Jds Karnataka

Jds Karnataka ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಕನ್ನಡಿಗರ ಪರ ನಿಲ್ಲಿ. JdsKarnataka HD Kumarswamy

16/06/2026

ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿಯ ಪವಿತ್ರವಾದ ಹದಿನೆಂಟು ಮೆಟ್ಟಿಲುಗಳನ್ನು ಸ್ಪರ್ಶಿಸಿ ದರ್ಶನ ಪಡೆದ ಕುಮಾರಣ್ಣ.
trending shabarimale

14/06/2026

ನಮ್ಮ ಭೂಮಿ✊🏻🌱 ನಮ್ಮ ಹಕ್ಕು | Bidadi Township Project ಕೈಬಿಡಿ Nikhil Kumarswamy jdskarnataka Karnataka

ಇದೇ ಜೂನ್ 21, 2026, ಭಾನುವಾರ, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ವಿರುದ್ಧ ಬೃಹತ್ ಪಾದಯಾತ್ರೆ.
jds agriculture DKShivakumar township

HD Devegowda HD kumarswamy Karnataka Ramanagara Harohalli Bidadi Bengaluru South Bengaluru rural politics

ಬಿಡದಿ ಭಾಗದ ರೈತರ ಜಮೀನು ಸ್ವಾಧೀನ ಪ್ರಕ್ರಿಯೆಯಿಂದಾಗಿ ಸ್ಥಳೀಯ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ನಾಳೆ ಮಹತ್ವದ ಸುದ್ದಿಗೋಷ್ಠ...
13/06/2026

ಬಿಡದಿ ಭಾಗದ ರೈತರ ಜಮೀನು ಸ್ವಾಧೀನ ಪ್ರಕ್ರಿಯೆಯಿಂದಾಗಿ ಸ್ಥಳೀಯ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ನಾಳೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದೇನೆ. ಅರಳಾಳುಸಂದ್ರ ಗ್ರಾಮದ ರೈತರಾದ ಶ್ರೀ ಅಶ್ವಥ್ ಅವರ ತೋಟದಲ್ಲಿ ಸ್ಥಳೀಯ ರೈತ ಬಾಂಧವರೊಂದಿಗೆ ಜಂಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಲಿದ್ದೇನೆ.

14-06-2026 (ಭಾನುವಾರ)
ಬೆಳಿಗ್ಗೆ 11:00 ಗಂಟೆಗೆ

ಸ್ಥಳ: ಶ್ರೀ ಅಶ್ವಥ್ ಅವರ ತೋಟ, ಅರಳಾಳುಸಂದ್ರ ಗ್ರಾಮ, ಬಿಡದಿ ಹೋಬಳಿ.

I will be addressing an important press conference tomorrow at Aralalusandra village, Bidadi Hobli, regarding the serious concerns and challenges faced by our local farmers due to the Bidadi land acquisition issue. Will be speaking directly from Sri Ashwath's farm alongside our farming community.

June 14, 2026 (Sunday)
Time: 11:00 AM

Venue: Sri Ashwath’s Farm, Aralalusandra Village, Bidadi Hobli.

13/06/2026

ಡಿಕೆ ಗೆ ಕೌಂಟರ್ ಕೊಟ್ಟ ಕುಮಾರಣ್ಣ ❤️🔥 ನಮ್ಮ ಭೂಮಿ ನಮ್ಮ ಹಕ್ಕು 🌾🌾 HD kumarswamy Karnataka






Kannada JDS

Mandya India Ramanagara Bidadi

📍ಶ್ರೀರಂಗಪಟ್ಟಣ, ಮಂಡ್ಯ. ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಚೀರನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂ...
11/06/2026

📍ಶ್ರೀರಂಗಪಟ್ಟಣ, ಮಂಡ್ಯ.

ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಚೀರನಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಮಾನ್ಯ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು. ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರು ನನ್ನ ಜೊತೆಯಲ್ಲಿದ್ದು, ಈ ಸಾರ್ಥಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜತೆಗೆ ಶಿಕ್ಷಕರು, ಗ್ರಾಮಸ್ಥರು, ನಮ್ಮ ಪಕ್ಷದ ಮುಖಂಡರು ಹಾಜರಿದ್ದರು.

ಮಾನ್ಯ ಸಚಿವರು ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಜೊತೆ ಕೆಲಕಾಲ ಸಂವಾದ ನಡೆಸಿದರು. ಮಕ್ಕಳ ಮಾತು, ಮುಗ್ಧತೆ, ಪ್ರತಿಭೆ ಕಂಡು ಸಂತಸಪಟ್ಟರು.

ಅರ್ಸೆಲರ್ ಮಿತ್ತಲ್ ಕಂಪನಿಯ ಸಿಎಸ್ಆರ್ ನಿಧಿ ಅನುದಾನದಿಂದ ಸುಮಾರು ₹32.5 ಲಕ್ಷ ವೆಚ್ಚದಲ್ಲಿ ಎರಡು ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.

ನವದೆಹಲಿಯಲ್ಲಿ ಇಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ Narendra Modi ಅವರು ಅಧ್ಯಕ್ಷತೆಯಲ್ಲಿ ನಡೆದ NDA ಸಮಾವೇಶದಲ್ಲಿ ಭಾಗವಹಿಸಿದ ಮಾನ್ಯ ಕ...
10/06/2026

ನವದೆಹಲಿಯಲ್ಲಿ ಇಂದು ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ Narendra Modi ಅವರು ಅಧ್ಯಕ್ಷತೆಯಲ್ಲಿ ನಡೆದ NDA ಸಮಾವೇಶದಲ್ಲಿ ಭಾಗವಹಿಸಿದ ಮಾನ್ಯ ಕೇಂದ್ರ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಅವರು.

ಈ ಸಂದರ್ಭದಲ್ಲಿ, ಪರಿವರ್ತನಾತ್ಮಕ NDA ಆಡಳಿತದ 12 ವರ್ಷಗಳನ್ನು ಪೂರ್ಣಗೊಳಿಸಿದ ಮತ್ತು ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಮಾನ್ಯ ಸಚಿವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.


jdskarnataka jdskarnatakapage

09/06/2026

ವಿಶಾಖಪಟ್ಟಣ ಅವಘಡ, ಮೃತ ಹಾಗೂ ಗಾಯಾಳುಗಳ ಕುಟುಂಬಗಳ ಬೆನ್ನಿಗೆ ನಿಂತ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು.
visakhapatnam vizag steel kannada AndhraPradesh

Address

Bangalore

Website

Alerts

Be the first to know and let us send you an email when Jds Karnataka posts news and promotions. Your email address will not be used for any other purpose, and you can unsubscribe at any time.

Share