Zubair khan

Zubair khan ಜಾತ್ಯತೀತ ಸಿದ್ಧಾಂತ ✊

Cm Siddaramaiah official social media Team Siddaramaiah

ರಾಯಚೂರಿನ ಗಣೇಶ ಮೆರವಣಿಗೆ ಮೇಲೆ ಆದ ಕಲ್ಲು ತೂರಾಟ ಬಗ್ಗೆ ಏಕೆ ಮಾತಾಢ್ತಿಲ್ಲ ...ರಾಯಚೂರಿನ ನಂತರ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ...
08/09/2025

ರಾಯಚೂರಿನ ಗಣೇಶ ಮೆರವಣಿಗೆ ಮೇಲೆ ಆದ ಕಲ್ಲು ತೂರಾಟ ಬಗ್ಗೆ ಏಕೆ ಮಾತಾಢ್ತಿಲ್ಲ ...

ರಾಯಚೂರಿನ ನಂತರ ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ....

ಕರ್ನಾಟಕದಲ್ಲಿ ಸುಮಾರು ಕಳೆದ 11 ದಿನಗಳಲ್ಲಿ ಸುಮಾರು 5 ಲಕ್ಷ ಗಣಪತಿ ವಿಸರ್ಜನೆ ಮೆರವಣಿಗೆ ನಡೆದಿದೆ...

2 ಮೆರವಣಿಗೆ ಮೇಲೆ ಕಲ್ಲು ತೂರಾಟ ವಾಗಿದೆ...

ರಾಯಚೂರಿನಲ್ಲಿ ಕಲ್ಲು ತೂರಿದ ಪ್ರಶಾಂತ ಮತ್ತು ರಮೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ...

ಮದ್ದೂರು ಆರೋಪಿಗಳು ಯಾರು ಅಂತಾ ಗೊತ್ತಾಗಲಿಲ್ಲ...

ಇದೆ ರೀತಿ ಶಿರಾಮ್ ಸೇನೆ ಅವರು ಸಿಂದಗಿಯಲ್ಲಿ ದ್ವಜ ಹಾರಿಸಿದ್ದರು..

ಉಳಿದ 4,99,998 ಕಡೆ ಶಾಂತ ರೀತಿಯಾಗಿ ಗಣೇಶ ಮೆರವಣಿಗೆ ನಡೆಯಿತು..

07/09/2025
ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಲ್ಲಾ ಆಸ್ಪತ್ರೆಗಳಿಗ...
06/09/2025

ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಎಲ್ಲಾ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿದೆ. ಅಪಘಾತಕ್ಕೀಡಾದವರಿಗೆ ಮೊದಲು ಚಿಕಿತ್ಸೆ ನೀಡಬೇಕು, ಸುಟ್ಟು ಗಾಯಾಳುಗಳಿಗೆ ವಿಳಂಬ ಮಾಡುವ ಹಾಗಿಲ್ಲ, ಮುಂಗಡ ಹಣಕ್ಕೆ ಒತ್ತಾಯ ಮಾಡಿದ್ರೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ..,

05/09/2025

ತನ್ನ ಗೌರವಾರ್ಥ ಜನರು ಎದ್ದು ನಿಲ್ಲಬೇಕು ಎಂದು ಅಪೇಕ್ಷಿಸುವವನು ತನಗಾಗಿ ನರಕದಲ್ಲಿ ಸ್ಥಾನ ಹುಡುಕಲಿ.
ಪ್ರವಾದಿ ಮೊಹಮ್ಮದ್ ﷺ

05/09/2025

ಅನಾಥ ಮಕ್ಕಳ ಮುಂದೆ ನಿಮ್ಮ ಮಕ್ಕಳನ್ನು ಮುದ್ದಿಸದಿರಿ
ಪ್ರವಾದಿ ಮೊಹಮ್ಮದ್ (ಸ)

05/09/2025

ಬಡವರನ್ನು ಬಿಟ್ಟು ಶ್ರೀಮಂತರನ್ನು ಮಾತ್ರ ಆಮಂತ್ರಿಸಲಾಗಿರುವ ವಿವಾಹದ ಔತಣ ಅತ್ಯಂತ ಕೆಟ್ಟ ಔತಣವಾಗಿದೆ.
ಪ್ರವಾದಿ ಮೊಹಮ್ಮದ್ (ಸ)

Address

Bangalore

Telephone

+917022933856

Website

Alerts

Be the first to know and let us send you an email when Zubair khan posts news and promotions. Your email address will not be used for any other purpose, and you can unsubscribe at any time.

Share