Tulasi Kannada

Tulasi Kannada ತುಳಸಿ
(4)

19/09/2025

The Secret Desire of Sagittarius | ಧನು ರಾಶಿಯವರ ಕಾಮತ್ರಿಕೋಣದ ಬಗ್ಗೆ ತಿಳಿದುಕೊಳ್ಳಬೇಕು ಅಂದ್ರೆ… ಇವ್ರ ಆಸೆಗಳು ಬೇಗನೆ ಈಡೇರುತ್ವೆ. ಆದ್ರೆ ಇದಾಗಬೇಕು ಅಂದ್ರೆ ಇವ್ರಿಗೆ ಶತ್ರುಗಳು ಇರಬಾರದು. ಶತ್ರುಗಳು ಇರಬಾರದು ಅಂದ್ರೆ ಅವ್ರನ್ನ ಮಿತ್ರರನ್ನಾಗಿ ಮಾಡ್ಕೋಬೇಕು. ಹಾಗೇ.. ಕೆಲವನ್ನ ಹೆಚ್ಚಾಗಿ ಪ್ರೀತಿ ಮಾಡಿದ್ರೆ ಆಸೆಗಳು ಖಂಡಿತಾ ಈಡೇರುತ್ವೆ. ಹಾಗಿದ್ರೆ ಈ ರಾಶಿಯವರು ತಮ್ಮ ಆಸೆ ಈಡೇರಿಕೆಗೆ ಏನೆಲ್ಲಾ ಮಾಡ್ಬೇಕು ಅನ್ನೋದನ್ನ ತಿಳ್ಕೋಬೇಕು ಅಂದ್ರೆ ಈ ವಿಡಿಯೋ ನೋಡಿ.. ಇದ್ರಲ್ಲಿ ಖ್ಯಾತ ಜ್ಯೋತಿಷಿಗಳಾದ ಶ್ರೀ. ಶಿವಸ್ವಾಮಿ ಗುರೂಜಿಗಳು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.

19/09/2025

Solar Eclipse Affected Rashi And What Should You Do And Do Not In The Time Of Surya Grahan In Kannada | ವೀಕ್ಷಕರೇ ಇದೇ ಭಾನುವಾರ ಕೇತುಗ್ರಸ್ತ ಸೂರ್ಯಗ್ರಹಣ ಇದೆ. ಆವತ್ತೇ ಮಹಾಲಯ ಅಮಾವಾಸ್ಯೆ ಕೂಡಾ ಬಂದಿದೆ. ಜೊತೆಗೆ ಪಿತೃಪಕ್ಷ ಕೊನೆಯಾಗುತ್ತೆ. ಇದ್ರಿಂದ ನಿಮ್ಮಲ್ಲಿ ಹಲವಾರು ಪ್ರಶ್ನೆಗಳು ಎದ್ದಿರೋದು ಸಹಜ. ಸೂರ್ಯಗ್ರಹಣ ಇರೋದ್ರಿಂದ ಮಹಾಲಯ ಅಮಾವಾಸ್ಯೆ ಮಾಡಬಹುದಾ ಬೇಡ್ವಾ ಅನ್ನೋದು. ಹಾಗೇ ಸೂರ್ಯಗ್ರಹಣದ ಬಗ್ಗೆ. ಹೇಳ್ಬೇಕು ಅಂದ್ರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗಲ್ಲ. ಆದ್ರೆ ಅದರ ಪ್ರಭಾವಗಳು ಮಾತ್ರ ಇದ್ದೇ ಇರುತ್ತೆ. ಹಾಗಿದ್ರೆ ಇವತ್ತು ಏನು ಮಾಡ್ಬೇಕು.? ಏನು ಮಾಡ್ಬಾರದು..? ಅಮಾವಾಸ್ಯೆ ಆಚರಿಸಬಹುದಾ.? ಪಿತೃಪಕ್ಷ ಮಾಡ್ಬಹುದಾ.. ಗ್ರಹಣದಿಂದ ಯಾರ ರಾಶಿಯ ಮೇಲೆ ಏನೆಲ್ಲಾ ಎಫೆಕ್ಟ್ ಆಗುತ್ತೆ ಅದಕ್ಕೆ ಪರಿಹಾರಗಳೇನು ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳೋಣ. ಈ ಎಲ್ಲವನ್ನೂ ವಿವರಿಸಿದ್ದಾರೆ… ಖ್ಯಾತ ಜ್ಯೋತಿಷಿಗಳಾದ ಶ್ರೀ.ಶಿವಸ್ವಾಮಿ ಗುರೂಜಿಯವರು.

19/09/2025

Vipreet Rajyog 2025 After 50 Years Bumper Lottery For These 5 Zodiac Sign People | ಜ್ಯೋತಿಷ್ಯ ನಮ್ಮ ಜೀವನದ ನ್ಯಾವಿಗೇಟರ್ ಇದ್ದಂತೆ. ಮುಂದಾಗುವ ಕ್ರಿಯೆಗಳ ಲೆಕ್ಕಾಚಾರವದು. ಜನ್ಮ ಜಾತಕದ ಆಧಾರದ ಮೇಲೆ ಇರುವ ಗ್ರಹ, ರಾಶಿಗಳ ಮೇಲೆ ನಿಮ್ಮ ಭವಿಷ್ಯ ಆಧಾರಿತವಾಗಿರುತ್ತದೆ. ದಿನಭವಿಷ್ಯದಲ್ಲಿ ದೊಡ್ಡ ಬದಲಾವಣೆ ಆಗೋದಿಲ್ಲ. ದಿನಭವಿಷ್ಯ ನಮಗೆ ಸೂಚನೆ ಕೊಟ್ಟಂತೆ. ಹಾಗಾದ್ರೆ ನಿಮ್ಮ ರಾಶಿ ಯಾವುದು..? ನಿಮಗಿಂದು ಶುಭವಾಗಲಿದೆಯೇ..? ಕಂಟಕವಿದೆಯಾ? ಪರಿಹಾರವೇನು? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಶ್ರೀ ಶಿವಸ್ವಾಮಿ ವಿವರಿಸಿದ್ದಾರೆ. ಜೊತೆಗೆ ವೀಡಿಯೋ ಕೊನೆಗೆ ನಿಮಗೊಂದು ಸಲಹೆ ನೀಡಿದ್ದಾರೆ. ಇನ್ಮುಂದೆ ತುಳಸಿ ಕನ್ನಡ ಚಾನೆಲ್ ನಲ್ಲಿ ದಿನ ಭವಿಷ್ಯ ಬರಲಿದೆ.

19/09/2025

Swaha Puja Products LINK : https://in.swahaproducts.com/?utm_source=AFI&utm_medium=TK&utm_campaignD&utm_term=Aug2025&utm_content=gen

ಜ್ಯೋತಿಷ್ಯ ನಮ್ಮ ಜೀವನದ ನ್ಯಾವಿಗೇಟರ್ ಇದ್ದಂತೆ. ಮುಂದಾಗುವ ಕ್ರಿಯೆಗಳ ಲೆಕ್ಕಾಚಾರವದು. ಜನ್ಮ ಜಾತಕದ ಆಧಾರದ ಮೇಲೆ ಇರುವ ಗ್ರಹ, ರಾಶಿಗಳ ಮೇಲೆ ನಿಮ್ಮ ಭವಿಷ್ಯ ಆಧಾರಿತವಾಗಿರುತ್ತದೆ. ದಿನಭವಿಷ್ಯದಲ್ಲಿ ದೊಡ್ಡ ಬದಲಾವಣೆ ಆಗೋದಿಲ್ಲ. ದಿನಭವಿಷ್ಯ ನಮಗೆ ಸೂಚನೆ ಕೊಟ್ಟಂತೆ. ಹಾಗಾದ್ರೆ ನಿಮ್ಮ ರಾಶಿ ಯಾವುದು..? ನಿಮಗಿಂದು ಶುಭವಾಗಲಿದೆಯೇ..? ಕಂಟಕವಿದೆಯಾ? ಪರಿಹಾರವೇನು? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಶ್ರೀ ಶಿವಸ್ವಾಮಿ ವಿವರಿಸಿದ್ದಾರೆ. ಜೊತೆಗೆ ವೀಡಿಯೋ ಕೊನೆಗೆ ನಿಮಗೊಂದು ಸಲಹೆ ನೀಡಿದ್ದಾರೆ. ಇನ್ಮುಂದೆ ತುಳಸಿ ಕನ್ನಡ ಚಾನೆಲ್ ನಲ್ಲಿ ದಿನ ಭವಿಷ್ಯ ಬರಲಿದೆ.

18/09/2025

The Secret Desire of Scorpio | ವೃಶ್ಚಿಕ ರಾಶಿಯವರ ಕಾಮತ್ರಿಕೋಣದ ಬಗ್ಗೆ ನಾವು ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ.. ಈ ರಾಶಿಯವರ ಬಗ್ಗೆ ವಿಶೇಷವಾಗಿ ಹೇಳ್ಬೇಕು ಅಂದ್ರೆ ಇವ್ರು ಬುಧನ ಅನುಗ್ರಹ ಪಡದ್ರೆ ಎಲ್ಲವೂ ಸುಗಮವಾಗುತ್ತೆ. ಇವರ ಜೀವನ ಸುಖದಿಂದ ಕೂಡಿರುತ್ತೆ. ಇನ್ನು ಇವ್ರು ನಿತ್ಯಸಮಂಗಲಿಯರಿಗೆ ಕೆಲ ವಸ್ತುಗಳನ್ನ ನೀಡಿದ್ರೆ ಇವ್ರ ಆಸೆಯ ಬಾಗಿಲು ಖಂಡಿತವಾಗಿಯೂ ತೆರೆಯುತ್ತೆ. ಇದ್ರಿಂದ ಏನೆಲ್ಲಾ ಫಲಫಲಾಗಳು ದೊರಕುತ್ವೆ ಅನ್ನೋದನ್ನ ತಿಳಿದುಕೊಳ್ಳೋಕೆ ಈ ವಿಡಿಯೋ ನೋಡ್ಲೇ ಬೇಕು ಇದ್ರಲ್ಲಿ ಖ್ಯಾತ ಜ್ಯೋತಿಷಿಗಳಾದ ಶ್ರೀ. ಶಿವಸ್ವಾಮಿ ಗುರೂಜಿಗಳು ಅತ್ಯಂತ ಸರಳವಾಗಿ ವಿವರಿಸಿದ್ದಾರೆ.

18/09/2025

Astrological Solutions To Get Rid Of Debt Problems | ಸಾಲ.. ಸಾಲ..ಇದು ಇವತ್ತಿನ ದಿನದಲ್ಲಿ ಯಾರಿಗೆ ಇರಲ್ಲ ಹೇಳಿ…ಮನೆ ಕಟ್ಟೋಕೆ ಸಾಲ.ಮಕ್ಕಳನ್ನ ಓದಿಸೋಕೆ ಸಾಲ.. ಕಾರು-ಗಾಡಿ ತಗೋಳೋಕೆ ಸಾಲ.. ವೈಯಕ್ತಿಕ ಸಾಲ. ಹೀಗೆ ಎಲ್ರೂ ಒಂದಲ್ಲ ಒಂದಕ್ಕೆ ಸಾಲ ಮಾಡಿಯೇ ಇರ್ತಾರೆ. ಈ ಸಾಲ ಇದೆಯಲ್ಲಾ ನೋಡಿು ಇದು ಹಾಗೇ.. ತಗೆದುಕೊಳ್ಳುವಾಗ ಅಂಥದ್ದೇನೂ ಅನ್ನಿಸಲ್ಲ.. ಏ.. ಬಿಡ್ರಿ ತೀರಿಸಿದ್ರಾಯ್ತು ಅಂದ್ಕೋತ್ತಾರೆ.. ಇನ್ನೂ ಮುಂದುವರೆದು ಯಾರಿಗ್ರೀ ಸಾಲ ಇಲ್ಲ.. ನಮ್ಮ ದೇಶವೇ ಸಾಲ ಮಾಡಿದೆ.. ಸಾಕ್ಷಾತ್ ಬಾಲಾಜಿಯೇ ಸಾಲ ಮಾಡಿದ್ದಾನೆ ಅಂದ್ಕೊಂಡು ಸಾಲ ಮಾಡ್ತಾರೆ. ಆದ್ರೆ ಅದನ್ನ ತೀರಿಸೋಕೆ ಆಗದ ಪರಿಸ್ಥಿತಿ ಬಂದಾಗ್ಲೇ ಗೊತ್ತಿದೆಯಲ್ಲಾ ಸರ್ವಜ್ಞನ ವಚನ..ಅದು ನೆನೆಪಿಗೆ ಬರೋದು. ಹಾಗಂತ ಸಾಲ ಮಾಡೋದು ಖಂಡಿತಾ ತಪ್ಪಲ್ಲ.. ಅವರವರ ಇತಿ-ಮಿತಿ ಅರ್ಥ ಮಾಡ್ಕೊಂಡು ಸಾಲ ಮಾಡ್ಬೇಕು ಅಷ್ಟೇ.. ಆದ್ರೂ ಏನೇ ಮಾಡಿದ್ರೂ ಕೆಲವರಿಗೆ ಸಾಲ ತೀರಿಸೋಕೆ ಆಗ್ತಾನೇ ಇರಲ್ಲ.. ದಿನವೆಲ್ಲಾ ದುಡೀತ್ತಾರೆ.. ಸಾಲ ತೀರಿಸ್ಬೇಕು ಅಂದ್ಕೋತ್ತಾರೆ. ಆದ್ರೆ ಏನೇ ಮಾಡಿದ್ರೂ ತೀರೋದೇ ಇಲ್ಲ. ಇದ್ರಿಂದ ಕೆಲವರು ಆತ್ಮಹತ್ಯೆಯಂಥ ಕೆಟ್ಟ ಆಲೋಚನೆಯನ್ನೂ ಮಾಡಿ ಬಿಡ್ತಾರೆ. ಅಂಥವರು ಏನ್ಮಾಡೋದು ಅನ್ನೋದು ಗೊತ್ತಾಗದೇ ಕಂಗಾಲಾಗಿ ಹೋಗ್ತಾರೆ. ನೀವೂ ಇಂಥ ಸಮಸ್ಯೆಯಿಂದ ಬಳಲ್ತಾ ಇದ್ದೀರಾ.. ಹಾಗಿದ್ರೆ ನಾವು ಇವತ್ತು ಒಂದು ಟಿಪ್ಸ್ ಹೇಳಿ ಕೊಡ್ತೀವಿ. ಅದನ್ನ ಮಾಡಿದ್ರೆ ನೀವು ಎಷ್ಟೇ ಸಾಲ ಮಾಡಿದ್ರೂ ಕೆಲವೇ ದಿನದಲ್ಲಿ ತೀರಿ ಹೋಗುತ್ತೆ. ಆದ್ರೆ ಅದನ್ನ ಹೇಳೋಕೂ ಮೊದ್ಲು .. ನೀವಿನ್ನೂ ನಮ್ಮ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡ್ಲೇ ಆಗಿ. ಹಾಗೇ ಲೈಕ್ ಮಾಡಿ ಶೇರ್ ಮಾಡೋದನನ ಮರೀಬೇಡಿ.. ಖಂಡಿತಾ ನಿಮ್ಮ ಅಭಿಪ್ರಾಯವನ್ನೂ ತಿಳ್ಸಿ..

18/09/2025

Swaha Puja Products LINK : https://in.swahaproducts.com/?utm_source=AFI&utm_medium=TK&utm_campaignD&utm_term=Aug2025&utm_content=gen

ಜ್ಯೋತಿಷ್ಯ ನಮ್ಮ ಜೀವನದ ನ್ಯಾವಿಗೇಟರ್ ಇದ್ದಂತೆ. ಮುಂದಾಗುವ ಕ್ರಿಯೆಗಳ ಲೆಕ್ಕಾಚಾರವದು. ಜನ್ಮ ಜಾತಕದ ಆಧಾರದ ಮೇಲೆ ಇರುವ ಗ್ರಹ, ರಾಶಿಗಳ ಮೇಲೆ ನಿಮ್ಮ ಭವಿಷ್ಯ ಆಧಾರಿತವಾಗಿರುತ್ತದೆ. ದಿನಭವಿಷ್ಯದಲ್ಲಿ ದೊಡ್ಡ ಬದಲಾವಣೆ ಆಗೋದಿಲ್ಲ. ದಿನಭವಿಷ್ಯ ನಮಗೆ ಸೂಚನೆ ಕೊಟ್ಟಂತೆ. ಹಾಗಾದ್ರೆ ನಿಮ್ಮ ರಾಶಿ ಯಾವುದು..? ನಿಮಗಿಂದು ಶುಭವಾಗಲಿದೆಯೇ..? ಕಂಟಕವಿದೆಯಾ? ಪರಿಹಾರವೇನು? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಶ್ರೀ ಶಿವಸ್ವಾಮಿ ವಿವರಿಸಿದ್ದಾರೆ. ಜೊತೆಗೆ ವೀಡಿಯೋ ಕೊನೆಗೆ ನಿಮಗೊಂದು ಸಲಹೆ ನೀಡಿದ್ದಾರೆ. ಇನ್ಮುಂದೆ ತುಳಸಿ ಕನ್ನಡ ಚಾನೆಲ್ ನಲ್ಲಿ ದಿನ ಭವಿಷ್ಯ ಬರಲಿದೆ.

17/09/2025

Garlic Remedy for Success in Life | ಪ್ರಿಯ ವೀಕ್ಷಕರೇ…ನಮಸ್ಕಾರ… ಜೀವನದಲ್ಲಿ ಕೆಲವೊಮ್ಮೆ ಅಡೆತಡೆಗಳು ಬರುತ್ವೆ..ಮೇಲಿಂದ ಮೇಲೆ ಸೋಲುಗಳು ಎದುರಾಗುತ್ವೆ. ಹಾಗಂತ ಅದಕ್ಕೆ ಹೆದರಿ ಕೂತ್ಕೊಂಡ್ರೆ ಅವು ನಿಮ್ಮನ್ನ ಮತ್ತಷ್ಟು ಹೆದರಿಸಿ ಬಿಡುತ್ವೆ. ಅವುಗಳನ್ನ ನೀವೇ ಧೈರ್ಯ-ಸ್ಥೈರ್ಯದಿಂದ ಎದುರಿಸ್ಬೇಕು ಅಷ್ಟೇ.. ಹಾಗಿದ್ರೆ ಅವುಗಳನ್ನ ಎದುರಿಸೋದು ಹೇಗೆ ಅಂತೀರಾ.? ನೋಡಿ ಎಲ್ಲದಕ್ಕೂ ಒಂದಲ್ಲಾ ಒಂದು ಪರಿಹಾರ ಅನ್ನೋದು ಇದ್ದೇ ಇರುತ್ತೆ ಅಲ್ವಾ.. ಹಾಗೇ ನಿಮ್ಮ ಈ ಸಮಸ್ಯಗಳಿಗೂ ಪರಿಹಾರ ಇದ್ದೇ ಇರುತ್ತೆ. ಅಂಥದೊಂದು ಪರಿಹಾರವನ್ನ ನಾವು ಇವತ್ತು ನಿಮ್ಗೆ ಹೇಳಿಕೊಡ್ತೀವಿ. ಅದು ಅತ್ಯಂತ ಸರಳ ಹಾಗೇ ಇದಕ್ಕೆ ಸಾವಿರಾರು ರೂಪಾಯಿಗಳು ಖರ್ಚು ಆಗಲ್ಲ… ಅಲ್ಲಿ- ಇಲ್ಲಿ ಹೋಗಿ ಪೂಜೆ ಪುನಸ್ಕಾರ. ಹೋಮ-ಹವನ ಮಾಡಬೇಕಾಗಿಯೂ ಇಲ್ಲ. ಮನೆಯಲ್ಲೇ ಕೇವಲ ಬೆಳ್ಳುಳ್ಳಿಯಿಂದ ಇದಕ್ಕೆ ಪರಿಹಾರ ಮಾಡ್ಕೋಬಹುದು. ಇದು ಕೇಳೋಕೆ ನಿಜಕ್ಕೂ ಅಚ್ಚರಿ ಆಗುತ್ತೆ ಅಲ್ವಾ… ಆದ್ರೆ ಒಮ್ಮೆ ಮಾಡಿ ನೋಡಿ. ಆಗ ನೀವೇ ಹೇಳ್ತೀರಿ. ಇದರ ಶಕ್ತಿ ಏನು ಅನ್ನೋದನ್ನ.. ಆದ್ರೆ ಇದನ್ನ ನಾವು ಹೇಳೋಕು ಮೊದ್ಲು .. ನೀವಿನ್ನೂ ನಮ್ಮ ತುಳಸಿ ಚಾನೆಲ್ ಗೆ ಸಬ್ ಸ್ಕ್ರೈಬ್ ಆಗಿಲ್ಲ ಅಂದ್ರೆ. ಈಗ್ಲೇ ಮಾಡ್ಕೊಳ್ಳಿ… ಲೈಕ್ ಮಾಡಿ ಶೇರ್ ಮಾಡಿ…ನಿಮ್ಮ ಅಭಿಪ್ರಾಯ ತಿಳ್ಸಿ..

17/09/2025

ಇದೇ ತಿಂಗಳ 15ರಂದು ಗ್ರಹಗಳ ಬದಲಾವಣೆ ಆಗಲಿದೆ. ಸೂರ್ಯ ಮತ್ತು ಬುಧ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾರೆ. ಸೂರ್ಯ ಹಾಗೂ ಬುಧನ ಈ ಬದಲಾವಣೆಯಿಂದ ಎಂದಿನಂತೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಿದ್ರೆ ಯಾವ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ ಅನ್ನೋದನ್ನ ಇದೇ ವಿಡಿಯೋದಲ್ಲಿ ನೋಡೋಣ. ಇದನ್ನ ಅತ್ಯಂತ ಸರಳವಾಗಿ ವಿವರಿಸಿದ್ದಾರೆ ಖ್ಯಾತ ಜ್ಯೋತಿಷಿಗಳಾದ ಶ್ರೀ.ಶಿವಸ್ವಾಮಿ ಗುರೂಜಿಯವರು

17/09/2025

Swaha Puja Products LINK : https://in.swahaproducts.com/?utm_source=AFI&utm_medium=TK&utm_campaignD&utm_term=Aug2025&utm_content=gen

ಜ್ಯೋತಿಷ್ಯ ನಮ್ಮ ಜೀವನದ ನ್ಯಾವಿಗೇಟರ್ ಇದ್ದಂತೆ. ಮುಂದಾಗುವ ಕ್ರಿಯೆಗಳ ಲೆಕ್ಕಾಚಾರವದು. ಜನ್ಮ ಜಾತಕದ ಆಧಾರದ ಮೇಲೆ ಇರುವ ಗ್ರಹ, ರಾಶಿಗಳ ಮೇಲೆ ನಿಮ್ಮ ಭವಿಷ್ಯ ಆಧಾರಿತವಾಗಿರುತ್ತದೆ. ದಿನಭವಿಷ್ಯದಲ್ಲಿ ದೊಡ್ಡ ಬದಲಾವಣೆ ಆಗೋದಿಲ್ಲ. ದಿನಭವಿಷ್ಯ ನಮಗೆ ಸೂಚನೆ ಕೊಟ್ಟಂತೆ. ಹಾಗಾದ್ರೆ ನಿಮ್ಮ ರಾಶಿ ಯಾವುದು..? ನಿಮಗಿಂದು ಶುಭವಾಗಲಿದೆಯೇ..? ಕಂಟಕವಿದೆಯಾ? ಪರಿಹಾರವೇನು? ನಿಮ್ಮ ರಾಶಿ ಫಲಾಫಲ ಈ ದಿನ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿ ಶ್ರೀ ಶಿವಸ್ವಾಮಿ ವಿವರಿಸಿದ್ದಾರೆ. ಜೊತೆಗೆ ವೀಡಿಯೋ ಕೊನೆಗೆ ನಿಮಗೊಂದು ಸಲಹೆ ನೀಡಿದ್ದಾರೆ. ಇನ್ಮುಂದೆ ತುಳಸಿ ಕನ್ನಡ ಚಾನೆಲ್ ನಲ್ಲಿ ದಿನ ಭವಿಷ್ಯ ಬರಲಿದೆ.

16/09/2025

ಇದೇ ತಿಂಗಳ 14ರಂದು ಕುಜ ಬದಲಾವಣೆ ಪಡೆದುಕೊಳ್ಳಲಿದ್ದಾನೆ.ಹೀಗೆ ಬದಲಾವಣೆ ತೆಗೆದುಕೊಳ್ಳಲಿರೋ ಕುಜ ಕನ್ಯಾ ರಾಶಿಯಿಂದ ತುಲಾ ರಾಶಿಗೆ ಪ್ರವೇಶ ಪಡೆದುಕೊಳ್ಳಲಿದ್ದಾನೆ. ಹಾಗೇ ಮುಂದಿನ ತಿಂಗಳ 28ರವರೆಗೂ ಅದೇ ಸ್ಥಿತಿಯಲ್ಲಿ ಇರಲಿದ್ದಾನೆ. ಕುಜನ ಈ ಬದಲಾವಣೆಯಿಂದ ಎಂದಿನಂತೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಿದ್ರೆ ಯಾವ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ ಅನ್ನೋದನ್ನ ಇದೇ ವಿಡಿಯೋದಲ್ಲಿ ನೋಡೋಣ. ಇದನ್ನ ಅತ್ಯಂತ ಸರಳವಾಗಿ ವಿವರಿಸಿದ್ದಾರೆ ಖ್ಯಾತ ಜ್ಯೋತಿಷಿಗಳಾದ ಶ್ರೀ.ಶಿವಸ್ವಾಮಿ ಗುರೂಜಿಯವರು

Address

1st Main, 1st Cross, Papareddypalya
Bangalore
560072

Alerts

Be the first to know and let us send you an email when Tulasi Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Tulasi Kannada:

Share