Judi News

Judi News Contact information, map and directions, contact form, opening hours, services, ratings, photos, videos and announcements from Judi News, Media/News Company, Koppal Road Area.
(1)

ಕೊಪ್ಪಳ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರ ವಹಿಸಿಕೊಂಡರು.https://youtu.be/ofAFP5KwIf8?si=E...
17/12/2025

ಕೊಪ್ಪಳ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಅಧಿಕಾರ ವಹಿಸಿಕೊಂಡರು.
https://youtu.be/ofAFP5KwIf8?si=EkOeuD-CUi8BlslD
Judi News✨

Enjoy the videos and music you love, upload original content, and share it all with friends, family, and the world on YouTube.

https://editorjudinews.blogspot.com/2025/10/blog-post_25.html*✨ಜೂಡಿ ನ್ಯೂಸ್💫*
25/10/2025

https://editorjudinews.blogspot.com/2025/10/blog-post_25.html
*✨ಜೂಡಿ ನ್ಯೂಸ್💫*

ಗ್ರಾಮೀಣ ಮಹಿಳೆಯರಿಗೆ ದೇಶಿ ಕೋಳಿಮರಿ ವಿತರಣೆ: ಅರ್ಜಿ ಆಹ್ವಾನ on October 25, 2025 Get link Facebook X Pinterest Email Other Apps  ಜೂಡಿ ನ್ಯೂಸ್ :ಕೊಪ್ಪಳ ಅಕ್ಟೋಬರ್ 25 : ಪಶ...

https://judinews.in/?p=1098ಜೂಡಿ ನ್ಯೂಸ್
11/10/2025

https://judinews.in/?p=1098
ಜೂಡಿ ನ್ಯೂಸ್

ಜೂಡಿ ನ್ಯೂಸ್ :  ಸರ್ಕಾರದ ಬಾಗಿಲಲ್ಲಿ ಮೊಳಗಿದ ಕಲ್ಯಾಣ ಕರ್ನಾಟಕ ಸಂಪಾದಕರ ಧ್ವನಿ; 2 ಪುಟ ಜಾಹೀರಾತಿಗೆ ಸಕಾರಾತ್ಮಕ ಸ್ಪಂದನೆ! ಬೆಂಗಳೂರ...

ನಾಡಿನ ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ, 40 ದಿನದಲ್ಲಿ ದಾಖಲೆಯ ₹1 ಕೋಟಿ 17 ಲಕ್ಷಕ್ಕೂ ಅಧಿಕ ಹಣ https://yout...
15/07/2025

ನಾಡಿನ ಶಕ್ತಿ ದೇವತೆ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ, 40 ದಿನದಲ್ಲಿ ದಾಖಲೆಯ ₹1 ಕೋಟಿ 17 ಲಕ್ಷಕ್ಕೂ ಅಧಿಕ ಹಣ
https://youtu.be/C5Zf8laYim0?si=lRqolwxN4CC2Kdu_
ಜೂಡಿ ನ್ಯೂಸ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ

https://judinews.in/?p=821ಜೂಡಿ ನ್ಯೂಸ್
06/06/2025

https://judinews.in/?p=821
ಜೂಡಿ ನ್ಯೂಸ್

ಜೂಡಿ ನ್ಯೂಸ್ : ಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆಸಂಸದರಿಂದ ಮೊಬೈಲ್ ಫಿಶ್ ಕ್ಯಾಂಟೀನ್ ವಿತರಣೆ ಕೊಪ್ಪಳ ಜೂನ್ 06 : ಪ್ರಧಾನಮ....

https://judinews.in/?p=805*ಸ್ಮಶಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ; ಅಂತ್ಯ ಸಂಸ್ಕಾರಕ್ಕೆ ಅಡ್ಡಿ*ಜೂಡಿ ನ್ಯೂಸ್
01/06/2025

https://judinews.in/?p=805
*ಸ್ಮಶಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ; ಅಂತ್ಯ ಸಂಸ್ಕಾರಕ್ಕೆ ಅಡ್ಡಿ*
ಜೂಡಿ ನ್ಯೂಸ್

ಜೂಡಿ ನ್ಯೂಸ್ :  ಸ್ಮಶಾನಕ್ಕೆ ಹೋಗುವ ದಾರಿಗೆ ತಂತಿ ಬೇಲಿ; ಅಂತ್ಯ ಸಂಸ್ಕಾರಕ್ಕೆ ಅಡ್ಡಿ  ಮರಿಯಮ್ಮನಹಳ್ಳಿ: ಸ್ಮಶಾನಕ್ಕೆ ಇದ್ದ ದಾರಿ,ಮ.....

ಯಲಬುರ್ಗಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರಜೂಡಿ ನ್ಯೂಸ್. ಕೊಪ್ಪಳ : ಜಿಲ್ಲೆಯ  ಯಲಬುರ್ಗಾ ಉಪ ನೋಂದಣಧಿಕಾರಿ ಯಾಸೀನ್ ಮು...
07/05/2025

ಯಲಬುರ್ಗಾ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಜೂಡಿ ನ್ಯೂಸ್. ಕೊಪ್ಪಳ :

ಜಿಲ್ಲೆಯ ಯಲಬುರ್ಗಾ ಉಪ ನೋಂದಣಧಿಕಾರಿ ಯಾಸೀನ್ ಮುಲ್ಲಾ ರಿಂದ ಕಚೇರಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಜನತೆ, ರೈತರು ಪ್ರತಿದಿನ ನೋಂದಣಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ, ಇಲ್ಲಿ ಭ್ರಷ್ಟಾಚಾರ ವಿಫರೀತವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಆಫೀಸ್ ಸಹಾಯಕ ಅರುಣ್ ಎನ್ನುವ ಮಧ್ಯವರ್ತಿಯಿಂದ ಹಣ ವಸುಲ್ ಮಾಡುತ್ತಿರುವುದು ಆಫೀಸಿನ ಪ್ರತಿಯೊಂದು ಟೇಬಲ್ ಗೆ ಗೊತ್ತಿರೋ ವಿಷಯ.

ಪಟ್ಟಣದಲ್ಲಿರುವ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ.ಉಪ ನೋಂದಣಧಿಕಾರಿ ಯಾಸೀನ್ ಮುಲ್ಲಾರ ಕುಮ್ಮಕ್ಕಿನಿಂದ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸಗಳು ಇಲ್ಲಿ ನಡೆಯುವುದಿಲ್ಲ, ಗ್ರಾಮೀಣ ಜನರನ್ನು ಶೋಷಿಸುತ್ತಿರುವ ಬಗ್ಗೆ ಹಲವಾರು ದೂರುಗಳಿವೆ.

ನಿಗದಿತ ಸ್ಟಾಂಪ್ ವ್ಯಾಲ್ಯೂಗಿಂತ ನಾಲ್ಕು ಪಟ್ಟು ಹಣ ಜನರಿಂದ ಪೀಕಲಾಗುತ್ತಿದೆ.

ತಾಂತ್ರಿಕ ದೋಷದ ನೆಪವೊಡ್ಡಿ‌ ಹಣಕ್ಕಾಗಿ ತಿಂಗಳಾನುಗಟ್ಟಲೆ ರೈತರನ್ನು ಅಲೆದಾಡಿಸಲಾಗುತ್ತಿದೆ, ಹಣ ಕೊಟ್ಟರೆ ಮಾತ್ರ ಆ ದಿನವೇ ನೋಂದಣಿಗೆ ಅವಕಾಶ ನೀಡುತ್ತಿರುವುದು ಸೋಜಿಗ ಎನಿಸುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇಂಥ ಅಧಿಕಾರಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ದೂರುತ್ತಾರೆ.

https://judinews.in/?p=566ಸರ್ಕಾರದ ಹಣ ಅನಗತ್ಯವಾಗಿ ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ, ಖರ್ಚು ವೆಚ್ಚದ ವೋಚರ್ ದಾಖಲೆಗಳನ್ನು ನಿರ್ವಹಣ...
12/03/2025

https://judinews.in/?p=566
ಸರ್ಕಾರದ ಹಣ ಅನಗತ್ಯವಾಗಿ ಬಳಕೆ ಮಾಡಿರುವುದು ಕಂಡು ಬಂದಿರುತ್ತದೆ, ಖರ್ಚು ವೆಚ್ಚದ ವೋಚರ್ ದಾಖಲೆಗಳನ್ನು ನಿರ್ವಹಣೆ ಮಾಡದಿರುವುದು ಕಂಡು ಬಂದಿರುತ್ತದೆ ಸೂಕ್ತ ತನಿಖೆ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ರವಿ ಆಗೋಲೇ ತಿಳಿಸಿದ್ದಾರೆ.

ಜೂಡಿ ನ್ಯೂಸ್ : ಕೊಪ್ಪಳ: ಜಿಲ್ಲೆಯಲ್ಲಿ ಆಯೋಜಿಸಲಾದ 2023-24 ನೇ ಸಾಲಿನ ಕನಕಗಿರಿ ಉತ್ಸವ ಆಚರಣೆ, 2023-24 ಸಾಲಿನ ಆನೆಗೊಂದಿ ಉತ್ಸವ ಆಚರಣೆ, 2023 ನೇ ಸ....

https://judinews.in/?p=538*ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಂಜಮ್ಮಜೋಗ್ತಿ ರವರ ಮನೆಗೆ ಮೇಘಾಲಯ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕ...
23/02/2025

https://judinews.in/?p=538
*ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಂಜಮ್ಮಜೋಗ್ತಿ ರವರ ಮನೆಗೆ ಮೇಘಾಲಯ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ ಭೇಟಿ*
✨ಜೂಡಿ ನ್ಯೂಸ್✨

ಜೂಡಿ ನ್ಯೂಸ್ : ಮರಿಯಮ್ಮನಹಳ್ಳಿ:2021ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಭಾಜನರಾದ ಮಂಜಮ್ಮಜೋಗ್ತಿ ರವರ ಮನೆಗೆ ಭಾನುವಾರದಂದು ಮೇಘಾಲಯ ರಾಜ....

*ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ವಿರೋಧ :  ಫೆಬ್ರುವರಿ 24ರ ಕೊಪ್ಪಳ ಬಂದ್ ಗೆ ಗವಿಶ್ರೀಗಳ ಬೆಂಬಲ*https://youtu.be/g2uepptyd9I...
19/02/2025

*ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ವಿರೋಧ : ಫೆಬ್ರುವರಿ 24ರ ಕೊಪ್ಪಳ ಬಂದ್ ಗೆ ಗವಿಶ್ರೀಗಳ ಬೆಂಬಲ*
https://youtu.be/g2uepptyd9I?si=Is3UM2qiAXJHZ4Qa
✨Judi News Kannada✨

26/01/2025

Address

Koppal Road Area

Website

Alerts

Be the first to know and let us send you an email when Judi News posts news and promotions. Your email address will not be used for any other purpose, and you can unsubscribe at any time.

  • Want your business to be the top-listed Media Company in Koppal Road Area?

Share