ಮರವಂತೆ ಹ್ಯಾಚರಿಯಲ್ಲಿ ಮೊಟ್ಟೆ ಒಡೆದು ಸುರಕ್ಷಿತವಾಗಿ ಕಡಲು ಸೇರಿದ 115ಕ್ಕೂ ಅಧಿಕ ಕಡಲಾಮೆ ಮರಿಗಳು
@top fans 𝑭𝒐𝒍𝒍𝒐𝒘𝒆𝒓𝒔.
ಗರುಡ ಗ್ಯಾಂಗ್ ಸದಸ್ಯ ಇಸಾಕ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು ಮಣಿಪಾಲ ಇನ್ಸ್ಪೆಕ್ಟರ್ ಎಚ್ಚರಿಕೆ ಕೊಟ್ಟಿದ್ದರು. ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಾಗ ಕಾಲಿಗೆ ಗುಂಡು ಹಾರಿಸಿದ್ದಾರೆ: ಉಡುಪಿ ಎಸ್ಪಿ ಡಾ. ಅರುಣ್ ಕೆ. ಮಾಹಿತಿ
ಪ್ರತಿ ದಿನ ಶಾಲೆಗೆ ಹೋಗುವಾಗ ಹುತಾತ್ಮ ಯೋಧ ಅನೂಪ್ ಪೂಜಾರಿ ಅವರಿಗೆ ಸೆಲ್ಯೂಟ್ ಹೊಡೆಯುತ್ತಿರುವ ವಿದ್ಯಾರ್ಥಿನಿ. ಐರ್ಬೈಲು ಫ್ರೆಂಡ್ಸ್ ಅವರು ಅಳವಡಿಸಿರುವ ಫ್ಲೆಕ್ಸ್ಗೆ ಹೆಮ್ಮೆಯಿಂದ ಸೆಲ್ಯೂಟ್ ಹೊಡೆದು ಶಾಲೆಗೆ ತೆರಳುವ ವಿದ್ಯಾರ್ಥಿನಿ
@top fans 𝑭𝒐𝒍𝒍𝒐𝒘𝒆𝒓𝒔.
ಕುಂದಾಪುರದ ಹಿಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶಿಪಾರಸ್ಸಿನಲ್ಲಿ ಉಡುಪಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಿಂದ 10 ಮಂದಿ ವಿಶೇಷಚೇತನರಿಗೆ ರಿಟ್ರೋಫಿಟೆಡ್ ಯಂತ್ರಚಾಲಿತ ದ್ವಿಚಕ್ರ ವಾಹನ ಮಂಜೂರಾಗಿದ್ದು ಅದನ್ನು ವಿತರಿಸಲಾಗಿದೆ: ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ
ಕುಂದಾಪುರದ ಕೋಡಿ ಪ್ರದೇಶದ ಹಲವೆಡೆ ಕೃಷಿಭೂಮಿಗಳಿಗೆ ಉಪ್ಪು ನೀರು ನುಗ್ಗಿ ಸಮಸ್ಯೆ; ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಭೇಟಿ | ಸಚಿವರಿಗೆ 2024ರಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ಬಾರಿಯೂ ಮನವಿ ನೀಡಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ, ಶಾಶ್ವತ ಪರಿಹಾರ ಸಿಗುವ ಭರವಸೆಯಿದೆ: ಕೊಡ್ಗಿ
@top fans 𝑭𝒐𝒍𝒍𝒐𝒘𝒆𝒓𝒔. Kiran Kodgi
ಕುಂದಾಪುರದಲ್ಲಿ 'ಮಹಾನಾಯಕ ಜೈ ಭೀಮ್ ಟ್ರೋಫಿ-2025'; 3 ದಿನಗಳ ಜೈಭೀಮ್ ಕ್ರಿಕೆಟ್ ಹಬ್ಬಕ್ಕೆ ಅದ್ಧೂರಿ ಚಾಲನೆ | 'ಅಂಬೇಡ್ಕರ್ ಅವರ ತತ್ವ-ಸಿದ್ದಾಂತ, ಆದರ್ಶ ಪಾಲಿಸೋಣ': ರಾಹುಲ್ ಜಾರಕಿಹೊಳಿ
ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಹೀಗಾಗಿ ಈ ಕುರಿತ ಚರ್ಚೆಯಿಲ್ಲ, ಎಲ್ಲಾ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು: ಸಚಿವ ಸತೀಶ್ ಜಾರಕಿಹೊಳಿ ಪುತ್ರ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ
Rahul Jarkiholi Abhimani Balaga Satish Jarkiholi Rahul Jarkiholi @top fans 𝑭𝒐𝒍𝒍𝒐𝒘𝒆𝒓𝒔.
ಕೋಡಿಯಲ್ಲಿ ಕಟ್ಟಡ ಪರವಾನಿಗೆ ನೀಡಿದ ಹಿಂದೆ ಭ್ರಷ್ಟಾಚಾರದ ಆರೋಪ ಮಾಡಿದ 'ಕೈ' ಸದಸ್ಯ; ಕುಂದಾಪುರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೋಲಾಹಲ!
@top fans 𝑭𝒐𝒍𝒍𝒐𝒘𝒆𝒓𝒔.
ಕುಂದಾಪುರದ ಕೋಡಿ ಆಸುಪಾಸಿನಲ್ಲಿ ಕೆಲದಿನಗಳಿಂದ ಉಪ್ಪು ನೀರು ಕೃಷಿಭೂಮಿ ಹಾಗೂ ಜನವಸತಿ ಪ್ರದೇಶಕ್ಕೆ ನುಗ್ಗಿದ್ದು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ಮಹೇಶ್ಚಂದ್ರ, ತಹಶಿಲ್ದಾರ್ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರಿಂದ ಮಾಹಿತಿ ಪಡೆದರು
ಕುಂದಾಪುರದ ರೋಟರಿ ಭವನದಲ್ಲಿ ಜನೌಷಧ ಸಪ್ತಾಹ ಸಮಾರಂಭ ಉದ್ಘಾಟನೆ | ಪಂಚಾಯತ್ಗೊಂದು ಜನೌಷಧ ಕೇಂದ್ರ ತೆರೆಯಬೇಕು: ಸಂಸದ ಕೋಟ ಶ್ರೀನಿವಾಸ ಪೂಜಾರಿ
@top fans 𝑭𝒐𝒍𝒍𝒐𝒘𝒆𝒓𝒔. Kota Shrinivas Poojari
ಕುಂದಾಪುರದ ಕೋಡಿ ಅಸುಪಾಸಿನಲ್ಲಿ ಕೃಷಿ ಗದ್ದೆಗಳಿಗೆ ನುಗ್ಗಿದ ಉಪ್ಪುನೀರು | ಹಲವು ಮನೆಗಳಿಗೆ ನೀರು ನುಗ್ಗುವ ಭೀತಿ | ಸ್ಥಳೀಯರು, ಕೃಷಿಕರು ಕಂಗಾಲು; ಸ್ಥಳಕ್ಕೆ ಭೇಟಿನೀಡಿ ಸೂಕ್ತ ಕ್ರಮದ ಆಶ್ವಾಸನೆ ನೀಡಿದ ಪುರಸಭಾಧ್ಯಕ್ಷರು
@top fans 𝑭𝒐𝒍𝒍𝒐𝒘𝒆𝒓𝒔.
ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು, ದೇವಿಯ ದರ್ಶನ ಪಡೆದ ಡಿಸಿಎಂ ಡಿ.ಕೆ ಶಿವಕುಮಾರ್ | ದೇವಿಯ ಪ್ರತಿಷ್ಠೆಯಾದ ಬಳಿಕ ಮೊದಲ ಪ್ರಸಾದವನ್ನು ನಾನು ಸ್ವೀಕರಿಸಿ ಭಕ್ತಿಪರವಶನಾದೆ. ಈ ಅವಕಾಶ ದೊರಕಿದ್ದು ನನ್ನ ಭಾಗ್ಯ. ಕಾಪು ಎಂದರೆ ರಕ್ಷಣಾ ಸ್ಥಳವೆಂದು ಕೇಳಿರುವೆ: ಡಿಕೆಶಿ
DK Shivakumar