Holaya Brigade - ಹೊಲಯ ಬ್ರಿಗೇಡ್

Holaya Brigade - ಹೊಲಯ ಬ್ರಿಗೇಡ್ ಹೊಲಯ, ಪರಯ, ಪುಲಯ, ಮಹರ್, ಮನ್ಸ, ಪರವ, ಪಂಬದ, ನಲಿಕೆ, ಕೆಂಬಟ್ಟಿ, ಹಗ್ಗ , ಮಗ್ಗ ಹಾಗೂ ಇತರೆ ಕೃಷಿ ಪ್ರಧಾನ ಪರಿಶಿಷ್ಟರ ಸಮಗ್ರ ಮಾಹಿತಿಯನ್ನು ತೆರೆದಿಡುವ ಪುಟ.

ಇತ್ತೀಚೆಗೆ ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ರವರು ಒಂದು ಕಾರ್ಯಕ್ರಮಕ್ಕೆ ಹೋಗಿದ್ದರ ಬಗ್ಗೆ ಎಲ್ಲಾ ಕಡೆಯಲ್ಲಿಯೂ ಬೇರೆ ಬೇರೆ ಅಭಿಪ್ರಾಯಗಳು ಕೇಳಿ...
31/07/2025

ಇತ್ತೀಚೆಗೆ ಮೂಡಿಗೆರೆ ಶಾಸಕರಾದ ನಯನ ಮೋಟಮ್ಮ ರವರು ಒಂದು ಕಾರ್ಯಕ್ರಮಕ್ಕೆ ಹೋಗಿದ್ದರ ಬಗ್ಗೆ ಎಲ್ಲಾ ಕಡೆಯಲ್ಲಿಯೂ ಬೇರೆ ಬೇರೆ ಅಭಿಪ್ರಾಯಗಳು ಕೇಳಿಬರುತ್ತಿವೆ.

ಹೋಗಿದ್ದು ತಪ್ಪು ಎನ್ನುವ ರೀತಿಯಲ್ಲಿ ಜಾಸ್ತಿ ಜನ ಅದರಲ್ಲೂ ಪರಿಶಿಷ್ಟರನ್ನು ಒಳಗೊಂಡತೆ ಪರಿಶಿಷ್ಟೇತರರು ಮತ್ತೆ ಅನ್ಯ ಧರ್ಮಿಯರೂ ಕೂಡ ಏನೋ ಮಹಾ ತಪ್ಪು ಆಗಿದೆ ಎನ್ನುವ ರೀತಿಯಲ್ಲಿ ಹಲುಬುತಿದ್ದಾರೆ..ಮುಂದೆ ಬರೆಯುವುದನ್ನು ಗಮನ ವಿಟ್ಟು ಓದಿ.

1)ಪ್ರಜಾಪ್ರಭುತ್ವದಲ್ಲಿ ಯಾವ ಪಕ್ಷ ದಿಂದ ಆಯ್ಕೆ ಆಗಿರುತ್ತೆವೊ ಅದರ ತತ್ವ ಸಿದ್ದಾಂತಕ್ಕೆ ಬದ್ದರಾಗಿರ ಬೇಕು . ಕಾಂಗ್ರೇಸ್ ಪಕ್ಷ ಹಿಂದೂ ಧಾರ್ಮಿಕ ಆಚರಣೆಗೆ ವಿರುದ್ಧ ವಾಗಿದೆಯೆ.

2.) ನಯನ ಮೋಟಮ್ಮ ರವರು ಹಿಂದೂ ಧರ್ಮದ ವಿರೋಧಿ ಎಂದು ಹೇಳಿ ಕೊಂಡಿರುವುದು ಇದೆಯೇ ?

3) ಶಾಸಕಿ ಆಗಿ ಮೊದಲು ನಾನು ಈ ಸಿದ್ಧಾಂತಕ್ಕೆ ಬದ್ಧ ಎಂದು ಹೇಳಿ ಕೊಂಡಿದ್ದಾರೆಯೆ ಉದಾಹರಣೆಗಾಗಿ ಸಮಾಜವಾದಿ. ಮಾರ್ಕ್ಸವಾದಿ ಹೀಗೆ

4) ಅವರೊಬ್ಬ ಜನಪ್ರತಿನಿಧಿ ಆಗಿ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸ ಬೇಕಾದದ್ದು ಅವರ ಕರ್ತವ್ಯ.

ಪರಿಶಿಷ್ಟರು ಎಲ್ಲರು ಅಂಬೇಡ್ಕರ್ ತತ್ವ ಪಾಲಿಸಲೇಬೇಕು ಎಂದು ಆದೇಶ ಹೊರಡಿಸುವ ತಾವು ಒಕ್ಕಲಿಗರಿಗೆ ಯಾರನ್ನು ಪಾಲಿಸಲು ಹೇಳಿದ್ದಿರಿ ಲಿಂಗಾಯತರು ಹಾಲುಮತದವರು ನಾಯಕರು ಇವರಿಗೆಲ್ಲ ಯಾರ್ ಯಾರನ್ನ ಪಾಲಿಸಲು ಆದೇಶ ಕೊಟ್ಟಿದ್ದೀರಿ.

ಪರಿಶಿಷ್ಟೇತರ ಸಚಿವರು ಧರ್ಮಸ್ಥಳ,ರಂಭಾಪುರಿ ಉಡುಪಿ, ಚರ್ಚ್, ಮಸೀದಿ, ದರ್ಗಾಗಳಿಗೆ ಹೋದಾಗ ಅವರನ್ನು ಜನಪ್ರತಿನಿಧಿಗಳು ಎಂದು ಪ್ರಜಾಪ್ರಭುತ್ವದ ಶಿಶುಮಕ್ಕಳ ರೀತಿ ಬಾಯಿ ಮುಚ್ಚಿಕೊಂಡು ಇರುವ ನೀವುಗಳು .

ಈಗಲೂ ಪ್ರಜಾಪ್ರಭುತ್ವದ ವಿವಿಧತೆಯಲ್ಲಿ ಏಕತೆ ಯನ್ನ ನೋಡೋ ಕನ್ನಡಕ ಹಾಕಿ ಕೊಳ್ಳಿ....

- ಲಕ್ಷ್ಮಿರಾಮ್ ಮೈಸೂರು

ಬಾಬಾಸಾಹೇಬರ ಸರಿಸಮನಾಗಿ ಬಾಬೂ ಜಗಜೀವನ್ ರಾಮ್ ಹೆಸರು ಹೇಳುವಾಗ ಕೂಡಾ ಭಾರತದ ಪ್ರಜ್ಞಾವಂತರಿಗೆ ಇದಕ್ಕಿಂತ ಹೆಚ್ಚು ಮುಜುಗರವಾಗುತ್ತದೆ.
26/07/2025

ಬಾಬಾಸಾಹೇಬರ ಸರಿಸಮನಾಗಿ ಬಾಬೂ ಜಗಜೀವನ್ ರಾಮ್ ಹೆಸರು ಹೇಳುವಾಗ ಕೂಡಾ ಭಾರತದ ಪ್ರಜ್ಞಾವಂತರಿಗೆ ಇದಕ್ಕಿಂತ ಹೆಚ್ಚು ಮುಜುಗರವಾಗುತ್ತದೆ.

24/07/2025

24/07/2025

ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾಡಿದವರ ಬಿಟ್ಟು ನಮ್ಮ ಹೊಲಯ ಸಮುದಾಯದ ಸಾಮಾಜಿಕ ಕಳಕಳಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ರವರನ್ನು ಜಾತಿಯ ಕಾರಣಕ್ಕೆ ಅವಹೇಳನ ಮಾಡುವುದನ್ನು ಸಮಸ್ತ ಹೊಲಯ ಸಮುದಾಯ ಮತ್ತೆ ಹೊಲಯ ಬ್ರಿಗೇಡ್ ಉಗ್ರವಾಗಿ ಖಂಡಿಸುತ್ತದೆ.ಮತ್ತೆ ಅಶೋಕ್ ಛಲವಾದಿ ರವರಿಗೆ ಬೆಂಬಲವಾಗಿ ನಿಲ್ಲುತ್ತದೆ....ಹಾಗೆಯೇ ನಾನು ನಿಲ್ಲುತ್ತೆನೆ..ನಿಮ್ಮ ಹೆಸರು ಮತ್ತು ಪದನಾಮ ಹೇಳಿ ಈ WhatsApp ನಂಬರ್ ಗೆ 99013 13740 ವಿಡಿಯೋ ಮಾಡಿ ಕಳಿಸಿ , ನೀವು ಕಳುಹಿಸಿದ್ದನ್ನು ಹೊಲಯ ಬ್ರಿಗೇಡ್ ಫೇಸ್ಬುಕ್ ಪುಟದಲ್ಲಿ ಪ್ರಕಟಿಸುತ್ತೇವೆ.

Lakshmiram Nph Holaya Brigade - ಹೊಲಯ ಬ್ರಿಗೇಡ್ ಛಲವಾದಿ ನಾಯಕರು ಕರ್ನಾಟಕ (ಛಲವಾದಿ ಆಂದೋಲನ ಸಮಿತಿ)ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದ...
23/07/2025

Lakshmiram Nph Holaya Brigade - ಹೊಲಯ ಬ್ರಿಗೇಡ್ ಛಲವಾದಿ ನಾಯಕರು ಕರ್ನಾಟಕ (ಛಲವಾದಿ ಆಂದೋಲನ ಸಮಿತಿ)
ಹಲ್ಲೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಮಾಡಿದವರ ಬಿಟ್ಟು ನಮ್ಮ ಹೊಲಯ ಸಮುದಾಯದ ಸಾಮಾಜಿಕ ಕಳಕಳಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಅಶೋಕ್ ಛಲವಾದಿ ರವರನ್ನು ಜಾತಿಯ ಕಾರಣಕ್ಕೆ ಅವಹೇಳನ ಮಾಡುವುದನ್ನು ಸಮಸ್ತ ಹೊಲಯ ಸಮುದಾಯ ಮತ್ತೆ ಹೊಲಯ ಬ್ರಿಗೇಡ್ ಉಗ್ರವಾಗಿ ಖಂಡಿಸುತ್ತದೆ.ಮತ್ತೆ ಅಶೋಕ್ ಛಲವಾದಿ ರವರಿಗೆ ಬೆಂಬಲವಾಗಿ ನಿಲ್ಲುತ್ತದೆ....ಹಾಗೆಯೇ ನಾನು ನಿಲ್ಲುತ್ತೆನೆ..ನಿಮ್ಮ ಹೆಸರು ಮತ್ತು ಪದನಾಮ ಹೇಳಿ ಈ WhatsApp ನಂಬರ್ ಗೆ 99013 13740 ವಿಡಿಯೋ ಮಾಡಿ ಕಳಿಸಿ.

ಮಲ್ಲಿಕಾರ್ಜುನ ಖರ್ಗೆ ಜನ್ಮದಿನ: ಕತ್ತಲಲ್ಲಿದ್ದ ಕಲ್ಯಾಣಕ್ಕೆ ‘ಬೆಳಕು’ ನೀಡಿದ ಧೀಮಂತ
21/07/2025

ಮಲ್ಲಿಕಾರ್ಜುನ ಖರ್ಗೆ ಜನ್ಮದಿನ: ಕತ್ತಲಲ್ಲಿದ್ದ ಕಲ್ಯಾಣಕ್ಕೆ ‘ಬೆಳಕು’ ನೀಡಿದ ಧೀಮಂತ

21/07/2025

ಅಂದಿನ ಮಂತ್ರಿಗಳಾಗಿದ್ದ ಬಿ .ರಾಚಯ್ಯ ಪದ್ಮಲತಾಳ ಮನೆಗೆ ಭೇಟಿ ನೀಡಿ ನ್ಯಾಯ ಒದಗಿಸುವ ಭರವಸೆ ನೀಡಿದರು. ನಂತರದಲ್ಲಿ ಸಿಒಡಿ ಗೆ ಪ್ರಕರಣ ಕೊಟ್ಟರು .

ಈ ವಿಡಿಯೋದಲ್ಲಿ ಇದನ್ನು ಮೇಲಿನ ವಿಷಯವನ್ನು ಹೇಳುತ್ತಿರುವುದು ಸ್ವತಃ ವಿಷ್ಣುಮೂರ್ತಿಯವರು.

Poetry of Resistance from Indian Soil | ಕಪ್ಪು ಮನುಜರು |  Lyrics: Indudhar Honnapura | Indian Folk Singer Lakshmiramಕಪ್ಪು ...
19/07/2025

Poetry of Resistance from Indian Soil | ಕಪ್ಪು ಮನುಜರು | Lyrics: Indudhar Honnapura | Indian Folk Singer Lakshmiram
ಕಪ್ಪು ಮನುಜರು
ಕಪ್ಪು ಮನುಜರು ನಾವು ಕಪ್ಪು ಮನುಜರು, ಈ ಮಣ್ಣ ಕರಿಯೊಡಲ ಕೆಸರಲ್ಲಿ ಮಿಂದು ಬಂದವರು.

ಲೇಖಕ ಇಂದೂಧರ ಹೊನ್ನಾಪುರ ಅವರು ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದವರು. ಮೈಸೂರಿನ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪದವೀಧರರು. ವಿದ್ಯಾರ್ಥಿ ದಿಸೆಯಲ್ಲೇ 'ಪಂಚಮ' ಪತ್ರಿಕೆ ಪ್ರಕಟಿಸಿ, ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದರು. ಪಿರಿಯಾಪಟ್ಟಣದಲ್ಲಿ ನಡೆದ 16ನೇ ಮೈಸೂರು ಜಿಲ್ಲಾ ಕನ್ನಡ (2018) ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿಗಳು ಲಭಿಸಿವೆ. 'ಬಂಡಾಯ' ಕವನ ಸಂಕಲನ, 'ಹೊಸದಿಕ್ಕು' ಆಯ್ದ ಲೇಖನಗಳ ಸಂಕಲನ ಪ್ರಕಟಗೊಂಡಿದೆ. ಜಲಕಲ್ಯಾಣ ಟ್ರಸ್ಟ್ ಅಧ್ಯಕ್ಷರಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ನೀಡುತ್ತಿದ್ದಾರೆ.
Indudhar Honnapura, a noted writer, hails from Honnapura village in Periyapatna Taluk. He holds a degree in Journalism from a college in Mysuru. During his student days, he gained recognition in the Dalit movement through the publication of the magazine Panchama.



#ಇಂದೂಧರಹೊನ್ನಾಪುರ #ಪಿರಿಯಾಪಟ್ಟಣ #ಬಂಡಾಯಕವಿ

Poetry of Resistance from Indian Soil | ಕಪ್ಪು ಮನುಜರು | Lyrics: Indudhar Honnapura | Indian Folk Singer Lakshmiramಲೇಖಕ ಇಂದೂಧರ ಹೊನ್ನಾಪುರ ಅವರು ಪಿರಿಯಾಪಟ್ಟಣ ತಾಲೂ...

ಕಲ್ಯಾಣದ ಶರಣರ ನೆನಪು | ಅಂಬಿಗರ ಚೌಡಯ್ಯ | ಹೊಲಯರ ಹೊನ್ನಯ್ಯ | ಗಾಯಕರು : ಲಕ್ಷ್ಮೀರಾಮ್ ಕಲಿಯ ಕಲ್ಯಾಣದ ರುದ್ರಭೂಮಿಯ ಒಳಗೆ ಹಳೆಯ ಕಲ್ಯಾಣದ ಗುರ...
16/07/2025

ಕಲ್ಯಾಣದ ಶರಣರ ನೆನಪು | ಅಂಬಿಗರ ಚೌಡಯ್ಯ | ಹೊಲಯರ ಹೊನ್ನಯ್ಯ | ಗಾಯಕರು : ಲಕ್ಷ್ಮೀರಾಮ್

ಕಲಿಯ ಕಲ್ಯಾಣದ ರುದ್ರಭೂಮಿಯ ಒಳಗೆ
ಹಳೆಯ ಕಲ್ಯಾಣದ ಗುರುತ್ ಹಿಡಿದು.
ಕಲ್ಯಾಣವಲ್ಲ ಅದು ಕೈಲಾಸ ಕಾಣಿರೊ
ಅಲ್ಲಿಗೆ ದೊಡ್ಡೋರು ಬಸವಣ್ಣ
ಆದಿ ಕಲ್ಯಾಣದಾಗ ಯಾರ್ ಯಾರು ಶರಣರು
ಅಂಬಿಗರ ಚೌಡಯ್ಯ ನಿಜ ಶರಣ.
ಹೊಲಯರ ಹೊನ್ನಯ್ಯ ಘನ ಶರಣ.

ಕಲ್ಯಾಣದ ಪವಿತ್ರ ರುದ್ರಭೂಮಿಯಲ್ಲಿ, ಹಳೆಯ ಕಲ್ಯಾಣದ ಗುರುತನ್ನು ಹಿಡಿದ ನಿಜ ಶರಣರು ನೆನಪಾಗುತ್ತಾರೆ. ಅಂಬಿಗರ ಚೌಡಯ್ಯನಂಥ ನಿಜ ಶರಣರು, ಹೊಲಯರ ಹೊನ್ನಯ್ಯನಂಥ ಘನ ಶರಣರು ಈ ನಾಡಿಗೆ ಶಕ್ತಿ ನೀಡಿದವರು. ಈ ನಾಡಿನಲ್ಲಿ ಬಸವಣ್ಣನವರ ಕನಸು ಇನ್ನೂ ಜೀವಂತವಾಗಿದೆ.ಶರಣ ಸಂಸ್ಕೃತಿಯನ್ನು ಜೀವಂತವಾಗಿಡೋಣ.

#ಕಲ್ಯಾಣದಶರಣರು #ಅಂಬಿಗರಚೌಡಯ್ಯ #ಹೊಲಯರಹೊನ್ನಯ್ಯ #ಬಸವಣ್ಣ #ಶರಣಸಂಸ್ಕೃತಿ #ಕೈಲಾಸದಕನಸು #ಶರಣಪಂಥ #ಭಕ್ತಿಭಾವನೆ

ಕಲ್ಯಾಣದ ಪವಿತ್ರ ರುದ್ರಭೂಮಿಯಲ್ಲಿ, ಹಳೆಯ ಕಲ್ಯಾಣದ ಗುರುತನ್ನು ಹಿಡಿದ ನಿಜ ಶರಣರು ನೆನಪಾಗುತ್ತಾರೆ. ಅಂಬಿಗರ ಚೌಡಯ್ಯನಂಥ ನಿಜ ಶರಣರ...

ಎಲ್ಲರಿಗೂ ನಮಸ್ಕಾರ ಇಂದಿನಿಂದ ಹೊಸ ಪರಿಕಲ್ಪನೆಯ ಭಾರತ ನೆಲದ ಹೋರಾಟದ ಕಾವ್ಯ ಸಂಚಿಕೆ ಪ್ರಾರಂಭ ಮಾಡುತಿದ್ದೆನೆ.ಮೊದಲಿಗೆ ನನ್ನ ಮಾತೃಭಾಷೆ ಕನ್ನಡದ...
13/07/2025

ಎಲ್ಲರಿಗೂ ನಮಸ್ಕಾರ ಇಂದಿನಿಂದ ಹೊಸ ಪರಿಕಲ್ಪನೆಯ ಭಾರತ ನೆಲದ ಹೋರಾಟದ ಕಾವ್ಯ ಸಂಚಿಕೆ ಪ್ರಾರಂಭ ಮಾಡುತಿದ್ದೆನೆ.ಮೊದಲಿಗೆ ನನ್ನ ಮಾತೃಭಾಷೆ ಕನ್ನಡದ ಹಾಡು.ಕನ್ನಡದ ಸಾಹಿತ್ಯದ ಹೆಮ್ಮೆಯ ಕವಿ ಸಿದ್ದಲಿಂಗಯ್ಯ ರವರ ಹೊಲಯಮಾದಿಗರ ಹಾಡಿನ ಒಂದು ಕಾವ್ಯ ನಿಮಗಾಗಿ..

Poetry of Resistance from Indian Soil | Holemadiga Song | Prof Siddalingaiah | Indian Folk Singer Lakshmiramಎಲ್ಲರಿಗೂ ನಮಸ್ಕಾರ,ಇಂದಿನಿಂದ ನಾನು "ಭಾರತ ನೆಲದ ಹೋರಾಟದ ...

ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಗೆಳೆಯ AB Karl Marx Siddharthar ಜಾತಿ ದೌರ್ಜನ್ಯದ ಕುರಿತಂತೆ ಒಂದು ಒಳ್ಳೆಯ ಲೇಖನ ಪ್...
12/07/2025

ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಗೆಳೆಯ AB Karl Marx Siddharthar ಜಾತಿ ದೌರ್ಜನ್ಯದ ಕುರಿತಂತೆ ಒಂದು ಒಳ್ಳೆಯ ಲೇಖನ ಪ್ರಕಟಿಸಿದ್ದಾರೆ.

The courts in many cases have ruled that hurling of abuse by taking the name of one's caste would not be an offence under Section 3(1)(r) of the Scheduled Caste

Address

Bangalore

Website

Alerts

Be the first to know and let us send you an email when Holaya Brigade - ಹೊಲಯ ಬ್ರಿಗೇಡ್ posts news and promotions. Your email address will not be used for any other purpose, and you can unsubscribe at any time.

Share