jai_bheem_offical_ka_32

jai_bheem_offical_ka_32 jai_bheem_official_kalaburagi
ಓದು ಬರಹ ತಿಳಿದಿರುವ ವ್ಯಕ್ತಿ
ತನ್ನ ಸಮುದಾಯದ ಜನರಿಗೆ
ಶಿಕ್ಷಣ ಮೂಢನಂಬಿಕೆ ದೌರ್ಜನ್ಯಗಳ ಬಗ್ಗೆ
ತಿಳಿಸಲಿಲ್ಲ ಎಂದರೇ ವ್ಯಕ್ತಿ ಬದುಕಿದ್ದು ಸತ್ತಂತೆ
(1)

ಭಾರತದಲ್ಲಿ ಜಾತಿ ಎಂಬುದು ಮಾನಸಿಕ ರೋಗಬಾಬಾಸಾಹೇಬ್ ಅಂಬೇಡ್ಕರ್.ಚಾ.ನಗರ ಜಿಲ್ಲೆ ಹೊಮ್ಮ ಗ್ರಾಮದ ಶಾಲೆಯಲ್ಲಿ 22 ಮಕ್ಕಳಿದ್ದರು #21ನೇ ಶತಮಾನದಲ್ಲ...
25/06/2025

ಭಾರತದಲ್ಲಿ ಜಾತಿ ಎಂಬುದು ಮಾನಸಿಕ ರೋಗ
ಬಾಬಾಸಾಹೇಬ್ ಅಂಬೇಡ್ಕರ್.

ಚಾ.ನಗರ ಜಿಲ್ಲೆ ಹೊಮ್ಮ ಗ್ರಾಮದ ಶಾಲೆಯಲ್ಲಿ 22 ಮಕ್ಕಳಿದ್ದರು

#21ನೇ ಶತಮಾನದಲ್ಲಿ ಜಾತಿ ಎಲ್ಲಿದೆ ಹಾಗೂ ಹಿಂದೂ ನಾವೆಲ್ಲ ಒಂದು ಎನ್ನುವ ಮಹಾನ್ ದೇಶಭಕ್ತರಿಗೆ ಅರ್ಪಣೆ...



🙏 🇪🇺

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಭಾರತದ ಸಂವಿಧಾನವನ್ನು ವಿಶ್ವದಲ್ಲೆಯೇ ಸರ್ವ ಶ್ರೇಷ್ಠ, ಬಲಿಷ್ಠ ಸಂವಿಧಾನ ನೀಡಿದ್ದಾ...
17/04/2025

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಭಾರತದ ಸಂವಿಧಾನವನ್ನು ವಿಶ್ವದಲ್ಲೆಯೇ ಸರ್ವ ಶ್ರೇಷ್ಠ, ಬಲಿಷ್ಠ ಸಂವಿಧಾನ ನೀಡಿದ್ದಾರೆ. ಎಲ್ಲರೂ ಸಂವಿಧಾನ ಓದಿ ಎಲ್ಲ ಕ್ಷೇತ್ರದಲ್ಲಿಯೂ ಉತ್ತುಂಗ ಸ್ಥಾನ ಪಡೆಯಲು ಪ್ರಯತ್ನಿಸಿ.
ಜೈ ಸಂವಿಧಾನ, ಜೈ ಭೀಮ್ , ಜೈ ಭಾರತ

Support and Follow









🙏
🇪🇺




🇮🇳

ಸ್ವಾತಂತ್ರ್ಯ ಹೋರಾಟಗಾರರು, ಹಸಿರು ಕ್ರಾಂತಿಯ ಮೂಲಕ ಬಡಜನರ ಹಸಿವು ನೀಗಿಸಿದ ಮುತ್ಸದ್ದಿ ನಾಯಕರು, ಶೋಷಿತರ ಹಾಗೂ ದಮನಿತರ ಪರವಾಗಿ ಹೋರಾಟ ನಡೆಸಿದ...
05/04/2025

ಸ್ವಾತಂತ್ರ್ಯ ಹೋರಾಟಗಾರರು, ಹಸಿರು ಕ್ರಾಂತಿಯ ಮೂಲಕ ಬಡಜನರ ಹಸಿವು ನೀಗಿಸಿದ ಮುತ್ಸದ್ದಿ ನಾಯಕರು, ಶೋಷಿತರ ಹಾಗೂ ದಮನಿತರ ಪರವಾಗಿ ಹೋರಾಟ ನಡೆಸಿದ ಮಾಜಿ ಉಪ ಪ್ರಧಾನಮಂತ್ರಿ
ಡಾ.ಬಾಬು ಜಗಜೀವನ ರಾಮ್
ಅವರ ಜಯಂತಿಯಂದು ಅವರಿಗೆ ಗೌರವಪೂರ್ವಕ ನಮನಗಳು 🙏 💐



🙏 🇮🇳

ಫುಲೆ ದಂಪತಿಗೆ "ಭಾರತ ರತ್ನ" ಪ್ರಶಸ್ತಿ✨🙏💙 " 𝙅𝙖𝙞 𝘽𝙝𝙚𝙚𝙢 " 🌍💙🙇‍♂️ꜰᴏʟʟᴏᴡ 👉🏻 - ➡️ use Our Hashtag  ➡️                        🙏    ...
27/03/2025

ಫುಲೆ ದಂಪತಿಗೆ "ಭಾರತ ರತ್ನ" ಪ್ರಶಸ್ತಿ✨🙏💙

" 𝙅𝙖𝙞 𝘽𝙝𝙚𝙚𝙢 " 🌍💙🙇‍♂️

ꜰᴏʟʟᴏᴡ 👉🏻 -



➡️ use Our Hashtag



➡️





















🙏






ಅಂದು ಜಾತಿವಾದಿಗಳು ಯಾವ ಕೆರೆಯ ನೀರು ಮುಟ್ಟಲು ತಡೆಯೊಡ್ಡಿದ್ದರೋ, ಇಂದು ಅದೇ ಕೆರೆಯ ಮಧ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಂತಿದ್ದಾರೆ....
20/03/2025

ಅಂದು ಜಾತಿವಾದಿಗಳು ಯಾವ ಕೆರೆಯ ನೀರು ಮುಟ್ಟಲು ತಡೆಯೊಡ್ಡಿದ್ದರೋ, ಇಂದು ಅದೇ ಕೆರೆಯ ಮಧ್ಯದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಿಂತಿದ್ದಾರೆ... 1

ಇಂದು ಮಹಾಡ್ ಚೌಡರ್ ಕೆರೆ ಹೋರಾಟ ದಿನ
🇪🇺💪🙏





🙏



🇮🇳



ಮಾನ್ಯವರ್. ಕಾನ್ಶಿರಾಂ ಜೀ ಅವರ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.      🙏                        🇪🇺💪🙏
15/03/2025

ಮಾನ್ಯವರ್. ಕಾನ್ಶಿರಾಂ ಜೀ ಅವರ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.


🙏 🇪🇺💪🙏

2ನೇ ಮಾರ್ಚ್ 1930 ಸತ್ಯಾಗ್ರಹ ದಿನ 💙🛕🔥" 𝙅𝙖𝙞 𝘽𝙝𝙚𝙚𝙢 " 🌍💙🙇‍♂️ꜰᴏʟʟᴏᴡ 👉🏻 - ➡️ use Our Hashtag  ➡️                        🙏
02/03/2025

2ನೇ ಮಾರ್ಚ್ 1930 ಸತ್ಯಾಗ್ರಹ ದಿನ 💙🛕🔥

" 𝙅𝙖𝙞 𝘽𝙝𝙚𝙚𝙢 " 🌍💙🙇‍♂️

ꜰᴏʟʟᴏᴡ 👉🏻 -



➡️ use Our Hashtag



➡️




















🙏

15/01/2025





ವಿಶ್ವ ಬೌದ್ಧ ಧ್ವಜ ದಿನ ಹಾರ್ದಿಕ ಶುಭಾಷಯಗಳು 💙🙏💙
08/01/2025

ವಿಶ್ವ ಬೌದ್ಧ ಧ್ವಜ ದಿನ ಹಾರ್ದಿಕ ಶುಭಾಷಯಗಳು 💙🙏💙



*ಮಾತೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಶುಭಾಶಯ*ಜನವರಿ 3 ರಂದು ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕರಲ್ಲಿ ಒಬ್ಬ...
03/01/2025

*ಮಾತೆ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನಾಚರಣೆಯ ಶುಭಾಶಯ*

ಜನವರಿ 3 ರಂದು ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕರಲ್ಲಿ ಒಬ್ಬರಾದ "ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ", ಭಾರತದ ಮೊದಲ ಮಹಿಳಾ ಶಿಕ್ಷಕಿ, ಸ್ತ್ರೀವಾದಿ ಮತ್ತು ಸಮಾಜ ಸುಧಾರಕಿ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ.

ಅವರು ಜನವರಿ 3, 1831 ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರತಿ ವರ್ಷ, ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಮಹಿಳಾ ಹಕ್ಕುಗಳು ಮತ್ತು ಶಿಕ್ಷಣವನ್ನು ಸುಧಾರಿಸುವಲ್ಲಿ ಸಾಧನೆಗಳು ಮತ್ತು ಮಹತ್ವದ ಕೊಡುಗೆಗಳನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ ಮತ್ತು ಜನರು ತಮ್ಮ ಜಾತಿ ಮತ್ತು ಲಿಂಗಗಳ ಆಧಾರದ ಮೇಲೆ ಎದುರಿಸುತ್ತಿರುವ ತಾರತಮ್ಯವನ್ನು ತೊಡೆದುಹಾಕುವಲ್ಲಿ ಈ ದಿನ ಮಹತ್ವದ್ದಾಗಿದೆ.

*ಇಂತಿ ನಿಮ್ಮ ಸಚಿನ್ ಪ್ರಸಾದ*


🙏 🇪🇺💪🙏

ಅಂಬೇಡ್ಕರ್......ಅಂಬೇಡ್ಕರ...... ಅಂಬೇಡ್ಕರ್.......ಜೈ ಭೀಮ್ 🙏🙇     🙏
21/12/2024

ಅಂಬೇಡ್ಕರ್......ಅಂಬೇಡ್ಕರ...... ಅಂಬೇಡ್ಕರ್.......
ಜೈ ಭೀಮ್ 🙏🙇



🙏




















ಅಂಬೇಡ್ಕರ್ 🙏🙇✊ಇದು ಕೇವಲ ಹೆಸರಲ್ಲ್, ನಮ್ಮೆಲ್ಲರ ಉಸಿರು.         🙏
19/12/2024

ಅಂಬೇಡ್ಕರ್ 🙏🙇✊
ಇದು ಕೇವಲ ಹೆಸರಲ್ಲ್, ನಮ್ಮೆಲ್ಲರ ಉಸಿರು.





🙏

Address

Gulbarga

Telephone

+919663861891

Website

Alerts

Be the first to know and let us send you an email when jai_bheem_offical_ka_32 posts news and promotions. Your email address will not be used for any other purpose, and you can unsubscribe at any time.

Contact The Business

Send a message to jai_bheem_offical_ka_32:

Share