Kannadiga World

Kannadiga World Kannadiga World is a news portal which brings latest news from all around world The website publishes news in Kannada language.

Kannadigaworld.com is a news portal which connects Kannadigas all around the World under a single roof by providing latest news updates from India, Middle East and other parts of the World. In this page, you will get links of our latest news. Like this page to get latest updates.

12/09/2026

ಸಿದ್ಧಾಪುರ: ಸುಮುಖ ಎಜ್ಯುಕೇಶನಲ್ ಟ್ರಸ್ಟ್‌ ಪ್ರವರ್ತಿತ ಜ್ಞಾನಸರಸ್ವತಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪ್ರದರ್ಶನ 'ಜ್ಞಾನಪರ್ವ-2026' ಸಂಪನ್ನ

ನ್ಯಗಿ ನಾಗಣ್ಣ ಖ್ಯಾತಿಯ ಕುಂದಾಪುರದ ಹಾಸ್ಯ ಕಲಾವಿದ ನಾಗರಾಜ್ ತೆಕ್ಕಟ್ಟೆ ಮಾತಿಗೆ ವಿದ್ಯಾರ್ಥಿಗಳು ಫಿದಾ!

11/09/2026

6 ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿದ ಹಿರಿಯ ಸೂಲಗಿತ್ತಿ ಬಸ್ರೂರು ಗುಂಡಿಗೋಳಿ ಲಕ್ಷ್ಮೀ ಪೂಜಾರಿಯವರಿಗೆ ಬಿಲ್ಲವ ಮುಖಂಡ ಅಶೋಕ್ ಪೂಜಾರಿ ಬೀಜಾಡಿ ನೇತೃತ್ವದಲ್ಲಿ ಸಮುದಾಯದವರಿಂದ ಸನ್ಮಾನ

11/09/2026

ಹೆಮ್ಮಾಡಿ-ಮುಳ್ಳಿಕಟ್ಟೆ ರಸ್ತೆ ಸುರಕ್ಷತೆಗೆ ಪೊಲೀಸರ ಕ್ರಮ: ಐ.ಆರ್.ಬಿ. ಗುತ್ತಿಗೆ ಕಂಪೆನಿ ಮೂಲಕ ಕೋನ್ ಅಳವಡಿಕೆ

ಗಂಗೊಳ್ಳಿ | 8 ಮಂದಿ ಪುಟಾಣಿ ವಿದ್ಯಾರ್ಥಿಗಳನ್ನು ಬಲಿಪಡೆದ ಅಪಘಾತ ಪ್ರಕರಣ | ಅಪರಾಧಿ ಬಸ್ ಚಾಲಕನಿಗೆ ಶಿಕ್ಷೆ
10/09/2026

ಗಂಗೊಳ್ಳಿ | 8 ಮಂದಿ ಪುಟಾಣಿ ವಿದ್ಯಾರ್ಥಿಗಳನ್ನು ಬಲಿಪಡೆದ ಅಪಘಾತ ಪ್ರಕರಣ | ಅಪರಾಧಿ ಬಸ್ ಚಾಲಕನಿಗೆ ಶಿಕ್ಷೆ

ಕುಂದಾಪುರ: ಇಲ್ಲಿನ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ನಡುವಿನ ಮುಳ್ಳಿಕಟ್ಟೆ ಸಮೀಪದ ಮೊವಾಡಿ ಕ್ರಾಸ್ ಬಳಿ ಡಾನ್ ಬಾಸ್ಕ.....

ಶಿರೂರು |  ನಿಯಂತ್ರಣ ತಪ್ಪಿದ ಲಾರಿಯಿಂದ ಸರಣಿ ಅಪಘಾತ: ಹೈವೇ ಪಟ್ರೋಲ್ ವಾಹನ, ಬೈಕ್‌ಗಳಿಗೆ‌ ಡಿಕ್ಕಿ; ಬೈಕ್ ಸವಾರ ಮೃತ್ಯು
10/09/2026

ಶಿರೂರು | ನಿಯಂತ್ರಣ ತಪ್ಪಿದ ಲಾರಿಯಿಂದ ಸರಣಿ ಅಪಘಾತ: ಹೈವೇ ಪಟ್ರೋಲ್ ವಾಹನ, ಬೈಕ್‌ಗಳಿಗೆ‌ ಡಿಕ್ಕಿ; ಬೈಕ್ ಸವಾರ ಮೃತ್ಯು

ಕುಂದಾಪುರ: ಅಪಘಾತವಾಗಿದ್ದ ವಾಹನವನ್ನು ಮೇಲೆತ್ತುವ ವೇಳೆ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಲಾರಿಯೊಂದು ನಿಲ್ಲಿಸಿದ ಪೊಲೀಸರ ಗಸ್...

09/09/2026

>ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌‌ನಲ್ಲಿ 'ಗುರುವಂದನಾ' ಕಾರ್ಯಕ್ರಮ | ಸಮಯದ ಮೌಲ್ಯ, ಸಂಸ್ಕಾರ ಮತ್ತು ಗುರಿಯ ಮಹತ್ವ ಸಾರಿದ ಗಣ್ಯರು

>ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾರಂಗ ಉಡುಪಿಯ ಕಾರ್ಯದರ್ಶಿ ಮುರಳಿ ಕಡೇಕಾರ್‌ ಅವರಿಗೆ ಗೌರವ ಗುರುವಂದನೆ

08/09/2026

*'ವಂದೇ ಮಾತರಂ' ಜನಜಾಗೃತಿ ಅಭಿಯಾನ: ಕುಂದಾಪುರದಿಂದ ಸಾಸ್ತಾನದವರೆಗೆ 18 ಕಿ.ಮೀ. ಬೃಹತ್‌ ಕಾಲ್ನಡಿಗೆ ಜಾಥಾ

*‘ವಂದೇ ಮಾತರಂ’ ಕೇವಲ ಒಂದು ಘೋಷ ವಾಕ್ಯವಲ್ಲ. ಅದು ನಮ್ಮ ದೇಶದ ಆತ್ಮ: ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್

'ಕಾಳಾವರ ಕೆಸರ್ ಗೆದ್ದೆಂಗ್ ಒಂದ್ ದಿನ...ಚೌತಿಗೆ ಒಂದಿನ ಗೆದ್ದೆಂಗೆ ಸೊಕ್ಕುವ' |ಕಾರ್ಯಕ್ರಮ ಉದ್ಘಾಟಿಸಿದ ಗುತ್ತಿಗೆದಾರ ಕಮಲ್‌ ಕಿಶೋರ್ ಹೆಗ್ಡೆ...
06/09/2026

'ಕಾಳಾವರ ಕೆಸರ್ ಗೆದ್ದೆಂಗ್ ಒಂದ್ ದಿನ...ಚೌತಿಗೆ ಒಂದಿನ ಗೆದ್ದೆಂಗೆ ಸೊಕ್ಕುವ' |ಕಾರ್ಯಕ್ರಮ ಉದ್ಘಾಟಿಸಿದ ಗುತ್ತಿಗೆದಾರ ಕಮಲ್‌ ಕಿಶೋರ್ ಹೆಗ್ಡೆ, ಟ್ರಾಫಿಕ್ ಪಿಎಸ್ಐ ಅನೂಪ್ ನಾಯಕ್
https://youtu.be/ms_FaNBUUos?si=q-L4hcAGI_ILYT5y
*ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನದ ಆಶ್ರಯದಲ್ಲಿ 18ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಆಯೋಜನೆ

'ಕಾಳಾವರ ಕೆಸರ್ ಗೆದ್ದೆಂಗ್ ಒಂದ್ ದಿನ...ಚೌತಿಗೆ ಒಂದಿನ ಗೆದ್ದೆಂಗೆ ಸೊಕ್ಕುವ' ...

06/09/2026

*'ಕಾಳಾವರ ಕೆಸರ್ ಗೆದ್ದೆಂಗ್ ಒಂದ್ ದಿನ...ಚೌತಿಗೆ ಒಂದಿನ ಗೆದ್ದೆಂಗೆ ಸೊಕ್ಕುವ' |ಕಾರ್ಯಕ್ರಮ ಉದ್ಘಾಟಿಸಿದ ಗುತ್ತಿಗೆದಾರ ಕಮಲ್‌ ಕಿಶೋರ್ ಹೆಗ್ಡೆ, ಟ್ರಾಫಿಕ್ ಪಿಎಸ್ಐ ಅನೂಪ್ ನಾಯಕ್

*ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಶ್ರೀ ಕಾಳಿಂಗ ದೇವಸ್ಥಾನದ ಆಶ್ರಯದಲ್ಲಿ 18ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಆಯೋಜನೆ

Address

P O BOX 7249
Dubai

Alerts

Be the first to know and let us send you an email when Kannadiga World posts news and promotions. Your email address will not be used for any other purpose, and you can unsubscribe at any time.

Shortcuts

Share