ನಮ್ಮ ಹುಲಸೂರ ಸುದ್ದಿ -Hulsoor news

  • Home
  • India
  • Bidar
  • ನಮ್ಮ ಹುಲಸೂರ ಸುದ್ದಿ -Hulsoor news

ನಮ್ಮ ಹುಲಸೂರ ಸುದ್ದಿ -Hulsoor news ಸುದ್ದಿಗಳು ಸಾರ್ವಜನಿಕ ರಿಗೆ ಮುಟ್ಟಿಸುವ ಕೆಲಸವೇ ನಮ್ಮ ಹುಲಸೂರ ಅಪಡೇಟ್ ಕೆಲಸ

ಹುಲಸೂರ ಗ್ರಾ.ಪಂ.ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ! ಗಬ್ಬುವಾಸನೆ ಸಹಿಸದ ಗ್ರಾಮಸ್ಥರು! ಸಾಂಕ್ರಾಮಿಕ ರೋಗ ಹರಡುವ ಭೀತಿ..!!ಉದಯವಾಣಿ ಹುಲಸೂರ..🖋ನ...
28/10/2025

ಹುಲಸೂರ ಗ್ರಾ.ಪಂ.ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ! ಗಬ್ಬುವಾಸನೆ ಸಹಿಸದ ಗ್ರಾಮಸ್ಥರು! ಸಾಂಕ್ರಾಮಿಕ ರೋಗ ಹರಡುವ ಭೀತಿ..!!
ಉದಯವಾಣಿ ಹುಲಸೂರ..🖋

ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice Bidar Zilla Panchayat Zilla Panchayat Bidar

28/10/2025

Dated 28 Oct 2025

ಶಾಸಕ ಶರಣು ಸಲಗರ ವಿರುದ್ಧ ಸಂಜೀವ್ ಕುಮಾರ್ ಸೂಗೂರೆ ಸುದ್ದಿಗೋಷ್ಠಿ....!!ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice
27/10/2025

ಶಾಸಕ ಶರಣು ಸಲಗರ ವಿರುದ್ಧ ಸಂಜೀವ್ ಕುಮಾರ್ ಸೂಗೂರೆ ಸುದ್ದಿಗೋಷ್ಠಿ....!!
ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice

ಮುಖ್ಯಮಂತ್ರಿ Siddaramaiah ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ "ಜಾಗೃತಿ ಅರಿವು ಸಪ್ತಾಹ 2025" ರ ಅಂಗವಾಗಿ ಸಚಿವಾಲಯದ ಅಧಿಕಾರಿಗಳ...
27/10/2025

ಮುಖ್ಯಮಂತ್ರಿ Siddaramaiah ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ "ಜಾಗೃತಿ ಅರಿವು ಸಪ್ತಾಹ 2025" ರ ಅಂಗವಾಗಿ ಸಚಿವಾಲಯದ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಪ್ರತಿಜ್ಞಾ ವಚನವನ್ನು ಬೋಧಿಸಿದರು.

27/10/2025

ಬಸವಕಲ್ಯಾಣದ ಸರ್ಕಾರಿ ಆಸ್ಪತ್ರೆಯಲ್ಲಿ ಬೀದಿ ನಾಯಿಗಳ ಹಾವಳಿ.ಜೀವಭಯದಲ್ಲೇ ಓಡಾಡುತ್ತಿರುವ ಬಾಣಂತಿಯರು, ಮಕ್ಕಳು...
ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice

ಸೂಪರ್ ಸ್ಪೇಷಾಲಿಟಿ ಹುಳುಕು:ನೂರು ಕೋಟಿ ವೆಚ್ಚದ ಬ್ರಿಮ್ಸ್ ನಲ್ಲಿ ನ್ಯೂರೋ ತಜ್ಞರಿಲ್ಲಾ...!!!ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ...
27/10/2025

ಸೂಪರ್ ಸ್ಪೇಷಾಲಿಟಿ ಹುಳುಕು:ನೂರು ಕೋಟಿ ವೆಚ್ಚದ ಬ್ರಿಮ್ಸ್ ನಲ್ಲಿ ನ್ಯೂರೋ ತಜ್ಞರಿಲ್ಲಾ...!!!
ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice

ಪೂರ್ವ ಪ್ರಾಥಮಿಕ ಶಾಲೆಗಳ ಆರಂಭ - ಶಾಲಾ ಶಿಕ್ಷಣಕ್ಕೆ ಭದ್ರ ಬುನಾದಿಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಶಾಲಾ ...
27/10/2025

ಪೂರ್ವ ಪ್ರಾಥಮಿಕ ಶಾಲೆಗಳ ಆರಂಭ - ಶಾಲಾ ಶಿಕ್ಷಣಕ್ಕೆ ಭದ್ರ ಬುನಾದಿ

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ಶಾಲಾ ಶಿಕ್ಷಣಕ್ಕೆ ಮುನ್ನವೇ ಮಕ್ಕಳನ್ನು ಕಲಿಕೆಗೆ ಸಿದ್ಧರಾಗಿಸಲು ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸುವ ಮೂಲಕ‌ ರಾಜ್ಯ ಕಾಂಗ್ರೆಸ್ ಸರ್ಕಾರ ಇತಿಹಾಸ ಬರೆದಿದೆ.

#ಶಿಕ್ಷಣವೇಶಕ್ತಿ

ಉಚ್ಛಾಟನಾ ಆದೇಶ..!!ಸಂಜೀವಕುಮಾರ ಸುಗರೆ ಹಾಗು ಸಾಗರ ಸುಗುರೆ ರವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷ ಉಚ್ಛಾಟನೆ ಮಾಡಿರುವ ಪತ್ರ...!!ನಮ್ಮ ಹುಲಸೂ...
27/10/2025

ಉಚ್ಛಾಟನಾ ಆದೇಶ..!!
ಸಂಜೀವಕುಮಾರ ಸುಗರೆ ಹಾಗು ಸಾಗರ ಸುಗುರೆ ರವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷ ಉಚ್ಛಾಟನೆ ಮಾಡಿರುವ ಪತ್ರ...!!
ನಮ್ಮ ಹುಲಸೂರ ಸುದ್ದಿ -Hulsoor news ಬೀದರ ವೈಸ್ Bidar Voice

26/10/2025

ನೀರು ತರಲು ಬಾವಿಗೆ ಹೋಗಿ ಕಾಲು ಜಾರಿ ಬಿದ್ದ ಕೂಲಿಕಾರ್ಮಿಕನ ಸಾವು....!!!

26/10/2025

*ಗಡಿಜಿಲ್ಲೆ ಬೀದರ್‌ನಲ್ಲಿ ಲಘು ಭೂಕಂಪನ.* @⁨shivua margol News 1st Bidar Repoter⁩

ನಮಸ್ಕಾರ ಗೆಳೆಯರೇ ಬಸವಕಲ್ಯಾಣ ನಾಡಿನಲ್ಲಿ ಪ್ರಥಮ ಬಾರಿಗೆ ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಲ್ಯಾಣ್ ಕೋಗಿಲೆ ಕರೋಕೆ ಗೀತ ಗಾಯನ ಸ್ಪ...
26/10/2025

ನಮಸ್ಕಾರ ಗೆಳೆಯರೇ
ಬಸವಕಲ್ಯಾಣ ನಾಡಿನಲ್ಲಿ ಪ್ರಥಮ ಬಾರಿಗೆ

ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ
ಕಲ್ಯಾಣ್ ಕೋಗಿಲೆ ಕರೋಕೆ ಗೀತ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ ಬನ್ನಿ ಭಾಗವಹಿಸಿ 🙏🥰 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9916107636

Address

Bidar

Website

Alerts

Be the first to know and let us send you an email when ನಮ್ಮ ಹುಲಸೂರ ಸುದ್ದಿ -Hulsoor news posts news and promotions. Your email address will not be used for any other purpose, and you can unsubscribe at any time.

Contact The Business

Send a message to ನಮ್ಮ ಹುಲಸೂರ ಸುದ್ದಿ -Hulsoor news:

Share