ಮೈಲನಹಳ್ಳಿ ದಿನೇಶ್ ಕುಮಾರ್

ಮೈಲನಹಳ್ಳಿ ದಿನೇಶ್ ಕುಮಾರ್ Contact information, map and directions, contact form, opening hours, services, ratings, photos, videos and announcements from ಮೈಲನಹಳ್ಳಿ ದಿನೇಶ್ ಕುಮಾರ್, Digital creator, Challakere.

ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಮಹಾಸಭಾ, ಬೆಂಗಳೂರು
District Precident, Chitradurga Dist Youth wing,
All India Veerashaiva Mahasabha, Bengaluru

ಭಾರತ ಮೊಟ್ಟ ಮೊದಲ ಮಹಾಕಾವ್ಯ 'ರಾಮಾಯಣ'ವೆಂಬ ಪಾವನಗಂಗೆಯನ್ನು ರಚಿಸುವ ಮೂಲಕ ಮನುಕುಲವನ್ನು ಪುನೀತಗೊಳಿಸಿ, ಸತ್ಯ ನಿಷ್ಠುರತೆ, ಮಾನವೀಯ ಮೌಲ್ಯಗಳು...
07/10/2025

ಭಾರತ ಮೊಟ್ಟ ಮೊದಲ ಮಹಾಕಾವ್ಯ 'ರಾಮಾಯಣ'ವೆಂಬ ಪಾವನಗಂಗೆಯನ್ನು ರಚಿಸುವ ಮೂಲಕ ಮನುಕುಲವನ್ನು ಪುನೀತಗೊಳಿಸಿ, ಸತ್ಯ ನಿಷ್ಠುರತೆ, ಮಾನವೀಯ ಮೌಲ್ಯಗಳು, ವಚನಬದ್ದತೆ ಆದರ್ಶಗಳ ಮಹತ್ವವನ್ನು ಜಗತ್ತಿಗೆ ಸಾರಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.

ವಾಲ್ಮೀಕಿ ರಾಮಾಯಣವನ್ನಾಧರಿಸಿದ ಅದೆಷ್ಟೋ ಕಥೆ-ಕಾದಂಬರಿಗಳು, ಸಿನಿಮಾಗಳು, ನಾಟಕಗಳು ಬಂದರೂ ರಾಮಕಥೆ ನಿತ್ಯನೂತನವಾಗಿದ್ದು ಜೀವನ ಮೌಲ್ಯಾದರ್ಶಗಳನ್ನು ಸಾರುವ ಮಹಾಕಾವ್ಯವಾಗಿ ಜಗತ್ತಿಗೆ ಜ್ಞಾನದೀವಿಗೆ ಆಗಿದೆ.


ನಾಡಿನ ಜನತೆಗೆ  #ವಿಜಯ_ದಶಮಿ ಯ ಹಾರ್ದಿಕ ಶುಭಾಶಯಗಳು.ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇ...
02/10/2025

ನಾಡಿನ ಜನತೆಗೆ #ವಿಜಯ_ದಶಮಿ ಯ ಹಾರ್ದಿಕ ಶುಭಾಶಯಗಳು.
ಮನುಕುಲಕ್ಕೆ ಕಂಟಕವಾಗಿದ್ದ ಶತ್ರುಗಳನ್ನು ಸಂಹರಿಸಿ, ನೆಮ್ಮದಿಯ ಅಭಯ ನೀಡಿದ ತಾಯಿ ಚಾಮುಂಡೇಶ್ವರಿಯು ಸದಾಕಾಲ ದ್ವೇಷ, ಹಿಂಸೆ, ದುಃಖಗಳೆಂಬ ಕೆಡಕುಗಳಿಂದ ನಿಮ್ಮೆಲ್ಲರನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅಧರ್ಮದ ವಿರುದ್ಧದ ಜಯವನ್ನು ಸಂಭ್ರಮಿಸುವ ವಿಜಯದಶಮಿ ಎಲ್ಲರೆದೆಯೊಳಗಿನ ಅವಗುಣಗಳನ್ನು ಮೆಟ್ಟಿ ವಿಕಸನದ ಹಾದಿಯಲ್ಲಿ ನಡೆಸಲಿ.

ಒಳಿತು ಮತ್ತು ಕೆಡಕುಗಳ ಹೋರಾಟ ಇಂದು ನಿನ್ನೆಯದಲ್ಲ. ಅದು ಕೇವಲ ಬಾಹ್ಯವೂ ಅಲ್ಲ. ನಮ್ಮಲಿರುವ ಕೆಟ್ಟ ಆಲೋಚನೆಗಳ ಮೇಲಿನ ಹೋರಾಟವು ಹೌದು.
ಕೆಡುಕು ಸೋಲಲಿ. ಒಳಿತು ಗೆಲ್ಲಲಿ.

ಬದುಕಿನ ಎಲ್ಲಾ ನೋವುಗಳಿಗೂ ನಿಮ್ಮ ನಗುವೇ ಆಯುಧವಾಗಲಿ. #ಆಯುಧ_ಪೂಜೆ ಯ ಶುಭಾಶಯಗಳು.
01/10/2025

ಬದುಕಿನ ಎಲ್ಲಾ ನೋವುಗಳಿಗೂ ನಿಮ್ಮ ನಗುವೇ ಆಯುಧವಾಗಲಿ.

#ಆಯುಧ_ಪೂಜೆ ಯ ಶುಭಾಶಯಗಳು.

ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು, ಖಾವಿಗೆ ಕಿಮ್ಮತ್ತು ತಂದ ಸಂತ, ಶ್ರೀ ಮದ್ ವೀರಶೈವ ಶಿವಯೋಗಿ ಮಂದಿರದ ನಿರ್ಮಾತೃ, ಕಾರಣಿಕ ಯುಗಪುರುಷ, ...
11/09/2025

ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕರು, ಖಾವಿಗೆ ಕಿಮ್ಮತ್ತು ತಂದ ಸಂತ, ಶ್ರೀ ಮದ್ ವೀರಶೈವ ಶಿವಯೋಗಿ ಮಂದಿರದ ನಿರ್ಮಾತೃ, ಕಾರಣಿಕ ಯುಗಪುರುಷ, ವೀರಶೈವ ಲಿಂಗಾಯತ ಸಮಾಜದ ಸಂಜೀವಿನಿ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ಜನ್ಮ ವರ್ಧಂತಿಯ ನಿಮಿತ್ತ ಗೌರವದ ನಮನಗಳು.

- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾಧ್ಯಕ್ಷರು, ಜಿಲ್ಲಾ ಯುವ ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ .ರಿ ರಾಜ್ಯ ಯುವ ಘಟಕ
ವೀರಶೈವ ಮಹಾಸಭ ಚಿತ್ರದುರ್ಗ ಅ.ಭಾ.

ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಸಮಾಜವನ್ನು ಕೊಂಡೊಯ್ಯವ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಗುರುವೃಂದಕ್ಕೆ, ಸಮರ್ಥವಾಗಿ ಕರ್ತವ್ಯ...
05/09/2025

ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನ ಕಡೆಗೆ ಸಮಾಜವನ್ನು ಕೊಂಡೊಯ್ಯವ ಕಾಯಕಕ್ಕೆ ತಮ್ಮನ್ನು ಅರ್ಪಿಸಿಕೊಂಡ ಗುರುವೃಂದಕ್ಕೆ, ಸಮರ್ಥವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಲ್ಮೆಯ ಗುರುವೃಂದಕ್ಕೆ ಅಭಿನಂದನೆಗಳು ಮತ್ತು #ಶಿಕ್ಷಕರ_ದಿನಾಚರಣೆ ಯ ನಿಮಿತ್ತ ಗೌರವಪೂರ್ವಕ ಶುಭಾಶಯಗಳು.

ನಾವೆಲ್ಲರೂ ಕಲಿಯೋಣ, ಕಲಿತದ್ದನ್ನು ಕಲಿಸೋಣ.

#2025
🇮🇳

ನಾಡಿನ ಸಮಸ್ತ ಜನತೆಗೆ  #ಗೌರಿ_ಗಣೇಶ ಹಬ್ಬದ ಶುಭಾಶಯಗಳು.
27/08/2025

ನಾಡಿನ ಸಮಸ್ತ ಜನತೆಗೆ #ಗೌರಿ_ಗಣೇಶ ಹಬ್ಬದ ಶುಭಾಶಯಗಳು.

ಅಸುರನಾಶ, ಧರ್ಮಸ್ಥಾಪನೆ, ಸಜ್ಜನರ ರಕ್ಷಣೆ – ಶ್ರೀಕೃಷ್ಣನ ಜೀವನವೇ ಧರ್ಮದ ದೀಪ.ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ,  ಸತ್ಯದ ಬೀಜ ಬಿತ್ತುವ ದಿನವಾ...
16/08/2025

ಅಸುರನಾಶ, ಧರ್ಮಸ್ಥಾಪನೆ, ಸಜ್ಜನರ ರಕ್ಷಣೆ – ಶ್ರೀಕೃಷ್ಣನ ಜೀವನವೇ ಧರ್ಮದ ದೀಪ.

ನಮ್ಮ ಹೃದಯದಲ್ಲಿ ಪ್ರೀತಿ, ಕರುಣೆ, ಸತ್ಯದ ಬೀಜ ಬಿತ್ತುವ ದಿನವಾಗಲಿ ಇಂದಿನ ಹಬ್ಬ.

ಸರ್ವರಿಗೂ #ಶ್ರೀ_ಕೃಷ್ಣ_ಜನ್ಮಾಷ್ಟಮಿ ಯ ಹಾರ್ದಿಕ ಶುಭಾಶಯಗಳು.

#ಕೃಷ್ಣ #ಜನ್ಮಾಷ್ಟಮಿ

ನಾಡು ನುಡಿ ತಂದೆ ತಾಯಿಯಂತಿದ್ದರೆ,ದೇಶ ನಮ್ಮೆಲ್ಲರ ಕೂಡಿಡುವ ಮನೆಯಂತೆ.ಸಂಬಂಧ ಚೆನ್ನಾಗಿದ್ದರೆ ಮಾತ್ರ ಮನೆ ಚೆನ್ನಾಗಿರುವುದು. ನಮ್ಮದೆನ್ನುವ ಯಾವ...
15/08/2025

ನಾಡು ನುಡಿ ತಂದೆ ತಾಯಿಯಂತಿದ್ದರೆ,
ದೇಶ ನಮ್ಮೆಲ್ಲರ ಕೂಡಿಡುವ ಮನೆಯಂತೆ.
ಸಂಬಂಧ ಚೆನ್ನಾಗಿದ್ದರೆ ಮಾತ್ರ ಮನೆ ಚೆನ್ನಾಗಿರುವುದು.
ನಮ್ಮದೆನ್ನುವ ಯಾವುದನ್ನೂ ಕಡೆಗಣಿಸದೆ ದೇಶವನ್ನು ಪ್ರೀತಿಸೋಣ.

#ಸ್ವಾತಂತ್ರ್ಯ_ದಿನಾಚರಣೆ #ಶುಭಾಶಯಗಳು.

-- ಮೈಲನಹಳ್ಳಿ ದಿನೇಶ್ ಕುಮಾರ್
ಜಿಲ್ಲಾ ಅಧ್ಯಕ್ಷರು, ಚಿತ್ರದುರ್ಗ ಜಿಲ್ಲಾ ಯುವ ಘಟಕ,
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)

ನಾಡಿನ ಸಮಸ್ತ ಜನತೆಗೆ  #ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.ಜಗನ್ಮಾತೆ ಆದಿಶಕ್ತಿ ಸರ್ವರ ಕೋರಿಕೆಗಳನ್ನು ಅನುಗ್ರಹಿಸಲಿ
08/08/2025

ನಾಡಿನ ಸಮಸ್ತ ಜನತೆಗೆ #ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
ಜಗನ್ಮಾತೆ ಆದಿಶಕ್ತಿ ಸರ್ವರ ಕೋರಿಕೆಗಳನ್ನು ಅನುಗ್ರಹಿಸಲಿ

ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಐಮಡಿ ಶರಣಾರ್ಯರಿಗೆ ಜನ್ಮದಿನದ ನಿಮಿತ್ತ ಗೌರವ ಪೂರ್ವಕ ಶುಭಾಶ...
17/07/2025

ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಐಮಡಿ ಶರಣಾರ್ಯರಿಗೆ ಜನ್ಮದಿನದ ನಿಮಿತ್ತ ಗೌರವ ಪೂರ್ವಕ ಶುಭಾಶಯಗಳು

ನಮ್ಮ ಮಾರ್ಗದರ್ಶಕರು, ನಾಡಿನ ಹಿರಿಯ ಚೇತನ, ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು, ಜನಪ್ರಿಯ ಶಾಸಕರು ದಾವಣಗೆರ...
16/06/2025

ನಮ್ಮ ಮಾರ್ಗದರ್ಶಕರು, ನಾಡಿನ ಹಿರಿಯ ಚೇತನ, ಅಖಿಲ ಭಾರತೀಯ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು, ಜನಪ್ರಿಯ ಶಾಸಕರು ದಾವಣಗೆರೆ ಧಣಿ, ಕೊಡುಗೈ ದಾನಿ ಶ್ರೀ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ನೀಡಿ ಹರಸಲಿ ಎಂದು ಪ್ರಾರ್ಥಿಸುತ್ತೇನೆ.
Shreemad Veerashaiva IT-Cell
ಅಖಿಲ ಭಾರತ ವೀರಶೈವ ಸಮನ್ವಯ ಸಮಿತಿ (ರಿ).
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ .ರಿ ರಾಜ್ಯ ಯುವ ಘಟಕ ವೀರಶೈವ ಮಹಾಸಭ ಚಿತ್ರದುರ್ಗ ಅ.ಭಾ. ವೀರಶೈವ ಲಿಂಗಾಯತ ಮಹಾಸಭಾ
ಶಾಮನೂರು ಶಿವಶಂಕರಪ್ಪ ಅಭಿಮಾನಿ ಬಳಗ Dr shamanur shivshankarapaji Dr Prabha Mallikarjun SS

'ಬಸವ' ಎಂಬುದು ಆರಾಧಿಸುವ ದೇವರಲ್ಲ, ಪೂಜಿಸುವ ಎತ್ತು ಅಲ್ಲ, ಬಸವ ಎಂಬುದು ಜ್ಞಾನದ ದೀವಿಗೆ, ವೈಚಾರಿಕ ಪ್ರಜ್ಞೆ, ಸಮತ್ವದ ಚಿಂತನೆ, ಮಾನವೀಯತೆ ಬೆ...
29/04/2025

'ಬಸವ' ಎಂಬುದು ಆರಾಧಿಸುವ ದೇವರಲ್ಲ, ಪೂಜಿಸುವ ಎತ್ತು ಅಲ್ಲ, ಬಸವ ಎಂಬುದು ಜ್ಞಾನದ ದೀವಿಗೆ, ವೈಚಾರಿಕ ಪ್ರಜ್ಞೆ, ಸಮತ್ವದ ಚಿಂತನೆ, ಮಾನವೀಯತೆ ಬೆಳಗು, ಕಾಯಕ ಪರಿಕಲ್ಪನೆ.
'ಇವನಮ್ಮವ' ಎನ್ನುವ ಸಂಸ್ಕೃತಿ ಮೂಲಕ ದಯೆ, ಧರ್ಮ, ಭಕ್ತಿ, ಶ್ರದ್ಧೆ, ಸತ್ಯ, ನಿಷ್ಠೆ ಬೋಧಿಸಿದ ಬಸವಣ್ಣ ಈ ನೆಲದ ಸಾಂಸ್ಕೃತಿಕ ನಾಯಕ...

ಸರ್ವರಿಗೂ #ವಿಶ್ವಗುರು #ಬಸವಣ್ಣ ನವರ #ಜಯಂತಿ ಯ ಶುಭಾಶಯಗಳು.

- ಮೈಲನಹಳ್ಳಿ ದಿನೇಶ್ ಕುಮಾರ್
#ಜಿಲ್ಲಾಧ್ಯಕ್ಷರು, #ಚಿತ್ರದುರ್ಗ #ಜಿಲ್ಲಾ_ಯುವ_ಘಟಕ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ .ರಿ ರಾಜ್ಯ ಯುವ ಘಟಕ

Address

Challakere

Telephone

+919743810879

Website

Alerts

Be the first to know and let us send you an email when ಮೈಲನಹಳ್ಳಿ ದಿನೇಶ್ ಕುಮಾರ್ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮೈಲನಹಳ್ಳಿ ದಿನೇಶ್ ಕುಮಾರ್:

Share