MNR news

MNR news ಮಾಧ್ಯಮ ಪ್ರತಿನಿಧಿ
Editor MNR NEWS
journalist

08/06/2026

ರೋಹಿಣಿ ಪಾತ್ರದಲ್ಲಿ ಭಾರತಿ ಬೆಂಗಳೂರು ದಕ್ಷಯಜ್ಞ ನಾಟಕ

08/06/2026

ಸಮಾಜಸೇವಕರು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್ ಮುರಳಿಧರರವರಿಂದ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಅನುಪಹಳ್ಳಿ ಸರ್ಕಾರಿಶಾಲೆಯ ವಿದ್ಯಾರ್ಥಿಗಳಿಗೆ
ಪಠ್ಯಪರಿಕರ &ಗಿಡನೆಡುವ ಹಾಗೂ ವಿತರಣೆ ಕಾರ್ಯಕ್ರಮ

08/06/2026

#ಹೊಸಕೋಟೆ ತಾಲೂಕು ದಂಢಾಧಿಕಾರಿಗಳ ಕಚೇರಿಯಲ್ಲಿ ಮಂತ್ರಘೋಷ
#ನೂತನ ದಂಡಾಧಿಕಾರಿಗಳಾದ ಶೀತಲ್ ರವರಿಗೆ
#ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರು & ಆಗಮಿಕರ ಒಕ್ಕೂಟದಿಂದ ಅಭಿನಂದನೆ

**ಉಚಿತ ಸಿಸಿಟಿವಿ ರಿಪೇರಿ ಮತ್ತು ಅಳವಡಿಕೆ ತರಬೇತಿ**                                                                           ...
08/06/2026

**ಉಚಿತ ಸಿಸಿಟಿವಿ ರಿಪೇರಿ ಮತ್ತು ಅಳವಡಿಕೆ ತರಬೇತಿ**
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (ತಾ) ಹಸಿಗಾಳ (ಅಂ) ಸೊಣ್ಣಹಳ್ಳಿಪುರ ಗ್ರಾಮದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕರಿಗಾಗಿ 13 ದಿನಗಳ ಕಾಲಾವಧಿಯ ಉಚಿತ ಸಿಸಿಟಿವಿ ರಿಪೇರಿ ಮತ್ತು ಅಳವಡಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಆಸಕ್ತರು 18 ವರ್ಷ ಮೇಲ್ಪಟ್ಟ 49 ವರ್ಷದೊಳಗಿನವರು 22-05-2026 ರಂದು ಶುಕ್ರವಾರ ಸಂಸ್ಥೆಯಲ್ಲಿ ನಡೆಯುವ ಸಂದರ್ಶನದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್, 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಭಾಗವಹಿಸಬಹುದು.

ಶಿಬಿರಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಉಚಿತವಾಗಿ ತರಬೇತಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಭೋದನೆ ಮಾಡಿಸಲಾಗುವುದು. ತರಬೇತಿ ಪೂರ್ಣಗೊಂಡ ನಂತರ ಸಂಸ್ಥೆಯಿಂದ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ಗ್ರಾಮೀಣ ಭಾಗದ ಬಿ.ಪಿ.ಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಕೇವಲ 35 ಜನರಿಗೆ ಮಾತ್ರ ಅವಕಾಶವಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊ. 8970476050, 9686248369, 9591514154, 9505894247, 6363139123.

ಸಂಪರ್ಕಿಸಬಹುದಾಗಿದೆ.

ಆಸಕ್ತರು ಗೂಗಲ್ ಫಾರ್ಮ್ ಮೂಲಕ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು. ಅದರ ಲಿಂಕ್,
👇👇👇 https://docs.google.com/forms/d/e/1FAIpQLScttLp4qkdzhidYKn71_YjlyizVQP3nUUx-388akDMpZFzrOA/viewform?usp=sharing&ouid=116915943280505042190


ನಮ್ಮ ಕೆನರಾ ಬ್ಯಾಂಕ್ ಗ್ರಾಮೀಣ
ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬಗ್ಗೆ ಕಿರು ಪರಿಚಯ..,
👇👇👇
https://youtu.be/Q435wtXRttk?si=Y04xWBQcDuj2qHYT

*ಸಂಸ್ಥೆಯ ಲೊಕೇಶನ್ ಲಿಂಕ್:-*
👇👇👇 https://maps.app.goo.gl/BpH44CwHmZaXSd9j6

*ವಿಶೇಷ ಸೂಚನೆ:- ಹೊಸಕೋಟೆಯಿಂದ ತರಬೇತಿ ಸಂಸ್ಥೆಗೆ, ತರಬೇತಿಗೆ ಬರಲು BMTC ಬಸ್ ವ್ಯವಸ್ಥೆ ಇದೆ.*

ಆದಷ್ಟು ಈ ಮಾಹಿತಿಯನ್ನು ಶೇರ್ ಮಾಡಿ, ಅಗತ್ಯ ಇರುವವರಿಗೆ ಅನುಕೂಲವಾಗಬಹುದು.

07/06/2026

ಮುಗಬಾಳದಲ್ಲಿ ನಡೆದ
ಮಹಿಳಾಗ್ರಾಮಸಭೆ
& ಕ್ರೀಡಾಕೂಟದಲ್ಲಿ
ವಯಸ್ಸಿನ ಅಂತರವಿಲ್ಲದೆ
ಕುಣಿದು ಕುಪ್ಪಳಿಸಿದ ಹಿರಿಯ
ಮಹಿಳೆಯರು

07/06/2026

#ಅಗಲಿದ ಸ್ನೇಹಿತನ ಸವಿನೆನಪಿಗಾಗಿ
#ಅನಾಥಾಶ್ರಮದಲ್ಲಿ ಅನ್ನದಾನ ವಸ್ತ್ರದಾನ ಮಾಡಿ ಹುಟ್ಟು ಹಬ್ಬ ಆಚರಿಸಿದ ಸ್ನೇಹಿತರು ಜನಸೇನೆ ಮಂಜುನಾಥ್ ಶ್ಲಾಘನೆ.
#ಸಹಾಯನೀಡುವವರು ವಾತ್ಸಲ್ಯ ಆಶ್ರಮ 8088346651

07/06/2026

#ಅನಾಥಾಶ್ರಮಗಳನ್ನೆ ಮುಚ್ಚುವಂತಕಠಿಣ ಕಾನೂನು ಮಾಡಬೇಕು ಎನ್ನಲು ಕಾರಣ ಎನುಗೊತ್ತಾ!?
#ದೊಡ್ಡನಲ್ಲೂರಹಳ್ಳಿಯ ವಾತ್ಸಲ್ಯ ಆಶ್ರಮಕ್ಕೆ
#ಜನಸೇನೆ ಮಂಜುನಾಥ್ ಬೇಟಿ ನಿರಾಶ್ರಿತರಿಗೆ ನೆರವು ನೀಡುವಂತೆ ಮನವಿ

07/06/2026

#ಕಳ್ಳರ ಯಲ್ಲಯ್ಯ ಪಾತ್ರದಲ್ಲಿ
#ಆಂಜಿನಪ್ಪ ಜನತಾ ಕಾಲೋನಿ
#ಮೈಸೂರಿನಲ್ಲಿ ನಡೆದ ರಾಜಸತ್ಯವ್ರತ ನಾಟಕ
#ನಿರ್ದೇಶನ ಕೇಶವಪ್ಪ ಮಂಡಿಬೆಲೆ

06/06/2026

#ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದಲ್ಲಿ ಏಳಗಳ್ಳಿ ಪರಮಶಿವಯ್ಯನವರ ನಿರ್ದೇಶನದಲ್ಲಿ ನಡೆಯುತ್ತಿರುವ ದಕ್ಷಯಜ್ಞ ಅಥವಾ ಬೃಗುಮುನಿ ಗರ್ವಭಂಗ ನಾಟಕದ ನೇರಪ್ರಸಾರ

06/06/2026

#1 ರಿಂದ PUC ವರೆಗೆ
ನೀವೇನಾದರು
#ಓದೋದರಲ್ಲಿ ಡಲ್ಲಾಗಿದಿರಾ or ಹಿಂದೆ ಉಳಿದಿದಿರಾ
ಹಾಗಾದರೆ ನಿಮಗಿದೆ
#ಉಚಿತ ಮನೆಪಾಠ FREE tuition
#ಪ್ರೀ ಟ್ಯೂಷನ್ 7975936122.

Address

ಪಾಲಾಕಿ ಸುಬ್ಬಯ್ಯ ರಸ್ತೆ Palaki Subbiah Road
Hoskote
562114

Alerts

Be the first to know and let us send you an email when MNR news posts news and promotions. Your email address will not be used for any other purpose, and you can unsubscribe at any time.

Contact The Business

Send a message to MNR news:

Share