Basavaraj S Hundri

Basavaraj S Hundri State BJP ST Morcha General Secretary, Karnataka. a Popular leader of Yamakanamaradi Constituency, Karnataka, India

ಕೋಚರಿ ಗ್ರಾಮದ ಆತ್ಮೀಯರು, ಎಸ್.ಡಿ.ವಿ.ಎಸ್ ಸಂಘದ ನಿರ್ದೇಶಕರಾದ ಶ್ರೀ ‌ಗಣೇಶ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
20/06/2026

ಕೋಚರಿ ಗ್ರಾಮದ ಆತ್ಮೀಯರು, ಎಸ್.ಡಿ.ವಿ.ಎಸ್ ಸಂಘದ ನಿರ್ದೇಶಕರಾದ ಶ್ರೀ ‌ಗಣೇಶ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಇಂದು ಕಡೋಲಿ ಶಕ್ತಿ ಕೇಂದ್ರದಲ್ಲಿ ಮತದಾರರ ಪಟ್ಟಿ ‌ಪರಿಷ್ಕರಣಾ ಸಭೆಯನ್ನು ‌ನಡೆಸಿ ಪಕ್ಷದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮಗಳ ಬಗ್ಗ...
19/06/2026

ಇಂದು ಕಡೋಲಿ ಶಕ್ತಿ ಕೇಂದ್ರದಲ್ಲಿ ಮತದಾರರ ಪಟ್ಟಿ ‌ಪರಿಷ್ಕರಣಾ ಸಭೆಯನ್ನು ‌ನಡೆಸಿ ಪಕ್ಷದ ಪದಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಇಂದು ಕಡೋಲಿ ಮಹಾಶಕ್ತಿದಲ್ಲಿ ಯಮಕನಮರಡಿ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ( ಎಸ್.ಐ.ಆರ್ )  ಕುರಿತು ಪಕ್ಷದ ಪದಾಧಿಕಾರಿಗಳಿಗೆ ಶಕ್ತಿ ಕೇಂದ್...
19/06/2026

ಇಂದು ಕಡೋಲಿ ಮಹಾಶಕ್ತಿದಲ್ಲಿ ಯಮಕನಮರಡಿ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ( ಎಸ್.ಐ.ಆರ್ ) ಕುರಿತು ಪಕ್ಷದ ಪದಾಧಿಕಾರಿಗಳಿಗೆ ಶಕ್ತಿ ಕೇಂದ್ರ ಪ್ರಮುಖರಿಗೆ ವಿವರವಾಗಿ ಮಾಹಿತಿ ನೀಡಿದ ಕ್ಷಣಗಳು.

ಇಂದು ಕಡೋಲಿ ಮಹಾಶಕ್ತಿದಲ್ಲಿ SIR ಕುರಿತು ಪಕ್ಷದ ಪದಾಧಿಕಾರಿಗಳಿಗೆ ಶಕ್ತಿ ಕೇಂದ್ರ ಪ್ರಮುಖರಿಗೆ ವಿವರವಾಗಿ ಮಾಹಿತಿ ನೀಡಲಾಯಿತು.ಈ ಸಮಯದಲ್ಲಿ ಡಾ...
19/06/2026

ಇಂದು ಕಡೋಲಿ ಮಹಾಶಕ್ತಿದಲ್ಲಿ SIR ಕುರಿತು ಪಕ್ಷದ ಪದಾಧಿಕಾರಿಗಳಿಗೆ ಶಕ್ತಿ ಕೇಂದ್ರ ಪ್ರಮುಖರಿಗೆ ವಿವರವಾಗಿ ಮಾಹಿತಿ ನೀಡಲಾಯಿತು.

ಈ ಸಮಯದಲ್ಲಿ ಡಾ.ಸೋನಾಲಿ ಸರ್ನೋಬತ, ಮಂಡಲ ಅಧ್ಯಕ್ಷರಾದ ಶ್ರೀ ಅಪ್ಪಯ್ಯ ಜಾಜರಿ‌ ಸೇರಿದಂತೆ ಪಕ್ಷದ ಕಾರ್ಯಕರ್ತರು ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

BJP Karnataka Bharatiya Janata Party (BJP) BJP Chikodi District Vijayendra Yediyurappa P Rajeev Nitin Nabin Narendra Modi

ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ ಅಡಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ₹2,400 ಕೋಟಿ ಪ್ರೋತ್ಸಾಹಧನವನ್ನು ಪ್ರಧಾನಿ...
19/06/2026

ಪ್ರಧಾನಮಂತ್ರಿ ವಿಕಸಿತ ಭಾರತ ರೋಜ್‌ಗಾರ್‌ ಯೋಜನೆ ಅಡಿಯಲ್ಲಿ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ₹2,400 ಕೋಟಿ ಪ್ರೋತ್ಸಾಹಧನವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿತರಿಸಲಿದ್ದಾರೆ.


ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಜಯಶಾಲಿಯಾದ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಲಿಂಗರಾಜ್ ಪಾಟೀಲ್ ಮತ್ತು ಶ್ರೀ ಆರ್...
19/06/2026

ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಜಯಶಾಲಿಯಾದ ಬಿಜೆಪಿ ಅಭ್ಯರ್ಥಿಗಳಾದ ಶ್ರೀ ಲಿಂಗರಾಜ್ ಪಾಟೀಲ್ ಮತ್ತು ಶ್ರೀ ಆರ್. ರಘು ಕೌಟಿಲ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸ್ಮೃತಿ ದಿನದಂದು ಶತ ಶತ ನಮನಗಳು.
18/06/2026

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸ್ಮೃತಿ ದಿನದಂದು ಶತ ಶತ ನಮನಗಳು.

ಇಂದು ದಡ್ಡಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆತ್ಮೀಯರಾದ ಶ್ರೀ ನಾಗರಾಜ ವಿರೂಪಾಕ್ಷಪ್ಪ ಅರಬಳ್ಳಿ ರವರ ಅಣ್ಣನ ಮಗನ ಮದುವೆ ಕಾರ್ಯಕ್...
17/06/2026

ಇಂದು ದಡ್ಡಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಆತ್ಮೀಯರಾದ ಶ್ರೀ ನಾಗರಾಜ ವಿರೂಪಾಕ್ಷಪ್ಪ ಅರಬಳ್ಳಿ ರವರ ಅಣ್ಣನ ಮಗನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು ವರರಿಗೆ ಶುಭಹಾರೈಸಿದೆನು.

ಈ ಸಂಧರ್ಭದಲ್ಲಿ ಶ್ರೀ ಕಲಗೌಡ ಪಾಟೀಲ, ಶ್ರೀ ರಾಹುಲ ಮುಂಗರವಾಡಿ, ನಿಲೇಶ್ ಮಠಪತಿ, ಬಾಳೆಶ್ ಪಾಟೀಲ ಭೂತ್ರಮಟ್ಟಿ ಇದ್ದರು.

ಆತ್ಮೀಯರೇ ಯಮಕನಮರಡಿ ಮಂಡಲದವತಿಯಿಂದ BLA-2 ಗಳ S I R ವಿಶೇಷ ಸಭೆಯನ್ನು ಗುರುವಾರ 18-06-2026 ಸಾಯಂಕಾಲ 3.30 ಗಂಟೆಗೆ ಆಯೊಜಿಸಿದ್ದು ಬಿಜೆಪಿ ಮ...
17/06/2026

ಆತ್ಮೀಯರೇ ಯಮಕನಮರಡಿ ಮಂಡಲದವತಿಯಿಂದ BLA-2 ಗಳ S I R ವಿಶೇಷ ಸಭೆಯನ್ನು ಗುರುವಾರ 18-06-2026 ಸಾಯಂಕಾಲ 3.30 ಗಂಟೆಗೆ ಆಯೊಜಿಸಿದ್ದು ಬಿಜೆಪಿ ಮಂಡಲ ಪದಾಧಿಕಾರಿಗಳು , ಮೋರ್ಚಾ ಪದಾಧಿಕಾರಿಗಳು,ರಾಜ್ಯ, ಜಿಲ್ಲಾ, ಪದಾಧಿಕಾರಿಗಳು BLA-2 ಹಾಗೂ ಬೂತ್ ಪ್ರಮುಖರುಗಳು ಯಮಕನಮರಡಿ ಬಿಜೆಪಿ ಕಾರ್ಯಲಯಕ್ಕೆ ಸಾಯಂಕಾಲ 3 ಗಂಟೆಗೆ ಆಗಮಿಸಿ ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ವಿನಂತಿ
........

यमकनमर्डी मंडळाच्या वतीने

BLA-2 यांची SIR विशेष बैठक

अपेक्षित उपस्थिती :-
भाजप मंडळ पदाधिकारी, मोर्चा पदाधिकारी, राज्य व जिल्हा पदाधिकारी, BLA-2 तसेच बूथ प्रमुख.

स्थळ : यमकनमर्डी भाजपा कार्यालय

दिनांक : गुरुवार, 18-06-2026
वेळ : सायंकाळी 3.30 वाजता

सर्वांनी वेळेवर उपस्थित राहून बैठक यशस्वी करावी, ही विनंती.
धन्यवाद! 🙏🏻

ಆತ್ಮಿಯರು ಯಮಕನಮರಡಿ ಉತ್ತರ ಮಂಡಲ ಉಪಾಧ್ಯಕ್ಷರಾದ ಶ್ರೀ ರಾಹುಲ ಮುಂಗರವಾಡಿ ಅವರು ಹುಕ್ಕೇರಿ PLD ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ನಮ...
17/06/2026

ಆತ್ಮಿಯರು ಯಮಕನಮರಡಿ ಉತ್ತರ ಮಂಡಲ ಉಪಾಧ್ಯಕ್ಷರಾದ ಶ್ರೀ ರಾಹುಲ ಮುಂಗರವಾಡಿ ಅವರು ಹುಕ್ಕೇರಿ PLD ಬ್ಯಾಂಕ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದಕ್ಕೆ ನಮ್ಮ ಹಿರಿಯರು ಮಾಜಿ ಸಚಿವರಾದ ಶ್ರೀ ಎ.ಬಿ ಪಾಟೀಲ ಸಾಹೇಬರ ಜೊತೆಗೆ ಅಭಿನಂದನೆ ಸಲ್ಲಿಸಲಾಯಿತು,
ಈ ಸಂದರ್ಭದಲ್ಲಿ
ಕಲಗೌಡ ಪಾಟೀಲ, ಅವಿನಾಶ್ ಪಾಟೀಲ,ಜನಾರ್ಧನ್ ಪಾಟೀಲ, ಸಂಪತ್ ಬಾoದುರ್ಗೆ,ಅಣ್ಣಸಾಬ್ ಬೆನವಾಡೆ, ನಿಲೇಶ್ ಮಠಪತಿ, ಬಸವರಾಜ್ ಮುಂಗರವಾಡೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Address

Yamakanamaradi
Belgaum
591246

Telephone

+919972004009

Website

Alerts

Be the first to know and let us send you an email when Basavaraj S Hundri posts news and promotions. Your email address will not be used for any other purpose, and you can unsubscribe at any time.

Contact The Business

Send a message to Basavaraj S Hundri:

Share