The-File

The-File We are an Independent media doing fearless journalism who are working for public interest and uplifting clean governance to our at most abilities.

Join hands with us? Please fill the form
https://forms.gle/ecPPzzAhzjmxpGiN7

ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರ ಕಂಪನಿಗೆ ಬಾಕಿ ಹಣವನ್ನೇ ನೀಡಿರಲಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ ಕಡತ ಸಚಿವ ಕೃಷ್ಣಬೈರೇಗೌಡರ ಬಳ...
13/10/2025

ಅನುಭವ ಮಂಟಪ ನಿರ್ಮಾಣ ಕಾಮಗಾರಿ ಗುತ್ತಿಗೆದಾರ ಕಂಪನಿಗೆ ಬಾಕಿ ಹಣವನ್ನೇ ನೀಡಿರಲಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ ಕಡತ ಸಚಿವ ಕೃಷ್ಣಬೈರೇಗೌಡರ ಬಳಿಯೇ ಹಲವು ತಿಂಗಳುಗಳಿಂದ ಇತ್ತು. ಸುದೀರ್ಘ ಅವಧಿಯವರೆಗೆ ಕಡತ ಇಟ್ಟುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಈ ಕುರಿತು 'ದಿ ಫೈಲ್‌' 2025ರ ಸೆಪ್ಟಂಬರ್‍‌ನಲ್ಲಿ ವರದಿ ಪ್ರಕಟಿಸಿತ್ತು. ಈಗ ಈ ಪ್ರಕರಣದಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿದ್ದಾರೆ. ಹಣ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.
ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ

13/10/2025
ಒಂದು ದಿನದ ಸಮಾವೇಶದ ಲೆಕ್ಕವಿದು. ಈ ಹಣವನ್ನು ಇನ್ನೂ ಕೊಟ್ಟಿಲ್ಲ. ಈ ಹಣದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲೇ ಎಷ್ಟು ರಸ್ತೆಗಳನ್ನು ...
13/10/2025

ಒಂದು ದಿನದ ಸಮಾವೇಶದ ಲೆಕ್ಕವಿದು. ಈ ಹಣವನ್ನು ಇನ್ನೂ ಕೊಟ್ಟಿಲ್ಲ.

ಈ ಹಣದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲೇ ಎಷ್ಟು ರಸ್ತೆಗಳನ್ನು ದುರಸ್ತಿಗೊಳಿಸಬಹುದಿತ್ತು, ಹೊಸದಾಗಿ ಎಷ್ಟು ರಸ್ತೆಗಳನ್ನು ನಿರ್ಮಾಣ ಮಾಡಬಹುದಿತ್ತು...?

ಬೋಲೋ.....ರಾಹುಲ್‌ ಗಾಂಧೀಕೀ.....

ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಲಂಚಗುಳಿತನಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೂ ಮನಸ್ಸಿಲ್ಲ, ಇಚ್ಛಾಶಕ್ತಿಯೂ ಇಲ್ಲ. ಹೀಗಾಗಿಯೇ ಈ ಇಲಾಖೆಯಲ್ಲಿ...
13/10/2025

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಲಂಚಗುಳಿತನಕ್ಕೆ ಕಡಿವಾಣ ಹಾಕಲು ಸರ್ಕಾರಕ್ಕೂ ಮನಸ್ಸಿಲ್ಲ, ಇಚ್ಛಾಶಕ್ತಿಯೂ ಇಲ್ಲ. ಹೀಗಾಗಿಯೇ ಈ ಇಲಾಖೆಯಲ್ಲಿ ಸ್ವಚ್ಛಂದವಾಗಿ ಕಾನೂನುಬಾಹಿರವಾಗಿ ಲೈಸೆನ್ಸ್‌ ರಾಜ್‌ ನಡೆಯುತ್ತಿದೆ.
ಈ ವರದಿ ಓದಿ
ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಆರ್‍‌ಎಸ್‌ಎಸ್‌ನ ಕಾರ್ಯಕ್ರಮಗಳಿಗೆ ನಿಷೇಧ ಹೇರಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರ ...
12/10/2025

ಆರ್‍‌ಎಸ್‌ಎಸ್‌ನ ಕಾರ್ಯಕ್ರಮಗಳಿಗೆ ನಿಷೇಧ ಹೇರಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರ ಬರೆಯುವ ಮುನ್ನವೇ ಆರ್‍‌ಎಸ್‌ಎಸ್‌ ಬಗ್ಗೆ ಮತ್ತು ಈ ಸಂಘಟನೆಯು ನಡೆಸುವ ಕಾರ್ಯಕ್ರಮಗಳ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರೇ ಸದನಕ್ಕೆ ಉತ್ತರ ಒದಗಿಸಿದ್ದರು.
ಸದನಕ್ಕೆ ನೀಡಿದ್ದ ಉತ್ತರವೇನು?
ಈ ವರದಿ ಓದಿ
ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ತೋಟಗಾರಿಕೆ ಇಲಾಖೆಯ ಉನ್ನತೀಕರಣದಿಂದ ಅಹಿಂದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪವಿದೆ. ಈ ಬಗ್ಗೆ ಕೆಲವು ಸಂಘಟನೆಗಳು  ಮುಖ್ಯಮಂತ್ರಿ...
12/10/2025

ತೋಟಗಾರಿಕೆ ಇಲಾಖೆಯ ಉನ್ನತೀಕರಣದಿಂದ ಅಹಿಂದ ವರ್ಗದ ಅಧಿಕಾರಿಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪವಿದೆ. ಈ ಬಗ್ಗೆ ಕೆಲವು ಸಂಘಟನೆಗಳು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದವು.

ಆದರೂ ಉನ್ನತೀಕರಣ ಆಗ್ಹೋಗಿದೆ. ಇದರಿಂದ ಅನ್ಯಾಯವಾಗಿದ್ದು ಅಹಿಂದ ವರ್ಗಕ್ಕೆ ಎಂಬ ವಾದವೂ ಇದೆ.

ಹಾಗಾದರೇ ಇದರ ಹಿಂದೆ ಯಾರಿದ್ದಾರೆ...?

ಈ ವರದಿ ಓದಿ

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಈ ಪ್ರಕರಣ ನಿಮಗೆ ನೆನಪಿರಬೇಕಲ್ಲ. ಈ ಪ್ರಕರಣವನ್ನೇ ನೆಪವಾಗಿರಿಸಿಕೊಂಡು ಸಿದ್ದರಾಮಯ್ಯ ಅವರು ಅಂದು  ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದರು...
11/10/2025

ಈ ಪ್ರಕರಣ ನಿಮಗೆ ನೆನಪಿರಬೇಕಲ್ಲ. ಈ ಪ್ರಕರಣವನ್ನೇ ನೆಪವಾಗಿರಿಸಿಕೊಂಡು ಸಿದ್ದರಾಮಯ್ಯ ಅವರು ಅಂದು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದರು.
ಈ ಪ್ರಕರಣದಲ್ಲಿ ಆರೋಪಿತ ಅಧಿಕಾರಿಯ ವಿರುದ್ಧ ವಿಚಾರಣೆ ನಡೆದು 10 ವರ್ಷಗಳ ಬಳಿಕ ಕ್ರಮ ಕೈಗೊಂಡಿದೆ. ಆ ಕ್ರಮವೇನು, ಆರೋಪಿತ ಅಧಿಕಾರಿಯ ವಾದವೇನಾಗಿತ್ತು, ಸರ್ಕಾರವೇಕೆ ಆ ವಾದವನ್ನೆಲ್ಲಾ ತಳ್ಳಿ ಹಾಕಿದೆ?
ಈ ವರದಿ ಓದಿ
ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಸ್‌ಪಿಪಿ ಯಾರನ್ನು ನೇಮಿಸಲಾಗಿದೆ ಎಂದು ಒಂದು ದಿನದ ಹಿಂದೆಯಷ್ಟೇ ಹೈಕೋರ್ಟ್‌, ಸರ್ಕಾರವನ್ನು ಕೇಳಿತ್ತು. ಎಸ್...
11/10/2025

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಎಸ್‌ಪಿಪಿ ಯಾರನ್ನು ನೇಮಿಸಲಾಗಿದೆ ಎಂದು ಒಂದು ದಿನದ ಹಿಂದೆಯಷ್ಟೇ ಹೈಕೋರ್ಟ್‌, ಸರ್ಕಾರವನ್ನು ಕೇಳಿತ್ತು.
ಎಸ್‌ಪಿಪಿಯಾಗಿ ಮೊದಲು ನೇಮಕವಾಗಿದ್ದ ಜಗದೀಶ್‌ ಅವರ ನೇಮಕವನ್ನು ಹಿಂಪಡೆದುಕೊಂಡಿತ್ತು.
ಏಕಿರಬಹುದು..?
ಈ ವರದಿ ಓದಿ

ಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ಬೆಳಕಿಗೆ ಬರದೇ ಇರಲು ಸರ್ಕಾರಿ ಲೆಕ್ಕ ಪರಿಶೋಧಕರಿಗೇ ದಾಖಲೆ ನೀಡುತ್ತಿಲ್ಲ.ಏಕಿರಬಹುದು...?ಈ ವರದಿ ಓದಿಲಿಂಕ್‌...
10/10/2025

ಇಂದಿರಾ ಕ್ಯಾಂಟೀನ್‌ಗಳ ಅವ್ಯವಹಾರ ಬೆಳಕಿಗೆ ಬರದೇ ಇರಲು ಸರ್ಕಾರಿ ಲೆಕ್ಕ ಪರಿಶೋಧಕರಿಗೇ ದಾಖಲೆ ನೀಡುತ್ತಿಲ್ಲ.

ಏಕಿರಬಹುದು...?

ಈ ವರದಿ ಓದಿ

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಆರ್‍‌ಟಿಇ ಸೀಟಿಗಾಗಿ ಸ್ಥಿತಿವಂತ ಪೋಷಕರೂ ಸಹ ಹೇಗೆಲ್ಲಾ ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಉತ್ತಮ  ನಿದರ್ಶನ. ಪೋಷಕರು ಹಿ...
10/10/2025

ಆರ್‍‌ಟಿಇ ಸೀಟಿಗಾಗಿ ಸ್ಥಿತಿವಂತ ಪೋಷಕರೂ ಸಹ ಹೇಗೆಲ್ಲಾ ಅಡ್ಡ ದಾರಿ ಹಿಡಿಯುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣವೇ ಉತ್ತಮ ನಿದರ್ಶನ.

ಪೋಷಕರು ಹಿಡಿದಿರುವ ಅಡ್ಡ ದಾರಿ, ಇದಕ್ಕೆ ತಹಶೀಲ್ದಾರ್‍‌ಗಳು ಸಹ ಹೇಗೆಲ್ಲಾ ಕುಮ್ಮಕ್ಕು ಕೊಟ್ಟಿದ್ದಾರೆ ಎಂಬ ಕುರಿತು ವರದಿ ಇಲ್ಲಿದೆ.

ಲಿಂಕ್‌ ಕಮೆಂಟ್‌ ಬಾಕ್ಸ್‌ನಲ್ಲಿದೆ.

ಅರಣ್ಯ ಪ್ರದೇಶವನ್ನೇ ಗೋಮಾಳ ಎಂದು ದಾಖಲೆಗಳಲ್ಲೇ  ಬದಲಾಯಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸಚಿವರು ಮಾತ್ರ ಇನ್ನೂ ವರದಿ ಕೇಳುವುದರಲ್ಲೇ ಕಾಲಹರಣ...
09/10/2025

ಅರಣ್ಯ ಪ್ರದೇಶವನ್ನೇ ಗೋಮಾಳ ಎಂದು ದಾಖಲೆಗಳಲ್ಲೇ ಬದಲಾಯಿಸಿ ಗಣಿಗಾರಿಕೆ ನಡೆಸಲಾಗುತ್ತಿದೆ. ಸಚಿವರು ಮಾತ್ರ ಇನ್ನೂ ವರದಿ ಕೇಳುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ.
ಈ ವರದಿ ಓದಿ
ಲಿಂಕ್ ಕಮೆಂಟ್‌ ಬಾಕ್ಸ್‌ನಲ್ಲಿದೆ

Address

No 23, THE FILE Office, Shivanand Circle, Race Course Road
Bangalore
560010

Alerts

Be the first to know and let us send you an email when The-File posts news and promotions. Your email address will not be used for any other purpose, and you can unsubscribe at any time.

Share