Btv Kannada

Btv Kannada Contact information, map and directions, contact form, opening hours, services, ratings, photos, videos and announcements from Btv Kannada, Media/News Company, No 32/1-2 Crescent Tower Crescent Road, High Grounds, Bangalore.

ಎಪಿಎಂಸಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ FIR ದಾಖಲು – ಅಕ್ರಮ ಹಣ ವಸೂಲಿ ಆರೋಪ!          #ಕನ್ನಡಸುದ್ದಿಗಳು    #ಕನ್ನಡವಾರ್ತೆ           ...
23/11/2025

ಎಪಿಎಂಸಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ FIR ದಾಖಲು – ಅಕ್ರಮ ಹಣ ವಸೂಲಿ ಆರೋಪ!

#ಕನ್ನಡಸುದ್ದಿಗಳು #ಕನ್ನಡವಾರ್ತೆ

ರಾಯಚೂರು : ಕೃಷಿ ಉತ್ಪನ್ನ ಸಾಗಣೆ ವಾಹನಗಳಿಂದ ಅಕ್ರಮವಾಗಿ ಹಣ ವಸೂಲಿ ಆರೋಪದ ಮೇಲೆ, ರಾಯಚೂರು ಜಿಲ್ಲೆಯ ದೇವದುರ್ಗ ಎಪಿಎಂಸಿ ಅಧ್ಯಕ್ಷ ಆ...

23/11/2025

7.11 ಕೋಟಿ ರಾಬರಿ ಕಿಂಗ್​​ಪಿನ್ ರವಿಯನ್ನ‌ ಹೈದ್ರಾಬಾದ್​​ನಲ್ಲಿ ಹೆಡೆಮುರಿ ಕಟ್ಟಿದ ಪೊಲೀಸರು..!

#ಕನ್ನಡಸುದ್ದಿಗಳು

23/11/2025

BTV ಬಿಗ್​​ ಎಕ್ಸ್​ಕ್ಲೂಸಿವ್​ ಸ್ಟೋರಿ.. 7.11 ಕೋಟಿ ರಾಬರಿ ಕಿಂಗ್​​ಪಿನ್​ ಅರೆಸ್ಟ್..!

#ಕನ್ನಡಸುದ್ದಿಗಳು

23/11/2025

BTV BIG Exclusive.. 7.11 ಕೋಟಿ ರಾಬರಿ "ಕಿಂಗ್ ಪಿನ್" ಅರೆಸ್ಟ್..! LIVE @ 12.57 PM

ಫೈನ್‌ನಿಂದ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ ಆಟೋ ಚಾಲಕ!          #ಕನ್ನಡಸುದ್ದಿಗಳು    #ಕನ್ನಡವಾರ್ತೆ
23/11/2025

ಫೈನ್‌ನಿಂದ ಮನನೊಂದು ಆತ್ಮ*ಹತ್ಯೆಗೆ ಯತ್ನಿಸಿದ ಆಟೋ ಚಾಲಕ!

#ಕನ್ನಡಸುದ್ದಿಗಳು #ಕನ್ನಡವಾರ್ತೆ

ಚಿತ್ರದುರ್ಗ : ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಂಚಾರಿ ಪೊಲೀಸರು ದಂಡ ವಿಧಿಸಲು ಯತ್ನಿಸಿದಾಗ ಮನನೊಂದ ಆಟೋ ಚಾಲಕರೊಬ್ಬರು ಮೈಗೆ ಬೆ...

ಸಂಗೀತ ಲೋಕದತ್ತ ಮಂಚು ಮನೋಜ್..’ಮೋಹನ ರಾಗ ಸಂಗೀತ’ ಕಂಪನಿ ಆರಂಭ!          #ಕನ್ನಡಸುದ್ದಿಗಳು    #ಕನ್ನಡವಾರ್ತೆ
23/11/2025

ಸಂಗೀತ ಲೋಕದತ್ತ ಮಂಚು ಮನೋಜ್..’ಮೋಹನ ರಾಗ ಸಂಗೀತ’ ಕಂಪನಿ ಆರಂಭ!

#ಕನ್ನಡಸುದ್ದಿಗಳು #ಕನ್ನಡವಾರ್ತೆ

ತೆಲುಗು ನಟ ಮಂಚು ಮನೋಜ್ ಮಿರಾಯ್ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಸೂಪರ್ ಹೀರೋಗಳ ಎದುರು ಸೂಪರ್ ವಿಲನ್ ರೀತಿನೇ ಮಂಚು ಮನೋ....

23/11/2025

BTV ವರದಿ ಬಳಿಕ ಎಚ್ಚೆತ್ತ ನೆಲಮಂಗಲ ನಗರಸಭೆ ಅಧಿಕಾರಿಗಳು.. ನಗರಸಭೆ ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು..!

#ಕನ್ನಡಸುದ್ದಿಗಳು

23/11/2025

ಕಾಲ್​​ಸೆಂಟರ್​ನ 4 ಉದ್ಯೋಗಿಗಳನ್ನು ಕಿಡ್ನಾಪ್ ಮಾಡಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಕಿಡ್ನ್ಯಾಪರ್ಸ್.. 12 ಗಂಟೆಯೊಳಗೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು..!

#ಕನ್ನಡಸುದ್ದಿಗಳು

23/11/2025

ಬೆಂಗಳೂರಿನಲ್ಲಿ 7.11 ಕೋಟಿ ದರೋಡೆ ಕೇಸ್.. ಬೆಳ್ಳಂಬೆಳಗ್ಗೆ ಹಿರಿಯ ಪೊಲೀಸ್​​ ಅಧಿಕಾರಿಗಳನ್ನು ಮೀಟಿಂಗ್​ ಕರೆದ ಹೋಮ್​ ಮಿನಿಸ್ಟರ್​​​ ಪರಮೇಶ್ವರ್..!

#ಕನ್ನಡಸುದ್ದಿಗಳು

23/11/2025

DK ಹವಾ ನೋಡಿ..!

#ಕನ್ನಡಸುದ್ದಿಗಳು

ಬೇಕು ಅಂತ ₹7 ಕೋಟಿ ದರೋಡೆ ಮಾಡಿದ್ದು ಅಲ್ಲ – ಸಾಲ ತೀರಿಸಲು ಮಾಡಿದ್ದು, 3 ಮಾಸ್ಟರ್‌ ಮೈಂಡ್‌ಗಳ ಬಂಧನ.!          #ಕನ್ನಡಸುದ್ದಿಗಳು    #ಕನ್...
23/11/2025

ಬೇಕು ಅಂತ ₹7 ಕೋಟಿ ದರೋಡೆ ಮಾಡಿದ್ದು ಅಲ್ಲ – ಸಾಲ ತೀರಿಸಲು ಮಾಡಿದ್ದು, 3 ಮಾಸ್ಟರ್‌ ಮೈಂಡ್‌ಗಳ ಬಂಧನ.!

#ಕನ್ನಡಸುದ್ದಿಗಳು #ಕನ್ನಡವಾರ್ತೆ

ಬೆಂಗಳೂರು : ನಡು ರಸ್ತೆಯಲ್ಲಿ ನಡೆದ ₹7 ಕೋಟಿ ಮೌಲ್ಯದ ಎಟಿಎಂ ವಾಹನ ದರೋಡೆ ಪ್ರಕರಣದ ತನಿಖೆ ವೇಳೆ ದರೋಡೆಕೋರರ ಗುಟ್ಟು ಬಿಚ್ಚಿಟ್ಟ ಗ್ಯ.....

23/11/2025

ಇದು ಬಿಟಿವಿ ಬಿಗ್​ ಇಂಪ್ಯಾಕ್ಟ್​​ ಸ್ಟೋರಿ.. ನೆಲಮಂಗಲ ನಗರಸಭೆ ಸಿಬ್ಬಂದಿಗಳಿಂದ ಫ್ಲೆಕ್ಸ್ ತೆರವು..!

#ಕನ್ನಡಸುದ್ದಿಗಳು

Address

No 32/1-2 Crescent Tower Crescent Road, High Grounds
Bangalore
560001

Website

Alerts

Be the first to know and let us send you an email when Btv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Btv Kannada:

Share