25/02/2026
ಒಳ ಮೀಸಲಾತಿ ಕಾರಣದಿಂದ ಉದ್ಯೋಗ ಭರ್ತಿ ಮಾಡಲು ಹಾಗಿಲ್ಲ ಈಗ ಅಂತ ಅಂತವಾಗಿ ಭರ್ತಿ ಮಾಡುತ್ತೇವೆ, ಹೊಸಬರು ಮಂತ್ರಿಯಾಗುವ ಆಸೆ ಹೇಗೆ ತಪ್ಪಾಗುತ್ತೆ, ಆದ್ರೆ ಹೊಸಬರಿಗೆ ಮಂತ್ರಿ ಮಾಡಬಾರದು ಅಂತ ತೀರ್ಮಾನ ಮಾಡಲಾಗಿದೆ, ನಾಯಕತ್ವ ಬದಲಾವಣೆ ವಿಚಾರ ಏನಿದ್ರು ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಿಎಂ ಸಿದ್ದರಾಮಯ್ಯ