Nammabijapur28

Nammabijapur28 Contact information, map and directions, contact form, opening hours, services, ratings, photos, videos and announcements from Nammabijapur28, Digital creator, Bijapur.

ನಿಮ್ಮ ಜಿಲ್ಲೆಗೆ ಯಾವ ಅಲರ್ಟ್ ನೀಡಲಾಗಿದೆ ಎಂದು ತಿಳಿಯಿರಿ..Source   department bengaluru ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲ...
09/06/2025

ನಿಮ್ಮ ಜಿಲ್ಲೆಗೆ ಯಾವ ಅಲರ್ಟ್ ನೀಡಲಾಗಿದೆ ಎಂದು ತಿಳಿಯಿರಿ..

Source department bengaluru

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ.ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾದಾರಣ ಮಳೆ. ಜೂನ್ 11 ರಿಂದ ರಾಜ್ಯದಾದ್ಯಂತ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯ....   🐐❤️😊
06/06/2025

ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯ....

🐐❤️😊

ಇಂದು ದಿನಾಂಕ 05.06.2025ರಂದು ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ "ವಿಶ್ವ ಪರಿಸರ ದಿನಾಚರಣೆ" ಪ್ರಯುಕ್ತ ಜಿ.ಪಂ ಸಿಇಓ ರಿಷಿ ಆನಂದ ರವರು ಗ...
05/06/2025

ಇಂದು ದಿನಾಂಕ 05.06.2025ರಂದು ವಿಜಯಪುರ ಜಿಲ್ಲಾ ಪಂಚಾಯತಿಯ ಆವರಣದಲ್ಲಿ "ವಿಶ್ವ ಪರಿಸರ ದಿನಾಚರಣೆ" ಪ್ರಯುಕ್ತ ಜಿ.ಪಂ ಸಿಇಓ ರಿಷಿ ಆನಂದ ರವರು ಗಿಡ ನೆಟ್ಟು, ನೀರುಣಿಸಿ ಸಂಭ್ರಮಾಚರಿಸಿದರು.
#2025

WORLD 🌎 ENVIRONMENT DAY 2025
05/06/2025

WORLD 🌎 ENVIRONMENT DAY 2025

ಈ ಸಲಾ ಕಪ್ ನಮ್ದೆ...   🏆
03/06/2025

ಈ ಸಲಾ ಕಪ್ ನಮ್ದೆ...
🏆

ನಿಡಗುಂದಿ ತಾಲೂಕಿನಲ್ಲಿ ಸಚಿವ ಶಿವಾನಂದ ಪಾಟೀಲ ರವರು ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು.... #ಇಂದಿರಾಕ್ಯಾಂಟಿನ್
03/06/2025

ನಿಡಗುಂದಿ ತಾಲೂಕಿನಲ್ಲಿ ಸಚಿವ ಶಿವಾನಂದ ಪಾಟೀಲ ರವರು ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು....
#ಇಂದಿರಾಕ್ಯಾಂಟಿನ್

ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣದ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ವಿಜಯಪುರ ತಾಲೂಕು ಕಚೇರಿಯಲ್ಲಿ ಆಧುನಿಕ ಅಭಿಲೇಖಾಲಯ ಕ...
02/06/2025

ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ದಾಖಲೆಗಳ ಡಿಜಿಟಲೀಕರಣದ ಯೋಜನೆಯಾದ ಭೂ ಸುರಕ್ಷಾ ಯೋಜನೆಯಡಿ ವಿಜಯಪುರ ತಾಲೂಕು ಕಚೇರಿಯಲ್ಲಿ ಆಧುನಿಕ ಅಭಿಲೇಖಾಲಯ ಕೊಠಡಿಗೆ ಚಾಲನೆ ನೀಡಿ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಸಾಂಕೇತಿಕವಾಗಿ ಗಣಕೀಕೃತ ಪ್ರತಿಗಳನ್ನು ರೈತರಿಗೆ ನೀಡಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರ ಪ್ರಶಾಂತ ಚನಗೊಂಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಾಳೆ ನಡೆಯುವ ಫೈನಲ್ ಪಂದ್ಯ ಯಾವ ತಂಡ ಗೆದ್ದರು ಇತಿಹಾಸ.ಇವರೆಗೆ ಈ 2 ತಂಡಗಳು   ಫೈನಲ್ ಪಂದ್ಯ ಗೆದ್ದಿಲ್ಲ. RCB ತಂಡ ಗೆದ್ದರೆ ಅಭಿಮಾನಿಗಳ 18 ವ...
02/06/2025

ನಾಳೆ ನಡೆಯುವ ಫೈನಲ್ ಪಂದ್ಯ ಯಾವ ತಂಡ ಗೆದ್ದರು ಇತಿಹಾಸ.

ಇವರೆಗೆ ಈ 2 ತಂಡಗಳು ಫೈನಲ್ ಪಂದ್ಯ ಗೆದ್ದಿಲ್ಲ. RCB ತಂಡ ಗೆದ್ದರೆ ಅಭಿಮಾನಿಗಳ 18 ವರ್ಷದ ಕನಸು ನನಸಾಗುವುದು..



#ಈಸಲಾಕಪ್ ನಮ್ಮೆ...









less

ಇಂದು ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಸಚಿವ ಎಂ.ಬಿ.ಪಾಟೀಲ.ಹಸಿವುಮುಕ್ತ ಕರ್ನಾಟಕ ಎಂಬ ದಿವ್ಯ ಸಂಕ...
01/06/2025

ಇಂದು ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಸಚಿವ ಎಂ.ಬಿ.ಪಾಟೀಲ.

ಹಸಿವುಮುಕ್ತ ಕರ್ನಾಟಕ ಎಂಬ ದಿವ್ಯ ಸಂಕಲ್ಪವನ್ನು ಇರಿಸಿಕೊಂಡು ರಾಜ್ಯಾದ್ಯಂತ #ನಮ್ಮಸರಕಾರ ದ ವತಿಯಿಂದ ಇಂದಿರಾ ಕ್ಯಾಂಟೀನ್ ಗಳು ನಿರ್ಮಿಸಲಾಗುತ್ತಿದೆ.

ಇಂದು ನಮ್ಮ ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಅನ್ನು ಹಿರಿಯರಿಗೆ ಆಹಾರ ವಿತರಿಸಿ ಉದ್ಘಾಟಿಸಿದ್ದು ಸಂತಸ ಮೂಡಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ನಾಗಠಾಣ ಕ್ಷೇತ್ರದ ಶಾಸಕರಾದ ಶ್ರೀ ವಿಠ್ಠಲ ಕಟಕದೊಂಡ, ಜಿಲ್ಲಾಧಿಕಾರಿಗಳಾದ ಶ್ರೀ ಟಿ. ಭೂಬಾಲನ್, ಜಿಲ್ಲಾ ಪಂಚಾಯತ್ CEO ಶ್ರೀರಿಷಿ ಆನಂದ್, ಮಹಾನಗರ ಪಾಲಿಕೆಯ ಸದಸ್ಯರುಗಳು, ಆಸ್ಪತ್ರೆಯ ಸಿಬ್ಬಂದಿ, ಸಾರ್ವಜನಿಕರು ಹಾಜರಿದ್ದರು.
Pic/c

#ಇಂದಿರಾಕ್ಯಾಂಟೀನ್ ✨

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ಶ್ರೀ ಮಂಜುನಾಥ ಶಿವಪ್ಪ ನಿಡೋಣಿ ಅವರು ‘ಇಂಡಿಯನ್ ಫಾರೆಸ್ಟ್ ಸರ್ವೀಸ್’ (IFS) ಪರೀಕ್ಷೆಯ...
01/06/2025

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ಶ್ರೀ ಮಂಜುನಾಥ ಶಿವಪ್ಪ ನಿಡೋಣಿ ಅವರು ‘ಇಂಡಿಯನ್ ಫಾರೆಸ್ಟ್ ಸರ್ವೀಸ್’ (IFS) ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 5ನೇ ರ್ಯಾಂಕ್ ಗಳಿಸಿ, ತಮ್ಮ ಗ್ರಾಮಕ್ಕೂ ಬಸವನಾಡಿಗೂ ಕೀರ್ತಿ ತಂದಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮುಂದಿನ ಪಯಣ ಯಶಸ್ವಿಯಾಗಿ ಮುಂದುವರಿಯಲಿ ಎಂಬ ಹಾರೈಕೆ ನನ್ನದು.
ಕನ್ನಡ ಮಾಧ್ಯಮದಲ್ಲಿ ಕಲಿತು ಈ ಮಟ್ಟದ ಸಾಧನೆ ಮಾಡಿರುವುದು ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.

Address

Bijapur

Website

Alerts

Be the first to know and let us send you an email when Nammabijapur28 posts news and promotions. Your email address will not be used for any other purpose, and you can unsubscribe at any time.

Share