State News Kannada

State News Kannada State News is a trusted digital news platform dedicated to delivering accurate, timely, and insightful coverage from across India's states.

ಭಟ್ಕಳ ದುರಂತ: ನರೇಂದ್ರ ಮೋದಿ ಸಂತಾಪ, ಪರಿಹಾರ ಘೋಷಣೆ
24/05/2026

ಭಟ್ಕಳ ದುರಂತ: ನರೇಂದ್ರ ಮೋದಿ ಸಂತಾಪ, ಪರಿಹಾರ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮು...
24/05/2026

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ತಟ್ಟೆಹಕ್ಕಲು ಕಡಲ ತೀರದಲ್ಲಿ ಕಪ್ಪೆಚಿಪ್ಪು ತರಲು ಹೋದವರ ಪೈಕಿ ಒಂದೇ ಕುಟುಂಬದ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ ಸುದ್ದಿ ತಿಳಿದು ಸಂಕಟವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಇದೊಂದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಘಟನೆ. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.

ಇನ್ನೂ ಕೆಲವರು ಈ ದುರ್ಘಟನೆಯಲ್ಲಿ ಕಾಣೆಯಾಗಿರುವ ಮಾಹಿತಿಯಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರು ಬದುಕಿಬಂದು ತಮ್ಮವರನ್ನು ಕೂಡಿಕೊಳ್ಳಲಿ‌ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ.

ಭಟ್ಕಳ ದುರಂತದ ಬಗ್ಗೆ ಸಿಎಂ ಟ್ವೀಟ್

ಭಟ್ಕಳ ಘಟನೆಯಲ್ಲಿ ಮೃತಪಟ್ಟವರ ಹೆಸರು ಬಿಡುಗಡೆ
24/05/2026

ಭಟ್ಕಳ ಘಟನೆಯಲ್ಲಿ ಮೃತಪಟ್ಟವರ ಹೆಸರು ಬಿಡುಗಡೆ

ಧನ್ಯವಾದಗಳು🤗
19/05/2026

ಧನ್ಯವಾದಗಳು🤗

ನಟ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ
13/05/2026

ನಟ ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

09/05/2026

ದರ್ಶನ್ ಸಿಎಂ ಆಗ್ಬೇಕಂತೆ!! ಜನ ಏನಂತಿದ್ದಾರೆ ನೋಡಿ….

ವಿಜಯ್ TVKಯ 39 ಶಾಸಕರ ಮೇಲಿದೆ ಕ್ರಿಮಿನಲ್ ಕೇಸ್!!
08/05/2026

ವಿಜಯ್ TVKಯ 39 ಶಾಸಕರ ಮೇಲಿದೆ ಕ್ರಿಮಿನಲ್ ಕೇಸ್!!

ದೇಶದ ಅತ್ಯಂತ ಶ್ರೀಮಂತ ಸಿಎಂ ಆಗುತ್ತಾರಾ ದಳಪತಿ ವಿಜಯ್?  ಒಟ್ಟು ಆಸ್ತಿ ಲೆಕ್ಕ ಕೇಳಿದ್ರೆ ಶಾಕ್ ಆಗ್ತೀರಾ...
04/05/2026

ದೇಶದ ಅತ್ಯಂತ ಶ್ರೀಮಂತ ಸಿಎಂ ಆಗುತ್ತಾರಾ ದಳಪತಿ ವಿಜಯ್? ಒಟ್ಟು ಆಸ್ತಿ ಲೆಕ್ಕ ಕೇಳಿದ್ರೆ ಶಾಕ್ ಆಗ್ತೀರಾ...

ತಮಿಳುನಾಡು: ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಆಡಳಿತದ ಚುಕ್ಕಾಣಿ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಈಗ ಅದೇ ಹಾದಿಯಲ್ಲಿ ಸ...

ಯಶ್ ಅಭಿನಯದ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ  ಮದುವೆ ಫಿಕ್ಸ್! ರಚಿತ್ ಸಿಂಗ್ ಜೊತೆ ಈ ವರ್ಷವೇ ವಿವಾಹ..
04/05/2026

ಯಶ್ ಅಭಿನಯದ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ ಮದುವೆ ಫಿಕ್ಸ್! ರಚಿತ್ ಸಿಂಗ್ ಜೊತೆ ಈ ವರ್ಷವೇ ವಿವಾಹ..

ಯಶ್ ಅಭಿನಯದ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ ಮದುವೆ ಫಿಕ್ಸ್! ರಚಿತ್ ಸಿಂಗ್ ಜೊತೆ ಈ ವರ್ಷವೇ ವಿವಾಹ..

ವಿಜಯ್ ಕಾರು ಚಾಲಕನ ಮಗನ ಭರ್ಜರಿ ಮುನ್ನಡೆ: ತಮಿಳುನಾಡಿನಲ್ಲಿ ಟಿವಿಕೆ ಕಮಾಲ್!
04/05/2026

ವಿಜಯ್ ಕಾರು ಚಾಲಕನ ಮಗನ ಭರ್ಜರಿ ಮುನ್ನಡೆ: ತಮಿಳುನಾಡಿನಲ್ಲಿ ಟಿವಿಕೆ ಕಮಾಲ್!

ವಿಜಯ್ ಕಾರು ಚಾಲಕನ ಮಗನ ಭರ್ಜರಿ ಮುನ್ನಡೆ: ತಮಿಳುನಾಡಿನಲ್ಲಿ ಟಿವಿಕೆ ಕಮಾಲ್!

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಾವಿನಹಣ್ಣುಗಳನ್ನು ಮಾತ್ರ ತಿನ್ನಬಾರದು!
04/05/2026

ಬೇಸಿಗೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಾವಿನಹಣ್ಣುಗಳನ್ನು ಮಾತ್ರ ತಿನ್ನಬಾರದು!

ಬೆಂಗಳೂರು: ಈ ಸುಡುವ ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಮೊಡವೆಗಳು ಬರುತ್ತವೆ ಎಂದ....

Address

Bhatkal
560104

Alerts

Be the first to know and let us send you an email when State News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to State News Kannada:

Share