Janani News

Janani News ಜನನಿ ನ್ಯೂಸ್‌ ನಗರದಿಂದ ಗಡಿಯವರೆ

17/09/2026

8 ಲಕ್ಷ ಲಂಚ ಪಡೆಯುವಾಗ ಲೋಕಬಲೆಗೆ ಬಿದ್ದ ಜಿ ಎಸ್ ಟಿ ಸೂಪರಿಡೆಂಟ್

ಸಾಮಾಜಿಕ ಹೋರಾಟಗಾರ ಸುಭಾಷ್ ನೇತೃತ್ವದಲ್ಲಿ ದೂರು ನೀಡಿದ ಅಂಗಡಿ ಮಾಲೀಕ ಜಮೀರ್.ಇಂದು ಬೆಳಗ್ಗೆ ಬೆಂಗಳೂರಿನ ಜಿ ಎಸ್ ಟಿ ಕಚೇರಿಯಲ್ಲಿ ಟ್ರ್ಯಾಪ್.
8 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್.
ಎಸ್ ಪಿ ಶಿವಕುಮಾರ್ ಹಾಗೂ ಭರತ್ ರೆಡ್ಡಿ ಡಿ ವೈ ಎಸ್ ಪಿ ನೇತೃತ್ವದ ತಂಡ ನೇರವಾಗಿ ಟ್ರ್ಯಾಪ್.jio ಟ್ರೇಡರ್ಸ್ ಕಬ್ಬಿಣ ಅಂಗಡಿಯ ಮಾಲೀಕರಿಗೆ 20 ಲಕ್ಷ ಹಣಕ್ಕೆ ಬೇಡಿಕೆ.
ಕೊನೆಗೆ 8 ಲಕ್ಷಕ್ಕೆ ಒಪ್ಪಿ ಹಣ ಪಡೆಯುತ್ತಿದ್ದ ಜಿ ಎಸ್ ಟಿ ಸೂಪರಿಡೆಂಟ್. ಜಿ ಎಸ್ ಟಿ ಸುಪೆರಿಡೆಂಟ್ ಮೋಹಿತ್ ಪ್ರತಾಪ್ ಸಿಂಗ್ ಲೋಕಬಲೆಗೆ ಬಿದ್ದ ಅಧಿಕಾರಿ.

17/09/2026

ಕೆ ಆರ್ ಪುರದಲ್ಲಿ ಸ್ಯಾಟಲೈಟ್ ಬಸ್ ಸ್ಟಾಂಡ್ ನಿರ್ಮಾಣ ವಿಚಾರ ಏನಂದ್ರು ಗೊತ್ತಾ? ಮಾಜಿ ಶಾಸಕ ನಂದಿಶ್ ರೆಡ್ಡಿ

17/09/2026

ಶ್ರೀ ವಿನಾಯಕ ಯುವಕರ ಸಂಘದ ವತಿಯಿಂದ ೧೨ನೇ ವರ್ಷದ ಗಣೇಶೋತ್ಸವ

ಬೆಂಗಳೂರಿನ ಮುನ್ನೇಗೊಳ್ಳಲು ಸಮೀಪದ ಅಯ್ಯಪ್ಪ ಲೇಔಟ್ ಹಾಗೂ ಪಿ ಆರ್ ಲೇಔಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಶ್ರೀ ವಿನಾಯಕ ಯುವಕರ ಸಂಘವತಿಯಿಂದ ೧೨ನೇ ವರ್ಷದ ಗಣೇಶೋತ್ಸವ ಕಾರ್ಯದಲ್ಲಿ ಆರ್ಕೆಸ್ಟ್ರಾ, ಸಂಗೀತಾ ಸಂಜೆ, ಭಾರತೀಯ ಸಂಸ್ಕೃತಿಯ ನೃತ್ಯ ಸಾವಿರಾರು ಭಕ್ತರಿಗೆ ಅನ್ನ ದಾಸೋಹ

17/09/2026

ನಾಳೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಹಿನ್ನೆಲೆ
ಸಿಎಂ ಡಿ.ಕೆ. ಶಿವಕುಮಾರ್‌ ಸಂಚಾರಕ್ಕೆ ‘ಅಂಬಾರಿ’ ಬಸ್ ಆಗಮನ.

ಕದ್ರಿ ದೇವಸ್ಥಾನದಿಂದ ಪಡೀಲ್ ಪ್ರಜಾಸೌಧಕ್ಕೆ ಸಿಎಂ ಸಂಚಾರ.

ಮಂಗಳೂರಿಗೆ ಇಂದು ಬಂದಿಳಿದ ‘ಅಂಬಾರಿ’ ಬಸ್.

ಬಸ್‌ನ್ನು ಪರಿಶೀಲಿಸಿದ ಉಸ್ತುವಾರಿ ಸಚಿವ ಯು.ಟಿ. ಖಾದರ್.

ಜಿಲ್ಲಾಧಿಕಾರಿ ದರ್ಶನ್, ಡಿಸಿಪಿ ಶಾಮ್ ವರ್ಗಿಸ್ IPS ಸೇರಿದಂತೆ ಅಧಿಕಾರಿಗಳಿಂದ ಪರಿಶೀಲನೆ.

ಸಿಎಂ ಸಂಚಾರ ಹಿನ್ನೆಲೆ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಪರಿಶೀಲನೆ

17/09/2026

ಕಲಬುರಗಿಯ‌ ಸುಪ್ರಸಿದ್ಧ ಗಾಣಗಾಪೂರ ದತ್ತಾತ್ರೇಯ ದೇಗುಲಕ್ಕೆ ಸಿಎಂ ಡಿಕೆಶಿ ಭೇಟಿ

17/09/2026

ಕಲಬುರಗಿಯಲ್ಲಿ ಸಿಎಂ ಡಿಕೆಶಿ ಸಂಚರಿಸುವ ಮಾರ್ಗದಲ್ಲೆ ಕಪ್ಪು ಪಟ್ಟಿ ಪ್ರದರ್ಶನ

ತಳವಾರ ಸಮಾಜಕ್ಕೆ ಎಸ್ ಟಿ ಸೌಲಭ್ಯ ನೀಡಲು ಆಗ್ರಹಿಸಿ ಕಪ್ಪು ಪಟ್ಟಿ ಪ್ರದರ್ಶನ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ್ ಗ್ರಾಮದ ಬಳಿ ಘಟನೆ

ರಸ್ತೆ ಪಕ್ಕದಲ್ಲಿನ ಜಮೀನಿನಲ್ಲಿ ನಿಂತು ಕಪ್ಪು ಪಟ್ಟಿ ಪ್ರದರ್ಶನ

ಸಿಎಂ ಹಾಗೂ ಗೃಹ ಸಚಿವ ಪ್ರಿಯಾಂಕ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

ಕೂಡಲೇ ತಳವಾರ ಸಮಾಜಕ್ಕೆ ಎಸ್ ಟಿ ಪ್ರಮಾಣಪತ್ರ ನೀಡಲು ಆಗ್ರಹ

ಕರ್ನಾಟಕ ರಾಜ್ಯ ತಳವಾರ ಸಮಾಜದ ರಾಜ್ಯಾಧ್ಯಕ್ಷ ಸರ್ದಾರ್ ರಾಯಪ್ಪ ನೇತೃತ್ವದಲ್ಲಿ ಕಪ್ಪು ಪಟ್ಟಿ ಪ್ರದರ್ಶನ

17/09/2026

ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆ ಸಾರ್ವಜನಿಕರಿಗೆ ಸಿಹಿ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು , ಬ್ರೆಡ್ ವಿತರಿಸಿದ ಶಾಸಕ‌ ಬೈರತಿ

17/09/2026

ಮುಂದಿನ ಚುನಾವಣೆಗೆ ಬಿಜೆಪಿಯಿಂದ ಕೆಆರ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ವಿಚಾರ ಮಾಜಿ ಶಾಸಕ ನಂದೀಶ್ ರೆಡ್ಡಿ ಏನ್ ಹೇಳಿದ್ರು ಗೊತ್ತಾ!

17/09/2026

ಇಷ್ಟು ದಿನವಿಲ್ಲದ ನಿಮ್ಹಾನ್ಸ್ ಆಸ್ಪತ್ರೆ ವಿಚಾರ ಈಗ ಯಾಕೆ ಎಂಬ ಪ್ರಶ್ನೆಗೆ ಮಾಜಿ ಶಾಸಕ ನಂದೀಶ್ ರೆಡ್ಡಿ ಪ್ರತಿಕ್ರಿಯೆ

17/09/2026

ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕಾಮಗಾರಿ ವಿಚಾರವಾಗಿ ಧ್ವನಿ ಎತ್ತಿದ ಮಾಜಿ ಶಾಸಕ ನಂದೀಶ್ ರೆಡ್ಡಿ , ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿಕೆ ಮೋಹನ್ ಬಾಬು ಟಾಂಗ್.!

Address

Bangalore

Alerts

Be the first to know and let us send you an email when Janani News posts news and promotions. Your email address will not be used for any other purpose, and you can unsubscribe at any time.

Shortcuts

Share