ASNnews24Kannada

  • Home
  • ASNnews24Kannada

ASNnews24Kannada ಸಮಗ್ರ ಸುದ್ದಿ,ಮನರಂಜನೆ,ಸಿನಿಮಾ,ಸಮಾರಂಭ ಇದು ನಿಮ್ಮ ವಾಹಿನಿ ASN ನ್ಯೂಸ್೨೪ ಕನ್ನಡ

08/08/2024

ಸಿದ್ದರಾಮಯ್ಯ-ಪವನ್ ಕಲ್ಯಾಣ್ ಭೇಟಿ
ರಾಜಕೀಯನೇ ಬೇರೆ,ದೊಸ್ತಿನೇ ಬೇರೆ,ಎಂದ ಪವನ್ ಕಲ್ಯಾಣ್

ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ತೆಲುಗಿನ ನಟ ಪವನ್ ಕಲ್ಯಾಣ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.
ಅರಣ್ಯ ಇಲಾಖೆ ಸಭೆ ಹಿನ್ನೆಲೆ ಬೆಂಗಳೂರಿಗೆ ಪವನ್ ಕಲ್ಯಾಣ್‌ ಆಗಮಿಸಿದ್ದರು.
ಸಭೆ ಆರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದರು.
#ವೀರಕನ್ನಡಿಗಮುನ್ನ

13/07/2024

ಬಳ್ಳಾರಿ ವಿಮ್ಸ್ (OPD)‌ ಇನ್ನು ಬಿಮ್ಸ್

ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ಎಂದು ಬದಲಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.

13/07/2024

ವಾಲ್ಮೀಕಿ ಹಗರಣ:
ಬಳ್ಳಾರಿ ಶ್ರೀರಾಮುಲು ಗೆ sit ನೋಟಿಸ್ ನೀಡುವ ಸಾಧ್ಯತೆ?

12/07/2024

ಶಾಲೆಯ ಸುತ್ತಮುತ್ತ ಕಸದ ರಾಶಿ ಕಣ್ಮುಚ್ಚಿ ಕುಳಿತ ಗ್ರಾ.ಪಂ.ಪಿಡಿಓ

12/07/2024

ಕಿರುತೆರೆಯ ಖ್ಯಾತ ನಟಿ ಅಪರ್ಣ ಅಕಾಲಿಕ ಮರಣದ ಸತ್ಯ ಬಿಚ್ಚಿಟ್ಟ ಅಪರ್ಣ ಪತಿ

#ವೀರಕನ್ನಡಿಗಮುನ್ನ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕಲಾವಿದೆ ಅಪರ್ಣಾ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ...
11/07/2024

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕಲಾವಿದೆ ಅಪರ್ಣಾ ಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು. ನಿರೂಪಕಿಯಾಗಿ ಮಾತ್ರವಲ್ಲದೇ ನಟಿಯಾಗಿ ಕೂಡ ಗುರುತಿಸಿಕೊಂಡು, ಕಿರುತೆರೆಯಲ್ಲಿ ಮೂಡಿಬಂದ ‘ಮೂಡಲಮನೆ’, ‘ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ಕಲಾವಿದೆ ಅಪರ್ಣಾ ಅವರು ಬಹುಬೇಗ ಇಹಲೋಕ ತ್ಯಜಿಸಿರುವುದು ನೋವಿನ ಸಂಗತಿ.
ಮೃತ ಅರ್ಪಣಾ ಅವರ ಕುಟುಂಬ ವರ್ಗದವರಿಗೆ ಭಗವಂತನು ಅಗಲಿಕೆಯ ನೋವು ಸಹಿಸುವ ಶಕ್ತಿ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

11/07/2024

ರಾಜ್ಯಾದ್ಯಂತ ತಾಂಡವಾಡುತ್ತಿರುವ ಡೆಂಘಿ ಜ್ವರವನ್ನು ದಯವಿಟ್ಟು ತಡೆಗಟ್ಟಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಪರಿಣಾಮ ಭೀರುವುದು

Shout out to my newest followers! Excited to have you onboard! Shout out to my newest followers! Excited to have you onb...
10/07/2024

Shout out to my newest followers! Excited to have you onboard! Shout out to my newest followers! Excited to have you onboard!

DrThippeswamy V Madival, Patil Rgouda, Hari Krishna, Srinivasa Srinivasa, Ravi Kumar, Suresh Banakar, Sunil Nagashetar, Narasimha Murthy, Gururaj Gawar, Anche Chandra, Sandeep Kumar Balyam, Venkata Naidu S, Dadu Rock, Chida Nanda, Glokesh Nayak, Kiran Kumar, ಕಿಚ್ಚ ಅಜಯ್, Bàčk Das Ís, Ragavendra R Winfinith, Hari Krishna, Ranga Swamy, Rudra Gouda Gadige, Rama Valmiki, Mabu Bhanu, Khaleel Khan, Nagaraj K Nagaraj, Tippeswami Naik, Mohammed Imran Grrm, Vishwa Prasad, Yerriswamy Angadi, Avinash Avi, Naga Raj, T Munesh, Ramakrishnagoudu E, Sonith Lohith, Savitha Kallera Savithakallera, Aejaz Mohd, Nóør Āshŕafī, Gadhi Linga, Srikanth Sri, Keshava K

08/07/2024

ಭೀಮ್ ಆರ್ಮಿ ಸಂಘಟನೆಯ ತಾಲೂಕು ಅಧ್ಯಕ್ಷರಾದ ಕೊಡ್ಲೆ ಧರ್ಮರಾಜ ಅವರ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

08/07/2024

ಸೂರು ಕಳೆದುಕೊಂಡ ಬಡವರು ಬದುಕನ್ನು ಕಳೆದುಕೊಂಡು ಬಿದಿಗೆ ಬಿದ್ದಿದ್ದಾರೆ.
ಸ್ಥಳದಲ್ಲಿ ನಾಲ್ಕು ತಾಸು ಮುಕ್ಕಾಂ ಹೂಡಿ ಗುಡಿಸಲು ನಿರ್ಮಾಣ ಮಾಡಿ ಹತ್ತು ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನುನೀಡಿದ ಮಾಜಿ ಸಚಿವ ಶ್ರೀರಾಮುಲು.

07/07/2024

ಕೃಷ್ಣಮೂರ್ತಿ ಬಡವರಿಗೆ ವಂಚಿಸಿದ್ದಾನೆ.” ಎಂದು
ರಾಜು ಆರೋಪ ಮಾಡಿದ್ದಾರೆ.
ಎಸ್ಪಿ,ಡಿಸಿ ಬರುವವರೆಗೆ ಶವ ಎತ್ತಬಾರದು.ಎಂದು ವಿಡಿಯೋ ಮಾಡಿ ಹರಿಬಿಟ್ಟ ರಾಜು

Address


Alerts

Be the first to know and let us send you an email when ASNnews24Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to ASNnews24Kannada:

  • Want your business to be the top-listed Media Company?

Share