The-File

The-File We are an Independent media doing fearless journalism who are working for public interest and uplifting clean governance to our at most abilities.

Join hands with us? Please fill the form
https://forms.gle/ecPPzzAhzjmxpGiN7

ಅಕ್ರಮಗಳ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿ ಪ್ರಚಾರ ಪಡೆಯುವುದು, ನಂತರ ಅದೇ ಅಕ್ರಮವನ್ನು ಸಕ್ರಮಗೊಳಿಸುವುದು. ಇದು ಈ ಸರ್ಕಾರದ ...
16/09/2025

ಅಕ್ರಮಗಳ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಹೇಳಿಕೆ ನೀಡಿ ಪ್ರಚಾರ ಪಡೆಯುವುದು, ನಂತರ ಅದೇ ಅಕ್ರಮವನ್ನು ಸಕ್ರಮಗೊಳಿಸುವುದು. ಇದು ಈ ಸರ್ಕಾರದ ನಡೆ.

ಆರೋಪಗಳಿಂದ ಕೈಬಿಡಲು ರೆಡಿ ಇಟ್ಟಿಕೊಂಡಿರುವ ಪಟ್ಟಿಯಲ್ಲಿ ಯಾವ್ಯಾವ ಬಿಇಒಗಳು ಇದ್ದಾರೆ, ಈ ಪ್ರಕರಣವೇನು, ಅಂಗವಿಕಲ ಮಕ್ಕಳ ಹೆಸರಿನಲ್ಲಿ ಆಗಿರುವ ಅಕ್ರಮವೇನು?

ಈ ವರದಿ ಓದಿ.

ಲಿಂಕ್‌, ಕಮೆಂಟ್‌ ಬಾಕ್ಸ್‌ನಲ್ಲಿದೆ.

ಕಾಡು ಕುರುಬ ಸೇರಿ 13 ಬುಡಕಟ್ಟುಗಳಿಗೆ ಸಿವಿಲ್‌ ಸೇವೆಗಳಲ್ಲಿ ವಿಶೇಷ ಪ್ರಾತಿನಿಧ್ಯಕ್ಕೆ ನಿಯಮ ರೂಪಿಸುತ್ತಿದೆ. ಇದಕ್ಕೆ ಏನೇನು ಮಾನದಂಡಗಳನ್ನು ಅ...
15/09/2025

ಕಾಡು ಕುರುಬ ಸೇರಿ 13 ಬುಡಕಟ್ಟುಗಳಿಗೆ ಸಿವಿಲ್‌ ಸೇವೆಗಳಲ್ಲಿ ವಿಶೇಷ ಪ್ರಾತಿನಿಧ್ಯಕ್ಕೆ ನಿಯಮ ರೂಪಿಸುತ್ತಿದೆ.

ಇದಕ್ಕೆ ಏನೇನು ಮಾನದಂಡಗಳನ್ನು ಅನ್ವಯಿಸಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ.

ಈ ವರದಿಯಲ್ಲಿ ವಿವರಗಳಿವೆ.

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ

ಲೋಕೋಪಯೋಗಿ ಇಲಾಖೆ ಸರ್ಕಾರದ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸುವುದರ ಮೂಲಕ ಕೋಟ್ಯಂತರ ರು. ನಷ್ಟ ಉಂಟುಮಾಡುತ್ತಿದೆ.ಗುತ್ತಿಗೆ ಅವಧಿ ಮುಗಿ...
15/09/2025

ಲೋಕೋಪಯೋಗಿ ಇಲಾಖೆ ಸರ್ಕಾರದ ಆಸ್ತಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸುವುದರ ಮೂಲಕ ಕೋಟ್ಯಂತರ ರು. ನಷ್ಟ ಉಂಟುಮಾಡುತ್ತಿದೆ.

ಗುತ್ತಿಗೆ ಅವಧಿ ಮುಗಿದಿದ್ದರೂ ಕ್ರಮವಿಲ್ಲ, ಅಕ್ರಮ ನಡೆಸಿದರೂ ಕ್ರಮವಿಲ್ಲ...

ಈ ಕುರಿತ ವರದಿ ಕಮೆಂಟ್‌ನ ಲಿಂಕ್‌ನಲ್ಲಿದೆ ಓದಿ ಪ್ರತಿಕ್ರಿಯಿಸಿ👇

#ಸರ್ಕಾರಿಆಸ್ತಿ

ಗ್ರಾಮ ಪಂಚಾಯ್ತಿಗಳಲ್ಲಿ ಹೇಗೆಲ್ಲಾ ಅಕ್ರಮ ನಡೆಯುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಜ್ವಲಂತ ನಿದರ್ಶನ. ನೆನಪಿರಲಿ, ಇದು ಕೇವಲ ಒಂದು ಪಂಚಾಯ್ತಿ ಪ್...
15/09/2025

ಗ್ರಾಮ ಪಂಚಾಯ್ತಿಗಳಲ್ಲಿ ಹೇಗೆಲ್ಲಾ ಅಕ್ರಮ ನಡೆಯುತ್ತಿದೆ ಎಂಬುದಕ್ಕೆ ಈ ಪ್ರಕರಣವೇ ಜ್ವಲಂತ ನಿದರ್ಶನ.

ನೆನಪಿರಲಿ, ಇದು ಕೇವಲ ಒಂದು ಪಂಚಾಯ್ತಿ ಪ್ರಕರಣವಷ್ಟೇ. ರಾಜ್ಯದ 5,000ಕ್ಕೂ ಹೆಚ್ಚು ಪಂಚಾಯ್ತಿಗಳನ್ನೂ ಒಮ್ಮೆ ಪರಿಶೋಧಿಸಿದರೆ ಇನ್ನಷ್ಟು ಅಕ್ರಮಗಳು ಹೊರಬರುತ್ತವೆ.

ಈ ವರದಿ ಓದಿ,

ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಹಿಂಗಾರು ಹಂಗಾಮಿನ ಜೋಳ ಖರೀದಿಸಿ ಒಂದೊಮ್ಮೆ ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದರೇ ಬೊಕ್ಕಸಕ್ಕೆ ಹೊರೆ ಬೀಳಲಿದೆ ಎಂದು ಸಮಿತಿಯು ಅಧಿಕಾರಿಗಳನ್ನು ಎ...
15/09/2025

ಹಿಂಗಾರು ಹಂಗಾಮಿನ ಜೋಳ ಖರೀದಿಸಿ ಒಂದೊಮ್ಮೆ ಮಾನವ ಬಳಕೆಗೆ ಯೋಗ್ಯವಾಗಿಲ್ಲ ಎಂದರೇ ಬೊಕ್ಕಸಕ್ಕೆ ಹೊರೆ ಬೀಳಲಿದೆ ಎಂದು ಸಮಿತಿಯು ಅಧಿಕಾರಿಗಳನ್ನು ಎಚ್ಚರಿಸಿದೆ.

ವಿವರಗಳಿಗಾಗಿ ಈ ವರದಿ ಓದಿ.

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

2000 ರಿಂದ 2016ರ ವರೆಗೆ ಜಾರಿಗೆ ತರಲಾಗಿದ್ದ 32 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಿತಿ ಮೀರಿ ಹಣ ಖರ್ಚು ಮಾಡಲಾಗಿತ್ತು.ಆದರೆ  ಈ ಯೋಜನೆಗ...
14/09/2025

2000 ರಿಂದ 2016ರ ವರೆಗೆ ಜಾರಿಗೆ ತರಲಾಗಿದ್ದ 32 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಿತಿ ಮೀರಿ ಹಣ ಖರ್ಚು ಮಾಡಲಾಗಿತ್ತು.

ಆದರೆ ಈ ಯೋಜನೆಗಳ ಶೇ. 86 ರಷ್ಟು ನೀರಿನ ಮಾದರಿಗಳು ಕುಡಿಯಲು ಯೋಗ್ಯವಾಗಿಯೇ ಇಲ್ಲ.

ಇದನ್ನು ಹೇಳಿದ್ದು ಕೂಡ ಸರ್ಕಾರದ ಅಧ್ಯಯನವೇ....
ಈ ಕುರಿತ ವರದಿ ಕಮೆಂಟ್‌ನಲ್ಲಿದೆ ಓದಿ👇

#ಕುಡಿಯುವನೀರು

ಈ ಪ್ರಕರಣವನ್ನು ಸರ್ಕಾರವು ವಿಶೇಷ ತನಿಖೆ ಮಾಡಿಸಿದರೇ ಇನ್ನಷ್ಟು ಸಂಗತಿಗಳು ಹೊರಬೀಳಲಿವೆ. ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಣವನ್ನು ಅಕ್...
14/09/2025

ಈ ಪ್ರಕರಣವನ್ನು ಸರ್ಕಾರವು ವಿಶೇಷ ತನಿಖೆ ಮಾಡಿಸಿದರೇ ಇನ್ನಷ್ಟು ಸಂಗತಿಗಳು ಹೊರಬೀಳಲಿವೆ.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದ ಪ್ರಕರಣದೊಂದಿಗೆ ಮಹಿಳಾ ಅಭಿವೃದ್ದಿ ನಿಗಮದ ಈ 101 ಕೋಟಿ ವಾಪಸ್ ಪ್ರಕರಣವು ಹೋಲುತ್ತಿದೆ.

ಈ ಅಧಿಕಾರಿ ವಿರುದ್ಧ ದೋಷಾರೋಪಣೆ ಹೊರಿಸಲು ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅನುಮೋದಿಸಿದ್ದೇಕೆ, ಈ ಆರೋಪವನ್ನು ಡಿಪಿಎಆರ್‍‌ ಒಪ್ಪಲಿಲ್ಲವೇಕೆ, ಒಪ್ಪದಿರಲು ಕಾರಣವೇನು...?

ಕಂಪ್ಲೀಟ್‌ ಡೀಟೈಲ್ಸ್‌ ಈ ವರದಿ ಓದಿ.

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

ʻಸ್ವಚ್ಛ ವಾಯು ಸಮೀಕ್ಷೆ-2025ʼ ಯಲ್ಲಿ ಕರ್ನಾಟಕದ ಒಂದೇ ಒಂದು ನಗರವೂ ಟಾಪ್‌ 10 ರ ಪಟ್ಟಿಯಲ್ಲಿಲ್ಲ.ಏಕೆಂದರೆ ನಮ್ಮಲ್ಲಿ ಮಾಲಿನ್ಯ ನಿಯಂತ್ರಣ ಮಂಡ...
13/09/2025

ʻಸ್ವಚ್ಛ ವಾಯು ಸಮೀಕ್ಷೆ-2025ʼ ಯಲ್ಲಿ ಕರ್ನಾಟಕದ ಒಂದೇ ಒಂದು ನಗರವೂ ಟಾಪ್‌ 10 ರ ಪಟ್ಟಿಯಲ್ಲಿಲ್ಲ.

ಏಕೆಂದರೆ ನಮ್ಮಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯೇ ಸರಿಯಾಗಿ ಕೆಲಸ ಮಾಡುತ್ತಿಲ್ಲ.

ಈ ಕುರಿತ ವಿವರವಾದ ವರದಿ ಓದಲು ಕಮೆಂಟ್‌ನಲ್ಲಿರುವ ಲಿಂಕ್‌ ಕ್ಲಿಕ್‌ ಮಾಡಿ👇

#ವಾಯುಮಾಲಿನ್ಯ

ಮಹಿಳಾ ಅಭಿವೃದ್ಧಿ ನಿಗಮದಲ್ಲೇನಾಗುತ್ತಿದೆ.. ಮಹಿಳಾ ಕೆಎಎಸ್‌ ಅಧಿಕಾರಿಗೇ ರಕ್ಷಣೆ ಇಲ್ಲವೇ... ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಏಕೆ ಮೌನ ವ...
13/09/2025

ಮಹಿಳಾ ಅಭಿವೃದ್ಧಿ ನಿಗಮದಲ್ಲೇನಾಗುತ್ತಿದೆ.. ಮಹಿಳಾ ಕೆಎಎಸ್‌ ಅಧಿಕಾರಿಗೇ ರಕ್ಷಣೆ ಇಲ್ಲವೇ... ಸಚಿವೆ ಲಕ್ಷ್ಮಿ ಹೆಬ್ಬಾಳಕರ್‍‌ ಅವರು ಏಕೆ ಮೌನ ವಹಿಸಿದ್ದಾರೆ... ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರು ಈ ದೂರಿನ ಮೇಲೆ ಕ್ರಮ ಕೈಗೊಂಡಿದ್ದಾರೆಯೇ ಅಥವಾ ಇಲ್ಲವೇ...?

ಅದು ಸರಿ, ಮಹಿಳಾ ಕೆಎಎಸ್‌ ಅಧಿಕಾರಿ ಏಕೆ ದೂರು ಸಲ್ಲಿಸಿದ್ದಾರೆ, ದೂರಿನಲ್ಲೇನಿದೆ ಎಂಬ ಕುರಿತು ಈ ವರದಿಯಲ್ಲಿ ವಿವರಣೆ ಇದೆ.

ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಬಜೆಟ್‌ನಲ್ಲಿ ಹೇಳಿದ್ದಕ್ಕಿಂತಲೂ ಮಾಡುತ್ತಿರುವ ಸಾಲದಿಂದಾಗಿ ರಾಜ್ಯದ ಹಣಕಾಸಿನ ಸುಸ್ಥಿರತೆಗೂ ಹೇಗೆ ಹಾನಿಯಾಗಲಿದೆ ಎಂದು ಸಿಎಜಿ ಹೇಳಿದೆ. ಸಿಎಜಿ ...
13/09/2025

ಬಜೆಟ್‌ನಲ್ಲಿ ಹೇಳಿದ್ದಕ್ಕಿಂತಲೂ ಮಾಡುತ್ತಿರುವ ಸಾಲದಿಂದಾಗಿ ರಾಜ್ಯದ ಹಣಕಾಸಿನ ಸುಸ್ಥಿರತೆಗೂ ಹೇಗೆ ಹಾನಿಯಾಗಲಿದೆ ಎಂದು ಸಿಎಜಿ ಹೇಳಿದೆ.

ಸಿಎಜಿ ಮಾಡಿರುವ ಶಿಫಾರಸ್ಸುಗಳನ್ನು ಸರ್ಕಾರವು ಅನುಷ್ಠಾನಕ್ಕೆ ತರದೇ ಇದ್ದಲ್ಲಿ.....ಏನಾಗಲಿದೆ ಎಂದು ನೀವೆ ಊಹಿಸಿಕೊಳ್ಳಿ....

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ...

ಸ್ಮಾರ್ಟ್‌ ಸಿಟಿ ಯೋಜನೆಯ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ 26 ಯೋಜನೆಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.ಇವುಗಳ ಕತೆ ಏನಾಗಬಹುದು?ಕಮೆಂಟ್‌ನಲ್ಲಿ...
12/09/2025

ಸ್ಮಾರ್ಟ್‌ ಸಿಟಿ ಯೋಜನೆಯ ಅವಧಿ ಮುಗಿದಿದ್ದರೂ ರಾಜ್ಯದಲ್ಲಿ 26 ಯೋಜನೆಗಳ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಇವುಗಳ ಕತೆ ಏನಾಗಬಹುದು?
ಕಮೆಂಟ್‌ನಲ್ಲಿ ಈ ಕುರಿತ ವರದಿಯ ಲಿಂಕ್‌ ಇದೆ ನೋಡಿ👇

ಹಿಂದಿನ ಬಿಜೆಪಿ ಸರ್ಕಾರವು ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್‌ ಗೆ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗೋಮಾಳ, ಸರ್ಕಾರಿ ಜಾಗವನ್ನು ಮಂಜೂ...
12/09/2025

ಹಿಂದಿನ ಬಿಜೆಪಿ ಸರ್ಕಾರವು ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್‌ ಗೆ ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಗೋಮಾಳ, ಸರ್ಕಾರಿ ಜಾಗವನ್ನು ಮಂಜೂರು ಮಾಡಿತ್ತು.

ಈಗ ಕಾಂಗ್ರೆಸ್‌ ಸರ್ಕಾರವು ಕಾಂಗ್ರೆಸ್‌ ಭವನ ಟ್ರಸ್ಟ್‌ ಹೆಸರಿನಲ್ಲಿ ಸರ್ಕಾರಿ ಜಾಗ, ಸ್ಮಶಾನಕ್ಕೆ ಮೀಸಲಿರಿಸಿದ್ದ ಜಾಗ, ಸಿ ಎ ನಿವೇಶನವನ್ನು ಮಂಜೂರು ಮಾಡಿಸಿಕೊಳ್ಳುತ್ತಿದೆ. ಇದಕ್ಕಾಗಿ ಡಿ ಕೆ ಶಿವಕುಮಾರ್‍‌ ಅವರು ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತಿದ್ದಾರೆ.

ಎಲ್ಲೆಲ್ಲಿ ಜಾಗಕ್ಕೆ ಅರ್ಜಿ ಹಾಕಿದ್ದಾರೆ, ಅದರ ಸ್ಥಿತಿ ಏನು ಎಂಬುದರ ವಿವರವಾದ ಮಾಹಿತಿಯು ಈ ವರದಿಯಲ್ಲಿದೆ.

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

Address

No 23, THE FILE Office, Shivanand Circle, Race Course Road
Bangalore
560010

Alerts

Be the first to know and let us send you an email when The-File posts news and promotions. Your email address will not be used for any other purpose, and you can unsubscribe at any time.

Share