Kalyana Karnataka Samachara

Kalyana Karnataka Samachara ಕಲ್ಯಾಣ ಕರ್ನಾಟಕ ಸಮಾಚಾರ
ಇದು ಕನ್ನಡಿಗರ ನಾಡಿ ಮಿಡಿತ...

14/01/2023

*ಸಂಕ್ರಾಂತಿ ಹಬ್ಬದಂದು ಅನುದಾನಿತ ನೌಕರರ ಕ್ರಾಂತಿ
*ಪ್ರಾಣಬಿಟ್ಟೇವು ಪಿಂಚಣಿ ಬಿಡೆವು
*ಅನುದಾನಿತ ನೌಕರರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲವೇ
*100ನೇ ದಿನ ತಲುಪಿದ ಹೋರಾಟ
*ನಿವೃತ್ತಿಯ ನಂತರ ನಮಗೆ ದಾರಿಯಾವುದು? ಮನೆಯೋ... ಬೀದಿಯೋ...
*ಸರ್ಕಾರಿ ಮತ್ತು ಅನುದಾನಿತ ನೌಕರರ ಮಧ್ಯೆ ಯಾಕೆ ತಾರತಮ್ಯ

ಅನುದಾನಿತ ಶಾಲಾ ಕಾಲೇಜುಗಳ ನೌಕರರಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ನಡೆಯುತ್ತಿರುವ ಹೋರಾಟ. ತುಮಕೂರು ನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಸ್ವತಂತ್ರ ಉದ್ಯಾನವನದಲ್ಲಿ ಹೋರಾಟದ ಕ್ರಾಂತಿ ಹಬ್ಬಿದೆ,
ಹೋರಾಟದ ದಿನಗಳು ಕಳೆಯುತ್ತಾ ನೂರುನೇಯ ದಿನ ಬಂದಾಯಿತು. ಸಂಕ್ರಾಂತಿ ಹಬ್ಬದಂದು ನೂರನೇ ದಿನ ಹೋರಾಟ ನಡೆಯುತ್ತಿದೆ ಆದರೂ ಸಹ ಇಲ್ಲಿಯವರೆಗೆ ಯಾವುದೇ ಶಿಕ್ಷಣ ಮಂತ್ರಿ ಆಗಲಿ ಅಥವಾ ಮುಖ್ಯಮಂತ್ರಿಯಾಗಲೀ ಸರ್ಕಾರದ ಯಾವುದೇ ಪ್ರತಿನಿಧಿಯಾಗಲಿ ಅನುದಾನಿತ ನೌಕರರ ಕೂಗಿಗೆ ಸ್ಪಂದಿಸದ ಸರ್ಕಾರ.
ತುಮಕೂರು ನಿಂದ ಬೆಂಗಳೂರಿನವರೆಗೆ ಪಾದಯಾತ್ರೆ, ರಕ್ತದಾನ, ಅರೆಬೆತ್ತಲೆ ಪಾದಯಾತ್ರೆ ಮತ್ತು ಶಾಂತಿಯುತವಾದ ಹೋರಾಟವು 100ನೆ ದಿನ ತಲುಪಿದರು ಅಧಿಕೃತ ಆದೇಶ ಮಾಡದ ಬೇಜವಾಬ್ದಾರಿ ತೋರುತ್ತಿರುವ ಸರ್ಕಾರ. ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದ ಪ್ರತಿನಿಧಿಗಳ ಕೂಗು ನೌಕರರ ಪರವಾಗಿ ಬೇಡಿಕೆಗಳಿಗೆ ಪರವಾಗಿ ಇದ್ದರು ಮನ್ನಣೆ ನೀಡದ ವಿಧಾನಪರಿಷತ್ತು ಮತ್ತು ವಿಧಾನಸಭೆ ಸುಮಾರು 30-40 ವರ್ಷ ಸೇವೆ ಮಾಡಿ 40 ರಿಂದ 60 ಸಾವಿರ ಸರ್ಕಾರದ ವೇತನ ಪಡೆದು 60 ವಯಸ್ಸಿನ ನಂತರ ಕೈಯಲ್ಲಿ ಬಿಡಿ ಕಾಸು ಇಲ್ಲದೆ ಯಾವುದೇ ಪಿಂಚಣಿ ಅಥವಾ ಆರೋಗ್ಯ ವಿಮೆ ಇಲ್ಲದೆ ಬೀದಿ ಪಾಲಾಗುತ್ತಿದ್ದಾರೆ ಭಾರತ ರಾಷ್ಟ್ರದ ಕನಿಷ್ಠ ಪ್ರಜೆಗೂ ಸಿಗುವ ಸೌಲಭ್ಯಗಳಿಂದಲೂ ವಂಚಿತರಾಗಿ ಬೀದಿ ಪಾಲಾಗಿರುವ ಅನುದಾನಿತ ನೌಕರರ ಕೂಗು...
ಸರ್ಕಾರಕ್ಕೆ ಕಣ್ಣಿದ್ದರೂ ಕುರುಡರಂತೆ ಕಿವಿ ಇದ್ದರು ಕಿವುಡರಂತೆ ವರ್ತಿಸುತ್ತಿದ್ದಾರೆ...

ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ  ಪ್ರಸಿದ್ಧಿ ಗಳಿಸಿದ ನಡೆದಾಡುವ ಸಂತ ದೇವಮಾನವ  ಜ್ಞಾನ ಯೋಗಾಶ್ರಮ ವಿಜಯಪುರ ಶ್ರೀಗಳಾದ ಲಿಂಗೈಕ್ಯ ಶ್ರೀ...
13/01/2023

ಉತ್ತರ ಕರ್ನಾಟಕದ ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಗಳಿಸಿದ ನಡೆದಾಡುವ ಸಂತ ದೇವಮಾನವ ಜ್ಞಾನ ಯೋಗಾಶ್ರಮ ವಿಜಯಪುರ ಶ್ರೀಗಳಾದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರ ಕುರಿತು
ಮರಳಿ ಬನ್ನಿ ಗುರುವೇ ಎಂಬ ಭಕ್ತಿ ಗೀತೆಯೊಂದನ್ನ ಆತ್ಮೀಯ ಗೆಳೆಯ ರೆಹಮಾನ್ ಉಮಳಿಹೊಸೂರು Rehaman Rahem ಅವರ ಸಾಹಿತ್ಯದ ಮೂಲಕ ಗಾಯಕ ಹನುಮಂತ ಈರಲಗಡ್ಡಿ ಯವರ ಧ್ವನಿಯಲ್ಲಿ HRK Talents ಯೂಟ್ಯೂಬ್ ನಲ್ಲಿ

ನಮ್ಮ ಮಾನ್ವಿಯ ಕಲ್ಮಠ ಶ್ರೀ ಗಳ ಅಮೃತ ಹಸ್ತದಿಂದ ಹಾಡನ್ನ ಬಿಡುಗಡೆ ಮಾಡಲಾಗಿದ್ದು ಹಾಡನ್ನ ಬಿಡುಗಡೆಗೊಳಿಸಿ ಮಾತನಾಡಿದ ಕಲ್ಮಠ ಶ್ರೀ ಗಳು ಹಾಡು ಅಧ್ಬುತವಾಗಿ ಮೂಡಿ ಬಂದಿದ್ದು ಅಷ್ಟೇ ರಾಗಬದ್ಧವಾಗಿ ಹಾಡಿದ್ದಿರಿ ನಮ್ಮ ಭಾಗದ ಇಂತಹ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿ ಆಶೀರ್ವದಿಸಿ ಸಾಹಿತ್ಯ ರಚಿಸಿದ ಗೆಳೆಯ ರೆಹಮಾನ್ ಹಾಗೂ ಹಾಡು ಹಾಡಿದ ಸಹೋದರ ಹನುಮಂತ ಈರಲಗಡ್ಡಿ ಯವರಿಗೆ ಸನ್ಮಾನಿಸಿದರು

ತಾವುಗಳೆಲ್ಲರೂ ಶ್ರೀ ಸಿದ್ದೇಶ್ವರ ಸ್ವಾಮಿಯವರ ಕುರಿತ ಹಾಡನ್ನ ವೀಕ್ಷಿಸಲು ಕೆಳಗಿನ ಲಿಂಕ್ ಒತ್ತಿ ನೋಡಿ ಲೈಕ್ ಮಾಡಿ ಶೇರ್ ಮಾಡಿ ಪ್ರೋತ್ಸಾಹ ನೀಡಿ

https://youtu.be/WFPYkijF-lU

13/01/2023

ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿಪಡಿಸುವ ವರ ವಿರುದ್ಧ ಬೃಹತ್ ಪ್ರತಿಭಟನೆ

13/01/2023

ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿಪಡಿಸುವ ವರ ವಿರುದ್ಧ ಬೃಹತ್ ಪ್ರತಿಭಟನೆ.

13/01/2023

ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ರೇಷನ್ ನೀಡುವುದಕ್ಕೂ ಲಂಚ
ಉಚಿತವಾಗಿ ನೀಡುವ ರೇಷನ್ ಗೆ 10,20 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಚಿತ್ರದುರ್ಗ ನಗರ ಜಟ್ ಪಟ್ ನಗರದ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಯಲ್ಲಿ ಈ ಲಂಚಾವತಾರ ಮನೆ ಮಾಡಿದೆ. ಈ ಭಾಗದಲ್ಲಿ 800 ರಿಂದ 1000 ರೇಷನ್ ಕಾರ್ಡ್ಗಳಿದ್ದು ಪ್ರತಿಯೊಬ್ಬರ ಬಳಿಯೂ 10 ರೂ ಕೇಳುತ್ತಿದ್ದಾರೆ. ಈ ವಿಚಾರವಾಗಿ ಚಿತ್ರದುರ್ಗದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕೆ ಪಿ ಮಧುಸೂದನ್ ರವರು ಈ ವಿಚಾರವು ನಮಗೆ ಈಗ ತಿಳಿದಿದೆ. ಇದನ್ನು ಖುದ್ದಾಗಿ ಪರೀಕ್ಷಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Like, Share and Follow your KKSamachara we need your Support...🥰
13/01/2023

Like, Share and Follow your KKSamachara we need your Support...🥰

13/01/2023

ಬೆಂಗಳೂರು, ಜನವರಿ 13: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ವಿಧಾನಸಧದ ಮುಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿದರು.

Address

Kumaraswamy Layout
Bangalore
560078

Website

Alerts

Be the first to know and let us send you an email when Kalyana Karnataka Samachara posts news and promotions. Your email address will not be used for any other purpose, and you can unsubscribe at any time.

Contact The Business

Send a message to Kalyana Karnataka Samachara:

Share