KGF TIMES

KGF TIMES Contact information, map and directions, contact form, opening hours, services, ratings, photos, videos and announcements from KGF TIMES, News & Media Website, Dayananreddy Pattne, chinakera post sedola Tq: Humanabad, Bidar.

ಔರಾದ: ಬಿ ಎಮ್ ಅಮರವಾಡಿ ಸಾಹಿತ್ಯ ಸಂಭ್ರಮ ಅಂಗನವಾಡಿ ಶಿಕ್ಷಕಿಯ ಮಗನ ಕನ್ನಡ ನಾಡು -ನುಡಿ ಹಾಗೂ ದಾಸ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕನ...
26/12/2023

ಔರಾದ: ಬಿ ಎಮ್ ಅಮರವಾಡಿ ಸಾಹಿತ್ಯ ಸಂಭ್ರಮ ಅಂಗನವಾಡಿ ಶಿಕ್ಷಕಿಯ ಮಗನ ಕನ್ನಡ ನಾಡು -ನುಡಿ ಹಾಗೂ ದಾಸ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಿಂದ ಡಿ ೩೦ರಂದು ಪ್ರಥಮ ಬಾರಿಗೆ ನಡೆಯಲ್ಲಿರುವ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೌದು ಬೀದರ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತನಿಂದ ಇದೇ ಮೋದಲ ಬಾರಿಗೆ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನವನ್ನು ಡಿ : ೩೦ರಂದು ಅದ್ದೂರಿಯಾಗಿ ಆಚರಣೆ ಮಾಡಲು ಕಸಾಪ ಬೀದರ ತಂದ ನಿರ್ಧರಿಸಿದೆ. ಅದರಂತೆ ಮೋದಲ ಸಮ್ಮೇಳನದ ಸರ್ವಾಧ್ಯಕ್ಷ ಔರಾದ ತಾಲೂಕಿನ ಯುವ...

ಬಿ ಎಮ್ ಅಮರವಾಡಿ ಸಾಹಿತ್ಯ ಸಂಭ್ರಮ ಶಾಸಕ ಬಂಡೆಪ್ಪಾ ಖಾಂಶೆಪೂರ ಹಸ್ತದಿಂದ ಬಿಡುಗಡೆ ಮಾಡಿರುವುದು ಸಮ್ಮರಿಸಬಹುದಾಗಿದೆ.

ಬೀದರಃ  ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ವಿಶ್ವ ಕನ್ನಡಿಗರ ಸಂಸ್ಥೆಯಿoದ : ಸುರೇಶ ಚನ್ನಶೇಟಿ ಪೂಜ್ಯ ಡಾ|| ಚನ್ನಬಸವ ಪಟ್ಟದೇವರು ಜಿಲ್ಲಾ ರ...
30/11/2023

ಬೀದರಃ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ವಿಶ್ವ ಕನ್ನಡಿಗರ ಸಂಸ್ಥೆಯಿoದ : ಸುರೇಶ ಚನ್ನಶೇಟಿ ಪೂಜ್ಯ ಡಾ|| ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮ0ದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ವತಿಯಿಂದ ೬೮ ನೇ ಕನ್ನಡ ರಾಜ್ಯೋತ್ಸವ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ, ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತವಾಗಿ, ಸಂಘರ್ಷದ ಬೆಳಕು ಕೃತಿ ಬಿಡುಗಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮ ೨೭ -೧೧ -೨೦೨೩ ರಂದು ಮಧ್ಯಾಹ್ನ ೧೨ ಗಂಟೆಯಿ0ದ ಸಂಜೆ ೫ ಗಂಟೆ ವರೆಗೆ ಜರುಗಿತು.ಕರ್ನಾಟಕ ರತ್ನ ಪ್ರಶಸ್ತಿಯು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ....

ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ವಿಶ್ವ ಕನ್ನಡಿಗರ ಸಂಸ್ಥೆಯಿoದ : ಸುರೇಶ ಚನ್ನಶೇಟಿಪ್ರಶಸ್ತಿಗೆ ಆಯ್ಕೆ ಮಾಡಿ ನೀಡಿರುವುದು ಹೆ...

ಬೀದರ್: ಬೀದರ್ ನಲ್ಲಿ ಸುಲ್ತಾನರ ಕಾಲದ ಐತಿಹಾಸಿಕ ವಾಟರ್ ಕರೇಜ್ 2 ಶತಮಾನದಿಂದ ಮುಚ್ಚಲ್ಪಟ್ಟಿದೆ ಅಂಡರ್ ಗ್ರೌಂಡ್ ಮೂಲಕ ನೀರು ಸರಬರಾಜು ಮಾಡುವ ಏ...
29/11/2023

ಬೀದರ್: ಬೀದರ್ ನಲ್ಲಿ ಸುಲ್ತಾನರ ಕಾಲದ ಐತಿಹಾಸಿಕ ವಾಟರ್ ಕರೇಜ್ 2 ಶತಮಾನದಿಂದ ಮುಚ್ಚಲ್ಪಟ್ಟಿದೆ ಅಂಡರ್ ಗ್ರೌಂಡ್ ಮೂಲಕ ನೀರು ಸರಬರಾಜು ಮಾಡುವ ಏಶಿಯಾ ಖಂಡದಲ್ಲಿಯೇ ಏಕೈಕ ಐತಿಹಾಸಿಕ ವಾಟರ್ ಕರೇಜ್ ಅದು. ಶತಮಾನಗಳಿಂದ ಮಾಯವಾಗಿದ್ದ ಬಹುಮನಿ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಅದರ ಉತ್ಖನನ ನಡೆಸಲು ಜಿಲ್ಲಾಡಳಿತ ಮುಂದಾಯಿತು. ಆದರೆ ಹೂಳು ತೆಗೆಸುವ ಕೆಲಸ ಅರ್ಧಕ್ಕೆ ನಿಲ್ಲಿಸಿ, ಲಕ್ಷಾಂತರ ರೂಪಾಯಿ ಹಣ ಪೋಲು ಮಾಡಲಾಗಿದೆ. ಐದು ವರ್ಷದ ಹಿಂದೆ ಅಲ್ಲಿ ಜಲಮಾರ್ಗವೊಂದು ಆ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಇದರ ಮಹತ್ವವನ್ನರಿತ ಜಿಲ್ಲಾಡಳಿತ ಈ ಜಲಮಾರ್ಗದ ಕರೇಜ್...

ಬೀದರ್ ನಲ್ಲಿ ಸುಲ್ತಾನರ ಕಾಲದ ಐತಿಹಾಸಿಕ ವಾಟರ್ ಕರೇಜ್ 2...ಐದು ವರ್ಷದ ಹಿಂದೆ ಅಲ್ಲಿ ಜಲಮಾರ್ಗವೊಂದು ಆ ಜಿಲ್ಲೆಯಲ್ಲಿ ಪತ್ತೆಯಾಗಿತ್ತ...

Address

Dayananreddy Pattne, Chinakera Post Sedola Tq: Humanabad
Bidar
585353

Alerts

Be the first to know and let us send you an email when KGF TIMES posts news and promotions. Your email address will not be used for any other purpose, and you can unsubscribe at any time.

Contact The Business

Send a message to KGF TIMES:

Share