07/01/2026
ಕಲರ್ಸ್ ಸೂಪರ್ ವಾಹಿನಿಯ #ಇವಳೇವೀಣಾಪಾಣಿ ಹಾಗೂ #ಭೂಮಿತಾಯಾಣೆ ಧಾರವಾಹಿಯ ಮೂಲಕ
ಕಿರುತೆರೆಗೆ ನಾಯಕನಾಗಿ ಲಾಂಚ್ ಆಗಿದ್ದ #ಆರವ್_ಸೂರ್ಯ ಹಾಗೂ #ಶರತ್ ರವರು
ವರ್ಷಗಳ ಬಳಿಕ ಮತ್ತೆ ಕಲರ್ಸ್ ಕುಟುಂಬಕ್ಕೆ ಹೊಸ ಧಾರವಾಹಿಯ ನಾಯಕರಾಗಿ ಕಮ್ ಬ್ಯಾಕ್ ಆಗ್ತಿದ್ದಾರೆ!
@ರಾಣಿ ಧಾರವಾಹಿಯ ನಾಯಕನಾಗಿ - ಆರವ್ ಸೂರ್ಯ
@ಗೌರಿಕಲ್ಯಾಣ ನಾಯಕನಾಗಿ - ಶರತ್
Congragulations and best wishes to official and .official ❤️
After many years, Actor - Aaravsurya and Sharath are returning to Colors Family with new serials!