Pouravaninews

  • Home
  • Pouravaninews

Pouravaninews Contact information, map and directions, contact form, opening hours, services, ratings, photos, videos and announcements from Pouravaninews, News & Media Website, .

ಬೆಂಗಳೂರು ಪೌರ ವಾಣಿ: 15-8-2025 ಶುಕ್ರವಾರ ಸಮಯ ಬಳಿಗ್ಗೆ 11 ಘಂಟೆಗೆ ಸ್ವಾತಂತ್ರ ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ  ಕಪ್ಪು ಬಾವುಟ ಧರಣಿ ಸ...
09/08/2025

ಬೆಂಗಳೂರು ಪೌರ ವಾಣಿ: 15-8-2025 ಶುಕ್ರವಾರ ಸಮಯ ಬಳಿಗ್ಗೆ 11 ಘಂಟೆಗೆ ಸ್ವಾತಂತ್ರ ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಕಪ್ಪು ಬಾವುಟ ಧರಣಿ ಸತ್ಯಾಗ್ರಹ ಕಾರ್ಯಕ್ರಮ

03/08/2025

ಮಾನ್ವಿ ತಾ ಆ 02 ಪೌರ ವಾಣಿ: ಮಾನ್ವಿ ಪಟ್ಟಣದ ಸಾರ್ವಜನಿಕ ಹಾಗೂ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಖಾಲಿದ್ ಖಾದ್ರಿ ರವರ ಹುಟ್ಟುಹಬ್ಬದ ದಿನ ಹಣ್ಣು ಹಂಪಲು ವಿತರಣೆ.
ಹೊನ್ನಪ್ಪ ಕಟ್ಟಮನೆ. ಮಾನ್ವಿ ತಾಲೂಕ ವರದಿಗಾರರು.

ಬೆಂಗಳೂರು ಜುಲೈ 31 ಪೌರ ವಾಣಿ:ಬಿಬಿಎಂಪಿ ಹಿಂಭಾಗ ನಲ್ಲಿರುವ ಸಂಪಂಗಿ ರಾಮ ನಗರ ವಿ ಟಿ ಫ್ಯಾರಡೆಡ್  ಹತ್ತರ ವಾರ್ಡ್ ನಂಬರ್ 110 ಯಲ್ಲಿ ಹಳೆ ಬಿಲ್...
31/07/2025

ಬೆಂಗಳೂರು ಜುಲೈ 31 ಪೌರ ವಾಣಿ:ಬಿಬಿಎಂಪಿ ಹಿಂಭಾಗ ನಲ್ಲಿರುವ ಸಂಪಂಗಿ ರಾಮ ನಗರ ವಿ ಟಿ ಫ್ಯಾರಡೆಡ್ ಹತ್ತರ ವಾರ್ಡ್ ನಂಬರ್ 110 ಯಲ್ಲಿ ಹಳೆ ಬಿಲ್ಡಿಂಗ್ ಬಿದ್ದಾಗಿತ್ತು. ಬಿಲ್ಡಿಂಗ್ ಒಳಗಡೆ ಇಬ್ಬರು ನಿವಾಸ ಇತ್ತು ಒಬ್ಬ ವ್ಯಕ್ತಿ ಸೇಫ್ ಒಬ್ಬ ವ್ಯಕ್ತಿಗೆ ಗಾಯ ಆಗಿದ ಹಾಸ್ಪಿಟಲ್ ನಲ್ಲಿ ಚರ್ಚಿಸಿದ್ದಾರೆ.
ಪೌರವಾಣಿ ಮತ್ತು ನಮ್ಮ ದೀಪ ಕನ್ನಡ ಮಾಸಪತ್ರಿಕೆ ವರದಿ.

17/07/2025

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಇತರ ಗ್ರಾಮಗಳಲ್ಲಿನ 1777 ಎಕರೆ ಭೂಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರ -
ಬೆಂಗಳೂರು ಗಾಂಧಿಭವನ್ ಜು15 ಪೌರವಾಣಿ: ಸಿಎಂ ಸಿದ್ದರಾಮಯ್ಯ ರವರ
ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಭಾಂಗಣದಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ರಾಜ್ಯದ ಮುಖ್ಯಮಂತ್ರಿ ಎಂ ಸಿದ್ದರಾಮಯ್ಯ ದೇವನಹಳ್ಳಿ ಶಾಸಕರು ಮತ್ತು ಸಚಿವರು ಎಚ್ ಮುನಿಯಪ್ಪಜೊತೆಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾತುಗಳು:
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳge ಸಂಬಂಧಕಟ್ಟಿರುವ 1777 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ.
ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದೆ. ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು.
ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ.
ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ.
1777 ಎಕ್ರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶ. ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು.
ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ.
ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಕೈಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಈ ಸರ್ಕಾರ ರೈತಪರವಾಗಿದ್ದು, ಅವರ ರೈತರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ.

14/07/2025

ಚಾಮರಾಜುಪೆಟ ಜುಲೈ 13 ಪೌರವಾಣಿ: ವಿಧಾನ ಸಭಾ ಕ್ಷೇತ್ರದ ವಿಭಾಗದ ಜಗ್ಜಿವನ್ ರಾಮ್‌ ನಗರ ಪ್ರಧಾನ ರಹದಾರಿ ನಲ್ಲಿರುವ ಪೀಟರ್ ಮತ್ತು ಪಾಲ್ ಚರ್ಚ್‌ನಲ್ಲಿ ರಾಯಪುರಂ ನಿವಾಸಿಗಳ ನೇತೃತ್ವದಲ್ಲಿ ಸಂತ ರಾಯಪ್ಪ ಮತ್ತು ಚಿಕ್ಕ ರಾಯಪ್ಪ 75 ನೇ ವಾಚ್ಕೋತ್ಸವ ಸಂದರ್ಭದಲ್ಲಿ ಊರು ಹಬ್ಬ ಆಚರಣೆಯನ್ನು ಅದ್ದೂರಿಯಾಗಿ ನಡೆಸಿದರು.
ಸ್ವೀಟರ್ ಅಂಡ್ ಪಾಲ್ ಚರ್ಚ್ ನಲ್ಲಿ ನಡೆದ ಸಂತರಾಯಪ್ಪ ಮತ್ತು ಚಿಕ್ಕ ರಾಯಪ್ಪ ಯುವಕರ ಸಂಘ 75 ನೇ ವಾಚ್ಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಪರಿಸರ ಪ್ರೇಮಿ ಸಮಾಜ ಸೇವಕರು ಡಾಕ್ಟರ್ ಈಶ್ವರ್ ಎಸ್ ರಾಯ್ಡುಈಶ್ವರ್ ಎಸ್ ರಾಯಡು ರವರು ಮಾತನಾಡಿ "ದೇಶದ ಎಲ್ಲ ಜನರು ಧಾರ್ಮಿಕ ಸಾಮರಸ್ಯಕ್ಕೆ ಅನುಗುಣವಾಗಿ ಜೀವನ ಮಾಡಬೇಕು ಎಂದು ಹೇಳಿದರು.
ವರ್ಲ: ಜೆಜೆಆರ್ ನಗರ.

10/07/2025

ಬೆಂಗಳೂರು ಜುಲೈ 09 ಪೌರವಾಣಿ: 09.07.2025 ರ ಬುಧವಾರ ಬೆಂಗಳೂರು ಗ್ರಾಮೀಣ ಸಮೀಪ ರಾವುತನಹಳ್ಳಿ ಗ್ರಾಮದ ಉದ್ಯಾನದಲ್ಲಿ ನಡೆದ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ ಕಾರ್ಯಾಧ್ಯಕ್ಷರಾದ ಜಂಬುದ್ವೀಪ ಸಿದ್ದರಾಜು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಸಿ ವಿ ರಮೇಶ್ ಕುಮಾರ್ ಅಧ್ಯಕ್ಷದಲ್ಲಿ ಆದಿ ಜಾಂಬವ ಸಂಘದ ಕಾರ್ಯಕರ್ತರ ವಿಶೇಷ ಸಮಾವೇಶ ಬೆಂಗಳೂರು ಗ್ರಾಮೀಣ ಸಮೀಪ ರಾವಥನಹಳ್ಳಿ ಗ್ರಾಮದ ಬಳಿಯ ಉದ್ಯಾನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ವತಿಯಿಂದ ರಾವಥನಹಳ್ಳಿ ಗ್ರಾಮದ ಬಳಿಯ ಉದ್ಯಾನದಲ್ಲಿ ಕಾರ್ಯಕರ್ತರ ವಿಶೇಷ ಸಮಾವೇಶ! ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷರಾದ ಜಂಬೂದೀಪ ಸಿದ್ದರಾಜು ಕಾರ್ಯಕರ್ತರ ವಿಶೇಷ ಸಮಾವೇಶ ದಲ್ಲಿ ಮಾತನಾಡಿದ ನನ್ನ 40 ವರ್ಷಗಳ ಹೋರಾಟದಲ್ಲಿ ನಾನು ಅನೇಕ ಅವಮಾನಗಳನ್ನು ಅನುಭವಿಸಿದ್ದೇನೆ ಮತ್ತು ಹೋರಾಟದಲ್ಲಿ ನನ್ನೊಂದಿಗೆ ಉಳಿದಿದ್ದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು.

ಈ ಸಮಾವೇಶ ಮುಖ್ಯ ಉದ್ದೇಶಗಳು: ಮುಂಬರುವ ದಿನಗಳಲ್ಲಿ, ಆದಿ ಜಂಬವ ಸಂಗದ ಆಯೋಜಿಸಿದ ಪ್ರತಿಯೊಂದು ಕಾರ್ಯಕ್ರಮವನ್ನು ಹೇಗೆ ಮುನ್ನಡೆಸುವುದು ಎಂಬುದರ ಕುರಿತು ಭವಿಷ್ಯದ ಹೋರಾಟಗಳ ಬಗ್ಗೆ ಪ್ರಾಮಾಣಿಕವಾಗಿ ಚರ್ಚಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದಲ್ಲಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿರುವ ಮಚೋಹಳ್ಳಿ ಗ್ರಾಮದ ನಿವಾಸಿ ಹನುಮಂತ ರಾಜು ಅವರಿಗೆ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಉಪಾಧ್ಯಕ್ಷರಾಗಿ ನಿಯಮಕ ಪತ್ರ ನೀಡಲಾಗಿದೆ, ಮತ್ತು ಆದಿ ಜಾಂಬವ ಸಂಘದ ದಾಸರಹಳ್ಳಿ ಕ್ಷೇತ್ರ ಅಧ್ಯಕ್ಷರಾಗಿ ಮುನಿಯಪ್ಪ ರವರಿಗೆ ಮತ್ತು ಯಲಹಂಕ ಕ್ಷೇತ್ರ ಅಧ್ಯಕ್ಷರು ಮತ್ತು ಮೀಡಿಯಾ ಕೋ ಆರ್ಡಿನೆಟರ್ ರಾಗಿ ಮುನಿಸ್ವಾಮಿ ರವರಿಗೆ ನಿಯಮಕ ಪತ್ರ ನೀಡಲಾಗಿದೆ.

ಮಚೋಹಳ್ಳಿ ಗ್ರಾಮದ ನಿವಾಸಿ ಹನುಮಂತ ರಾಜು, ದಾಸರಹಳ್ಳಿ ಕ್ಷೇತ್ರ ಅಧ್ಯಕ್ಷರಾಗಿ ಮುನಿಯಪ್ಪ ರವರಿಗೆ,ಯಲಹಂಕ ಕ್ಷೇತ್ರ ಅಧ್ಯಕ್ಷರು ಮತ್ತು ಮೀಡಿಯಾ ಕೋ ಆರ್ಡಿನೆಟರ್ ರಾಗಿ ಮುನಿಸ್ವಾಮಿ ರವರಿಗೆ ನಿಯಮಕ ಪತ್ರ ನೀಡಲಾಗಿದೆ.

ಬೆಂಗಳೂರು ಏ 14 ಪೌರ ವಾಣಿ: ಪೌರ ಕಾರ್ಮಿಕರ ಹಾಗೂ  ಮ್ಯಾನುವಲ್ ಸ್ಕವೆಂಜರ್ಸ್ ನಿರುದ್ಯೋಗಿ ಮತ್ತು ಅವಲಂಬಿತ ರ ಯುವತಿ ಯುವಕರಗೆ ಉದ್ಯೋಗಾವಕಾಶಗಳನ...
15/05/2025

ಬೆಂಗಳೂರು ಏ 14 ಪೌರ ವಾಣಿ: ಪೌರ ಕಾರ್ಮಿಕರ ಹಾಗೂ ಮ್ಯಾನುವಲ್ ಸ್ಕವೆಂಜರ್ಸ್ ನಿರುದ್ಯೋಗಿ ಮತ್ತು ಅವಲಂಬಿತ ರ ಯುವತಿ ಯುವಕರಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಯಿಂದ ಒಂದು ತಿಂಗಳ ತರಬೇತಿ ಕೇಂದ್ರ ಏರ್ಪಡಿಸಲಾಗಿದೆ.

ಬೆಂಗಳೂರು ಏ 14 ಪೌರ ವಾಣಿ: ಪೌರ ಕಾರ್ಮಿಕರ ಹಾಗೂ ಮ್ಯಾನುವಲ್ ಸ್ಕವೆಂಜರ್ಸ್ ನಿರುದ್ಯೋಗಿ ಮತ್ತು ಅವಲಂಬಿತ ರ ಯುವತಿ ಯುವಕರಗೆ ಉದ್ಯೋಗಾ.....

ನೆಲಮಂಗಲ ಮೇ 11 ಪೌರ ವಾಣಿ: 11.05.2025 ರಂದು ಸಂಜೆ  ನೆಲಮಂಗಲ ಕ್ಷೇತ್ರದ ಶಾಸಕರು ಮಾನ್ಯ ಶ್ರೀ ಶ್ರೀನಿವಾಸ  ಅವರನ್ನು ಕರ್ನಾಟಕ ರಾಜ್ಯ ಆದಿ ಜಾ...
11/05/2025

ನೆಲಮಂಗಲ ಮೇ 11 ಪೌರ ವಾಣಿ: 11.05.2025 ರಂದು ಸಂಜೆ ನೆಲಮಂಗಲ ಕ್ಷೇತ್ರದ ಶಾಸಕರು ಮಾನ್ಯ ಶ್ರೀ ಶ್ರೀನಿವಾಸ ಅವರನ್ನು ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷರಾದ
ಶ್ರೀ ಜಂಬು ದ್ವೀಪ ಸಿದ್ದರಾಜು ರವರು, ಪ್ರಧಾನ ಕಾರ್ಯದರ್ಶಿಗಳಾದ ಸಿ ವಿ ರಮೇಶ್ ಕುಮಾರ್ ಮತ್ತು ಪದಾಧಿಕಾರಿಗಳು ಭೇಟಿ ಮಾಡಿ 31.05.2025ರಂದು ಮಾಗಡಿ ರೋಡ್ ಸುಮ್ಮನಹಳ್ಳಿ ವೃತ್ತ ಡಾಕ್ಟರ್ ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುವ ಬೃಹತ್ ಸಂವಿಧಾನ ಜಾಗೃತಿ ಸಮಾವೇಶಕ್ಕೆ ಆಹ್ವಾನಿಸಲಾಗಿದೆ.

09/05/2025

ಬೆಂಗಳೂರು ಮೇ 8 (ಪೌರವಾಣಿ):ಮಾಗಡಿ ರೋಡ್, ಸುಮ್ಮನಹಳ್ಳಿ ವೃತ್ತ ಪಕ್ಕದಲ್ಲಿರುವ ಡಾ: ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ 8.05.2025 ಗುರುವಾರ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಜಂಬುದ್ವೀಪ ಸಿದ್ದರಾಜುರವರು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕುಮಾರ್ ಅವರು ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಯಿತು. ವತಿಯಿಂದ ನಡೆದಿರುವ ಮುಖ್ಯ ಅಧಿಧಿಗಳಾಗಿ ಬಂದಿರುವ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಾರ್ಯದರ್ಶಿ ರಾಗಿರುವ ಶ್ರೀ ರಾಜೇಶ್ ಗೌಡ್ರು ಭಾಗವಹಿಸಿದ್ದರು. ಪೂರ್ವಭಾವಿ ಸಭೆಯಲ್ಲಿ ಮೇ ತಿಂಗಳ 31.05.2025ನೇ ರಂದು ಶನಿವಾರ ಬೃಹತ್ ಸಂವಿಧಾನ ಜಾಗೃತಿ ಸಮಾವೇಶವನ್ನು ನಡೆಸಲು ಉದ್ದೇಶಿಸಿ ಮಾತನಾಡಿದರು.
ವಿವಿಧ ಜಿಲ್ಲಾ ಗಳಿಂದ ಅಧಿಕ ಸಂಖ್ಯಾದಲ್ಲಿ ಭಾಗವಹಿಸಿರುವ ಹಿರಿಯ ಮುಖಂಡರು ಪೌರಕಾರ್ಮಿಕ ಮುಖಂಡರು ಪೂರ್ವಭಾವಿ ಸಭೆಯಲ್ಲಿ ತಮ್ಮ ಅಮೂಲ್ಯವಾದ ಸಲಹಾ ಸೂಚನೆಗಳನ್ನು ಸಮಾವೇಶದಲ್ಲಿ ತಿಳಿಸಿದರು.
ಬೃಹತ್ ಸಂವಿಧಾನ ಜಾಗೃತಿ ಸಮಾವೇಶ ಪೂರ್ವಭಾವಿ ಸಮಾವೇಶಕ್ಕೆ ಅಧ್ಯಕ್ಷತೆ ವಹಸಿರುವ ಪಾಲನಹಳ್ಳಿ ಮಠಾಧೀಶರಾದ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಸಲಾಯಿತು.
ಪೌರವಾಣಿ ವೆಬ್ ಚಾನೆಲ್ ರಿಪೋರ್ಟರ್: ಮುನಿಕೃಷ್ಣಪ್ಪ ಬೆಂಗಳೂರು.

09/05/2025

ಬೆಂಗಳೂರು ಮೇ 8 (ಪೌರವಾಣಿ):ಮಾಗಡಿ ರೋಡ್, ಸುಮ್ಮನಹಳ್ಳಿ ವೃತ್ತ ಪಕ್ಕದಲ್ಲಿರುವ ಡಾ: ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ 8.05.2025 ಗುರುವಾರ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ಜಂಬುದ್ವೀಪ ಸಿದ್ದರಾಜುರವರು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಕುಮಾರ್ ಅವರು ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಯಿತು.
ಈ ಸಭೆಕ್ಕೆ ಮುಖ್ಯ ಅತಿಥಿಗಳಾಗಿ ಬಂದಿರುವ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಕಾರ್ಯದರ್ಶಿ ರಾಗಿರುವ ಶ್ರೀ ರಾಜೇಶ್ ಗೌಡ್ರು ಭಾಗವಹಿಸಿದ್ದರು. ಪೂರ್ವಭಾವಿ ಸಭೆಯಲ್ಲಿ ಮೇ ತಿಂಗಳ 31.05.2025ನೇ ರಂದು ಶನಿವಾರ ಬೃಹತ್ ಸಂವಿಧಾನ ಜಾಗೃತಿ ಸಮಾವೇಶವನ್ನು ನಡೆಸಲು ಉದ್ದೇಶಿಸಿ ಮಾತನಾಡಿದರು.
ವಿವಿಧ ಜಿಲ್ಲಾ ಗಳಿಂದ ಅಧಿಕ ಸಂಖ್ಯಾದಲ್ಲಿ ಭಾಗವಹಿಸಿರುವ ಹಿರಿಯ ಮುಖಂಡರು ಪೌರಕಾರ್ಮಿಕ ಮುಖಂಡರು ಪೂರ್ವಭಾವಿ ಸಭೆಯಲ್ಲಿ ತಮ್ಮ ಅಮೂಲ್ಯವಾದ ಸಲಹಾ ಸೂಚನೆಗಳನ್ನು ಸಮಾವೇಶದಲ್ಲಿ ತಿಳಿಸಿದರು.
ಬೃಹತ್ ಸಂವಿಧಾನ ಜಾಗೃತಿ ಸಮಾವೇಶ ಪೂರ್ವಭಾವಿ ಸಮಾವೇಶಕ್ಕೆ ಅಧ್ಯಕ್ಷತೆ ವಹಸಿರುವ ಪಾಲನಹಳ್ಳಿ ಮಠಾಧೀಶರಾದ ಶ್ರೀ ಶ್ರೀ ಸಿದ್ದರಾಜು ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಸಲಾಯಿತು.
ಪೌರವಾಣಿ ವೆಬ್ ಚಾನೆಲ್ ರಿಪೋರ್ಟರ್: ಮುನಿಕೃಷ್ಣಪ್ಪ ಬೆಂಗಳೂರು.

14/04/2025

ಬೆಂಗಳೂರು ಏಪ್ರಿಲ್ 14 ಪೌರವಾಣಿ: ದಿನಾಂಕ 14.04.2025 ಸೋಮವಾರ ವಿಧಾನಸೌಧ ಮುಂಭಾಗದಲ್ಲಿ ಕರ್ನಾಟಕ ಸರ್ಕಾರ
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ, ಮಹಾ ಮಾನವತಾವಾದಿ, ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನ ಆಚರಣೆ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ.
ಇಂತಿ
ವರ್ಲ ಗಂಗಾಧರಂ.

ಬೆಂಗಳೂರು ಫೆಬ್ರವರಿ18 (ಪೌರವಾಣಿ):ದಿನಾಂಕ 18.02.2025 ಮಂಗಳವಾರ ವಿಧಾನ ಸೌಧದಲ್ಲಿ 334 ಸಭಾಂಗದಲ್ಲಿ ನಡೆದಿರುವ 25-26 ಬಜೆಟ್  ಮಂಡನೆಗೆ ಮುನ್...
19/02/2025

ಬೆಂಗಳೂರು ಫೆಬ್ರವರಿ18 (ಪೌರವಾಣಿ):ದಿನಾಂಕ 18.02.2025 ಮಂಗಳವಾರ ವಿಧಾನ ಸೌಧದಲ್ಲಿ 334 ಸಭಾಂಗದಲ್ಲಿ ನಡೆದಿರುವ 25-26 ಬಜೆಟ್ ಮಂಡನೆಗೆ ಮುನ್ನ SC/ST ಸಮುದಾಯದ ಮುಖಂಡರ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಆದಿ ಜಂಬವ ಸಂಘ ಕಾರ್ಯಧ್ಯಕ್ಷರಾದ ಶ್ರೀ ಜಂಬು ದ್ವೀಪ ಸಿದ್ದರಾಜು ಮಾತನಾಡುತ್ತಾ
ಕಳೆದ ವರ್ಷ ನಿಗದಿಪಡಿಸಿದ ಬಜೆಟ್‌ನಲ್ಲಿ, ಆದಿ ಜಂಬಾವ ಅಭಿವೃದ್ಧಿ ನಿಗಮ ಹಾಗೂ ಸಫಾರಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಡಾ.ಬಾಬು ಜಗ್ಜಿವನ್ ರಾಮ್ ಚರ್ಮಕಾರುಗಳ ಅಭಿವೃದ್ಧಿ ನಿಗಮ ಗಲೆಗೆ ಕಡಿಮೆ ಬಜೆಟ್ ಕೊಟ್ಟವರದಿಂದ ಫಲಾನುಭವಿಗಳಿಗೆ ಸಂಪೂರ್ಣವಾಗಿ ಅನ್ಯಾಯವಾಗಿರುವುದರಿಂದ 25-26 ಬಜೆಟ್ ನಲ್ಲಿ ಹೆಚ್ಚಿನ ಹಣವನ್ನು ನೀಡಿ ಬೇಕು ಎಂದು ಶ್ರೀ ಜಂಬು ದ್ವೀಪ ಸಿದ್ದರಾಜುರವರು ಮಾನ್ಯ ಮುಖ್ಯಮಂತ್ರಿ ರವರನ್ನು ಪೂರ್ವಭಾವಿ ಸಭೆಯಲ್ಲಿ ಕೇಳಲಾಯಿತು.
ವರ್ಲ ಗಂಗಾಧರಂ
ಸಂಪಾದಕರು
ಜಗಜೀವನ್ ರಾಮ್ ನಗರ್
ಬೆಂಗಳೂರು:18.

Address


Alerts

Be the first to know and let us send you an email when Pouravaninews posts news and promotions. Your email address will not be used for any other purpose, and you can unsubscribe at any time.

Contact The Business

Send a message to Pouravaninews:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share