Best News Kannada

Best News Kannada ವಿಶ್ವಾಸಾರ್ಹ ಮಾದ್ಯಮ
Believable Link Of Meadia
bestnewskannada https://youtube.com/c/BestNewsKannada

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರಿಯ ಚಲನಚಿತ್ರದ ನಿರ್ಮಾಪಕ ದಿವಂಗತ ಶ್ರೀಯುತ ಆನೇಕಲ್ ಬಾಲ್ರಾಜ್ ರವರ ಪುತ್ರ ಸಂತೋಷ್ ಬಾಲ್ರಾಜ್ ನ...
05/08/2025

ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರಿಯ ಚಲನಚಿತ್ರದ ನಿರ್ಮಾಪಕ ದಿವಂಗತ ಶ್ರೀಯುತ ಆನೇಕಲ್ ಬಾಲ್ರಾಜ್ ರವರ ಪುತ್ರ ಸಂತೋಷ್ ಬಾಲ್ರಾಜ್ ನಿಧನವನ್ನು ಹೊಂದಿದ್ದಾರೆ.

ಕರಿಯ 2,ಕೆಂಪ, ಗಣಪ, ಎಂಬ ಹಿಟ್ ಚಲನಚಿತ್ರಗಳನ್ನ ನೀಡಿ ಜನರ ಮನ ಗೆದ್ದು ಮನೆ ಮಗ ಎಂದೆನಿಸಿಕೊಂಡಂತ ಸಂತೋಷ್ ಬಾಲರಾಜ್ 34 ವಯಸ್ಸಿನ ಅಸು ಪಾಸಿನಲ್ಲಿ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಬನಶಂಕರಿಯ ಅಪ್ಪೋಲೋ ಹಾಸ್ಪಿಟಲ್ ಗೆ ದಾಖಲಾಗಿ ಚಿಕಿತ್ಸೆ ಫಲಕಾರಿ ಯಾಗದೆ ಇಂದು ಕೊನೆಯುಸಿರನ್ನು ಎಳೆದಿದ್ದಾರೆ.
ಇವರಿಗೆ ಒಬ್ಬರು ಸಹೋದರಿದ್ದು ತಾಯಿ ಜೀವಂತವಾಗಿದ್ದಾರೆ. ಆದರೆ ಕಳೆದ ವರ್ಷ ತಂದೆ ಬಾಲರಾಜ್ ತೀರಿಕೊಂಡಿದ್ದರು . ಇವರು ಆನೇಕಲ್ಲಿನ ವರು ಡಿ ಬಾಸ್ ದರ್ಶನ್ ರವರ ಕರಿಯ ಚಲನಚಿತ್ರಕ್ಕೆ ನಿರ್ಮಾಪಕ ರಾಗಿದ್ದವರು . ಸಂತೋಷ್ ಬಾಲರಾಜ್ ರವರ ಇನ್ನೆರಡು ಚಲನಚಿತ್ರಗಳು ಬಿಡುಗಡೆಗೊಳ್ಳಬೇಕಿದೆ ಆ ಚಲನಚಿತ್ರಗಳು ಯಾವು ಎಂದರೆ ಬರ್ಕಿ, ಸತ್ಯಂ. ಎರಡು ಚಲನಚಿತ್ರಗಳು ಯಶಸ್ಸು ಕಾಣಲಿ ಎಂದು ಹಾರೈಸುವ ಮತ್ತು ಇಹಲೋಕ ತ್ಯಜಿಸಿದ ಸಂತೋಷ್ ಬಾಲ್ರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುವ ಬೆಸ್ಟ್ ನ್ಯೂಸ್ ಕನ್ನಡ.

 #ಪ್ರಯಾಣಿಕರನ್ನು_ಸಾಗಿಸುತ್ತಿದ್ದ_ಬಸ್_ಪಲ್ಟಿ #ವಿಜಯಪುರ: ಸಿಂದಗಿ  ದಿಂದ ಶಾಪೂರ ರಸ್ತೆ  ಗೊಲಗೇರಿಯಿಂದ ಮನ್ನಾಪುರದವರೆಗೆ ಹೋಗುವ ಮದ್ಯದಲ್ಲಿ ಕ...
04/08/2025

#ಪ್ರಯಾಣಿಕರನ್ನು_ಸಾಗಿಸುತ್ತಿದ್ದ_ಬಸ್_ಪಲ್ಟಿ

#ವಿಜಯಪುರ:
ಸಿಂದಗಿ ದಿಂದ ಶಾಪೂರ ರಸ್ತೆ ಗೊಲಗೇರಿಯಿಂದ ಮನ್ನಾಪುರದವರೆಗೆ ಹೋಗುವ ಮದ್ಯದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು ಯಾರಿಗೂ ಗಂಭೀರ ಗಾಯವಾಗಿಲ್ಲ.

ಪ್ರಜ್ವಲ್ ರೇವಣ್ಣ ಅಪರಾಧಿ
01/08/2025

ಪ್ರಜ್ವಲ್ ರೇವಣ್ಣ ಅಪರಾಧಿ

ಹಾಸನ ಜಿಲ್ಲೆಯ ಸಂಸದರಾಗಿದಂತ ಪ್ರಜ್ವಲ್ ರೇವಣ್ಣ ರವರು ಹಲವಾರು ಲೈಂಗಿಕ ಕಿರುಕುಳ ಮತ್ತು ರೇಪ್ ಕೇಸ್ ನಲ್ಲಿ ಏನು ಅರೆಸ್ಟ್ ಆಗಿದ್ರು .....

31/07/2025

ಡಾ. ಬಾಬಾಸಾಹೇಬ ಅಂಬೇಡ್ಕರ್ ಕುರಿತು ಹೇಳಿಕೆಯನ್ನು ನೀಡುವಲ್ಲಿ ಯಡವಿದ ಪ್ರಥಮ್ ಗೆ ಹೋರಾಟಗಾರರಿಂದ ಮಸೀಬಳಿಯಲು ಯತ್ನ.

ಚಲನಚಿತ್ರ ಹೇಗಿದೆನಿಮ್ಮ್ ಅನಿಸಿಕೆಯನ್ನು ಕಾಮೆಂಟ್ ಮಾಡಿ.
28/07/2025

ಚಲನಚಿತ್ರ ಹೇಗಿದೆ
ನಿಮ್ಮ್ ಅನಿಸಿಕೆಯನ್ನು ಕಾಮೆಂಟ್ ಮಾಡಿ.

22/07/2025

ನಟ ಕಿರೀಟಿಯ "ಜೂನಿಯರ್" ಚಿತ್ರದಲ್ಲಿನ ಎಲ್ಲರ ಮೆಚ್ಚುಗೆ ಪಡೆದ ಆಕ್ಷನ್ ಸ್ಟಂಟ್ ದೃಶ್ಯದ ತೆರೆಯ ಹಿಂದಿನ ಪರಿಶ್ರಮ.

Behind the making of the whistle-worthy stunt sequence in

Kireeti gave it his all under the supervision of Peter Hein master

‎ running successfully in cinemas ❤‍🔥
‎Book your tickets now!
‎🔗https://linktr.ee/JuniorTickets

‎A Rockstar Devi Sri Prasad Musical 🎸

ರಾಯಚೂರು ಕೃಷ್ಣಾ ನದಿಗೆ ತಳ್ಳಿದೆ ಕೇಸ್ ಗೆ ಟ್ವಿಸ್ಟ್. ತಾತಪ್ಪ ಜೈಲು ಪಾಲಾಗುವ  ಆತಂಕ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಗದ್ದೆಮ್ಮ ಕಾಲುಂಗುರ ಹ...
22/07/2025

ರಾಯಚೂರು ಕೃಷ್ಣಾ ನದಿಗೆ ತಳ್ಳಿದೆ ಕೇಸ್ ಗೆ ಟ್ವಿಸ್ಟ್. ತಾತಪ್ಪ ಜೈಲು ಪಾಲಾಗುವ ಆತಂಕ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಗದ್ದೆಮ್ಮ ಕಾಲುಂಗುರ ಹಾಗೂ ತಾಳಿ ಮರಳಿಸಿ ಮನೆಯಲ್ಲಿ ಅಮ್ಮನೊಂದಿಗೆ ಉಳಿಯುವ ಸ್ಥಿತಿ ಉಂಟಾಗಿದೆ.
ಹೌದು ತಾತಪ್ಪ ಅವರು 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾಗಿದ್ದಾರೆ ಎಂಬ ಸುದ್ದಿ ಬೆಳಿಕಿಗೆ ಬರುತ್ತಿದ್ದಂತೆ ತಾತಪ್ಪನ ವಿರುದ್ಧ ಪೋಕ್ಸೋ ಕೇಸ್ ದಾಖಲೆಯಾಗಿದೆ.
ಯಾರ ತಪ್ಪಿನಿಂದ ಹೀಗೆ ಆಗಿದೆ ಮತ್ತು ಹೇಗೆ ಇರಬಹುದಾಗಿತ್ತು ಎಂಬುದನ್ನ ಕಮೆಂಟ್ ರೂಪದಲ್ಲಿ ನಿಮ್ಮ ಅನಿಸಿಕೆಯನ್ನು ತಿಳಿಸಿ ಬೆಸ್ಟ್ ನ್ಯೂಸ್ ಕನ್ನಡ.



ಜೂನಿಯರ್ ಯಾಕೆ ನೋಡಬೇಕು? ಸಾವಿರ ಕಾರಣಗಳಿವೆ ಅದರಲ್ಲಿ ತಂದೆ ತ್ಯಾಗ ಶ್ರಮದ ನೋವಿನ ಕಥಾನಕ ಅಡಗಿದೆ ಅದೇ ಬಹು ಮುಖ್ಯ ಕಾರಣ ಒಬ್ಬ ತಂದೆ ಮುದ್ದು ಮಾ...
21/07/2025

ಜೂನಿಯರ್ ಯಾಕೆ ನೋಡಬೇಕು?
ಸಾವಿರ ಕಾರಣಗಳಿವೆ ಅದರಲ್ಲಿ ತಂದೆ ತ್ಯಾಗ ಶ್ರಮದ ನೋವಿನ ಕಥಾನಕ ಅಡಗಿದೆ ಅದೇ ಬಹು ಮುಖ್ಯ ಕಾರಣ ಒಬ್ಬ ತಂದೆ ಮುದ್ದು ಮಾತುಗಳಿಂದ ಮಗನನ್ನು ಪದೇ ಪದೇ ಪ್ರೀತಿಯಿಂದ ಕರೆದಾಗ,
ಮಗನಿಗೆ ಅದೇನು ಮಹತ್ವವಿರಲಿಲ್ಲ, ಮಗ ಆಟವನ್ನಾಗಿ ತೆಗೆದುಕೊಂಡ ಆ ತಂದೆಯ ಪ್ರೀತಿಯನ್ನ,
ತಂದೆ ಜೀವನವನ್ನಾಗಿ ಹೃದಯದಲ್ಲಿ ಹೊತ್ತಿದ್ದ ತನ್ನ ಪ್ರತಿ ನಗು ಹಿಂದೆ ತಂದೆಯ ನೋವು ಸಂಕಟ ತುಂಬಿದ್ದರು,
ಮಗನಿಗೆ ಆ ನೋವು ಗೋಚರವಾಗಲಿಲ್ಲ ಇಷ್ಟೆಲ್ಲ ಪ್ರೀತಿ ಸುರಿಸಿದ ತಂದೆಯಿಂದ ದೂರಗ ಬಯಸಿದ ಮಗ ಅದರ ಬೆಲೆ ಅರಿತು ಇಂದು ತಂದೆ ಹತ್ತಿರ ಬಂದು ಆ ಪ್ರೀತಿಗೆ ಹಂಬಲಿಸಿ ಕಣ್ಣೀರಲ್ಲಿ ಮುಳುಗಿದ್ದರು
ಇಂದು ಮಗ ಕಾದಿರುವ ಸವಿ ಸ್ಪರ್ಶ,
ತಂದೆಯ ಹೃದಯದಲ್ಲಿ ಇಲ್ಲ– ನೆನಪುಗಳೂ ಇಲ್ಲ.
ಪ್ರೀತಿ ಇದ್ದಾಗ ಅರಿಯದೇ ಹೋದವನಿಗೆ,
ಪ್ರೀತಿ ಇಲ್ಲದಾಗ ಪಾಡು ಎಷ್ಟು ಅನ್ನೋದು ಗೊತ್ತಾಗಿದೆ . ಆದರೇನು ನೆನಪು ಕಳೆದು ಹೋದ ಅಪ್ಪನಲ್ಲಿ ,
ಮಗನೇ ಅತಿಥಿ ಎನಿಸುತ್ತಾನೆ. ಇಂತಹ ಹಲವಾರು ಸನ್ನಿವೇಶದಲ್ಲಿ ರವಿಮಾಮ ನಿಮ್ಮ ಕಣ್ಣಿನಲ್ಲಿ ನೀರು ತರಿಸಿ ನಿಮ್ಮ ಹೃದಯ ಗೆಲ್ಲುತ್ತಾರೆ ಇಂತಹ ಒಳ್ಳೆ ಸಿನಿಮಾ ಗೆಲ್ಲಬೇಕು ಎಲ್ಲರೂ ಚಿತ್ರಮಂದಿರದಲ್ಲಿ ನೋಡಿ
ಈ ಸಿನಿಮಾ ರವಿಚಂದ್ರನ್ ಅಭಿನಯದ ಇನ್ನೊಂದು ಮಜಲಿನ ಸಿನಿಮಾ

ಜನ ಬದುಕಿರುವುದೇ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಎಂದು ಹೇಳಿಕೆಯನ್ನ ನೀಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮತ್ತೆ ವಿವಾದಕ್ಕೆ ಸಿ...
20/07/2025

ಜನ ಬದುಕಿರುವುದೇ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಎಂದು ಹೇಳಿಕೆಯನ್ನ ನೀಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಮತ್ತೆ ವಿವಾದಕ್ಕೆ ಸಿಲುಕಿದಂತಾಗಿದೆ! ಜನಗಳ ತೆರಿಗೆ ಹಣದಿಂದ ಪಡೆದ ಮೊತ್ತದಿಂದ ನೀಡುವ ಈ ಯೋಜನೆಗಳಿಂದ ಜನ ಹೇಗೆ ಬದುಕುತ್ತಿದ್ದಾರೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ ನೀವು ಸಹ ನಿಮ್ಮ ಮತ ಕ್ಷೇತ್ರದ ಜನಗಳ ಭಿಕ್ಷೆಯಿಂದ ಬದುಕುತ್ತಿದ್ದೀರಿ ಎಂದು ಪ್ರಾಮಾಣಿಕರು ತೆರಿಗೆ ಕಟ್ಟುತ್ತಿರುವ ವ್ಯಕ್ತಿಗಳು ಕಾಮೆಂಟ್ ಮೂಲಕ ತರಾಟೆಗೆ ತೆಗೆದುಕೊಂಡಿರುವುದು ಮಾತ್ರ ಸತ್ಯ ಬೆಸ್ಟ್ ನ್ಯೂಸ್ ಕನ್ನಡ
News Kannada

ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ  #ಗುಂಜನ್_ಆರ್ಯ ಅಧಿಕಾರ ಸ್ವೀಕಾರ #ಧಾರವಾಡ (ಕರ್ನಾಟಕ ವಾರ್ತೆ) ಜು.15: 2018 ಬ್ಯಾಚ್ ಐಪಿಎ...
20/07/2025

ಧಾರವಾಡ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ #ಗುಂಜನ್_ಆರ್ಯ ಅಧಿಕಾರ ಸ್ವೀಕಾರ

#ಧಾರವಾಡ (ಕರ್ನಾಟಕ ವಾರ್ತೆ) ಜು.15: 2018 ಬ್ಯಾಚ್ ಐಪಿಎಸ್ ಅಧಿಕಾರಿ ಗುಂಜನ ಆರ್ಯ ಅವರು ಧಾರವಾಡ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂದು ಸಂಜೆ ಹಿಂದಿನ ಎಸ್.ಪಿ.ಡಾ. ಗೋಪಾಲ ಬ್ಯಾಕೋಡ್ ಅವರಿಂದ ಅಧಿಕಾರ ಸ್ವೀಕರಿಸಿದರು.

ಗುಂಜನ್ ಆರ್ಯ ಅವರು ಮೂಲತಃ ಮಧ್ಯಪ್ರದೇಶ ರಾಜ್ಯದವರಾಗಿದ್ದು, 2018 ರ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಈ ಮೊದಲು ಅವರು ರಾಯಚೂರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಚಿಕ್ಕಮಂಗಳೂರು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಧಾರವಾಡ ಎಸ್.ಪಿ. ಆಗಿ ನೇಮಕವಾಗುವ ಮೊದಲು ಅವರು ಬೆಂಗಳೂರಿನಲ್ಲಿ ರಾಜ್ಯ ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆಯಲ್ಲಿದ್ದರು.

ಬೆಂಗಳೂರಿಗೆ ವರ್ಗಾವಣೆ ಆಗಿರುವ ಡಾ.ಗೋಪಾಲ ಬ್ಯಾಕೋಡ್ ಅವರಿಗೆ ಇಂದು ಸಂಜೆ ಎಸ್.ಪಿ.ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಬಿಳ್ಕೋಡುಗೆ ನೀಡಿ, ನೂತನ ಎಸ್.ಪಿ.ಗುಂಜನ್ ಆರ್ಯ ಅವರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಬರಮನಿ, ಉಪ ಪೊಲೀಸ ವರಿಷ್ಠಾಧಿಕಾರಿ ವಿನೋದ ಮುಕ್ತೆದಾರ, ಸಿಇಎನ್ ಡಿವೈಎಸ್ ಪಿ ಶಿವಾಂದ ಕಟಗಿ ಸೇರಿದಂತೆ ಧಾರವಾಡ ಗ್ರಾಮೀಣ ಜಿಲ್ಲೆಯ ಎಲ್ಲ ಪೊಲೀಸ್ ವೃತ್ತದ ಪೊಲೀಸ್ ಇನಸ್ಪೆಕ್ಟರ್ ಗಳು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

09/07/2025

ಉಡುಪಿ
ಮಿಯಾರ ಗ್ರಾಮ ಪಂಚಾಯತ ಪಿಡಿಯೋ ಭ್ರಷ್ಟಾಚಾರ ಆರೋಪ ಪ್ರಸ್ತಾಪಿಸಿದ ಗ್ರಾಮಸ್ಥ

01/04/2025

ಬಸ್ ಡ್ರೈವರ್ ತರಹ ಬೈಕರ್ ತಪ್ಪು ಮಾಡಿಲ್ಲವೇ? ತಪ್ಪು ಯಾರು? ದಯವಿಟ್ಟು ಕಾಮೆಂಟ್ ಮಾಡಿ.

Address

Jnanbharati
Bangalore
560056

Telephone

+917090897101

Website

Alerts

Be the first to know and let us send you an email when Best News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Best News Kannada:

Share