05/08/2026
ರಾಜ್ಯದ ಮುಖ್ಯ ಮಂತ್ರಿಗಳು ಜನತೆಗೆ ಒಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.🔥 ಇನ್ನು ಮುಂದೆ ಯಾರೇ ಆಗಲಿ ಲಂಚ ಕೇಳಿದರೆ ಕರ್ನಾಟಕ ಲೋಕಾಯುಕ್ತ ಸಹಾಯವಾಣಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿ.
1031
080-2226 3333
ನಾಳೆಯಿಂದ ರಾಜ್ಯದ ಚಿತ್ರಣವೇ ಬದಲಾಗುವ ಹಾಗೆ ಕಾಣುತ್ತೆ ರಾಮರಾಜ್ಯ ಆಗುವ ಎಲ್ಲ ಸೂಚನೆ ಗಳು ಕಾಣತೊಡಗಿವೆ ಅಧಿಕಾರಿಗಳು ಮುಖ್ಯ ಮಂತ್ರಿಗಳ ಆದೇಶಕ್ಕೆ ಬೆದರಿ ಬೆಂಡಾಗಿ ಹೋಗಿದ್ದಾರೆ.!!!!! ಜನರು ಇನ್ನು ಮುಂದೆ ನೆಮ್ಮದಿ ಯಾಗಿ ಇರಬಹುದು. ಡಿ ಕೆ ಮಹಾರಾಜ್ ಕಿ ಜೈ. ಬಂಧುಗಳೇ ಇದಕ್ಕೆ ನಿಮ್ಮ ಅಭಿಪ್ರಾಯ ಎನು ಈ ಆದೇಶ ದಿಂದ ಇವತ್ತಿನ ಭ್ರಷ್ಟ ವ್ಯವಸ್ಥೆಯ ಒಂದು ಹುಲ್ಲು ಕಡ್ಡಿಯಾದರೂ ಆಲೂಗಾಡಿತೇ ನೀವೇ ಹೇಳಿ. ಲೋಕಾಯುಕ್ತದಲ್ಲಿ ಈಗಾಗಲೇ ಎಷ್ಟೋ ಫೈಲ್ ಗಳು ಧೂಳು ಹಿಡಿದಿವೆ. 🔥