KA Kannada news

KA Kannada news KA ಕನ್ನಡ NEWS 24×7
(1)

06/08/2025

#ಬಿಜೆಪಿ ಸರ್ಕಾರ ಅವಧಿಯಲ್ಲಿ ಕೇವಲ 8000 ಪೋಡಿ. ಪ್ರಕರಣಗಳನ್ನು ಇತ್ಯರ್ಥ ಗೊಳಿಸಿದ್ದರು ನಮ್ಮ ಸರ್ಕಾರ ಕಳೆದ ಒಂದು ವರ್ಷದಲ್ಲಿ 1,09,000 ಪ್ರಕರಣಗಳನ್ನು ಇತ್ಯರ್ಥ ಗೊಳಿಸಿದ್ದೇವೆ.

02/08/2025

ರಾಜ್ಯದ ಅವಶ್ಯಕತೆಗೆ ತಕ್ಕಂತೆ ಕೇಂದ್ರ ಸರ್ಕಾರ “ಯೂರಿಯಾ” ನೀಡಿಲ್ಲ. ಈ ಬಗ್ಗೆ ಪತ್ರ ಬರೆದು ಒತ್ತಾಯಿ...

ರಾಜ್ಯದ ಅವಶ್ಯಕತೆಗೆ ತಕ್ಕಂತೆ ಕೇಂದ್ರ ಸರ್ಕಾರ “ಯೂರಿಯಾ” ನೀಡಿಲ್ಲ. ಈ ಬಗ್ಗೆ ಪತ್ರ ಬರೆದು ಒತ್ತಾಯಿಸಿದ್ದರೂ ಕೇಂದ್ರ ಹಾಗೂ ರಾಜ್ಯದಿಂದ ಕೇಂದ್ರ ಸಚಿವರಾದವರು ನಮ್ಮ ಮನವಿಗೆ ಈವರೆಗೆ ಸ್ಪಂದಿಸಿಲ್ಲ.

29/07/2025

ಜಾತಿ ಜನಗಣತಿ ಮಾಡ್ತಾ ಇರೋದು ಕೇಂದ್ರ ಸರ್ಕಾರ. ರಾಜ್ಯ ಬಿಜೆಪಿ ನಾಯಕರಿಗೆ ಮೋದಿಯವರನ್ನು ಬಯ್ಯೋ ಧಮ್ಮು ತಾಕತ್ತು ಇಲ್ಲ.
ಅದಕ್ಕೆ ಈ ಡೋಂಗಿಗಳು ಕಾಂಗ್ರೆಸ್ ನವರ ಭುಜದ ಮೇಲೆ ಗನ್ ಇಟ್ಟು ಮೋದಿಗೆ ಗುಂಡುಹಾರಿಸುತ್ತಿದ್ದಾರೆ.

28/07/2025

ಪೊಲೀಸ್ ಸ್ಟೇಷನ್ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದ ಕ್ರಿಯಾತ್ನಕ ನಾಯಕ ಶರಣಗೌಡ ಕಂಡಕೂರ್

23/07/2025

#ಅಧಿಕಾರಿಗಳು ಮಾಡುವ ತಪ್ಪಿಗೆ ಸರ್ಕಾರ ಜನರಿಂದ ಬೈಸಿಕೊಳ್ಳಬೇಕಾ? ಭೂ ಕುಸಿತ ತಡೆಯಲು ಮುಂಜಾಗ್ರತೆ ವಹಿಸದ ತಡೆಗೋಡೆ ನಿರ್ಮಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು

21/07/2025

#ಕಂದಾಯ ಸಚಿವರು ಕೃಷ್ಣಭೈರೇಗೌಡ್ರು ನಿಮಗೆ ಏನೇನೋ ಕೆಲಸ ಮಾಡೋಕೆ ಇಂಟರೆಸ್ಟ್ ಇದೆ. ಆದ್ರೆ ಇಲಾಖೆ ಕೆಲಸದಲ್ಲಿ ಮಾತ್ರ ಇಂಟರೆಸ್ಟ್ ಇಲ್ವಾ?

19/07/2025

#ಅತಿ ಮಾತಾಡಬೇಡ, ನೀನು ಯಾರತ್ರ ಮಾತಾಡ್ತಾ ಇದೀಯ ಅನ್ನೋ ಪ್ರಜ್ಞೆ ಇದಿಯಾ?
ತಹಶೀಲ್ದಾರ್ ಶಿರಸ್ತೇದಾರ್ ಗಳ ಬೆವರಿಳಿಸಿದ ಸಚಿವ ಕೃಷ್ಣ ಬೈರೇಗೌಡರು

10/07/2025

ಯಲಹಂಕ ಪೊಲೀಸ್ನವರು ಫೋನ್ ಮಾಡಿ ಕರೆದಿದ್ದಾರೆ ಕಾನೂನು ಪ್ರಕಾರ ಬಂದಿದ್ದೇವೆ ನಾವ್ ಆಟೋದವರು ಯಾರಿಗೂ ಕೆಟ್ಟದು ಬೈಸಲ್ಲ ನೂರು ಸುಳ್ಳು ಕೇಸ್ ಹಾಕು ನಾವು ರೆಡಿ ಇದ್ದಿವಿ ಲಾಯರ್ ಜಗದೀಶ್

10/07/2025

ಕಬಿನಿ ಜಲಾಶಯದಲ್ಲಿ ನಡೆಯುತ್ತಿದೆಯಾ ನೂರಾರು ಕೋಟಿ ಹಗರಣ #ಹೊನ್ನೂರು ಪ್ರಕಾಶ್ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

09/07/2025

#ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ನಿರ್ಮಿಸಲು ಉದ್ದೇಶಿತ ಎತ್ತಿನಹೊಳಿ ಜಲಸಿಯ ನಿರ್ಮಾಣಕ್ಕೆ ಜಮೀನು ನೀಡೋದಿಲ್ಲ ಅಂತ ಜಮೀನು ಮಾಲಿಕರು

06/07/2025

ತಾಂತ್ರಿಕವಾಗಿ ಹೆಚ್ಚು ಸೌಲಭ್ಯ ಇಲ್ಲದ ಮೊಳಕಾಲ್ಮೂರಲ್ಲಿ ಭೂ ದಾಖಲೆ ಶೇ.70 ರಷ್ಟು ಡಿಜಿಟಲ್ ಆಗಿದೆ. ಆದರೆ, ಬೆಂಗಳೂರಿಗೆ ಇಷ್ಟು ಹತ್ತಿರ ಇರುವ ಚಿಕ್ಕಬಳ್ಳಾಪುರದ ಸಾಧನೆ ಕೇವಲ ಶೇ.4.5.

ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಅವರಿಗೆ ಸಚಿವರಿಂದ ಕ್ಲಾಸ್.

Address

232, Hanumantha Gowda Circle, LBS Nagar, K. Narayanapura
Bangalore
560077

Alerts

Be the first to know and let us send you an email when KA Kannada news posts news and promotions. Your email address will not be used for any other purpose, and you can unsubscribe at any time.

Contact The Business

Send a message to KA Kannada news:

Share