AKM News

AKM News Subscribe For News

26/09/2023
*ಶ್ರೀ ಸದ್ಗುರು ಚೆಸ್ಮಾರ್ಟ್ಜ್ ಮತ್ತು ಮ್ಯೂಸಿಕ ಅಕಾಡೆಮಿ ಹುಬ್ಬಳ್ಳಿ ಇವರಿಂದ ಚದುರಂಗ ಪಂದ್ಯಾವಳಿ ಅಕ್ಟೋಬರ 8 2023 ರಂದು ಧಾರವಾಡದಲ್ಲಿ ಚದುರಂ...
26/09/2023

*ಶ್ರೀ ಸದ್ಗುರು ಚೆಸ್ಮಾರ್ಟ್ಜ್ ಮತ್ತು ಮ್ಯೂಸಿಕ ಅಕಾಡೆಮಿ ಹುಬ್ಬಳ್ಳಿ ಇವರಿಂದ ಚದುರಂಗ ಪಂದ್ಯಾವಳಿ ಅಕ್ಟೋಬರ 8 2023 ರಂದು ಧಾರವಾಡದಲ್ಲಿ ಚದುರಂಗ ಪಂದ್ಯಾವಳಿ ಅಕ್ಟೋಬರ 8 2023 ರಂದು ಧಾರವಾಡದಲ್ಲಿ*

“ ಮುಕ್ತ & ಮಕ್ಕಳ ರಾಪಿಡ್ ಚೆಸ್ ಪಂದ್ಯಾವಳಿ” ಯನ್ನು ದಿನಾಂಕ ( ಭಾನುವಾರ ) ರಂದು ಅಕ್ಟೋಬರ 8 -2023 ರಂದು *ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿಯ ಶ್ರೀ ಜಗದ್ಗುರು ಶೃಂಗೇರಿ ಶಾರದಾ ಪೀಠ, ವಿದ್ಯಾಭಾರತಿ ಸಭಾಭವನದಲ್ಲಿ* ಪಂದ್ಯಾವಳಿಯನ್ನು ಆಯೋಜಿಸಲಾಗಿದೆ
ಮುಕ್ತ ವಿಭಾಗದಲ್ಲಿ
ಯಾವುದೇ ವಯೋಮಿತಿಯವರು ಭಾಗವಹಿಸಬಹುದು
ನಗದು ಬಹುಮಾನ *20,000(ಇಪ್ಪತ್ತು ಸಾವಿರ)ಮತ್ತು 100 ಕ್ಕೂ ಹೆಚ್ಚು ಬಹುಮಾನಗಳು*
ಮಕ್ಕಳ ಕೆಟಗರಿಗಳಲ್ಲಿ ಅಂದರೆ, 10 ವರ್ಷದ ಒಳಗಿನವರಿಗೆ 13 ವರ್ಷದ ಒಳಗಿನವರಿಗೆ ಮತ್ತು 16 ವರ್ಷದ ಒಳಗಿನವರಿಗಾಗಿ ಪ್ರತ್ಯೇಕವಾಗಿ ಪ್ರತಿ ಕೆಟಗರಿಯಲ್ಲೂ ಅತ್ಯಾಕರ್ಷಕವಾದ ಬಹುಮಾನಗಳಿದ್ದು ಮತ್ತು 7 ವರ್ಷದ ಒಳಗಿನ ಎಲ್ಲ ಭಾಗವಹಿಸಿದ ಆಟಗಾರರಿಗೆ ಮೆಡಲ್ ಗಳನ್ನು ನೀಡಲಾಗುವುದು
ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು

ಪ್ರವೇಶ ಶುಲ್ಕ: ಮುಕ್ತ ವಿಭಾಗ-₹700
ಮಕ್ಕಳ ವಿಭಾಗ-₹500
Last date:5th October

Contact numbers:8431737265 / 8762191789

ರಿಜಿಸ್ಟರ್ ಮಾಡಲು
ಕೆಳಗಿನ ವೆಬ್ ಸೈಟ್ 👇 https://chessfee.com/tmt_details.php?id=751

ಮಾನ್ಯರೇ,
ದಯವಿಟ್ಟು ತಾವು ಈ ಸುದ್ದಿಯನ್ನು ಪ್ರಕಟಿಸಬೇಕೆಂದು ವಿನಂತಿಸಿಕೊಳ್ಳುವೆ
ತಮ್ಮ ಸಹಕಾರಕ್ಕೆ ನಾವು ಸದಾ ಆಭಾರಿ

ಇಂತಿ
ಧನ್ಯವಾದಗಳೊಂದಿಗೆ
Archana Naik
President
SRI.SADGURU CHESSMARTZ & MUSIC ACADEMY HUBBALLI

06/09/2023

ನಿಮ್ಮ ಮುದ್ದು ಮಕ್ಕಳ ರಾದಾ ಕೃಷ್ಣ ವೇಷದಲ್ಲಿರುವ ಪೋಟೋ ವನ್ನು ನಮ್ಮಗೆ ಕಳುಹಿಸಿ ನಮ್ಮ ಪೇಸ ಬುಕ‌ ಪೇಜಿನಲ್ಲಿ ಸಾಯಕಾಲ ಪಡೇಯಿರಿ ಸಾಯಕಾಲ 6 ಗಂಟೆ ಒಳಗೆ ಬರುವ ಪೋಟೋವನ್ನು ಮಾತ್ರ ಪರಿಗಣಿಸಲಾಗುವದು
095359 38333

ಬಸವರಾಜ .ಮಲಕಾರಿಗೆ ಗೌರವ ಡಾಕ್ಟರೇಟ್"ಪದವಿ ಪ್ರದಾನ
22/08/2023

ಬಸವರಾಜ .ಮಲಕಾರಿಗೆ ಗೌರವ ಡಾಕ್ಟರೇಟ್"ಪದವಿ ಪ್ರದಾನ

ಕೊಪ್ಪದಕೇರಿ ಎಂ ಬಿ ನಗರ ಹಿರಿಯರು ಎಪಿಎಂಸಿ ಮಾಜಿ ಅಧ್ಯಕ್ಷರು ಮಿತ್ರ ಸಮಾಜ ಅಧ್ಯಕ್ಷರು ಶ್ರೀ ಬಸಯ್ಯ ವೀರಯ್ಯ ಹೊಸಮಠ ಅವರು ಇಂದು ಮುಂಜಾನೆ  09:3...
07/08/2023

ಕೊಪ್ಪದಕೇರಿ ಎಂ ಬಿ ನಗರ ಹಿರಿಯರು ಎಪಿಎಂಸಿ ಮಾಜಿ ಅಧ್ಯಕ್ಷರು ಮಿತ್ರ ಸಮಾಜ ಅಧ್ಯಕ್ಷರು ಶ್ರೀ ಬಸಯ್ಯ ವೀರಯ್ಯ ಹೊಸಮಠ ಅವರು ಇಂದು ಮುಂಜಾನೆ 09:30 ವಿಧಿವಶರಾಗಿದ್ದು ಇವರ ಅಂತಿಮ ಕ್ರಿಯೆ ಮಧ್ಯಾಹ್ನ 3 ಗಂಟೆಗೆ ಮುರುಗಾಮಠ ರುದ್ರ ಭೂಮಿಯಲ್ಲಿ ಜರಗುವುದು..🙏

30/07/2023

Dharwad moharam

A delegation of Dwd Dist & North Ktk Anjuman, comprising Presiden Alhaj Hameed Koppad. Hussain Dargad, Imtiyazkhan  Tadk...
13/02/2023

A delegation of Dwd Dist & North Ktk Anjuman, comprising Presiden Alhaj Hameed Koppad. Hussain Dargad, Imtiyazkhan Tadkod,
Advocate M A Pathan & others today met His HolinessHazrath Sayed Shah Valiullah Hussaini Khadri ashrafi-ul- qumaisi urf ( *BASHA PEERAN* )
Sajjada nasheen and Hazrath Sayed Shah Shadab Akmal Hussaini Khadri
Vali-Ahad sajjada nasheen Astana e Aliya khadriya valiullahiya Malapur Dharwad. Explained the aims & need of *Muslim Samavesh* being held in Mar 2023. He supported and guided the team. Finally prayed and wished grand success

08/02/2023

ಉತ್ತರ ಕರ್ನಾಟಕ ಅಂಜುಮನ ಎ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ ಹಾಗೂ ಜಿಲ್ಲಾ ಅಂಜುಮನ ಎ ಇಸ್ಲಾಂ ಸಂಸ್ಥೆ ಹುಬ್ಬಳ್ಳಿ ಇವರ ಸಯುಕ್ತ ಆಶ್ರಯದಲ್ಲಿ ಮುಸ್ಲಿಂ ಬೃಹತ್ ಸಮಾವೇಶ ಸುದ್ದಿಗೋಷ್ಟಿ.....

Address

Dharwad

Telephone

+919535938333

Website

Alerts

Be the first to know and let us send you an email when AKM News posts news and promotions. Your email address will not be used for any other purpose, and you can unsubscribe at any time.

Contact The Business

Send a message to AKM News:

Share