ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ

  • Home
  • India
  • Bangalore
  • ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ

ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ ಕರುನಾಡು ಜೆಡಿಎಸ್ ಸಾರಥಿಗಳು. ನಮ್ಮ ಕಾರ್ಯ ಕುಮಾರಣ್ಣ ನಾ 🌾❤️ ಮತ್ತು ಕನ್ನಡಿಗರ ಪರವಾಗಿ 💛❤️
(2)

ಇವರು ಯಾರು ಬಲ್ಲಿರಾ..?ಕಾಮೆಂಟ್ ಮಾಡಿ...ಸಾಮಾನ್ಯರಲ್ಲಿ ಸಾಮಾನ್ಯರು 😊   #ಮಂಡ್ಯ  #ನಾಗಮಂಗಲ
28/10/2025

ಇವರು ಯಾರು ಬಲ್ಲಿರಾ..?
ಕಾಮೆಂಟ್ ಮಾಡಿ...
ಸಾಮಾನ್ಯರಲ್ಲಿ ಸಾಮಾನ್ಯರು 😊
#ಮಂಡ್ಯ #ನಾಗಮಂಗಲ

.. ಉತ್ತರಿಸಿ...  #ಕರ್ನಾಟಕ ಕ್ಕೇ ಯಾರ ಅಗತ್ಯ ಹೆಚ್ಚಿದೆ 🙂😊         fans
14/10/2025

.. ಉತ್ತರಿಸಿ...
#ಕರ್ನಾಟಕ ಕ್ಕೇ ಯಾರ ಅಗತ್ಯ ಹೆಚ್ಚಿದೆ 🙂😊
fans

ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿರವರು.❤️...
10/10/2025

ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿರವರು.❤️💐🙏

ದೇವೇಗೌಡರು ಅರೋಗ್ಯವಾಗಿ ಇದ್ದಾರೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ.

09/10/2025

ಮಣ್ಣಿನ ಮಗ
ಆರೋಗ್ಯ ವಾಗಿದ್ದರೆ 💐❤️
🌾🌾

09/10/2025

🙂🙄💥
#ಕರ್ನಾಟಕ #ಕಾಂಗ್ರೆಸ್

09/10/2025

📍ಸೋನಪಟ್‌, ಹರಿಯಾಣ
• ಶ್ರೀ ನಿತಿನ್ ಗಡ್ಕರಿ ಅವರ ಜೊತೆ ಸೇರಿ ಭಾರತದ ಮೊದಲ ಸ್ವಾಪ್ ಮಾಡಬಹುದಾದ ಬ್ಯಾಟರಿ ಹೊಂದಿದ ಹೆವಿ-ಡ್ಯೂಟಿ ಇ-ಟ್ರಕ್‌ಗಳು ಹಾಗೂ ಸ್ವಾಪ್-ಕಮ್-ಚಾರ್ಜಿಂಗ್ ಸ್ಟೇಶನ್‌ನ್ನು ಉದ್ಘಾಟಿಸಿದ ಶ್ರೀ ಹೆಚ್ ಡಿ ಕುಮಾರಸ್ವಾಮಿರವರು. 🚛⚡
• ಇದು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ i ಅವರ “2047ರೊಳಗೆ ಇಂಧನ ಸ್ವಾವಲಂಬನೆ” ಮತ್ತು “2070ರೊಳಗೆ ಶೂನ್ಯ ಕಾರ್ಬನ್ ಉತ್ಸರ್ಗ” ದೃಷ್ಟಿಯ ಭಾಗವಾಗಿದೆ 🌍
• ವೇಗವಾದ ಬ್ಯಾಟರಿ ಸ್ವಾಪ್ (2 ಗಂಟೆಗಳ ಬದಲಿಗೆ ಕೇವಲ 7 ನಿಮಿಷಗಳಲ್ಲಿ) ⏱️
• ಲಾಜಿಸ್ಟಿಕ್ಸ್‌ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ವೆಚ್ಚ ಮತ್ತು ಉತ್ಸರ್ಗವನ್ನು ಕಡಿಮೆ ಮಾಡುತ್ತದೆ 📦
• ಭಾರತದ ಶುದ್ಧ ಚಲನೆಯ (clean mobility) ನಾಯಕತ್ವದ ಸಂಕೇತ 🇮🇳

#ಕರ್ನಾಟಕ

09/10/2025

ಬೆಂಗಳೂರು ನಾಗಮಂಗಲ ಅನಿವಾಸಿಗಳ ಜೆಡಿಎಸ್, ಆಟೋ - ಕ್ಯಾಬ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ
ಸಂಘಟನೆಯ ನೂತನ ಪ್ರಧನ ಕಚೇರಿ ಉದ್ಘಾಟನೆ💞🚩💐
ನಾಗಮಂಗಲ ಜನಪ್ರಿಯ ಮಾಜಿ ಶಾಸಕರಾದ ಸನ್ಮಾನ್ಯ #ಸುರೇಶ್_ಗೌಡರ ಅಧ್ಯಕ್ಷತೆ. ಮತ್ತು ಜೆಡಿಎಸ್ ಯುವ ರಾಜ್ಯಾಧ್ಯಕ್ಷರಾದ #ನಿಖಿಲ್_ಕುಮಾರಸ್ವಾಮಿ ಅವರಿಂದ ಉದ್ಘಾಟನೆ ನಡೆಯಲಿದೆ ಆತ್ಮೀಯ ಜೆಡಿಎಸ್ ಪಕ್ಷದ ಪರ ಇರುವಂತ ಚಾಲಕ ಬಂಧುಗಳೇ ಕಾರ್ಯಕರ್ತರೇ ಪಕ್ಷದ ಮುಖಂಡರೇ ಇದೆ ತಿಂಗಳು 26 ನೇ ತಾರೀಕು ಭಾನುವಾರ ಬೆಳಿಗ್ಗೆ 9:00 ಗಂಟೆ ಸರಿಯಾದ ಸಮಯಕ್ಕೆ ಈ ಕಾರ್ಯಕ್ರಮ ನಡೆಯಲಿದೆ ದಯವಿಟ್ಟು ತಾವೆಲ್ಲರೂ ಬಂದು ನಮಗೆ ಆಶೀರ್ವಾದ ಮಾಡಿ. ಮತ್ತು ಜೆಡಿಎಸ್ ಪಕ್ಷವನ್ನ ಮತ್ತಷ್ಟು ಬಲಿಷ್ಠ ಗೊಳಿಸಿ ರಾಜ್ಯಾದ್ಯಂತ ಸಂಘಟನೆ ಮಾಡಿ ಪಕ್ಷವನಾಧಿಕಾರಕ್ಕೆ ತರಬೇಕು 💯
ದಯಮಾಡಿ ತಾವೆಲ್ಲರೂ ನಮ್ಮ ಜೊತೆ ಕೈಜೋಡಿಸಿ 🤝
#ನಾಗಮಂಗಲ #ಬೆಂಗಳೂರು #ಕರ್ನಾಟಕ 🌾🌾

08/10/2025

ಸಿದ್ದ... ಹೊಡಕು ರಾಮಯ್ಯ ರವರ
ಜಾತಿ ರಾಜಕೀಯ 🙂

ಹೃದಯವಂತ ❤️🌾
08/10/2025

ಹೃದಯವಂತ ❤️🌾

Address

Bangalore
562130

Website

Alerts

Be the first to know and let us send you an email when ಬಡವರ ಬಂದು ನಮ್ಮ ಕುಮಾರಣ್ಣ ಮತ್ತೊಮ್ಮೆ posts news and promotions. Your email address will not be used for any other purpose, and you can unsubscribe at any time.

Share