VT NEWS KANNADA

VT NEWS KANNADA Welcome to Vt News! Welcome to the official page of VT News Kannada, your trusted source for the latest news and updates in the world of Kannada media.

Your go-to source for all the latest news and entertainment updates in Kannada.Follow us for the latest updates and join the conversation. ಕನ್ನಡ ಮಾಧ್ಯಮ ಜಗತ್ತಿನಲ್ಲಿ ಇತ್ತೀಚಿನ ಸುದ್ದಿ ಮತ್ತು ನವೀಕರಣಗಳಿಗಾಗಿ ನಿಮ್ಮ ವಿಶ್ವಾಸಾರ್ಹ ಮೂಲವಾದ VT ನ್ಯೂಸ್ ಕನ್ನಡದ ಅಧಿಕೃತ ಫೇಸ್‌ಬುಕ್ ಪುಟಕ್ಕೆ ಸುಸ್ವಾಗತ. ನಿಮಗೆ ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಯನ್ನು ತರಲು ನಾವು ಪ್ರಯತ್ನಿಸುತ್ತೇವೆ, ನಿಮಗೆ

ಮಾಹಿತಿ ನೀಡುತ್ತೇವೆ ಮತ್ತು ನಿಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂಪರ್ಕದಲ್ಲಿದ್ದೇವೆ. We strive to bring you accurate and unbiased news coverage, keeping you informed and connected to the world around you. GMAIL- [email protected]
www.vtnewskannada.com
mob- 9535253535

ಇಂದು ವಿಷ್ಣುವರ್ಧನ್ ಅವರ ಎರಡನೇ ಸಾವಾಗಿದೆ ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ದತ್ತೀನಿ ಅವರಿಗೆ ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ :...
08/08/2025

ಇಂದು ವಿಷ್ಣುವರ್ಧನ್ ಅವರ ಎರಡನೇ ಸಾವಾಗಿದೆ ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ದತ್ತೀನಿ ಅವರಿಗೆ ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ : ರವಿ ಶ್ರಿವತ್ಸ

ಇಂದು ವಿಷ್ಣುವರ್ಧನ್‌ ಅವ್ರ 2ನೇ ಸಾವಾಗಿದೆ, ನೊಂದು ನೊಂದು ಸಾಕು ಅಂತ ಹೋದ್ರು ನಿರ್ದೇಶಕ ರವಿ ಶ್ರೀವತ್ಸ ಇಂದು ವರಮಹಾಲಕ್ಷ್ಮೀ ಹಬ್ಬ, ಪಾಯಸ ಊಟ ಮಾಡಿ, ಒಬ್ಬಟ್ಟು ತಿನ್ನಲಿ. ಇದು ವಿಷ್ಣುವರ್ಧನ್‌ ಅವರ ಎರಡನೇ ಸಾವು. ಒಂದು ಸಲ ಕಳೆದುಕೊಂಡಾಗ ನೋವು ಬರತ್ತೆ, ಎರಡನೇ ಸಲ ಕಳೆದುಕೊಂಡಾಗ ನೋವು ಬರತ್ತೆ. ಇಂದು ವಿಷ್ಣುವರ್ಧನ್‌ ಅವರು ಶಾಶ್ವತವಾಗಿ ನಮ್ಮಿಂದ ದೂರ ಆಗಿದ್ದಾರೆ. ನಾನಿಲ್ಲಿ ಬಂದಾಗ ಸಾಹಸಸಿಂಹ ವಿಷ್ಣುವರ್ಧನ್‌ ಅವರು ಮಲಗಿದ್ದಾರೆ ಅಂತ ಅಂದು ಕೊಳ್ಳುತ್ತಿದ್ದೆ ಆದರೆ ಇಂದು ಅವರ ಸಮಾಧಿ ಇಲ್ಲ, ಅಲ್ಲಿ ಯಾರು ಮನೆ ಕಟ್ಟುತ್ತಾರೆ ಅಂತ ನೋಡ್ತೀನಿ, ಬ್ರಾಹ್ಮಣನ ಶಾಪ ಸುಮ್ಮನೆ ಬಿಡೋದಿಲ್ಲ, ನಾನು ಕಾಯ್ತೀನಿ” ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

04/08/2025

ಏಳುಮಲೆ ಚಿತ್ರದ ಯಶಸ್ಸಿಗೆ ದೇವರ ದರ್ಶನ ಮಾಡಿದ ತರುಣ್ ಸುದೀರ್ ಹಾಗೂ ಸೋನಲ್ ಮೊಂಟೆರೋ

Use ಏಳುಮಲೆ ಸಾಂಗ್ only

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಹಕರಿಸಿದವರಿಗೆ ಕೋರ್ಟ್ ಕ್ಕೆ ಪ್ರಕಾಶ್ ರಾಜ್ ಪ್ರಶ್ನೆ...ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವ...
02/08/2025

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಹಕರಿಸಿದವರಿಗೆ ಕೋರ್ಟ್ ಕ್ಕೆ ಪ್ರಕಾಶ್ ರಾಜ್ ಪ್ರಶ್ನೆ...

ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?” ಯುವರ್ ಆನರ್, ಪ್ರಜ್ವಲ್ ಮಾಡಿದ ಅಮಾನುಷ ಅಪರಾಧಗಳಿಗೇನೋ ತಕ್ಕ ಶಿಕ್ಷೆ ಆಗಿದೆ. ಆದರೆ ಆ ಅಪರಾಧಗಳನ್ನು ಗೊತ್ತಿದ್ದೂ ಮುಚ್ಚಿಟ್ಟ ಸಂತ್ರಸ್ತರನ್ನು ಹೆದರಿಸಿದ ಸಾಕ್ಷಿ ನಾಶ ಮಾಡಲು ಸಹಕರಿಸಿದ. ಹಾಲಿ, ಮಾಜಿಗಳಿಗೆ.. ಪ್ರಭಾವಿಗಳಿಗೆ ಶಿಕ್ಷೆಯಿಲ್ಲವೇ ಎಂದು ಪ್ರಕಾಶ್ ರೈ ಕೇಳಿದ್ದಾರೆ.

ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ ಯಿಂದ  ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಪರಾಧಿಗೆ 14 ವರ್ಷ ಜೀವಾವಧಿ...ಕೆ ಆರ್ ನಗರದಲ್ಲಿ  ಮನೆ ಕೆಲಸದಾಕೆಯ...
02/08/2025

ಮನೆಗೆಲಸದಾಕೆ ಮೇಲೆ ಅತ್ಯಾಚಾರ ಕೇಸ್ ಯಿಂದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಪರಾಧಿಗೆ 14 ವರ್ಷ ಜೀವಾವಧಿ...

ಕೆ ಆರ್ ನಗರದಲ್ಲಿ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣ ಕುರಿತು ಸರ್ಕಾರಿ ಪರ ವಕೀಲರಾಗಿ ಎನ್. ಜಗದೀಶ್, ಅಶೋಕ್ ನಾಯಕ್ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲ ನಳಿನಿ ಮಾಯಾಗೌಡ ಅವರು ವಾದ ಪ್ರತಿವಾದ ಮಂಡಿಸಿದರು. ವಾದ ಪ್ರತಿವಾದದ ಬಳಿಕ ನ್ಯಾ. ಗಜಾನನ ಭಟ್‌ ಅವರ ಪೀಠ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

ಪಿಕ್ಚರ್ ಅಭಿ ಬಾಕಿ ಹಾಯ್..!  ಈ ಪೋಸ್ಟರ್ ನ ನಿಮ್ಮ ಅಭಿಪ್ರಾಯ..?
31/07/2025

ಪಿಕ್ಚರ್ ಅಭಿ ಬಾಕಿ ಹಾಯ್..! ಈ ಪೋಸ್ಟರ್ ನ ನಿಮ್ಮ ಅಭಿಪ್ರಾಯ..?

ಶ್ರೀ ಕ್ಷೇತ್ರ ಧರ್ಮಸ್ಥಳ 6 ನೇ ಪಾಯಿಂಟ್ ನಲ್ಲಿ ಆಸ್ತಿಪಂಜರ ಮೂಳೆಗಳು ಪತ್ತೆಯಾಗಿದೆ..ಶ್ರೀ ಕ್ಷೇತ್ರ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂ...
31/07/2025

ಶ್ರೀ ಕ್ಷೇತ್ರ ಧರ್ಮಸ್ಥಳ 6 ನೇ ಪಾಯಿಂಟ್ ನಲ್ಲಿ ಆಸ್ತಿಪಂಜರ ಮೂಳೆಗಳು ಪತ್ತೆಯಾಗಿದೆ..

ಶ್ರೀ ಕ್ಷೇತ್ರ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂರನೇ ದಿನ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ಉತ್ಪನನದ ವೇಳೆ 6 ನೇ ಪಾಯಿಂಟ್‌ ನಲ್ಲಿ ಅವಶೇಷ ಪತ್ತೆಯಾಗಿದೆ.ಶೋಧದ ವೇಳೆ ಪತ್ತೆಯಾದ ಮೂಳೆಗಳನ್ನು ಎಸ್‌ಐಟಿ ಸಂಗ್ರಹ ಮಾಡಿದೆ. 6 ನೇ ಪಾಯಿಂಟ್‌ನಲ್ಲಿ ಸಿಕ್ಕ ಅಸ್ಥಿಪಂಜರದ ಮೂಳೆಗಳನ್ನು ನಿಯಮ ಪ್ರಕಾರವಾಗಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದು ಎಫ್‌ಎಸ್‌ಎಲ್‌ ಪರೀಕ್ಷೆಗೆ ಕಳಿಸಲಾಗುತ್ತದೆ.

RCB ಆರ್ ಸಿ ಬಿ ವಿಜಯೋತ್ಸವ ಕಾಲ್ಲುಳಿತ ಕೇಸ್ ನ ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿದ ಸರ್ಕಾರ..!
29/07/2025

RCB ಆರ್ ಸಿ ಬಿ ವಿಜಯೋತ್ಸವ ಕಾಲ್ಲುಳಿತ ಕೇಸ್ ನ ಪೊಲೀಸ್ ಅಧಿಕಾರಿಗಳ ಅಮಾನತು ರದ್ದುಗೊಳಿಸಿದ ಸರ್ಕಾರ..!

ಕನ್ನಡ ಚಿತ್ರರಂಗವನ್ನು ಭಯದಿಂದ ಮುಕ್ತಗೊಳಿಸೋಣ ನಟಿ ರಮ್ಯಾ ಪರ ನಿಲೋಣ್ಣ ನಟ ಪ್ರಥಮ್...
29/07/2025

ಕನ್ನಡ ಚಿತ್ರರಂಗವನ್ನು ಭಯದಿಂದ ಮುಕ್ತಗೊಳಿಸೋಣ ನಟಿ ರಮ್ಯಾ ಪರ ನಿಲೋಣ್ಣ ನಟ ಪ್ರಥಮ್...

ನಟಿ ರಮ್ಯಾ ವಿರುದ್ಧ ದೂರು ಕೊಡಲು ಕಾನೂನು ಸಮರಕ್ಕಿಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡೆ ಸರಿನಾ...?
28/07/2025

ನಟಿ ರಮ್ಯಾ ವಿರುದ್ಧ ದೂರು ಕೊಡಲು ಕಾನೂನು ಸಮರಕ್ಕಿಳಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡೆ ಸರಿನಾ...?

ನಟ ದರ್ಶನ್ ಅಭಿಮಾನಿಗಳ ವಿರುದ್ದ ನಟಿ ರಮ್ಯಾ ಧ್ವನಿ ಎತ್ತಿರೋ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ...
28/07/2025

ನಟ ದರ್ಶನ್ ಅಭಿಮಾನಿಗಳ ವಿರುದ್ದ ನಟಿ ರಮ್ಯಾ ಧ್ವನಿ ಎತ್ತಿರೋ ಬಗ್ಗೆ ನಿಮ್ಮ ಅಭಿಪ್ರಾಯವೇನು ತಿಳಿಸಿ...

Address

Bangalore

Alerts

Be the first to know and let us send you an email when VT NEWS KANNADA posts news and promotions. Your email address will not be used for any other purpose, and you can unsubscribe at any time.

Contact The Business

Send a message to VT NEWS KANNADA:

Share