Btv Kannada

Btv Kannada Contact information, map and directions, contact form, opening hours, services, ratings, photos, videos and announcements from Btv Kannada, Media/News Company, No 32/1-2 Crescent Tower Crescent Road, High Grounds, Bangalore.

29/07/2026

ನಾಳೆ ಸಂಪುಟ ವಿಸ್ತರಣೆ. 20 ಸಚಿವರ ಪ್ರಮಾಣವಚನ.

29/07/2026

ಕಾವೇರಿ ನೀರು ಬಿಡುವಂತಿಲ್ಲ.. ಜು.31ಕ್ಕೆ ಮಂಡ್ಯದಲ್ಲಿ ಬೃಹತ್‌ ಹೋರಾಟಕ್ಕೆ ಕರೆಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ..!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

29/07/2026

ಪ್ರಿಯಾಂಕ್​​ ಖರ್ಗೆ ಅವರೇ ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ - ಬಿ.ವೈ. ವಿಜಯೇಂದ್ರ

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

ಕರ್ನಾಟಕವನ್ನು ವಿಶ್ವ ದರ್ಜೆಯ, ಹೂಡಿಕೆ ಸ್ನೇಹಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ - ಸಚಿವ ಕೆ.ಜೆ.ಜಾರ್ಜ್        ...
29/07/2026

ಕರ್ನಾಟಕವನ್ನು ವಿಶ್ವ ದರ್ಜೆಯ, ಹೂಡಿಕೆ ಸ್ನೇಹಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ - ಸಚಿವ ಕೆ.ಜೆ.ಜಾರ್ಜ್

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

29/07/2026

ಕಾಂಗ್ರೆಸ್​ ಸರ್ಕಾರ ಇಂತಹ ಕೆಳಮಟ್ಟಕ್ಕೆ ಇಳಿಯುತ್ತೆ ಅಂದಕೊಂಡಿರ್ಲಿಲ್ಲ - ಬಿ. ವೈ ವಿಜಯೇಂದ್ರ

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

29/07/2026

ಜೀವನೋಪಾಯಕ್ಕೆ ಅಂಗವಿಕಲರ ರೀತಿ ನಟಿಸಿ ಭಿಕ್ಷಾಟನೆ.. ಕೊನೆಗೆ ಏನಾಯ್ತು ನೋಡಿ..!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

ದೆಹಲಿಯಲ್ಲಿ ಇಂದು KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಶುಭಶಯ ಕೋರಿದೆ ಮಾಜಿ ಸಿಎಂ ಸಿದ್ದರಾಮಯ್ಯ..!                ...
29/07/2026

ದೆಹಲಿಯಲ್ಲಿ ಇಂದು KPCC ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಶುಭಶಯ ಕೋರಿದೆ ಮಾಜಿ ಸಿಎಂ ಸಿದ್ದರಾಮಯ್ಯ..!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

29/07/2026

ನೆಲಮಂಗಲದಲ್ಲಿ ಸರ್ಕಾರಕ್ಕೆ ಕ್ರಷರ್ ಮಾಲೀಕರಿಂದ ಬಂದ್ ಮಾಡುವುದಾಗಿ ಎಚ್ಚರಿಕೆ..

ರಾಜ್ಯದಲ್ಲಿ ಜೆಲ್ಲಿ ಹಾಗೂ ಎಂ ಸ್ಯಾಂಡ್ ಗೆ ಸಿಗದಂತೆ ನಿಲ್ಲಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ.. ಕ್ರಷರ್ ಮಾಲೀಕರ ಅವನತಿಗೆ ನಿಂತಿದೆ ಸರ್ಕಾರ ಎಂದು ಆಕ್ರೋಶ.. ಕ್ರಷರ್ ಮಾಲೀಕನ ಮೇಲೆ ಕೋಟಿ ಕೋಟಿ ಬರೆ ಎಳೆದಿರುವ ಸರ್ಕಾರ.. ಒಬ್ಬೊಬ್ಬ ಕ್ರಷರ್ ಮಾಲೀಕನಿಗೂ 4-5 ಕೋಟಿ ಬರೆ ಎಳೆದಿರುವ ಸರ್ಕಾರ.. ಸರ್ಕಾರದಲ್ಲಿ ಖಜಾನೆ ಖಾಲಿ.. ಕ್ರಷರ್ ಮಾಲೀಕರಿಗೆ ಬರೆ ಎಳೆದ ಸರ್ಕಾರ ಎಂದು ಆಕ್ರೋಶ.. ಶೀಘ್ರದಲ್ಲೇ ರಾಜ್ಯಾದ್ಯಂತ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ ಕ್ರಷರ್ ಮಾಲೀಕರು.. ಕರ್ನಾಟಕ ರಾಜ್ಯ ಕಲ್ಲುಗಣಿಗಾರಿಕೆ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ದಿಂದ ಸಭೆ.. ನೆಲಮಂಗಲದ ಖಾಸಗಿ ಹೋಟೆಲ್ ನಲ್ಲಿ ಸಭೆ..

ಜಿಎಸ್ ಟಿ ಬಿಲ್ ಕಟ್ಟಿದ್ರೂ ಹೊಸದಾಗಿ ಇ ವೇ ಬಿಲ್ ಹಾಕಿರುವ ಸರ್ಕಾರ.. ಇದರಿಂದ ಕೋಟಿ ಕೋಟಿ ಹೆಚ್ಚುವರಿಯಾಗಿ ಹೊರೆ ಬಿದ್ದಿರುವ ಹಿನ್ನೆಲೆ ಆಕ್ರೋಶ.. ಸರ್ಕಾರ ಕೂಡಲೇ ಇದನ್ನ ನಿಲ್ಲಿಸಬೇಕು ಹೆಕ್ಟೇರ್ ಗೆ 5 ಲಕ್ಷ ನಿಗದಿ ಪಡಿಸಬೇಕು ಎಂದು ಆಗ್ರಹ..!

ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರ 77 ನೇ ಹುಟ್ಟು ಹಬ್ಬದ ಪ್ರಯುಕ್ತ ಸಿಎಂ ಡಿ ಕೆ ಶಿವಕುಮಾರ್ ಅವರು ಕರ್ನಾಟ...
29/07/2026

ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರ 77 ನೇ ಹುಟ್ಟು ಹಬ್ಬದ ಪ್ರಯುಕ್ತ ಸಿಎಂ ಡಿ ಕೆ ಶಿವಕುಮಾರ್ ಅವರು ಕರ್ನಾಟಕ ಭವನದಲ್ಲಿ ಬುಧವಾರ ಕೇಕ್ ತಿನ್ನಿಸಿ ಶುಭ ಕೋರಿದರು.!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

29/07/2026

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ.. ಟಿವಿಯಲ್ಲಿ ವಿಕ್ಷಿಸಿದ ಸಿಎಂ ಡಿಕೆಶಿ..!

್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ

Address

No 32/1-2 Crescent Tower Crescent Road, High Grounds
Bangalore
560001

Alerts

Be the first to know and let us send you an email when Btv Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Btv Kannada:

Shortcuts

Share