
08/08/2025
ಇಂದು ವಿಷ್ಣುವರ್ಧನ್ ಅವರ ಎರಡನೇ ಸಾವಾಗಿದೆ ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ದತ್ತೀನಿ ಅವರಿಗೆ ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ : ರವಿ ಶ್ರಿವತ್ಸ
ಇಂದು ವಿಷ್ಣುವರ್ಧನ್ ಅವ್ರ 2ನೇ ಸಾವಾಗಿದೆ, ನೊಂದು ನೊಂದು ಸಾಕು ಅಂತ ಹೋದ್ರು ನಿರ್ದೇಶಕ ರವಿ ಶ್ರೀವತ್ಸ ಇಂದು ವರಮಹಾಲಕ್ಷ್ಮೀ ಹಬ್ಬ, ಪಾಯಸ ಊಟ ಮಾಡಿ, ಒಬ್ಬಟ್ಟು ತಿನ್ನಲಿ. ಇದು ವಿಷ್ಣುವರ್ಧನ್ ಅವರ ಎರಡನೇ ಸಾವು. ಒಂದು ಸಲ ಕಳೆದುಕೊಂಡಾಗ ನೋವು ಬರತ್ತೆ, ಎರಡನೇ ಸಲ ಕಳೆದುಕೊಂಡಾಗ ನೋವು ಬರತ್ತೆ. ಇಂದು ವಿಷ್ಣುವರ್ಧನ್ ಅವರು ಶಾಶ್ವತವಾಗಿ ನಮ್ಮಿಂದ ದೂರ ಆಗಿದ್ದಾರೆ. ನಾನಿಲ್ಲಿ ಬಂದಾಗ ಸಾಹಸಸಿಂಹ ವಿಷ್ಣುವರ್ಧನ್ ಅವರು ಮಲಗಿದ್ದಾರೆ ಅಂತ ಅಂದು ಕೊಳ್ಳುತ್ತಿದ್ದೆ ಆದರೆ ಇಂದು ಅವರ ಸಮಾಧಿ ಇಲ್ಲ, ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ತೀನಿ, ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ, ನಾನು ಕಾಯ್ತೀನಿ” ಎಂದು ರವಿ ಶ್ರೀವತ್ಸ ಹೇಳಿದ್ದಾರೆ.