Aashirvada vani

Aashirvada vani Aashirvada Vani Kannada Daily News Paper Bidar & YouTube News Channel

03/06/2026

🔴LIVE: Swearing-In Ceremony of Shri D.K.Shivakumar as the Chief Minister of Karnataka at Lok Bhavan

03/06/2026

Date.03/06/2026."No matter what the portfolio, I will diligently perform my duties as I did as Forest Minister."
- Karnataka Congress MLA Eshwar Khandre.

02/06/2026

ದಿನಾಂಕ : 02/06/2026.
ತೆಲಂಗಾಣ ರಾಜ್ಯದ ಕ್ರೈಸ್ತರ ಪುಣ್ಯ ಸ್ಥಳವಾದ ಜಹೀರಾಬಾದ್ ಕಲ್ವಾರಿ ಟೆಂಪಲ್ ಚರ್ಚನಲ್ಲಿ ವಿಶೇಷ ಪ್ರಾರ್ಥನೆ.. 🙏✝️
ಬೀದರ್ ಜಿಲ್ಲೆಯ ಮಾಜಿ ಉಸ್ತುವಾರಿಗಳು ಮಾಜಿ ಸಚಿವರು ಅಭಿವೃದ್ಧಿ ಹರಿಕಾರರು ಶ್ರೀ ಈಶ್ವರ ಖಂಡ್ರೆ ಅವರಿಗೆ ಉಪ-ಮುಖ್ಯಮಂತ್ರಿ,ಶ್ರೀ ರಹೀಂಖಾನ್ ಅವರಿಗೂ ಮಂತ್ರಿ ಸ್ಥಾನ ಮತ್ತು ಶ್ರೀ ಐವನ್ ಡಿಸೋಜ ಅವರಿಗೂ ಮಂತ್ರಿ ಸ್ಥಾನ ನೀಡುವಂತೆ ಜಹೀರಾಬಾದ್ ಕಲ್ವಾರಿ ಟೆಂಪಲ್ ಚರ್ಚನಲ್ಲಿ ಬೀದರ್ ಜಿಲ್ಲಾ ಕ್ರೈಸ್ತ ಸಮಾಜದ ಮುಖಂಡರು ಹಾಗೂ ಜಿಲ್ಲಾ ನಾಗರಿಕರ ವತಿಯಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತು.ಶ್ರೀ.ಜಾರ್ಜ್ ಫರ್ನಾಂಡಿಸ್ ಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಕಾಂಗ್ರೆಸ್ ಸಮಿತಿ ಬೀದರ್,
ಶ್ರೀ, ಸುನಿಲ್ ಬಚ್ಚನ ಕಾರ್ಯದರ್ಶಿ ಕಾಂಗ್ರೆಸ್ ಸಮಿತಿ ಹಾಗೂ ಕಾರ್ಪೊಟರ ಬೀದರ್, ಇಸ್ರೇಲ್ ಡಿ.ಕೆ (ಕೊಳರ) ಪ್ರದೀಪ ಕಿಟ್ಟು, ಅನಿಲರಾಜ ಆರ್ಟಿಸ್ಟ,ಅಶ್ವಿನ, ಸಲೊಮನರಾಜ್ ಡಿ.ಕೆ ಅನೇಕ ಮುಖಂಡರು ಇದ್ದರೂ..

02/06/2026

Date.02/06/2026.ಬೀದರ ದಕ್ಷಿಣ ಕ್ಷೇತ್ರದ ಚಿಟ್ಟಾ ವಾಡಿ–ಚಿಟ್ಟಾ ಗ್ರಾಮದ ಮುಖ್ಯ ರಸ್ತೆಯಲ್ಲಿ ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸೇತುವೆ ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸೇತುವೆ ನಿರ್ಮಾಣದಿಂದ ಸ್ಥಳೀಯ ಗ್ರಾಮಸ್ಥರಿಗೆ ಸುಗಮ ಸಂಚಾರ ಸೌಲಭ್ಯ ದೊರೆಯಲಿದ್ದು, ಜನರ ಬಹುದಿನಗಳ ಬೇಡಿಕೆ ಈಡೇರಲಿದೆ.

02/06/2026

Date.01/06/2026.ಈಶ್ವರ ಖಂಡ್ರೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ಆಗ್ರಹ.

01/06/2026

Date.01/06/2026.ಮಹೇಶ ಮೈಲಾರೆ ಅವರ ಹುಟ್ಟುಹಬ್ಬದ ನಿಮಿತ್ಯ ಅಭಿಮಾನಿ ಬಳಗವತಿಯಿಂದ ಬೀದರ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ಕಾರ್ಯಕ್ರಮ.

31/05/2026

Date.31/05/2026.ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಹಾಗೂ ರಹೀಮ್ ಖಾನ ಅವರ ಸಚಿವ ಸ್ಥಾನ ಮುಂದುವರೆಸಬೇಕೆಂದು ಹೈಕಾಮಾಂಡಗೆ ಆಗ್ರಹ.Press meet bidar.

31/05/2026

Date.31/05/2026. ಕೆ .ಎಚ್ ಮುನಿಯಪ್ಪರಿಗೂ ಹಾಗೂ ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಮನವಿ.

31/05/2026

Date.31/05/2026.ಜನಪ್ರೀಯ ನಾಯಕರಾದ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆಜಿ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಹಾಗೂ ಜನಪ್ರಿಯ ನಾಯಕರಾದ ಸನ್ಮಾನ್ಯ ಡಾ ಚಂದ್ರಶೇಖರ ಬಿ ಪಾಟೀಲ್ ರವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಪ್ರಾರ್ಥಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಶ್ರೀ ವೀರಭದ್ರೇಶ್ವರ ಹಾಗು ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಸಲ್ಲಿಸಿ 101 ತೆಂಗಿನ ಕಾಯಿ ಒಡೆಯಲಾಯಿತು.

*Date.31/05/2026.**Wish You Happy Birthday to you Rahul Nandi PWD CLASS-1 Contractor Bidar*
31/05/2026

*Date.31/05/2026.*
*Wish You Happy Birthday to you Rahul Nandi PWD CLASS-1 Contractor Bidar*

Address

14-4-70 TDB Colony Haldkheri
Bidar
BIDAR

Telephone

+919902395558

Website

Alerts

Be the first to know and let us send you an email when Aashirvada vani posts news and promotions. Your email address will not be used for any other purpose, and you can unsubscribe at any time.

Contact The Business

Send a message to Aashirvada vani:

Share

Category