ETV Bharat Karnataka

ETV Bharat Karnataka ETV Bharat is a video news app that delivers news from your neighborhood - your state, your city, you

ಡಿವೈಡರ್​ಗೆ ಡಿಕ್ಕಿ ಹೊಡೆದು ಮನೆಯ ಕಾಂಪೌಂಡ್ ಗೋಡೆ ಏರಿ ನಿಂತ ಕಾರು!: ವಿಡಿಯೋ - CAR LANDS ON HOUSE WALL
27/07/2025

ಡಿವೈಡರ್​ಗೆ ಡಿಕ್ಕಿ ಹೊಡೆದು ಮನೆಯ ಕಾಂಪೌಂಡ್ ಗೋಡೆ ಏರಿ ನಿಂತ ಕಾರು!: ವಿಡಿಯೋ - CAR LANDS ON HOUSE WALL

ಹೈದರಾಬಾದ್​(ತೆಲಂಗಾಣ): ನಿದ್ರೆ ಗುಂಗಿನಲ್ಲಿದ್ದ ಚಾಲಕ ಓಡಿಸುತ್ತಿದ್ದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮನೆಯೊಂದರ ಕ...

ಸ್ವಾವಲಂಬನೆ ಬದುಕಿಗಾಗಿ ವಿಶೇಷಚೇತನರಿಗೆ ಡೆಲಿವರಿ ಬಾಯ್​ ತರಬೇತಿ ನೀಡುತ್ತಿರುವ ಜೊಮಾಟೊ - ZOMATO
27/07/2025

ಸ್ವಾವಲಂಬನೆ ಬದುಕಿಗಾಗಿ ವಿಶೇಷಚೇತನರಿಗೆ ಡೆಲಿವರಿ ಬಾಯ್​ ತರಬೇತಿ ನೀಡುತ್ತಿರುವ ಜೊಮಾಟೊ - ZOMATO

ವಿಶೇಷಚೇತನ ವ್ಯಕ್ತಿಗಳನ್ನು ಡೆಲಿವರಿ ಬಾಯ್​ಗಳನ್ನಾಗಿ ರೂಪಿಸಿ, ಅವರಿಗೆ ಕೆಲಸ ಕೊಡಲು ಆಹಾರ ವಿತರಣಾ ವೇದಿಕೆಯಾದ ಜೊಮಾಟೋ ಹೊಸ ಕ್ರಮ....

ಸಂಸದೀಯ ಪ್ರಜಾಪ್ರಭುತ್ವಕ್ಕೆ ಕೊಡುಗೆ: 17 ಸಂಸದೀಯ ಪಟುಗಳಿಗೆ 'ಸಂಸದ ರತ್ನ ಪ್ರಶಸ್ತಿ' ಪ್ರದಾನ - SANSAD RATNA AWARD
27/07/2025

ಸಂಸದೀಯ ಪ್ರಜಾಪ್ರಭುತ್ವಕ್ಕೆ ಕೊಡುಗೆ: 17 ಸಂಸದೀಯ ಪಟುಗಳಿಗೆ 'ಸಂಸದ ರತ್ನ ಪ್ರಶಸ್ತಿ' ಪ್ರದಾನ - SANSAD RATNA AWARD

ಪ್ರಜಾಪ್ರಭುತ್ವಕ್ಕೆ ನೀಡಿದ ಉತ್ತಮ ಕೊಡುಗೆಗಾಗಿ 17 ಸಂಸದರಿಗೆ 2025ನೇ ಸಾಲಿನ ಸಂಸದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಹಾಜನ್ ವರದಿ ಒಪ್ಪಿ, ಇಲ್ಲದಿದ್ದರೆ ಯಥಾಸ್ಥಿತಿ ಕರ್ನಾಟಕದ ಕೊನೆಯ ನಿಲುವು: ಸಚಿವ ಹೆಚ್.ಕೆ. ಪಾಟೀಲ್​ ಖಡಕ್ ಸಂದೇಶ - MINISTER HK PATIL    ...
27/07/2025

ಮಹಾಜನ್ ವರದಿ ಒಪ್ಪಿ, ಇಲ್ಲದಿದ್ದರೆ ಯಥಾಸ್ಥಿತಿ ಕರ್ನಾಟಕದ ಕೊನೆಯ ನಿಲುವು: ಸಚಿವ ಹೆಚ್.ಕೆ. ಪಾಟೀಲ್​ ಖಡಕ್ ಸಂದೇಶ - MINISTER HK PATIL

ಗಡಿ ಮತ್ತು ಭಾಷೆ ವಿಚಾರದಲ್ಲಿ ಪದೇ ಪದೆ ಕ್ಯಾತೆ ತೆಗೆಯುವ ಮಹಾರಾಷ್ಟ್ರಕ್ಕೆ ಸಚಿವ ಹೆಚ್​ ಕೆ ಪಾಟೀಲ್​ ಖಡಕ್​ ಸಂದೇಶವೊಂದನ್ನು ರವಾನ...

ಕೆಂಪೇಗೌಡ ಏರ್​ಪೋರ್ಟ್, ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ - HOAX BOMB THREATENING        -
27/07/2025

ಕೆಂಪೇಗೌಡ ಏರ್​ಪೋರ್ಟ್, ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ - HOAX BOMB THREATENING
-

ಕೆಂಪೇಗೌಡ ಏರ್​ಪೋರ್ಟ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಭಾನುವಾರದ ದಿನ ಭವಿಷ್ಯ: ಕೆಲವರಿಗೆ ಸಂಜೆಯ ವೇಳೆಗೆ ಈ ಸಂಗತಿಗಳು ಸುಧಾರಿಸುತ್ತವೆ!.. ಇವರಿಗೆ ಇಂದು ಬಂಪರ್​! - DAILY HOROSCOPE OF SUNDAY  ...
27/07/2025

ಭಾನುವಾರದ ದಿನ ಭವಿಷ್ಯ: ಕೆಲವರಿಗೆ ಸಂಜೆಯ ವೇಳೆಗೆ ಈ ಸಂಗತಿಗಳು ಸುಧಾರಿಸುತ್ತವೆ!.. ಇವರಿಗೆ ಇಂದು ಬಂಪರ್​! - DAILY HOROSCOPE OF SUNDAY

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

ಕೆಎಫ್ ಡಿ ಕಾಯಿಲೆ: ಚಿಕಿತ್ಸೆ ಫಲಿಸದೇ 11 ವರ್ಷದ ಬಾಲಕ ಸಾವು - A BOY DIES OF KFD
27/07/2025

ಕೆಎಫ್ ಡಿ ಕಾಯಿಲೆ: ಚಿಕಿತ್ಸೆ ಫಲಿಸದೇ 11 ವರ್ಷದ ಬಾಲಕ ಸಾವು - A BOY DIES OF KFD

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಎಫ್ ಡಿ ಕಾಯಿಲೆಯಿಂದ ಬಳಲುತ್ತಿದ್ದ ಓರ್ವ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

26/07/2025

ಸತತ 3ನೇ ದಿನವೂ ಬಂಗಾರದ ಬೆಲೆ ಇಳಿಕೆ: ಜು.26ರಂದು ಕರ್ನಾಟಕದಲ್ಲಿ ಎಷ್ಟಿದೆ ದರ? - ನ್ಯೂಸ್ ಲಿಂಕ್ 👇

ಜೈಲಲ್ಲಿ ಕುಟುಂಬದ ಜೊತೆ ವಾಸಿಸುವ ಕೈದಿಗಳು: ಇಲ್ಲಿ ಸರಪಂಚ್​ ಚುನಾವಣೆಯೂ ನಡೆಯುತ್ತೆ! - JAIL INMATES LIVE WITH FAMILIES
26/07/2025

ಜೈಲಲ್ಲಿ ಕುಟುಂಬದ ಜೊತೆ ವಾಸಿಸುವ ಕೈದಿಗಳು: ಇಲ್ಲಿ ಸರಪಂಚ್​ ಚುನಾವಣೆಯೂ ನಡೆಯುತ್ತೆ! - JAIL INMATES LIVE WITH FAMILIES

ಈ ಜೈಲಿನಲ್ಲಿ ಕೈದಿಗಳಿಗೆ ತಮ್ಮ ಕುಟುಂಬಗಳೊಂದಿಗೆ ವಾಸಿಸಲು ಅವಕಾಶವಿದೆ. ಹಗಲು ಹೊತ್ತಲ್ಲಿ ದುಡಿಯಲು ಜೈಲಿನಿಂದ ಹೊರಹೋಗಿ, ರಾತ್ರಿ ಹ...

ಪುಷ್ಯ ಮಳೆ ಬಿರುಸು: ಉಕ್ಕಿ ಹರಿಯುತ್ತಿರುವ ಮಾಲತಿ ನದಿ, ತೀರ್ಥಹಳ್ಳಿ - ಶೃಂಗೇರಿ ರಸ್ತೆ ಸಂಪರ್ಕ ಕಡಿತ - ROAD CONNECTION CUT OFF
26/07/2025

ಪುಷ್ಯ ಮಳೆ ಬಿರುಸು: ಉಕ್ಕಿ ಹರಿಯುತ್ತಿರುವ ಮಾಲತಿ ನದಿ, ತೀರ್ಥಹಳ್ಳಿ - ಶೃಂಗೇರಿ ರಸ್ತೆ ಸಂಪರ್ಕ ಕಡಿತ - ROAD CONNECTION CUT OFF

ಮಾಲತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯಿತಿ ಬಳಿಯ ನಾಬಳ ರಸ್ತೆಯಲ್ಲಿ ಸಂಚಾರ ಸ್ಥಗಿತವ.....

ಸ್ಮಶಾನದಲ್ಲಿ ಹೂತಿಟ್ಟ ಶವಗಳು ನಾಪತ್ತೆ: ಕದಿಯುತ್ತಿರುವ ಆರೋಪದ ಮೇಲೆ ಪೊಲೀಸ್​ ತನಿಖೆ ಶುರು
26/07/2025

ಸ್ಮಶಾನದಲ್ಲಿ ಹೂತಿಟ್ಟ ಶವಗಳು ನಾಪತ್ತೆ: ಕದಿಯುತ್ತಿರುವ ಆರೋಪದ ಮೇಲೆ ಪೊಲೀಸ್​ ತನಿಖೆ ಶುರು

ಮಸಣದಲ್ಲಿ ಹೂತಿಟ್ಟ ಶವಗಳು ನಾಪತ್ತೆಯಾಗುತ್ತಿರುವ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 18 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ - WATER RELEASED
26/07/2025

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 18 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಬಿಡುಗಡೆ - WATER RELEASED

ಕೊಯ್ನಾ ನದಿ ಬಹುತೇಕ ಭರ್ತಿಯಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕೃಷ್ಣಾ ನದಿಗೆ 18,660 ಕ್ಯೂಸೆಕ್ ನೀರು ಬಿಡುಗಡೆಗೊಳಿಸಲಾಗಿದೆ.

Address

Abdullahpurmet, Vijayawada Highway
Hyderabad
501512

Alerts

Be the first to know and let us send you an email when ETV Bharat Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to ETV Bharat Karnataka:

Share