Star Kannada News 24×7

Star Kannada News 24×7 Contact information, map and directions, contact form, opening hours, services, ratings, photos, videos and announcements from Star Kannada News 24×7, Media/News Company, Afzalpur.

01/09/2025

ಮುಧೋಳ, ಆಡಕಿ ಗ್ರಾಮಗಳ ಅತಿವೃಷ್ಟಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಡಾ.ಶರಣಪ್ರಕಾಶ ಪಾಟೀಲ.

01/09/2025

ಅಗ್ನಿ ಗ್ರಾಮದಲ್ಲಿ ಮರೀಚಿಕೆಯಾದ ಮೂಲಭೂತ ಸೌಕರ್ಯಗಳು..! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು. #ಸುರಪುರ #ಯಾದಗಿರಿ

31/08/2025

ರೈತರ ಜಮೀನುಗಳಿಗೆ ತೆರಳಿ ಬೆಳೆ ಹಾನಿ ವೀಕ್ಷಣೆ ಮಾಡಿದ ಸಚಿವ ಡಾ.ಶರಣಪ್ರಕಾಶ ಪಾಟೀಲ.

29/08/2025

ಶ್ರೀ ಗುರು ಮಳೇಂದ್ರ ಶಿವಾಚಾರ್ಯರರ ಸಂಸ್ಥಾನ ಹಿರೇಮಠದ ಜಾತ್ರೆಗೆ ಬಂದ ಭಕ್ತರಿಗೆ ಕರಿಗಡಬು ತುಪ್ಪದ ಉಟ.
#ಕಲಬುರಗಿ #ಅಫಜಲಪುರ

27/08/2025

ದಕ್ಷಿಣಕಾಶಿ ತಿಂಥಣಿ ಶ್ರೀ ಮೌನೇಶ್ವರರ ಜಾತ್ರಾ ಮಹೋತ್ಸವದ ಮಾದರಿಯಲ್ಲೇ ಜರುಗಿದ ಗಣಜಲಖೇಡ ಗ್ರಾಮದ ಶ್ರೀ ಮೌನೇಶ್ವರರ ಜಾತ್ರೆ. #ತಿಂಥಣಿ #ಜಗದ್ಗುರುಶ್ರೀಮೌನೇಶ್ವರ

ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರರ ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗಿಲ್ಲ ಮೂಲಭೂತ ಸೌಕರ್ಯ.                #ಯಾದಗಿರಿ  #ತಿಂಥಣಿ  #ಸುರಪುರ...
23/08/2025

ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರರ ದರ್ಶನಕ್ಕಾಗಿ ಬರುವ ಭಕ್ತಾದಿಗಳಿಗಿಲ್ಲ ಮೂಲಭೂತ ಸೌಕರ್ಯ. #ಯಾದಗಿರಿ #ತಿಂಥಣಿ #ಸುರಪುರ #ಜಗದ್ಗುರುಶ್ರೀಮೌನೇಶ್ವರ

17/08/2025

ಹೆಚ್.ಎನ್ ನಾಗಮೋಹನ್ ದಾಸ್ ವರದಿಯ ವಿರುದ್ಧ ಮಾತಾಡಿದ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರು ವಿರುದ್ಧ ಪ್ರತಿಭಟನೆ. #ಗುಲ್ಬರ್ಗಾ #ಕಲಬುರಗಿ

15/08/2025

ಶ್ರೀ ಜ್ಞಾನಜ್ಯೋತಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

15/08/2025

ಲಿಂಗೈಕ್ಯ ಶ್ರೀ ಶರಣಬಸಪ್ಪ ಅಪ್ಪ ಅವರ ಅಂತಿಮ ದರ್ಶನಕ್ಕೆ ಬಂದ ಭಕ್ತಾದಿಗಳು..! #ಕಲಬುರಗಿ #ಗುಲ್ಬರ್ಗಾ

14/08/2025

ಸೇಡಂ ತಾಲೂಕಿನ ಊಡಗಿ ಗ್ರಾಮದಲ್ಲಿ ಭಾರಿ ಮಳೆಯಿಂದ ಊಡಗಿಯಿಂದ ಸೇಡಂಗೆ ಹೋಗುವ ರಸ್ತೆ ಸಂಪೂರ್ಣವಾಗಿ ಬಂದ್. ಆಕ್ರೋಶ ವ್ಯಕ್ತಪಡಿಸಿದ ಲೋಕಪ್ಪ ಮಾಲಿ ಪಾಟೀಲ್ ಊಡಗಿ.

12/08/2025

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಕನ್ನಡ‌ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದುದು:ಶೋಭಾ ಕರಂದ್ಲಾಜೆ.

10/08/2025

ಸಿಧನೂರ ಗ್ರಾಮದಲ್ಲಿ ಮಳೆ ಬಂದು ರಸ್ತೆ ಬಂದ್ ರೇವೂರ ಗ್ರಾಮದ ಹೋಗುವ ರಸ್ತೆ ಸ್ಥಗಿತ.

Address

Afzalpur
KALABURAGI

Telephone

+17815878880

Website

Alerts

Be the first to know and let us send you an email when Star Kannada News 24×7 posts news and promotions. Your email address will not be used for any other purpose, and you can unsubscribe at any time.

Share