Cycle Gap

Cycle Gap We are Video Production Company👨‍💻Content Creators 🎭 |
DM for promotion and collaboration

ಕರ್ನಾಟಕದಲ್ಲಿ ಯಾರಾಗಬೇಕು CM
05/05/2026

ಕರ್ನಾಟಕದಲ್ಲಿ ಯಾರಾಗಬೇಕು CM

04/05/2026

ನಟ ವಿಜಯ್ ಮನೆಯಲ್ಲಿ ಸಂಭ್ರಮಾಚರಣೆ

01/05/2026

ಧ್ರುವ ಸರ್ಜಾ ಅಭಿಮಾನಿಯಿಂದ ಮತ್ತೊಂದು ಗೀತೆ

29/04/2026

ಪ್ರಸನ್ನ ಥಿಯೇಟರ್ ಎದುರು ಜೋರು ಮಳೆ ಗಾಳಿಗೆ ಕೆಳಗೆ ಬಿಟ್ಟು ವಿಷ್ಣು ದಾದಾ ಕಟೌಟ್

29/04/2026

KD ಸಿನಿಮಾ ನಾಳೆ ರಿಲೀಸ್ ಅಭಿಮಾನಿಯ ಹೊಸ ಸಿಂಗ್ ಕೇಳಿ

28/04/2026

ಕುಂಬಳಗೋಡು ಮೈಸೂರು ರೋಡ್ ಹತ್ತಿರ warehouse ಅಥವಾ factory shed ಜಾಗ ಹುಡುಕುತ್ತಿದ್ದರೆ ಸಂಪರ್ಕಿಸಿ

26/04/2026

ಉತ್ತರ ಗೊತ್ತಿದ್ರೆ ಕಾಮೆಂಟ್ ಮಾಡಿ




26/04/2026

ಧ್ರುವ ಸರ್ಜಾ ಅಭಿಮಾನಿಗಳಿಂದ ಉಚಿತ ಆಟೋ ವಿತರಣೆ..!

24/04/2026

ಇಂತಹ ಜನನಾಯಕ ನಮ್ಮ ರಾಜ್ಯದಲ್ಲೂ ಇದ್ದಾರ?

22/04/2026

ದೇವನಹಳ್ಳಿ

ದೇವನಹಳ್ಳಿ ಪಟ್ಟಣದ ಖಾಸಗಿ ಕಟ್ಟಡ ಮೇಲತ್ತಿ ಹೈಡ್ರಾಮಾ ಮಾಡಿದ್ದ ಯುವಕನ ಪ್ರಕರಣ.

ಕೊನೆಗೂ 9ನೇ ಮಹಡಿ ಕಟ್ಟಡದಿಂದ ಕೆಳಗಿಳಿದ ಭಗ್ನಪ್ರೇಮಿ..!

ಸತತ 8 ಗಂಟೆಗಳ ಕಾಲ ಆತ್ಮಹತ್ಯೆ ಹೈಡ್ರಾಮಾ ಮಾಡಿ ಕೆಳಗಿಳಿದ ಭೂಪ.

2 ಬೇಡಿಕೆಗಳನ್ನ ಇಟ್ಟು ತಾನೇ ಕೇಳಗಿಳಿದ ಪೋಕ್ಸೋ ಕೇಸ್ ಆರೋಪಿ ಆನಂದ್.

1.ಬೇಡಿಕೆ ಕೇಸ್ ಗೆ ಖರ್ಚಾಗಿರುವ 65 ಲಕ್ಷದಲ್ಲಿ 50 ಲಕ್ಷ ವಾಪಸ್ ಕೊಡಬೇಕು.

2.ಬೇಡಿಕೆ ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್ ಹಿಂಪಡೆಯಬೇಕು ಎಂದು ಬೇಡಿಕೆ.

ನನ್ನ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ ಎಂದು ಯುವಕನ ಪ್ರತಿಕ್ರಿಯೆ.

ಬೇಡಿಕೆ ಕುರಿತು ಮಾತನಾಡೋಣ ಎಂದು ಕೆಳಗಿಳಿಸಿರುವ ಅಧಿಕಾರಿಗಳು.

ಯುವಕನ ಮನವೊಲಿಸಲು ಪೊಲೀಸ್ ಮತ್ತು SDRF ಅಧಿಕಾರಿಗಳ ಹರಸಾಹಸ.

ತಂದೆ, ತಾಯಿ, ಸ್ನೇಹಿತರು ಬಂದು ಕೇಳಿಕೊಂಡರು ಕೆಳಗಿಳಿಯದ ಭೂಪ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಖಾಸಗಿ ಕಟ್ಟಡದ 9 ನೇ ಮಹಡಿಗೆ ಏರಿದ್ದ ಆನಂದ್.

ವಿಡಿಯೋ ಹರಿದಾಡುತ್ತಿದ್ದಂತೆ ಕಟ್ಟಡದ ಸುತ್ತಾಮುತ್ತಾ ಸೇರಿದ್ದ ಜನ.

ಕೊನೆಗೂ ಯುವಕನನ್ನ ಕೆಳಗಿಳಿಸಿ ದೇವನಹಳ್ಳಿ ಪೊಲೀಸ್ ಠಾಣೆಯತ್ತ ಕರೆದೋಯ್ದ ಪೊಲೀಸರು.

14/04/2026

ಗೊತ್ತಿದ್ರೆ ಕಾಮೆಂಟ್ ಮಾಡಿ

Address

Bangalore

Alerts

Be the first to know and let us send you an email when Cycle Gap posts news and promotions. Your email address will not be used for any other purpose, and you can unsubscribe at any time.

Contact The Business

Send a message to Cycle Gap:

Share

Category