Aashirvada vani

Aashirvada vani Aashirvada Vani Kannada Daily News Paper Bidar & YouTube News Channel

02/09/2025

Date.02/09/2025.ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ವಡಗಾವ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಸಾಮಾನ್ಯ ಹೆರಿಗೆ ಚಿಕಿತ್ಸೆಯು ಪ್ರಥಮ ಸ್ಥಾನ ಪಡೆದು ಕೊಂಡಿದೆ.ಅದಕ್ಕಾಗಿ ಜನರು ತಾಲೂಕ ವೈದ್ಯಾಧಿಕಾರಿಗಳಾದ.ಡಾ. ಗಾಯತ್ರಿ ಅವರಿಗೆ ಹಾಗೂ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಕೀಯ ಅಧಿಕಾರಿ ಅವರಿಗೆ ಸ್ಟಾಫ್ ನರ್ಸ್ ಮತ್ತು ಸಿಬ್ಬಂದಿ ಅವರಿಗೆ ಸ್ಥಳೀಯರು ಅಭಿನಂದನೆಗಳು ಸಲ್ಲಿಸಿದರು.

31/08/2025

Date.31/08/2025.ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಬೀದರ ಜಿಲ್ಲಾ ವ್ಯಾಪ್ತಿಯ ತೀವ್ರ ಮಳೆಯಿಂದ ಹಾನಿಗೊಳಗಾದ ವಿವಿಧ ಸ್ಥಳಗಳಿಗೆ ಭೇಟಿ ಹಾಗೂ ಪರಿಶೀಲನೆ ಮಾಡಲಾಯಿತು.

30/08/2025

Date.30/08/2025.ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಬೀದರ ಜಿಲ್ಲಾ ವ್ಯಾಪ್ತಿಯ ತೀವ್ರ ಮಳೆಯಿಂದ ಹಾನಿಗೊಳಗಾದ ವಿವಿಧ ಸ್ಥಳಗಳಿಗೆ ಭೇಟಿ ಹಾಗೂ ಪರಿಶೀಲನೆ ಮಾಡಲಾಯಿತು.

30/08/2025

Date.30/08/2025.ಬೀದರ ಜಿಲ್ಲಾ ಪೊಲೀಸ್ ಇಲಾಖೆಗೆ ಧನ್ಯವಾದಗಳು.

30/08/2025

Date.30/08/2025.ಬಾವಗಿಯ ತಂಬಿದ ಕೆರೆಗೆ ಬಾಗಿನ ಅರ್ಪಣೆ*
ಬೀದರ್ ತಾಲುಕಿನ ಬಾವಗಿ ಗ್ರಾಮದ ತುಂಬಿದ ಕೆರೆಗೆ ಬಿಜೆಪಿ ಶಾಸಕ ಡಾ. ಶೈಲೇಂದ್ರ ಶನಿವಾರ ರೈತರೊಂದಿಗೆ ಕೆರೆಗೆ ತೆರಳಿ ತುಂಬಿದ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

30/08/2025

Date.30/08/2025.ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಬೀದರ ಜಿಲ್ಲಾ ವ್ಯಾಪ್ತಿಯ ತೀವ್ರ ಮಳೆಯಿಂದ ಹಾನಿಗೊಳಗಾದ ವಿವಿಧ ಸ್ಥಳಗಳಿಗೆ ಭೇಟಿ ಹಾಗೂ ನೀಡಿ ಪರಿಶೀಲನೆ ಮಾಡಲಾಯಿತು.

30/08/2025

Date.29/08/2025.Grand Opening Ceremony Expert Diagnostics.Emergency Services.Opp.DHO office.Beside Prayavj Hospital Bidar.Any information contact this number.08482453498.9448781781.9448782782.

29/08/2025

ದಿನಾಂಕ.29.8.2025.ಕರ್ನಾಟಕ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಸತತವಾಗಿ ಮಳೆಯಿಂದ ಹಾನಿಯಾದ ಹಳ್ಳಿಗಳಿಗೆ ವಿಳಾಸಪೂರ್ ರಾಜನಾಳ ಅಲಿಯಂಬರ್ ಗ್ರಾಮಗಳಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ.ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು.

29/08/2025

Date.29/08/2025.Bidar !! Barish 🌧️ Ke Chalte Karnataka Municipal Administration And Hajj Minster Rahim Khan Ne ,Bidar North Ke Aliamber Village Ka Daura Kiya .!


28/08/2025

Date.28/08/2025.ಬೀದರ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

28/08/2025

Date.28/08/2025.ನಿನ್ನೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮರ್ಕಲ್ ಗ್ರಾಮದ ಹತ್ತಿರ ಜಾಲಾವೃತಗೊಂಡು ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿರುವುದನ್ನು ಗಮನಿಸಿ ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮುಖಾಂತರ ತುರ್ತು ಕಾರ್ಯಾಚರನೇ ಕೈಗೊಳ್ಳಲಾಯಿತು.

Address

14-4-70 TDB Colony Haldkheri
Bidar
BIDAR

Telephone

+919902395558

Website

Alerts

Be the first to know and let us send you an email when Aashirvada vani posts news and promotions. Your email address will not be used for any other purpose, and you can unsubscribe at any time.

Contact The Business

Send a message to Aashirvada vani:

Share

Category