Namo Manju

Namo Manju Proud to be Hindu��
I love Indian army.....��
Big fan of Narendra Modi...��

21/02/2026

ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಸಂಸ್ಕೃತ ಪದದ ಬಳಕೆ ಮಾಡುವು ನಿಮ್ಮ ಸಂಸ್ಕೃತಿ ಇದಾನೆ ಕನಕಗಿರಿ ಕ್ಷೇತ್ರದ ಜನಗಳು ನಿನಗೆ ವೋಟ್ ಕೊಟ್ಟು, ಅಭಿವೃದ್ಧಿ ಮಾಡುವುದಕ್ಕೆ, ಲೂಟಿ, ಮಾಡುವುದಕ್ಕಲ್ಲ ಕ್ಷೇತ್ರದ ಜನಕ್ಕೆ ಅಸಭ್ಯವಾಗಿ ವರ್ತನೆ ಮಾಡುವುದು ನಿನಗೆ ಆಯ್ಕೆ ಮಾಡಿರುವುದಕ್ಕಲ್ಲ

2008 ರಲ್ಲಿ ನೀನು ಕನಕಗಿರಿ ಕ್ಷೇತ್ರಕ್ಕೆ ಬಂದಾಗ ಬರಿಗಾಲಿನ ದಾಸಪ್ಪನಾಗಿ ಬಂದಿದ್ದೆ, ಪ್ರತಿಯೊಬ್ಬ ಬೂತಿನ ವ್ಯಕ್ತಿ ನಿಮಗೆ ಒಂದು ರೂಪಾಯಿಯನ್ನು ಭಿಕ್ಷೆಯಾಗಿ ಕೊಟ್ಟು ನಿಮ್ಮನ್ನು ಆಯ್ಕೆ ಮಾಡಿದ್ದರು ಇವಾಗ ನೀನು ಲೂಟಿ ಮಾಡಲು ನಿಂತಿದ್ದೀಯಾ ಕ್ಷೇತ್ರದ ಜನ ಅಭಿವೃದ್ಧಿ ಕೇಳುವುದು ತಪ್ಪ, ನೀನು ಮತ್ತು ನಿನ್ನ ತಮ್ಮಂದಿರು ಸೇರಿಕೊಂಡು ಕ್ಷೇತ್ರವನ್ನು ಲೂಟಿ ಮಾಡಿಕೊಂಡು ಹಲವಾರು ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದೀರಿ, ಮತದಾರರಿಗೆ ಕೈಯಲ್ಲಿ ಚಿಪ್ಪು ಕೊಟ್ಟಿದಿರಿ,

#ಶಿವರಾಜ್_ತಂಗಡಿ_ಹಠಾವೋ
#ಕನಕಗಿರಿ_ಕ್ಷೇತ್ರ_ಬಚಾವೋ

ಆಂದೋಲನ ಶುರು ಮಾಡಬೇಕಾಗುತ್ತದೆ ಇನ್ನು ಮುಂದೆ ಬುದ್ಧಿ ಕಲಿತಕೊಂಡು ಕ್ಷೇತ್ರದ ಜನರ ಭಿಕ್ಷೆಯಲ್ಲಿ ಬದುಕುತ್ತಿರುವ ನೀನು ನಿನಗೆಷ್ಟು ಕೊಬ್ಬು ಇರುವಾಗ ವೋಟು ಕೊಟ್ಟ ಮತದಾರರಿಗೆ ಎಷ್ಟಿರಬೇಕು , ಮೊದಲು ತಿಳಿದಕೋ ದಲಿತರು ಮತ್ತು ಹಿಂದುಳಿದ ವರ್ಗ ಇಲಾಖೆಯಲ್ಲಿ ಕೋಟಿಗಟ್ಟಲೆ ದುಡ್ಡನ ಲೂಟಿ ಮಾಡಿದರೋದ್ ಬಿಟ್ರೆ ಕನಕಗಿರಿ ಕ್ಷೇತ್ರಕ್ಕೆ ನಿನ್ನ ಸಾಧನೆ ಶೂನ್ಯ ಪ್ರತಿ ಯಾವುದೇ ಕೆಲಸದಲ್ಲಿ ನಿನಗೆ 25% ಕಮಿಷನ್ ಕೊಡಬೇಕು ಇಲ್ಲವಾದರೆ ಕೆಲಸ ಆಗುವುದಿಲ್ಲ,

#ಶಿವರಾಜ್_ತಂಗಡಿ_ಹಠಾವೋ
#ಕನಕಗಿರಿ_ಕ್ಷೇತ್ರ_ಬಚಾವೋ

ನಾಡಿನ ಸಮಸ್ತ ಜನತೆಗೆ ಬಲಿ ಪಾಡ್ಯಮಿಯ ಹಾರ್ದಿಕ ಶುಭಾಶಯಗಳು.ಈ ದಿನ ಸರ್ವರಿಗೂ ವಿಷ್ಣುವಿನ ಐದನೇ ಅವತಾರವಾದ ವಾಮನ ಹಾಗೂ ಮಹಾಬಲಿ ಚಕ್ರವರ್ತಿಯ ಆಶೀ...
22/10/2025

ನಾಡಿನ ಸಮಸ್ತ ಜನತೆಗೆ ಬಲಿ ಪಾಡ್ಯಮಿಯ ಹಾರ್ದಿಕ ಶುಭಾಶಯಗಳು.

ಈ ದಿನ ಸರ್ವರಿಗೂ ವಿಷ್ಣುವಿನ ಐದನೇ ಅವತಾರವಾದ ವಾಮನ ಹಾಗೂ ಮಹಾಬಲಿ ಚಕ್ರವರ್ತಿಯ ಆಶೀರ್ವಾದ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

#ಬಲಿಪಾಡ್ಯಮಿ

ನಾಡಿನ ಸಮಸ್ತ ಜನತೆಗೆ 'ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು. ಹೈದರಾಬಾದ್ ನಿಜಾಮ ಸಂಸ್ಥಾನದ ವಿರುದ್ಧ ಪೊಲೀಸ್ ಕಾರ್ಯಾಚರಣ...
17/09/2025

ನಾಡಿನ ಸಮಸ್ತ ಜನತೆಗೆ 'ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು. ಹೈದರಾಬಾದ್ ನಿಜಾಮ ಸಂಸ್ಥಾನದ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆಸಿ, ಆ ಪ್ರದೇಶವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಿ, ಅಲ್ಲಿನ ಜನರಿಗೆ ನಿಜವಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಹಾಗೂ ಅಂದು ಹೋರಾಡಿದ ಎಲ್ಲಾ ಮಹನೀಯರನ್ನು ಈ ದಿನ ವಿಶೇಷವಾಗಿ ಸ್ಮರಿಸಿ, ಗೌರವ ಸಲ್ಲಿಸೋಣ.


#ಕಲ್ಯಾಣಕರ್ನಾಟಕಉತ್ಸವ

ವೋಟ್‌ಬ್ಯಾಂಕ್‌ ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿ...
07/11/2024

ವೋಟ್‌ಬ್ಯಾಂಕ್‌ ಭದ್ರ ಪಡಿಸಿಕೊಳ್ಳಬೇಕು ಮುಸ್ಲಿಮರನ್ನು ಓಲೈಕೆ ಮಾಡಬೇಕು ಎನ್ನುವ ಭಂಡತನಕ್ಕೆ ಇಳಿದಿರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ದೀನ ದಲಿತರ ಆಸ್ತಿಪಾಸ್ತಿಗಳನ್ನೂ ಬಿಡದೆ ವಕ್ಫ್‌ ಬೋರ್ಡ್‌ಗೆ ವರ್ಗಾಯಿಸುತ್ತಿದೆ.

ಯಾದಗಿರಿಯ ಅಂಬೇಡ್ಕರ್‌ ಬಡಾವಣೆಯಲ್ಲಿರುವ ದಲಿತರ ಜಮೀನನ್ನೂ ಬಿಡದೆ ವಕ್ಫ್‌ ಬೋರ್ಡ್‌ ಕಬಳಿಕೆ ಮಾಡಿಕೊಂಡಿದೆ.

ಬಾಬಾ ಸಾಹೇಬ್‌ ಅಂಬೇಡ್ಕರ್‌ ವಿರೋಧಿ Indian National Congress - Karnataka ಹಾಗೂ Indian National Congress ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ವಿರೋಧ ಮಾಡುತ್ತಿರುವುದಕ್ಕೆ ಕಾರಣ ಇದೆ. ಇನ್ನಾದರೂ ಲೂಟಿಕೋರ ಕಾಂಗ್ರೆಸ್‌ ವಿರುದ್ಧ ದಲಿತ ಸಮುದಾಯ ಹಾಗೂ ನಾಡಿನ ಜನತೆ ಎಚ್ಚೆತ್ತುಕೊಳ್ಳಬೇಕಿದೆ.

ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರ ಪಾಲ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು.ಅವರ ತತ್ವ ಮತ್ತು ಆದರ...
07/11/2024

ಅಪ್ರತಿಮ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಬಿಪಿನ್ ಚಂದ್ರ ಪಾಲ್ ಅವರ ಜನ್ಮ ಜಯಂತಿಯಂದು ಅವರಿಗೆ ಆದರದ ಪ್ರಣಾಮಗಳು.

ಅವರ ತತ್ವ ಮತ್ತು ಆದರ್ಶಗಳು ಸದಾ ಅನುಕರಣೀಯ.

ರಾಮನ್ ಎಫೆಕ್ಟ್ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು ...
07/11/2024

ರಾಮನ್ ಎಫೆಕ್ಟ್ ಸಂಶೋಧನೆಗಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಭಾರತ ರತ್ನ ಸರ್ ಸಿ.ವಿ ರಾಮನ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ. ಪ್ರತಿಭಾನ...
06/11/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅನುಮೋದನೆ ನೀಡಿದೆ.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಆರ್ಥಿಕ ನೆರವಿಗಾಗಿ ಜಾಮೀನುರಹಿತ ಸಾಲ ನೀಡಲಾಗುವುದು. ಇದರಿಂದ ವಾರ್ಷಿಕ 22 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. 2024-25 ರಿಂದ 2030-31ರ ಅವಧಿಗೆ ₹3600 ಕೋಟಿ ಮೀಸಲಿರಿಸಿದ್ದು , ಲಕ್ಷ ಹೊಸ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ತಯಾರಿಕಾ ವಲಯದ ಚಟುವಟಿಕೆಗಳಲ್ಲಿ ಗರಿಷ್ಠ ಬೆಳವಣಿಗೆ ದಾಖಲಾಗಿದೆ.ಅಕ್ಟೋಬರ್‌ ನ...
06/11/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತದ ತಯಾರಿಕಾ ವಲಯದ ಚಟುವಟಿಕೆಗಳಲ್ಲಿ ಗರಿಷ್ಠ ಬೆಳವಣಿಗೆ ದಾಖಲಾಗಿದೆ.

ಅಕ್ಟೋಬರ್‌ ನಲ್ಲಿ ಸೂಚ್ಯಂಕ 57.5 ಕ್ಕೆ ಏರಿಕೆ ಕಂಡಿದ್ದು, ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ಭಾರತದ ತಯಾರಿಕಾ ವಲಯದ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರತಿಧ್ವನಿಸುತ್ತದೆ.

ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟ ತಗ್ಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಪ್ರಾರಂಭಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ...
06/11/2024

ದೇಶದ ಬಡ ಮತ್ತು ದುರ್ಬಲ ವರ್ಗಗಳ ಆರ್ಥಿಕ ಸಂಕಷ್ಟ ತಗ್ಗಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರವು ಪ್ರಾರಂಭಿಸಿದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಬಡವರಿಗೆ ಆಹಾರ ಧಾನ್ಯದ ನೆರವು ನೀಡುತ್ತಿದೆ.

2020 ರಲ್ಲಿ ಪ್ರಾರಂಭಗೊಂಡ ಈ ಯೋಜನೆಯಡಿ 81 ಕೋಟಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, ಈ ಉಪಕ್ರಮವನ್ನು 2028 ರ ವರೆಗೆ ವಿಸ್ತರಿಸಿದೆ ಮೋದಿ ಸರ್ಕಾರ.

ಓಲೈಕೆ ರಾಜಕಾರಣದ ಪಿತಾಮಹ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಿದ ಹೊಸ ಖಾತೆ.
05/11/2024

ಓಲೈಕೆ ರಾಜಕಾರಣದ ಪಿತಾಮಹ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಿದ ಹೊಸ ಖಾತೆ.

ಭಾರತೀಯ ಜನತಾ ಪಾರ್ಟಿಯ ಜನಪ್ರಿಯ ಯುವ ನಾಯಕರು ಹಾಗೂ ಬಿಜಿಪಿಯ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಪ್...
05/11/2024

ಭಾರತೀಯ ಜನತಾ ಪಾರ್ಟಿಯ ಜನಪ್ರಿಯ ಯುವ ನಾಯಕರು ಹಾಗೂ ಬಿಜಿಪಿಯ ರಾಜ್ಯಾಧ್ಯಕ್ಷರೂ ಆಗಿರುವ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಪ್ರೀತಿಪೂರ್ವಕ ಶುಭಾಶಯಗಳು. ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿ, ಉತ್ತಮ ಆಯುರಾರೋಗ್ಯವನ್ನು ದೇವರು ತಮಗೆ ಕರುಣಿಸಲಿ ಎಂದು ಹಾರೈಸುತ್ತೇನೆ.

Address

Kanakgiri

Telephone

+917795857545

Website

Alerts

Be the first to know and let us send you an email when Namo Manju posts news and promotions. Your email address will not be used for any other purpose, and you can unsubscribe at any time.

Contact The Business

Send a message to Namo Manju:

Share

Category