19/07/2025
ಕಲಬುರಗಿ : ಸಿದ್ರಾಮಯ್ಯನವರಿಗೆ ಕುರ್ಚಿ ಅಳುಗಾಡುವ ಸಂದರ್ಭದಲ್ಲಿ ಸಮಾವೇಶ ಮಾಡ್ತಾರೆ : ಬಿವೈ ವಿಜಯೇಂದ್ರ
ಸಿದ್ರಾಮಯ್ಯಾ ಅಂದರೆ ಸಮಾವೇಶ, ಸಮಾವೇಶ ಅಂದರೆ ಸಿದ್ರಾಮಯ್ಯಾ.
ರಾಜಕೀಯ ಬೆಳೆ ಬೆಐಿಸಿಕೊಳ್ಳಲು ಸಮಾವೇಶ ಮಾಡ್ತಾರೆ ಸಿಎಂ
ಹೈ ಕಮಾಂಡಗೆ ಬೆದರಿಕೆ ಹಾಕಲು ಸಮಾವೇಶ ಮಾಡ್ತಾರೆ
ಸಿಎಂ ಆಗಿ ಎರಡು ವರ್ಷದಲ್ಲಿ ಅವರ ಸಾಧನೆ ಶೂನ್ಯ
ಸುರ್ಜೆವಾಲ ರಾಜ್ಯ ಆಗಮಿಸುತ್ತಿರೋದ್ಯಾಕೆ
ಕಲಬುರಗಿಯಲ್ಲಿ ಸಿಎಂ ವಿರುದ್ಧ ಕಿಡಿಕಾರಿದ ಬಿವೈ ವಿಜಯೇಂದ್ರ