Umsnewslive

Umsnewslive UNIVERSAL MEDIA SERVICES It is a news portal which provides up to date news in and around H K Region.

10/12/2024

ಹಡಪದ ಸಮಾಜದ ವಿವಿಧ ಬೇಡಿಕೆಗಳು ಹಾಗೂ ಮೀಸಲಾತಿ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾಗಿ ಈಡೇರಿಸಬೇಕು ಎಂದು ಒತ್ತಾಯಿಸಿ ಇಂದು ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಖಿಲ ಕರ್ನಾಟಕ ಹಡಪದ ಕ್ಷೌರಿಕ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು

10/12/2024

ನಿವೃತ್ತ ನೌಕರರ ಸಂಘದ, ಜಿಲ್ಲಾ ಪ್ರಧಾನ ಸಂಚಾಲಕರಾದ ಗುರಣ್ಣ ಅವಂಟಿ ಹಾಗೂ ಇತರರಿಂದ ಸುದ್ದಿಗೋಷ್ಠಿ,

10/12/2024

ಬಿಜೆಪಿ ಪಕ್ಷದ ರಾಜ್ಯ ಒಬಿಸಿ ಮೋರ್ಚದ, ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಹಾಗೂ ಇತರರಿಂದ ಸುದ್ದಿಗೋಷ್ಠಿ.

09/12/2024

ಕಲಬುರಗಿ ನಗರದಲ್ಲಿ ಯಡ್ರಾಮಿ ತಾಲ್ಲೂಕು ಕೇಂದ್ರದ ಖಾಸಗಿ ಶಾಲೆಯ ಶಿಕ್ಷಕ ಹಾಜಿಮಲಂಗ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿಗೆ, ಕಠಿಣ ಶಿಕ್ಷೆ ನೀಡಬೇಕು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಹಾಗೂ, ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು,ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎಂದು ಸಕಲ ಹಿಂದೂ ಸಮಾಜ ಕಲಬುರ್ಗಿ ವತಿಯಿಂದ ಬೃಹತ್ ಪ್ರತಿಭಟನೆ.

09/12/2024

ಶ್ರೀ ವೀರಭದ್ರೇಶ್ವರ 14 ನೇ ಜಾತ್ರಾ ಮಹೋತ್ಸವ ನಿಮಿತ್ತ ಕಾಯಕ ಯೋಗಿ ಸೇವಾ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

08/12/2024

ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವ್ಯಸಗಿದ ಶಿಕ್ಷಕನನ್ನು ಗಲ್ಲಿಗೇರಿಸಿ / ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ.

08/12/2024

ನ್ಯಾಯಲಯದ ಆದೇಶ ಮೀರಿ ಎಮ್ ಎಸ್ ಐ ಎಲ್ ವೈನ್ ಶಾಪ್ ಬಂದ್ ಮಾಡಿಸಿದ ಅಧಿಕಾರಿಗಳು.?
ಸೇಡಂ: ನ್ಯಾಯಾಲಯದ ಅನುಮತಿ ಇದ್ದರು ಸಹ ಎಮ್ ಎಸ್ ಐ ಎಲ್ ಹಾಗೂ ಅಬಕಾರಿ ಅಧಿಕಾರಿಗಳು ವೈನ್ ಶಾಪ್ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಎಮ್ ಎಸ್ ಐ ಎಲ್ ಅಂಗಡಿ ಮಾಲಿಕರಾದ ಭೀಮರಾಯ ನಾಗೇಂದ್ರಪ್ಪ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಚಂದ್ರಕಾಂತ ಆರೋಪಿಸಿದ್ದಾರೆ.

08/12/2024

ಕಲಬುರಗಿ ಜಿಲ್ಲಾ ಬಂಜಾರ ಸೇವಾ ಸಂಘದ, ಅಧ್ಯಕ್ಷರಾದ ಬಿ ಬಿ ನಾಯಕ, ಹಾಗೂ ವಿಠ್ಠಲ ಜಾದವ, ರಾಜು ಮಾನಸಿಂಗ, ಅರವಿಂದ ಚವ್ಹಾಣ, ಆನಂದ ಚವ್ಹಾಣ, ಶಿವರಾಮ ಪವಾರ, ಅವರಿಂದ ಸುದ್ದಿಗೋಷ್ಠಿ.

08/12/2024

ರಾಜೀವಗಾಂದಿ ಆರೋಗ್ಯ ವಿಶ್ವವಿದ್ಯಾಲಯಗಳು ಸೇನೆಟ್ ಚುನಾವಣೆ ಕುರಿತು, ಎಂ ಎಸ್ ಪಾಟೀಲ್ ನರಿಬೋಳ, ಹಾಗೂ ಅಭ್ಯರ್ಥಿ ಡಾ, ಎಸ್ ಎಸ್ ಪಾಟೀಲ್ ಮನಗೂಳಿ ಶಹಾಪುರ, ಅವರಿಂದ ಸುದ್ದಿಗೋಷ್ಠಿ.

07/12/2024

ಜಿಲ್ಲಾ ಶಿಕ್ಷಣ ಸಂಸ್ಥೆಗಳ ಹಿತರಕ್ಷಣ ಹೋರಾಟ ಸಮಿತಿ ವತಿಯಿಂದ, ಜೆ ವಿನೋದಕುಮಾರ, ಶಿವಶಂಕರ ಭೋಜಂಗ, ಹಣಮಂತ ಪ್ರಭು, ಹಾಗೂ ಇತರರಿಂದ ಸುದ್ದಿಗೋಷ್ಠಿ.

07/12/2024

ವಿಷಯ: ಮಹತ್ವನ್ನು ಚಿಂತಿಸು ಬೃಹತ್ತನ್ನು ಸಾಧಿಸು ಕೃತಿ ಲೋಕಾರ್ಪಣೆ ಹಾಗೂ
ಸನ್ಮಾನ ಕಾರ್ಯಕ್ರಮದ ಕುರಿತು.ಅಂಬಾಸ್ಮೃತಿ ಪ್ರಕಾಶನದ, ಅಧ್ಯಕ್ಷರಾದ ಡಾ, ಲಕ್ಷ್ಮಿಕಾಂತ್ ಮೋಹರಿರ, ಹಾಗೂ ಎಚ್ ಶೇಷಗಿರಿ, ನಿರುಪಮಾ ಗುರುರಾಜ, ಅವರಿಂದ ಸುದ್ದಿಗೋಷ್ಠಿ.

06/12/2024

ಬೆಳಗಾವಿ ಫರ್ನಿಚರ ಎಕ್ಸ್ ಪೋ ಈಗ ನಿಮ್ಮ ನಗರ ಕಲಬುರ್ಗಿಯಲ್ಲಿ ಪ್ರಾರಂಭ ಅಪ್ ಟು 75% ಡಿಸ್ಕೌಂಟ್ ಹಾಗೂ ಡಬಲ್ ಧಮಾಕಾ ಆಫರ್ಸನೊಂದಿಗೆ, ಸ್ಥಳ: ಕನ್ನಡ ಭವನ ಬಾಪುಗೌಡ ದರ್ಶನಾಪುರ ರಂಗಮಂದಿರ, ಸರ್ದಾರ್ ವಲ್ಲಭಾಯಿ ಪಟೇಲ್ ರೋಡ್, ಕಲಬುರ್ಗಿ. ಸಮಯ ಬೆಳಗ್ಗೆ 10 ರಿಂದ ರಾತ್ರಿ 9 ರವರೆಗೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:9767657208.

Address

Near Rly Station Road
Gulbarga
585101

Alerts

Be the first to know and let us send you an email when Umsnewslive posts news and promotions. Your email address will not be used for any other purpose, and you can unsubscribe at any time.

Contact The Business

Send a message to Umsnewslive:

Share