Sunil kumar B. S

Sunil kumar B. S ಕನ್ನಡಿಗ,digital creator, influencer

ಕೇಂದ್ರ ಲೋಕಸೇವಾ ಆಯೋಗದ (UPSC) 2024ನೇ ಸಾಲಿನ ಇಂಜಿನಿಯರಿಂಗ್ ಸರ್ವೀಸ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ ...
05/09/2025

ಕೇಂದ್ರ ಲೋಕಸೇವಾ ಆಯೋಗದ (UPSC) 2024ನೇ ಸಾಲಿನ ಇಂಜಿನಿಯರಿಂಗ್ ಸರ್ವೀಸ್ (ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಾಂ ಎಂಜಿನಿಯರಿಂಗ್) ಪರೀಕ್ಷೆಯಲ್ಲಿ 31ನೇ ರ‍್ಯಾಂಕ್ ಗಳಿಸುವ ಮೂಲಕ ರಾಜ್ಯದ ಪ್ರಭಾವವನ್ನು ಹೆಚ್ಚಿಸಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮದ ರೈತ ದಂಪತಿ ಶ್ರೀ ಮಾದೇಗೌಡ ಹಾಗೂ ಶ್ರೀಮತಿ ಜಯಲಕ್ಷ್ಮಿ ಅವರ ಸುಪುತ್ರಿಯವರಾದ ಎ. ಎಂ ಚೈತ್ರಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಅಕ್ಷರಂ ಕಲಿಸಿದಾತಂ ಗುರುಂ 🙏🏻📚👨‍🏫 ಸರ್ವರಿಗೂ ಶಿಕ್ಷಕರ ದಿನಾಚರಣೆಯ  ಶುಭಾಶಯಗಳು 🙏🎉🎉
05/09/2025

ಅಕ್ಷರಂ ಕಲಿಸಿದಾತಂ ಗುರುಂ 🙏🏻📚👨‍🏫 ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು 🙏🎉🎉

ಪ್ರೀತಿ ಎಂದರೇನು?
04/09/2025

ಪ್ರೀತಿ ಎಂದರೇನು?

22ರಿಂದ ಹೊಸ GST ಹಲವು ವಸ್ತುಗಳು ಅಗ್ಗ
04/09/2025

22ರಿಂದ ಹೊಸ GST ಹಲವು ವಸ್ತುಗಳು ಅಗ್ಗ

ಕನ್ನಡ ನಾಡಿನ ಮನೆಮಾತಾಗಿರುವ ಕನ್ನಡಿಗರ ಮನ ಗೆದ್ದಿರುವ ಅನುಶ್ರೀದಂಪತಿಗಳಿಗೆ ಶುಭ ಹಾರೈಸಿ 💐💐🙏💖🎉🌹
03/09/2025

ಕನ್ನಡ ನಾಡಿನ ಮನೆಮಾತಾಗಿರುವ ಕನ್ನಡಿಗರ ಮನ ಗೆದ್ದಿರುವ ಅನುಶ್ರೀದಂಪತಿಗಳಿಗೆ ಶುಭ ಹಾರೈಸಿ 💐💐🙏💖🎉🌹

ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವನಮ್ಮವನೆಂದಿನಿಸಯ್ಯ ಕೂಡಲಸಂಗಮ ದೇವಾ 💐💐👌💖🌟🎉
03/09/2025

ಇವನಾರವ ಇವನಾರವ ಎಂದೇನಿಸದಿರಯ್ಯ ಇವ ನಮ್ಮವ ಇವನಮ್ಮವನೆಂದಿನಿಸಯ್ಯ ಕೂಡಲಸಂಗಮ ದೇವಾ 💐💐👌💖🌟🎉

ಕನ್ನಡಿಗರ ಹೃದಯ ಸಾಮ್ರಾಟ  ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು
02/09/2025

ಕನ್ನಡಿಗರ ಹೃದಯ ಸಾಮ್ರಾಟ ಕಿಚ್ಚ ಸುದೀಪ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು

ಗಣೇಶನು ವೇದಕಾಲದಿಂದಲೂ ಪೂಜಿಸಲ್ಪಡುವ ದೇವರು.ಪುರಾಣಗಳಲ್ಲಿ ಗಣೇಶನ ಜನ್ಮಕಥೆ ವಿವರಿಸಲಾಗಿದೆ – ಪಾರ್ವತೀ ದೇವಿಯು ಮಣ್ಣಿನಿಂದ ಗಣೇಶನನ್ನು ರಚಿಸಿದ...
27/08/2025

ಗಣೇಶನು ವೇದಕಾಲದಿಂದಲೂ ಪೂಜಿಸಲ್ಪಡುವ ದೇವರು.
ಪುರಾಣಗಳಲ್ಲಿ ಗಣೇಶನ ಜನ್ಮಕಥೆ ವಿವರಿಸಲಾಗಿದೆ – ಪಾರ್ವತೀ ದೇವಿಯು ಮಣ್ಣಿನಿಂದ ಗಣೇಶನನ್ನು ರಚಿಸಿದಳು ಮತ್ತು ಶಿವನು ಗಣೇಶನ ತಲೆ ಕತ್ತರಿಸಿ ಆನೆ ತಲೆ ಜೋಡಿಸಿದನು
✅ ಪ್ರಾಚೀನ ಮತ್ತು ಮಧ್ಯಕಾಲ

ಗಣಪತಿ ಪೂಜೆ ಗುಪ್ತ ಸಾಮ್ರಾಜ್ಯದ ಕಾಲ (ಕ್ರಿ.ಶ. 4ನೇ ಶತಮಾನ)ದಿಂದಲೂ ಕಾಣುತ್ತದೆ.
ಶಿಲಾಶಾಸನಗಳಲ್ಲಿ ಮತ್ತು ಶಿಲ್ಪಗಳಲ್ಲಿ ಗಣೇಶನ ಮೂರ್ತಿಗಳು ದೊರೆತಿವೆ.
ಆ ಕಾಲದಲ್ಲಿ ವ್ಯಕ್ತಿಗತ ಪೂಜೆ ಮಾತ್ರ ಮಾಡಲಾಗುತ್ತಿತ್ತು, ಸಾರ್ವಜನಿಕ ಹಬ್ಬದ ರೂಪದಲ್ಲಿ ಇರಲಿಲ್ಲ
18ನೇ ಶತಮಾನ: ಪೇಷ್ವಾ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಗಣಪತಿ ಹಬ್ಬವನ್ನು ವಿಶೇಷವಾಗಿ ಮನೆಯಲ್ಲಿ ಆಚರಿಸುತ್ತಿದ್ದರು.

1893ರಲ್ಲಿ ಬಾಲಗಂಗಾಧರ ತಿಲಕ್:

ತಿಲಕ್ ಅವರು ಈ ಹಬ್ಬವನ್ನು ಸಾರ್ವಜನಿಕ ಹಬ್ಬವನ್ನಾಗಿ ರೂಪಿಸಿದರು.

ಉದ್ದೇಶ: ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಒಗ್ಗೂಡಿಸಲು ಮತ್ತು ರಾಷ್ಟ್ರೀಯ ಏಕತೆ ಹೆಚ್ಚಿಸಲು.

ಗಣೇಶ ಹಬ್ಬವು ಆ ಕಾಲದಲ್ಲಿ ದೇಶಭಕ್ತಿಯ ಚಿಹ್ನೆಯಾಯಿತು.
ಮಾಹಿತಿ ಸಂಗ್ರಹ

Address

Bangalore
560050

Website

Alerts

Be the first to know and let us send you an email when Sunil kumar B. S posts news and promotions. Your email address will not be used for any other purpose, and you can unsubscribe at any time.

Contact The Business

Send a message to Sunil kumar B. S:

Share