Just ಕನ್ನಡ

Just ಕನ್ನಡ ಉತ್ತಮ ಆರೋಗ್ಯಕ್ಕಾಗಿ, ಅತ್ಯುತ್ತಮ ಸಲಹೆಗಳು

ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್​: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್
08/07/2025

ಯುವಕನ ಮರ್ಮಾಂಗ ತುಳಿದು ಹಲ್ಲೆ ಕೇಸ್​: ಪವಿತ್ರಾ ಗೌಡ ರೀತಿಯಲ್ಲೇ ಸಂಚು ಹೂಡಿದ್ದಾಕೆ ಅರೆಸ್ಟ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕೇಸ್ಗೆ ಸಂ.....

Gold Rate : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ.! ಇಂದಿನ ಗೋಲ್ಡ್ ರೇಟ್ ನಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
07/07/2025

Gold Rate : ಮತ್ತೆ ಇಳಿಕೆ ಕಂಡ ಚಿನ್ನದ ಬೆಲೆ.! ಇಂದಿನ ಗೋಲ್ಡ್ ರೇಟ್ ನಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?

Gold Rate : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥವಾ ...

ಎಲ್ಲರು ನನ್ನ ದುರಹಂಕಾರಿ ಅಂತಾರೆ, ಏನು ಬೇಕಾದ್ರು ಕರೆದ್ರು ಐ ಡೋಂಟ್ ಕೇರ್ : ಸಿಎಂ ಸಿದ್ದರಾಮಯ್ಯ
07/07/2025

ಎಲ್ಲರು ನನ್ನ ದುರಹಂಕಾರಿ ಅಂತಾರೆ, ಏನು ಬೇಕಾದ್ರು ಕರೆದ್ರು ಐ ಡೋಂಟ್ ಕೇರ್ : ಸಿಎಂ ಸಿದ್ದರಾಮಯ್ಯ

ಎಲ್ಲರು ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ ಅಷ್ಟೇ ಎಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ...

PhonePe Loan: ಫೋನ್ ಪೇಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು....
06/07/2025

PhonePe Loan: ಫೋನ್ ಪೇಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷಗಳವರೆಗೆ ಲೋನ್ ಪಡೆಯಬಹುದು.! ಯಾವ ರೀತಿ ಅರ್ಜಿ ಸಲ್ಲಿಸುವುದು.! ಬಡ್ಡಿ ದರ ಎಷ್ಟು.?

PhonePe Loan : ನಮಸ್ಕಾರ ಸ್ನೇಹಿತರೇ, ಫೋನ್ ಪೇ ಮೂಲಕ ನೀವು ಐದು ನಿಮಿಷಗಳಲ್ಲಿ ಲಕ್ಷಗಟ್ಟಲೆ ಅಂದರೆ ನಿಮಗೆ 15,000 ದಿಂದ ಹಿಡಿದು 5 ಲಕ್ಷ ರೂಪಾಯಿಗಳವ...

80 ವರ್ಷ ವಯಸ್ಸಿನ ವೃದ್ಧ ಮಹಿಳೆಯೊಬ್ಬರು ಸುರಿಯುವ ಮಳೆಯನ್ನು ಲೆಕ್ಕಿಸದೆ ರಸ್ತೆಬದಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.ಕಷ್ಟ ಪಟ್ಟು...
06/07/2025

80 ವರ್ಷ ವಯಸ್ಸಿನ ವೃದ್ಧ ಮಹಿಳೆಯೊಬ್ಬರು ಸುರಿಯುವ ಮಳೆಯನ್ನು ಲೆಕ್ಕಿಸದೆ ರಸ್ತೆಬದಿಯಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.

ಕಷ್ಟ ಪಟ್ಟು ದುಡಿದು ತಿನ್ನುವ ಇಂಥ ಶ್ರಮಜೀವಿಗಳಿಗೆ ಲೈಕ್ ಕೊಡಲ್ವ..

ದೇವಸ್ಥಾನದಲ್ಲಿ ಊಟದ ಎಲೆ ಎತ್ತುವುದು ಪುಣ್ಯದ ಕೆಲಸ. ನಟಿ ಕಾರುಣ್ಯ ರಾಮ್ ಕಾಶಿ ವಿಶ್ವನಾಥನ ದೇವಸ್ಥಾನದಲ್ಲೂ ಪುಣ್ಯಸ್ನಾನ ಮಾಡಿದ್ದಾರೆ.ಅಲ್ಲದೇ ...
06/07/2025

ದೇವಸ್ಥಾನದಲ್ಲಿ ಊಟದ ಎಲೆ ಎತ್ತುವುದು ಪುಣ್ಯದ ಕೆಲಸ. ನಟಿ ಕಾರುಣ್ಯ ರಾಮ್ ಕಾಶಿ ವಿಶ್ವನಾಥನ ದೇವಸ್ಥಾನದಲ್ಲೂ ಪುಣ್ಯಸ್ನಾನ ಮಾಡಿದ್ದಾರೆ.

ಅಲ್ಲದೇ ದೇವಸ್ಥಾನದಲ್ಲಿ ಭಕ್ತರು ಊಟ ಮಾಡಿ ಬಿಟ್ಟ ತಟ್ಟೆಯನ್ನು ಎತ್ತುವ ಮೂಲಕ ಸೇವೆ ಸಲ್ಲಿಸಿದ್ದಾರೆ.

ಮಣಿಪಾಲ್ ಗೆ ಹೋದಾಗ ಅಜ್ಜ ಅಜ್ಜಿ ಹೋಟೆಲ್ ಗೆ ಹೋಗುವುದನ್ನು ಮರಿಬೇಡಿ ಕೇವಲ ಅರವತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತೆ.80 ವರ್ಷದ ಅ...
05/07/2025

ಮಣಿಪಾಲ್ ಗೆ ಹೋದಾಗ ಅಜ್ಜ ಅಜ್ಜಿ ಹೋಟೆಲ್ ಗೆ ಹೋಗುವುದನ್ನು ಮರಿಬೇಡಿ ಕೇವಲ ಅರವತ್ತು ರೂಪಾಯಿಗೆ ಹೊಟ್ಟೆ ತುಂಬುವಷ್ಟು ಊಟ ಸಿಗುತ್ತೆ.

80 ವರ್ಷದ ಅಜ್ಜ ಮತ್ತು 70 ವರ್ಷದ ಅಜ್ಜಿ ತಮ್ಮ ಕೈಯಾರೆ ಅಡುಗೆ ಮಾಡಿ ಜನರಿಗೆ ಬಡಿಸುತ್ತಾರೆ.

ಕೊಡವ ಸಮುದಾಯದಿಂದ ನನಗಿಂತಲೂ ಮೊದಲು ಚಿತ್ರರಂಗಕ್ಕೆ ಬಂದಿದ್ದಾರೆ - ನಟಿ ಪ್ರೇಮ
05/07/2025

ಕೊಡವ ಸಮುದಾಯದಿಂದ ನನಗಿಂತಲೂ ಮೊದಲು ಚಿತ್ರರಂಗಕ್ಕೆ ಬಂದಿದ್ದಾರೆ - ನಟಿ ಪ್ರೇಮ

ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಮೊದಲು ಬಂದಿದ್ದು ನಾನೇ ಎನ್ನುವ ನಟಿ ರಶ್ಮಿಕಾ ಮಂದಣ್ಣ ಹೇಳಿಕೆಗೆ ಹಿರಿಯ ನಟಿ ಪ್ರೇಮ ಪ್ರತಿಕ್ರಿ....

ಡಾಕ್ಟರ್ ಒಬ್ಬರು 23 ಗಂಟೆಗಳ ಕಾಲ ಹೃದಯ ಕಸಿ ಚಿಕಿತ್ಸೆ ಮಾಡಿ ಯಶಸ್ವಿ ಆಗಿದ್ದಾರೆ.23 ಗಂಟೆಗಳ ನಂತರ ಹೃದಯ ತಜ್ಞ ಮತ್ತು ಮೂಲೆನಲ್ಲಿ ನಿದ್ರಿಸುತ್...
05/07/2025

ಡಾಕ್ಟರ್ ಒಬ್ಬರು 23 ಗಂಟೆಗಳ ಕಾಲ ಹೃದಯ ಕಸಿ ಚಿಕಿತ್ಸೆ ಮಾಡಿ ಯಶಸ್ವಿ ಆಗಿದ್ದಾರೆ.

23 ಗಂಟೆಗಳ ನಂತರ ಹೃದಯ ತಜ್ಞ ಮತ್ತು ಮೂಲೆನಲ್ಲಿ ನಿದ್ರಿಸುತ್ತಿರುವ ಸಹಾಯಕಿಯನ್ನು ನೋಡಿದ್ರೆ ವೈದ್ಯರಿಗೆ ಕೈ ಎತ್ತಿ ಮುಗಿಬೇಕು ಅನಿಸುತ್ತೆ

ರಚ್ಚು ನಾ ನೋಡಿದ್ರೆ ನನಿಗೇನೇ ತಡಿಯೋಕೆ ಅಗ್ತಾ ಇಲ್ಲಾ, ಬೇಗ ಮದುವೆ ಆಗು ರಚ್ಚು ಎಂದ ಡಾಲಿ ಧನಂಜಯ್
05/07/2025

ರಚ್ಚು ನಾ ನೋಡಿದ್ರೆ ನನಿಗೇನೇ ತಡಿಯೋಕೆ ಅಗ್ತಾ ಇಲ್ಲಾ, ಬೇಗ ಮದುವೆ ಆಗು ರಚ್ಚು ಎಂದ ಡಾಲಿ ಧನಂಜಯ್

Gold Rate Today : ಮತ್ತೆ ಇಳಿಕೆ ಕಂಡ ಬಂಗಾರ ದರ.! ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?
05/07/2025

Gold Rate Today : ಮತ್ತೆ ಇಳಿಕೆ ಕಂಡ ಬಂಗಾರ ದರ.! ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ಗೊತ್ತಾ.?

Gold Rate Today : ನಮಸ್ಕಾರ ಸ್ನೇಹಿತರೇ, ಪ್ರತಿದಿನದಂತೆ ಈ ದಿನ ಈ ಲೇಖನದಲ್ಲಿ ಇಂದಿನ ಚಿನ್ನದ ನಿಖರ ಬೆಲೆ ಜೊತೆಗೆ, ಅವುಗಳಲ್ಲಿ ಎಷ್ಟು ಏರಿಕೆ ಅಥ....

ಈ ಹಸಿದ ಮಹಿಳೆಗೆ ಪ್ರೀತಿಯಿಂದ ಅನ್ನ ಉಣಬಡಿಸುತ್ತಿರುವ ಈ ಪೋಲೀಸ್ ಸರ್ ಅವರನ್ನು ಅಭಿನಂದಿಸೋಣ.ಇಂತಹ ಪೊಲೀಸರಿಗೆ ಲೈಕ್ ನೀಡಿ ಬೆಂಬಲಿಸೋಣ ಅಲ್ವಾ.!
04/07/2025

ಈ ಹಸಿದ ಮಹಿಳೆಗೆ ಪ್ರೀತಿಯಿಂದ ಅನ್ನ ಉಣಬಡಿಸುತ್ತಿರುವ ಈ ಪೋಲೀಸ್ ಸರ್ ಅವರನ್ನು ಅಭಿನಂದಿಸೋಣ.

ಇಂತಹ ಪೊಲೀಸರಿಗೆ ಲೈಕ್ ನೀಡಿ ಬೆಂಬಲಿಸೋಣ ಅಲ್ವಾ.!

Address

Bangalore

Alerts

Be the first to know and let us send you an email when Just ಕನ್ನಡ posts news and promotions. Your email address will not be used for any other purpose, and you can unsubscribe at any time.

Share