Best News Kannada

Best News Kannada ವಿಶ್ವಾಸಾರ್ಹ ಮಾದ್ಯಮ
Believable Link Of Meadia
bestnewskannada https://youtube.com/c/BestNewsKannada

‎ರಾಜ್ಯದ ಮುಖ್ಯ ಮಂತ್ರಿಗಳು ಜನತೆಗೆ ಒಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.🔥 ಇನ್ನು ಮುಂದೆ ಯಾರೇ ಆಗಲಿ  ಲಂಚ ಕೇಳಿದರೆ ಕರ್ನಾಟಕ ಲೋಕಾಯುಕ್ತ...
05/08/2026

‎ರಾಜ್ಯದ ಮುಖ್ಯ ಮಂತ್ರಿಗಳು ಜನತೆಗೆ ಒಂದು ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.🔥 ಇನ್ನು ಮುಂದೆ ಯಾರೇ ಆಗಲಿ ಲಂಚ ಕೇಳಿದರೆ ಕರ್ನಾಟಕ ಲೋಕಾಯುಕ್ತ ಸಹಾಯವಾಣಿಗೆ ಕರೆ ಮಾಡಿ ಕಂಪ್ಲೇಂಟ್ ಮಾಡಿ.
‎1031
‎080-2226 3333
‎ನಾಳೆಯಿಂದ ರಾಜ್ಯದ ಚಿತ್ರಣವೇ ಬದಲಾಗುವ ಹಾಗೆ ಕಾಣುತ್ತೆ ರಾಮರಾಜ್ಯ ಆಗುವ ಎಲ್ಲ ಸೂಚನೆ ಗಳು ಕಾಣತೊಡಗಿವೆ ಅಧಿಕಾರಿಗಳು ಮುಖ್ಯ ಮಂತ್ರಿಗಳ ಆದೇಶಕ್ಕೆ ಬೆದರಿ ಬೆಂಡಾಗಿ ಹೋಗಿದ್ದಾರೆ.!!!!! ಜನರು ಇನ್ನು ಮುಂದೆ ನೆಮ್ಮದಿ ಯಾಗಿ ಇರಬಹುದು. ಡಿ ಕೆ ಮಹಾರಾಜ್ ಕಿ ಜೈ. ಬಂಧುಗಳೇ ಇದಕ್ಕೆ ನಿಮ್ಮ ಅಭಿಪ್ರಾಯ ಎನು ಈ ಆದೇಶ ದಿಂದ ಇವತ್ತಿನ ಭ್ರಷ್ಟ ವ್ಯವಸ್ಥೆಯ ಒಂದು ಹುಲ್ಲು ಕಡ್ಡಿಯಾದರೂ ಆಲೂಗಾಡಿತೇ ನೀವೇ ಹೇಳಿ. ಲೋಕಾಯುಕ್ತದಲ್ಲಿ ಈಗಾಗಲೇ ಎಷ್ಟೋ ಫೈಲ್ ಗಳು ಧೂಳು ಹಿಡಿದಿವೆ. 🔥

24/07/2026

ವಿದ್ಯಾರ್ಥಿಗಳ ಹರ್ಷ

23/07/2026

ದೆಹಲಿಯತ್ತ ರಕ್ಷಣಾ ಟೀಮ್ ಆಗಮನ

17/07/2026
17/07/2026

ಚಿಕ್ಕೋಡಿಯಲ್ಲಿ ಮಹಿಳಾ ವ್ಯಾಪಾರಿಯ ಆರೋಪಕ್ಕೆ ಪ್ರತ್ಯಾರೋಪ ನೀಡಿದ ಜಕಾತ ಸಿಬ್ಬಂದಿ

15/07/2026

ದಯವಿಟ್ಟು ಅದೊಂದು ಬಾರ್ ಮುಚ್ಚಿಸಿ

06/07/2026

ಕೊನೆಗೂ ಹೋರಾಟಗಾರರಿಗೆ ಜಯ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ ಹೋರಾಟಗಾರರು

05/07/2026

ಯಳಂದೂರು ಮಾರ್ಗವಾಗಿ ಕೇರಳ ಕಡೆಗೆ ಪ್ರಯಾಣಿಸುತ್ತಿದ್ದ ಬೈಕ್, ಬಸ್. ಕಾರು ನಡುವೆ ಸರಣಿ ಅಪಘಾತ ಸಂಭವಿಸಿದೆ

ಯಳಂದೂರು ಪಟ್ಟಣದ ಬಿಳಿಗಿರಂಗನಾಥ ಸ್ವಾಮಿಯ ದರ್ಶನ ಮುಗಿಸಿಕೊಂಡು ಕೇರಳ ಮೂಲದ ಬೈಕ್ ರೈಡರ್ಸ್ ಗಳ ಹಿಂದಿರುವಾಗ ಬೈಕಿನಲ್ಲಿ ಸವಾರಿ ಮಾಡುತ್ತಿದ್ದ ಸವಾರರು ಊಟಿ ಕಡೆಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಾ ಕಾರಿಗೆ ಬೈಕ್ ಚಾಲಕೀಯ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮುಂದ ಚಲಿಸುತ್ತಿದ್ದ ಬಸ್ಸಿಗೂ ಡಿಕ್ಕಿ ಹೊಡೆದಿದೆ ಬಸ್ಸಿನಲ್ಲಿ ಪ್ರಯಾಣಿಸುತ್ತ ಪ್ರಯಾಣಿಕರಿಗೆ ಹಾಗೂ ಕಾರಿನಲ್ಲಿ ಚಲಿಸುತ್ತಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಆದರೆ ಬೈಕಿನ ಸವಾರಿಗೇ ತೀವ್ರ ಪೆಟ್ಟಾಗಿರುವುದರಿಂದ ಸ್ಥಳೀಯರು ಹಾಗೂ ಸಾರ್ವಜನಿಕರ ಸಹಾಯದಿಂದ ಪ್ರಥಮ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿತ್ತು ಇನ್ನ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಇದೆ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ಪಟ್ಟಣದಿಂದ ಒಂದು ಕಿಲೋಮೀಟರ್ ದೂರದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರು ಸಹ ಸರಿಯಾದ ತುರ್ತು ಸಮಯಕ್ಕೆ ಆಂಬುಲೆನ್ಸ್ ಬರದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು.

05/07/2026

ಆಟೋ ಚಾಲಕರಿಗೆ ಕಿಟ್ ನೀಡುವ ಮೂಲಕ ಬರ್ತಡೆ ಅನ್ನು ಆಚರಿಸಿಕೊಂಡ ರಾಗಿಣಿ ನಟಿ

05/07/2026

ಗದಗ: 33 ದಿನಗಳ ಶಿವಯೋಗ ಸಮಾಧಿಯಿಂದ ಹೊರಬಂಧ ರಾಚೋಟೀಶ್ವರ ಶ್ರೀ

Address

Jnanbharati
Bangalore
560056

Telephone

+917090897101

Website

Alerts

Be the first to know and let us send you an email when Best News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Best News Kannada:

Shortcuts

Share