ಇದು ಆಧಾರ್ ಟಿವಿ ಕನ್ನಡ ಸ್ಪೂರ್ತಿ ನಿಮ್ಮದು ಸಂಪರ್ಕ ನಮ್ಮದು.
14/08/2025
14/08/2025
ದೇಶದಲ್ಲಿ ಅತಿ ಎತ್ತರದ 200 ಮೀಟರಿನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಾಣ ಹಾಗು ರಾಜ್ಯ ಸರ್ಕಾರವು ದಲಿತರಿಗೆ ಮೀಸಲಿಟ್ಟ ಹಣ, ಅನುದಾನಗಳನ್ನು ಗ್ಯಾರಂಟಿಗಳಿಗಾಗಿ ಬಳಸುತ್ತಿರುವುದು ಸರಿಯಲ್ಲ ಎಂದು ಭೀಮ್ ಪ್ರಜಾ ಸಂಘದ ರಾಜ್ಯಾದ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ದೂರಿದರು.
14/08/2025
14/08/2025
08/08/2025
ಮೆಡಿಕವರ್ ಆಸ್ಪತ್ರೆಯಲ್ಲಿ ಸಂಜೆ ಒಪಿಡಿ ಸೇವೆಯಿಂದ ಹಗಲಿನಲ್ಲಿ ಆಸ್ಪತ್ರೆಗೆ ಬರುವ ಸಮಯವಿಲ್ಲದ ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಆರೋಗ್ಯ ಸೇವೆ ಪಡೆಯಲು ಅನುಕೂಲವಾಗಲಿದೆ ಎಂದು ಹಿರಿಯ ನಟ ಹಾಗು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಅನಂತ್ ನಾಗ್ ತಿಳಿಸಿದರು.
08/08/2025
06/08/2025
06/08/2025
ಮಹದೇವಪುರ: ಕೆ.ಜೆ.ಎಸ್..ಕೆ.ಆರ್.ಎಸ್ ಸಂಘಟನೆಗಳನ್ನು ರಾಜ್ಯದಲ್ಲಿ ಸರದೃಡವಾಗಿ ಕಟ್ಟುವ ಉದ್ದೇಶದಿಂದ ನೂತನ ಸದಸ್ಯರ ಸೇರ್ಪಡೆ ಮತ್ತು ಅವರಿಗೆ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಕೆ.ಆರ್.ಎಸ್. ರಾಜ್ಯಾದ್ಯಕ್ಷ ಪ್ರಜ್ವಲ್ ಜಿಗಣಿ ಶಂಕರ್ ತಿಳಿಸಿದರು.
ಕ್ಷೇತ್ರದ ಶೀಗೇಹಳ್ಳಿಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕೆ.ಜೆ.ಎಸ್...ಕೆ.ಆರ್.ಎಸ್. ರಾಜ್ಯ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಅರಿವು ನೆರವು ಜಾಗೃತಿ ಕಾರ್ಯಕ್ರಮವನ್ನು ಉದ್ಗಾಟಿಸಿದರು.
Be the first to know and let us send you an email when Adhar Tv Kannada posts news and promotions. Your email address will not be used for any other purpose, and you can unsubscribe at any time.