Shree Kali Tv

Shree Kali Tv Kannada Digital Media

ಸತ್ಯನಾರಾಯಣ ಸ್ವಾಮಿ ಪೂಜೆ
20/01/2026

ಸತ್ಯನಾರಾಯಣ ಸ್ವಾಮಿ ಪೂಜೆ

07/01/2026

ಈ 5 ಅಶುಭ ಘಟನೆಗಳು ನಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ನೆಲಸಮ ಆಗೋದು ಖಚಿತ !

ವೀಕ್ಷಕರೆ ನಮಸ್ಕಾರ,
ನಿಮ್ಮ ನೆಚ್ಚಿನ ಶ್ರೀಕಾಳಿ ಕನ್ನಡ ಟಿವಿಗೆ ಸ್ವಾಗತ. ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ? ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ ನೋವು ನಲಿವು ಎಲ್ಲಾ ಅನುಭವಿಸಲೇಬೇಕು. ಜ್ಯೋತಿಷ್ಯ ಶಾಸ್ತ್ರ ನಮಗೆ ದಾರಿ ದೀಪವಾಗಿ ಸಾವಿರಾರು ವರ್ಷಗಳಿಂದ ಇರುವಂತದ್ದು. ಮನೆಯಲ್ಲೇ ಸರಳವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಬಂದಂಥ ಕಷ್ಟಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅಂತ ನಮ್ಮ ವಾಹಿನಿಯ ವಿಡಿಯೋಗಳಿಂದ ನೀವು ತಿಳಿಯಬಹುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಹಸ್ತ ಮುದ್ರಿಕ ಶಾಸ್ತ್ರ, ಪರಿಹಾರ ಜ್ಯೋತಿಷ್ಯ ಈಗ ನಿಮಗೆ ಅನುಕೂಲವಾಗಬಲ್ಲ ಹತ್ತು ಹಲವು ವಿಷಯಗಳನ್ನು ವಿಡಿಯೋ ಮುಖಾಂತರ ತೋರಿಸುತ್ತೆವೆ. ಪ್ರತಿದಿನ ತಪ್ಪದೆ ನಮ್ಮ ವಾಹಿನಿಯನ್ನು ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು. ನಿಮ್ಮ ಸಹಕಾರ ಪ್ರೋತ್ಸಾಹ ಮೊದಲಿನಂತೆ ಸದಾಕಾಲವೂ ನಮ್ಮ ಮೇಲೆ ಹೀಗೆ ಇರಲಿ ನಮಸ್ಕಾರ.
ಶ್ರೀಕಾಳಿ ಕನ್ನಡ ಟಿವಿ ಯೂಟ್ಯೂಬ್ ತಂಡ

ಈ 5 ಅಶುಭ ಘಟನೆಗಳು ನಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿ ನೆಲಸಮ ಆಗೋದು ಖಚಿತ !

ಲಕ್ಷ್ಮೀ ಶ್ರೀ ಚಕ್ರ ಆರ್ಡರ್ ಮಾಡಿ ತರಿಸಿಕೊಳ್ಳಲು ಈ ವಾಟ್ಸ್ಆಪ್ ನಂಬರಿಗೆ ಮೆಸೇಜ್ ಕಳಿಸಿ ಮೊ. .ನಂ 8317354636

ಅರುಣ್‌ ಗುರುಗಳ ವಾಸ್ತು ಅಪಾಯಿಂಟಮೆಂಟ್ ಬೇಕು ಅಂತ ಬಯಸುವವರು 9591354636 whatsap ನಂಬರಿಗೆ ಮೆಸೇಜ್ ಮಾಡಿ.

ವೀಕ್ಷಕರ ಗಮನಕ್ಕೆ,
ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಶ್ರೀಕಾಳಿ ಕನ್ನಡ ಟಿವಿ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕ ಉದ್ದೇಶಕ್ಕೆ ಮಾಡಿದ ವಿಡಿಯೋ

07/01/2026

ವಸ್ತುಗಳ ಬದಲಾವಣೆಯಿಂದ ವಾಸ್ತು ದೋಷ ನಿವಾರಣೆ

ವೀಕ್ಷಕರೆ ನಮಸ್ಕಾರ,

ನಿಮ್ಮ ನೆಚ್ಚಿನ ಶ್ರೀಕಾಳಿ ಕನ್ನಡ ಟಿವಿಗೆ ಸ್ವಾಗತ. ಜೀವನದಲ್ಲಿ ಕಷ್ಟ ಯಾರಿಗಿಲ್ಲ ಹೇಳಿ? ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ ನೋವು ನಲಿವು ಎಲ್ಲಾ ಅನುಭವಿಸಲೇಬೇಕು. ಜ್ಯೋತಿಷ್ಯ ಶಾಸ್ತ್ರ ನಮಗೆ ದಾರಿ ದೀಪವಾಗಿ ಸಾವಿರಾರು ವರ್ಷಗಳಿಂದ ಇರುವಂತದ್ದು. ಮನೆಯಲ್ಲೇ ಸರಳವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಬಂದಂಥ ಕಷ್ಟಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅಂತ ನಮ್ಮ ವಾಹಿನಿಯ ವಿಡಿಯೋಗಳಿಂದ ನೀವು ತಿಳಿಯಬಹುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಹಸ್ತ ಮುದ್ರಿಕ ಶಾಸ್ತ್ರ, ಪರಿಹಾರ ಜ್ಯೋತಿಷ್ಯ ಈಗ ನಿಮಗೆ ಅನುಕೂಲವಾಗಬಲ್ಲ ಹತ್ತು ಹಲವು ವಿಷಯಗಳನ್ನು ವಿಡಿಯೋ ಮುಖಾಂತರ ತೋರಿಸುತ್ತೆವೆ. ಪ್ರತಿದಿನ ತಪ್ಪದೆ ನಮ್ಮ ವಾಹಿನಿಯನ್ನು ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು. ನಿಮ್ಮ ಸಹಕಾರ ಪ್ರೋತ್ಸಾಹ ಮೊದಲಿನಂತೆ ಸದಾಕಾಲವೂ ನಮ್ಮ ಮೇಲೆ ಹೀಗೆ ಇರಲಿ ನಮಸ್ಕಾರ.
ಶ್ರೀಕಾಳಿ ಕನ್ನಡ ಟಿವಿ ಯೂಟ್ಯೂಬ್ ತಂಡ

ವಸ್ತುಗಳ ಬದಲಾವಣೆಯಿಂದ ವಾಸ್ತು ದೋಷ ನಿವಾರಣೆ

ಲಕ್ಷ್ಮೀ ಶ್ರೀ ಚಕ್ರ ಆರ್ಡರ್ ಮಾಡಿ ತರಿಸಿಕೊಳ್ಳಲು ಈ ವಾಟ್ಸ್ಆಪ್ ನಂಬರಿಗೆ ಮೆಸೇಜ್ ಕಳಿಸಿ ಮೊ. .ನಂ 8317354636

ಅರುಣ್‌ ಗುರುಗಳ ವಾಸ್ತು ಅಪಾಯಿಂಟಮೆಂಟ್ ಬೇಕು ಅಂತ ಬಯಸುವವರು 9591354636 whatsap ನಂಬರಿಗೆ ಮೆಸೇಜ್ ಮಾಡಿ.

ವೀಕ್ಷಕರ ಗಮನಕ್ಕೆ,

ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಶ್ರೀಕಾಳಿ ಕನ್ನಡ ಟಿವಿ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕ ಉದ್ದೇಶಕ್ಕೆ ಮಾಡಿದ ವಿಡಿಯೋ

ಬೆಂಗಳೂರಿನ ಆಲೂರು ಭಕ್ತರಾದ  ಸುರೇಶರವರ ಮನೆಯಲ್ಲಿ  ಅಮ್ಮನವರಿಗೆ ಮಡಲಕ್ಕಿ ಸೇವೆ 5-01-2026
05/01/2026

ಬೆಂಗಳೂರಿನ ಆಲೂರು ಭಕ್ತರಾದ ಸುರೇಶರವರ ಮನೆಯಲ್ಲಿ ಅಮ್ಮನವರಿಗೆ ಮಡಲಕ್ಕಿ ಸೇವೆ 5-01-2026

Address

Chokkanahalli Village, Yelahanka
Bangalore
561203

Alerts

Be the first to know and let us send you an email when Shree Kali Tv posts news and promotions. Your email address will not be used for any other purpose, and you can unsubscribe at any time.

Share