Namma Chikodi

Namma Chikodi Information About Chikodi and Belagavi district. All current affairs, Religious & other Information..

15/10/2025

ರಾಯಭಾಗ ಹಾರೂಗೇರಿಯಲ್ಲಿ ಫೀಲ್ಡಗಿಳಿದ ರಮೇಶ ಕತ್ತಿ ಹಾಗೂ ಲಕ್ಷ್ಮಣ ಸವಧಿ

ದಿ.ಅಪ್ಪಣಗೌಡ ಪಾಟೀಲ ಅವರು ಕಟ್ಟಿ ಬೆಳೆಸಿದ ಈ ಸಕ್ಕರೆ ಕಾರ್ಖಾನೆಯು ಮರಳಿ ಮತ್ತೆ ಗತ ವೈಭವ ಶೀಘ್ರದಲ್ಲೇ ಪಡೆಯಲಿದೆ.ಸಂಕೇಶ್ವರ ಶ್ರೀ ಹಿರಣ್ಯಕೇಶಿ...
15/10/2025

ದಿ.ಅಪ್ಪಣಗೌಡ ಪಾಟೀಲ ಅವರು ಕಟ್ಟಿ ಬೆಳೆಸಿದ ಈ ಸಕ್ಕರೆ ಕಾರ್ಖಾನೆಯು ಮರಳಿ ಮತ್ತೆ ಗತ ವೈಭವ ಶೀಘ್ರದಲ್ಲೇ ಪಡೆಯಲಿದೆ.

ಸಂಕೇಶ್ವರ ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ನಿ.,ಇದರ 2025-26 ನೇ ಸಾಲಿನ 66 ನೇ ಕಬ್ಬು ನುರಿಸುವ ಹಂಗಾಮು ಪೂಜೆಯನ್ನು ನೀಡಸೋಸಿಯ ಪ.ಪೂಜ್ಯ.ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ,ಹಾಗೂ ಗೋಡಗೇರಿಯ ಪ.ಪೂ.ಶ್ರೀ ಮಲ್ಲಯ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ,ಕಬ್ಬು ನುರಿಸುವ ಹಂಗಾಮಿನ ಪೂಜೆ ನೆರವೇರಿಸಿ,ಶುಭ ಸಮಾರಂಭಕ್ಕೆ ಚಾಲನೆ ನೀಡಲಾಯಿತು.

ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗಿದ್ದು,ಅದೇ ರೀತಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು 15 ದಿನಗಳೊಮ್ಮೆ ರೈತರಿಗೆ ಬಿಲ್ ಪಾವತಿ,ಈ ಹಂಗಾಮಿನಲ್ಲಿ ಪ್ರತಿದಿನ 10,000 ಟನ್ ಕಬ್ಬು ನುರಿಸುವ ಕಾರ್ಯಕ್ಷಮತೆ ಮಾಡಲಾಗಿದೆ.ಈಗಾಗಲೇ ಕಾರ್ಖಾನೆ ಸದಸ್ಯರಿಗೆ 50kg ಪಾಲುದಾರಿಕೆ ಸಕ್ಕರೆ ನೀಡಲಾಗುತ್ತಿದೆ.ಕಾರ್ಖಾನೆ ಏಳಿಗೆಗೆ ನಮ್ಮ ಶ್ರಮ ಅವಿರತವಾಗಿರುತ್ತದೆ.ಈ ನಿಟ್ಟಿನಲ್ಲಿ ರೈತರು ಹೆಚ್ಚಿನ ಪ್ರಮಾಣದ ಕಬ್ಬು ಕಳುಹಿಸಿ ಕೈ ಜೋಡಿಸಬೇಕು.

ಈ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಬಸವರಾಜ ಕಲ್ಲಟ್ಟಿ,ಉಪಾಧ್ಯಕ್ಷರಾದ ಶ್ರೀ ಅಶೋಕ ಪಟ್ಟಣಶೆಟ್ಟಿ,ಕಾರ್ಖಾನೆಯ ಸಂಚಾಲಕ ಮಂಡಳಿಯ ಸದಸ್ಯರು,ಸ್ಥಳೀಯ ಮುಖಂಡರು,ಕಾರ್ಖಾನೆಯ ಪದಾಧಿಕಾರಿಗಳು,ಪಕ್ಷದ ಕಾರ್ಯಕರ್ತರು ಹಾಗೂ ರೈತರು ಉಪಸ್ಥಿತರಿದ್ದರು.

15/10/2025
ಚಿಕ್ಕೋಡಿ ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ....
14/10/2025

ಚಿಕ್ಕೋಡಿ ನಗರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ.
ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ನೀಡುವ ಈ ನೆರವು, ಕೇವಲ ಸಣ್ಣ ಸಹಾಯವಾಗಿರದೆ, ಅವರ ದೈನಂದಿನ ಜೀವನೋಪಾಯಕ್ಕೆ ಪುಟ್ಟ ಆಸರೆ ಒದಗಿಸುವ ಮಾನವೀಯತೆಯ ಉದಾತ್ತ ಕಾರ್ಯವಾಗಿದೆ‌.

ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಕ್ರೀಡೆ ಸೇರಿದಂತೆ ಅನೇಕ ಸಮಾಜಮುಖಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್, ಜನಜೀವನ ಸುಧಾರಣೆಯ ದಿಸೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಸಾಮಾನ್ಯ ಜನರ ನೋವು-ನಲಿವುಗಳಿಗೆ ಸ್ಪಂದಿಸುವುದು ಈ ಫೌಂಡೇಷನ್ ನ ಧ್ಯೇಯವಾಗಿದ್ದು, ಸಚಿವ ಸತೀಶ ಜಾರಕಿಹೊಳಿ ಅವರ ಸಮಾಜಸೇವಾ ದೃಷ್ಟಿಯಿಂದ ಪ್ರೇರಿತವಾಗಿದೆ.

14/10/2025

ದೇಶದದಲ್ಲಿ ಬಿಜೆಪಿ ಪಕ್ಷ ಮತಗಳ್ಳತನ ಮಾಡುತ್ತಿದೆ ಚಿಕ್ಕೋಡಿ ಸಂಸದೆ ಕುಮಾರಿ. ಪ್ರಿಯಾಂಕಾ ಜಾರಕಿಹೊಳಿ....

ಮತದಾನ ನಡೆಯಲಿರುವ ಏಳು ನಿರ್ದೇಶಕ ಸ್ಥಾನಗಳು....
14/10/2025

ಮತದಾನ ನಡೆಯಲಿರುವ ಏಳು ನಿರ್ದೇಶಕ ಸ್ಥಾನಗಳು....

14/10/2025

Dcc Election: ಹೈಜಾಕ್ ಆತಂಕ; ಪಿಕೆಪಿಎಸ್ ಸದಸ್ಯರ ಜೊತೆಗೆ ನೆರೆ ರಾಜ್ಯಕ್ಕೆ ಅಣ್ಣಾಸಾಹೇಬ ಜೊಲ್ಲೆ ಟೂರ್...!

13/10/2025

ಡಿಸಿಸಿ ಬ್ಯಾಂಕ್ ಎಲೆಕ್ಷನ್‌ನಲ್ಲಿ ನಿಪ್ಪಾಣಿ ಕ್ಷೇತ್ರಕ್ಕೆ ತಯಾರಾದ J ಟೀಮ್, ಜಾರಕಿಹೊಳಿ+ಜೊಲ್ಲೆ ಸಂಯುಕ್ತ ಸಭೆ...

ಡಿಸಿಸಿ ಬ್ಯಾಂಕ್ ಎಲೆಕ್ಷನ್‌ನಲ್ಲಿ ಗೋಕಾಕ 'ಸಾಹುಕಾರ್' ಪುತ್ರ ಅವಿರೋಧ ಆಯ್ಕೆ.........
13/10/2025

ಡಿಸಿಸಿ ಬ್ಯಾಂಕ್ ಎಲೆಕ್ಷನ್‌ನಲ್ಲಿ ಗೋಕಾಕ 'ಸಾಹುಕಾರ್' ಪುತ್ರ ಅವಿರೋಧ ಆಯ್ಕೆ.........

ಶಾಸಕ ಗಣೇಶ ಹುಕ್ಕೇರಿ ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಚಿಕ್ಕೋಡಿ ತಾಲೂಕಿನಿಂದ ಅವಿರೋಧವಾಗಿ ಆಯ್ಕ...
13/10/2025

ಶಾಸಕ ಗಣೇಶ ಹುಕ್ಕೇರಿ ಅವರು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಕ್ಕೆ ಚಿಕ್ಕೋಡಿ ತಾಲೂಕಿನಿಂದ ಅವಿರೋಧವಾಗಿ ಆಯ್ಕೆಯಾದ ನಂತರ ಪ್ರಮಾಣಪತ್ರವನ್ನು ಸ್ವೀಕರಿಸಿದರು..

ಯುವ ನಾಯಕ ರಾಹುಲ ಜಾರಕಿಹೊಳಿ ಬೆಳಗಾವಿ ತಾಲೂಕಿನಿಂದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆ...
13/10/2025

ಯುವ ನಾಯಕ ರಾಹುಲ ಜಾರಕಿಹೊಳಿ ಬೆಳಗಾವಿ ತಾಲೂಕಿನಿಂದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು..

Address

Chikodi

Website

Alerts

Be the first to know and let us send you an email when Namma Chikodi posts news and promotions. Your email address will not be used for any other purpose, and you can unsubscribe at any time.

Contact The Business

Send a message to Namma Chikodi:

Share