Asn News24Kannada

Asn News24Kannada ಸುದ್ದಿ,ಮನೋರಂಜನೆ,ಕ್ರೀಡೆ,ಸುದ್ದಿಸಮಗ್ರ,ಶುಭ,
ಸಮಾರಂಭ

23/10/2025

ಬಳ್ಳಾರಿ ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಜಿ.ಎಸ್. ಈರನಗೌಡ ನೇಮಕಗೊಂಡ ಹಿನ್ನೆಲೆಯಲ್ಲಿ, ಕರ್ನಾಟಕ ಕುರುಬ ಸಂಘದ ತಾಲೂಕು ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರಾದ ಸಿರಿವಾರ ಪಿ. ಶೇಖಲಿಂಗ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಸಂತಸ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈರನಗೌಡ ಅವರ ನಾಯಕತ್ವ, ಸಮಾಜಸೇವಾ ಮನೋಭಾವ ಮತ್ತು ಪಕ್ಷದ ಬಲವರ್ಧನೆಗೆ ನೀಡಿದ ಕೊಡುಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳ್ಳಾರಿ ರಾಜಕೀಯದಲ್ಲಿ ಹೊಸ ಶಕ್ತಿ ತುಂಬಿದ ಈ ನೇಮಕದ ಕುರಿತು ಸಂಪೂರ್ಣ ವರದಿ ನೋಡಿ… 🎥
👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada
👉Subscribe to ASN News24Kannada
👉Like us on Facebook:https://www.facebook.com/share/14PZ9HHtVii/
👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09
👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw==
👉Follow us on WhatsApp: https://whatsapp.com/channel/0029VaCKxhI4dTnBbXhn8h0h...

News NewsinKannada NewsKannada
#ವೀರಕನ್ನಡಿಗಮುನ್ನ

23/10/2025

ಬಳ್ಳಾರಿಯ ಆಂದ್ರಾಳ್ ಡಿಸಿ ಕಾಲೋನಿಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಭೂಮಿ ಖರೀದಿಗೆ ದೇಣಿಗೆ ಸಂಗ್ರಹಣೆ ನಡೆಯುತ್ತಿದೆ. ಒಟ್ಟು ₹14 ಲಕ್ಷದ ವೆಚ್ಚದಲ್ಲಿ ಇನ್ನೂ ₹7 ಲಕ್ಷ ಪಾವತಿಸಬೇಕಾಗಿದೆ.
ನಿಮ್ಮ ಕುಟುಂಬ ಅಥವಾ ಪರಲೋಕಸ್ಥರ ಹೆಸರಿನಲ್ಲಿ ದೇಣಿಗೆ ನೀಡಿ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಳ್ಳಿ.
ದೇಣಿಗೆ ನೀಡಲು: Google Pay / PhonePe — 9980053188
ನಿಮ್ಮ ಸಣ್ಣ ಸಹಾಯವೂ ಮಸೀದಿ ನಿರ್ಮಾಣಕ್ಕೆ ದೊಡ್ಡ ಕೊಡುಗೆ.
ದಯವಿಟ್ಟು ಈ ವಿಡಿಯೋವನ್ನು ನಿಮ್ಮ WhatsApp ಸ್ಟೇಟಸ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ. 🌙

👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada
👉Subscribe to ASN News24Kannada
👉Like us on Facebook:https://www.facebook.com/share/14PZ9HHtVii/
👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09
👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw==
👉Follow us on WhatsApp: https://whatsapp.com/channel/0029VaCKxhI4dTnBbXhn8h0h...

News NewsinKannada NewsKannada
#ವೀರಕನ್ನಡಿಗಮುನ್ನ

I've just reached 4K followers! Thank you for continuing support. I could never have made it without each one of you. 🙏🤗...
23/10/2025

I've just reached 4K followers! Thank you for continuing support. I could never have made it without each one of you. 🙏🤗🎉

20/10/2025

ಕುಟುಂಬದೊಡನೆ ಹಾಸನಾಂಬ ದರ್ಶನಕ್ಕೆ ಬಂದ ಕೆ ಎಸ್ ಈಶ್ವರಪ್ಪ

19/10/2025

ರೈಸ್ ಆಫ್ ಹ್ಯೂಮ್ಯಾನಿಟಿ ಟ್ರಸ್ಟ್‌ನ ಸದಸ್ಯರು ಮಾಜಿ ಸಚಿವ ಬಿ. ನಾಗೇಂದ್ರರಿಗೆ ದೀಪಾವಳಿ ಶುಭಾಶಯಗಳನ್ನು ತಿಳಿಸಿ, ಸನ್ಮಾನಿಸಿದರು. ಬಳ್ಳಾರಿಯಿಂದ ವಿಶೇಷ ವರದಿ.

👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada
👉Subscribe to ASN News24Kannada
👉Like us on Facebook:https://www.facebook.com/share/14PZ9HHtVii/
👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09
👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw==
👉Follow us on WhatsApp: https://whatsapp.com/channel/0029VaCKxhI4dTnBbXhn8h0h...
News NewsinKannada NewsKannada
#ವೀರಕನ್ನಡಿಗಮುನ್ನ

19/10/2025

ಮೋಕ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಕುರಿತು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಹಾಲಿ ಶಾಸಕರಾದ ನಾಗೇಂದ್ರ ಅವರು ಮಾತನಾಡಿದ್ದು ಹೀಗೆ

19/10/2025

“ಎಷ್ಟ್ ಲಂಚ ಕೊಡ್ಬೇಕು ನಿನ್ಗೆ? 😡 — ಅಧಿಕಾರಿಗೆ ಚಳಿ ಬಿಡಿಸಿದ ಸಚಿವ ಕೃಷ್ಣಭೈರೇಗೌಡ! 🔥
ಜನರ ಪರವಾಗಿ ಮಾತಾಡಿದ ಸಚಿವನ ವಿಡಿಯೋ ವೈರಲ್ 💪”

🧾 ಸರ್ಕಾರಿ ಕಚೇರಿಗಳಲ್ಲಿ ಲಂಚ ಬೇಡುವ ಅಧಿಕಾರಿಗಳಿಗೆ ಸಚಿವ ಕೃಷ್ಣಭೈರೇಗೌಡ ನೀಡಿದ ತೀವ್ರ ಪ್ರತಿಕ್ರಿಯೆ!
“ಜನರಿಗೆ ನ್ಯಾಯ ಕೊಡೋಕೆ ಬಂದೀರಾ, ಲಂಚ ತೆಗೆಯೋಕೆ ಅಲ್ಲ!” — ಎಂದ ಸಚಿವರು 💬

18/10/2025

ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿ!
"₹40,000 ಕೋಟಿ ಹಾಳು ಮಾಡಿದ್ದಾರೆ!" 💥

₹2000 ನೋಟುಗಳ ಮುದ್ರಣಕ್ಕೆ ಖರ್ಚಾದ ಹಣ ವ್ಯರ್ಥ,
ನೋಟುಗಳು ಮಾರುಕಟ್ಟೆಯಿಂದ ನಾಪತ್ತೆ — ಸಚಿವರ ಪ್ರಶ್ನೆ:
“ಡಾಲರ್ ಏಕೆ ಏರ್ತಿದೆ? ಬಂಗಾರದ ಬೆಲೆ ಯಾಕೆ ಜಾಸ್ತಿ?” 💬

👉 ದೊಡ್ಡ ನೋಟುಗಳು ಶ್ರೀಮಂತರ ಹತ್ತಿರ ಹಣ ಕೇಂದ್ರೀಕರಿಸುತ್ತಿವೆ!
👉 ಬಡವರ ಆರ್ಥಿಕ ಸ್ಥಿತಿ ಹದಗೆಡುತ್ತಿದೆ!

#₹2000Note

18/10/2025

ಸಂಡೂರು ತಾಲೂಕಿನ ಹಿರಿಯ ನಾಯಕ ಹಾಗೂ ಅನುಭವೀ ರಾಜಕಾರಣಿ ಎಚ್. ಲಕ್ಷ್ಮಣ ತುಮುಟಿ ಅವರಿಗೆ ಕರ್ನಾಟಕ ರಾಜ್ಯ ಮೀನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL) ರಾಜ್ಯ ಉಪಾಧ್ಯಕ್ಷ ಹುದ್ದೆ ಲಭಿಸಿದೆ.
ಈ ನೇಮಕದ ಹಿನ್ನೆಲೆಯಲ್ಲಿ ಅವರು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್, ಸಂಸದ ಈ. ತುಕಾರಾಂ, ಹಾಗೂ ಶಾಸಕಿ ಅನ್ನಪೂರ್ಣ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.

👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada 👉Subscribe to ASN News24Kannada 👉Like us on Facebook:https://www.facebook.com/share/14PZ9HHtVii/ 👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09 👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw== 👉Follow us on WhatsApp: https://whatsapp.com/channel/0029VaCKxhI4dTnBbXhn8h0h...
News NewsinKannada NewsKannada #ವೀರಕನ್ನಡಿಗಮುನ್ನ

16/10/2025

ಬಳ್ಳಾರಿ ನಗರದ ಅನುಗ್ರಹ ಶಾಲೆಯಲ್ಲಿ ಸ್ಪೆಷಲ್ ಒಲಂಪಿಕ್ಸ್‌ನಡಿ ವಿಕಲಚೇತನ ಮಕ್ಕಳಿಗಾಗಿ ಉಚಿತ ದಂತ ತಪಾಸಣೆ ಮತ್ತು ಅರಿವು ಶಿಬಿರ ಹಮ್ಮಿಕೊಳ್ಳಲಾಯಿತು.
ಸೇನಾ ದಂತ ತಜ್ಞೆ ಲೆಫ್ಟಿನೆಂಟ್ ಕರ್ನಲ್ ಡಾ. ಶಶಿಕಲಾ ಹೊನ್ನಳ್ಳಿ ಅವರ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ 70ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸಿದರು.

ಈ ಶಿಬಿರದ ಮೂಲಕ ಮಕ್ಕಳಲ್ಲಿ ದಂತ ಸ್ವಚ್ಛತೆ, ಆರೋಗ್ಯ ಅರಿವು ಮತ್ತು ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಲಾಯಿತು.
ಮಕ್ಕಳ ನಗೆಯ ಹಿಂದೆ ಮಮತೆಯ ಸ್ಪರ್ಶ — ಇದು ಕೇವಲ ವೈದ್ಯಕೀಯ ಶಿಬಿರವಲ್ಲ, ಮಾನವೀಯತೆಯ ಉತ್ಸವ ❤️

👉 ಹೀಗೆ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ನೋಡಲು SUBSCRIBE ಮಾಡಿ ASN News24Kannada
👉Subscribe to ASN News24Kannada
👉Like us on Facebook:https://www.facebook.com/share/14PZ9HHtVii/
👉Follow us on Twitter:https://x.com/news24kannada?t=CkcQfa8t9zHdsfLaEuHH9w&s=09
👉Follow us on.Instagram:https://www.instagram.com/asnnews24kannada?igsh=MWVibzlkbXhsamRvZw==
👉Follow us on WhatsApp: https://whatsapp.com/channel/0029VaCKxhI4dTnBbXhn8h0h...

News NewsinKannada NewsKannada
#ವೀರಕನ್ನಡಿಗಮುನ್ನ

14/10/2025

I got over 700 reactions on one of my posts last week! Thanks everyone for your support! 🎉

14/10/2025

ಹಜರತ್ ಸೈಯದ್ ಷಾ ಅಬ್ದುಲ್ ಲತೀಫ್ ಪೀರ್ ಖಾದ್ರಿ ಮಾರುಖಿ ವ ಖಲಂದರಿ ರಹೇಮತ್ ಉಲ್ಲಾ ಅಲೈಕ್‌ ಕುತುಬೆ ಗಂಗಾವತಿ ನಗರದಲ್ಲಿರುವ ಕರ್ನೂಲ್ ಸಾಹೇಬ್ ಅವರ 40ನೇ ವರ್ಷದ ಉರುಸ್ ಏ ಷರೀಫ್ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.

Address

Bangalore

Alerts

Be the first to know and let us send you an email when Asn News24Kannada posts news and promotions. Your email address will not be used for any other purpose, and you can unsubscribe at any time.

Share