Kannadavani

Kannadavani ಕನ್ನಡವಾಣಿ ಹೆಸರೇ ಹೇಳುವಂತೆ ಇದು ಕನ್ನಡಿಗರ ದ್ವನಿ, ಕರಾವಳಿಯಿಂದ ಮಲೆನಾಡಿನವರೆಗೆ ಹಬ್ಬಿದೆ ಇದರ ಧ್ವನಿ.

18/09/2025

Bigg Boss fame Ranjith lands in family dispute with sister and brother-in-law. Amruthahalli police register complaint after viral fight video.

ದಸರ ಉದ್ಘಾಟನೆ ಕುರಿತು ಬಾನುರವರ ಉದ್ಘಾಟನೆ ನಡೆಸಬಾರದು ಎಂದು ಇದೀಗ ಹೈಕೋರ್ಟ ನಿಂದ ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದು ,ಬಾನುರವರು ದಸರಾ ಉದ್ಘಾಟ...
18/09/2025

ದಸರ ಉದ್ಘಾಟನೆ ಕುರಿತು ಬಾನುರವರ ಉದ್ಘಾಟನೆ ನಡೆಸಬಾರದು ಎಂದು ಇದೀಗ ಹೈಕೋರ್ಟ ನಿಂದ ಸುಪ್ರೀಂ ಕೋರ್ಟ ಮೆಟ್ಟಿಲೇರಿದ್ದು ,ಬಾನುರವರು ದಸರಾ ಉದ್ಘಾಟನೆ ಮಾಡಬಾರದು ಎಂದು ಸುಪ್ರೀಂ ಕೋರ್ಟ ಗೆ ಅರ್ಜಿ ಸಲ್ಲಿಸಲಾಗಿದೆ.

18/09/2025

ಅಕ್ಕ-ತಮ್ಮನ ಜಗಳ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ಖ್ಯಾತಿಯ ನಟ ರಂಜಿತ್ !

Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನಏನಿದು ಪ್ರಕರಣ? ಯಾರನ್ನ ಬಂಧಿಸಲಾಯ್ತು?ಹೆಚ್ಚಿನ ವಿವರ ನೋಡಲ...
17/09/2025

Bhatkal| ಅರಣ್ಯದಲ್ಲಿ ರಾಶಿ-ರಾಶಿ ಗೋಮೂಳೆ ಪತ್ತೆ ಪ್ರಕರಣ -ಇಬ್ಬರು ಆರೋಪಿಗಳ ಬಂಧನ

ಏನಿದು ಪ್ರಕರಣ? ಯಾರನ್ನ ಬಂಧಿಸಲಾಯ್ತು?

ಹೆಚ್ಚಿನ ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/bhatkal-forest-cow-bones-case-accused-arrested/

Bhatkal Forest Case: Huge piles of cow bones found in survey no.74 near Belne village, Bhatkal. Police arrest two accused

Dharwad Cyborg insect robotics|ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ ಹೊಸ ಅವಿಷ್ಕಾರಕ್ಕೆ ಹೆಜ್ಜೆ ಇಟ್ಟ ಕೃಷಿ ವಿವಿhttps://kann...
16/09/2025

Dharwad Cyborg insect robotics|ದುಂಬಿ ಕೀಟಕ್ಕೆ ಚಿಪ್‌ ಅಳವಡಿಸಿ ಬೇಹುಗಾರಿಕೆ ಹೊಸ ಅವಿಷ್ಕಾರಕ್ಕೆ ಹೆಜ್ಜೆ ಇಟ್ಟ ಕೃಷಿ ವಿವಿ

https://kannadavani.news/news-dharwad-cyborg-insect-robotics-defense-innovation/







#ಕೃಷಿಇನೋವೇಷನ್
#ದುಂಬಿಕೀಟ
#ಧಾರವಾಡ_ಸಂಶೋಧನೆ
#ಆಧುನಿಕ_ತಂತ್ರಜ್ಞಾನ
#ಭದ್ರತಾ_ತಂತ್ರಜ್ಞಾನ
#ವಿಪತ್ತು_ನಿರ್ವಹಣೆ
#ಕೃಷಿ_ರಕ್ಷಣಾಗಡಿಭಾಗ

Dharwad Agri University unveils cyborg insect robotics. Beetles fitted with chips can aid defense, disaster management, surveillance & farming.

Uttara kannada| ಲೋಕನ್ ಸುದ್ದಿ |ಇಂದು ಏನು?
16/09/2025

Uttara kannada| ಲೋಕನ್ ಸುದ್ದಿ |ಇಂದು ಏನು?

Uttara Kannada Latest News Today (16 Sept 2025): ಗೋಕರ್ಣದಲ್ಲಿ ಗಾಂಜಾ ಸೇವನೆ ಯುವಕ ಬಂಧನ, ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಣೆ ವಾಹನ ವಶ,

15/09/2025

Karnataka market rate - uttara Kannada ,shivamogga today arecanut price ಅಡಿಕೆ ಧಾರಣೆ.

15/09/2025

ಮೊಬೈಲ್ ಬಳಸುವಾಗ ಎಚ್ಚರ ! ಕಾರಣ ಹೇಳ್ತಾರೆ ನಟ ಉಪೇಂದ್ರ.

ಇನ್ನೂ ಏಳು ದಿನ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮಳೆ .ವಿವರ ಇಲ್ಲಿದೆ
15/09/2025

ಇನ್ನೂ ಏಳು ದಿನ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಮಳೆ .ವಿವರ ಇಲ್ಲಿದೆ

ಕನ್ನಡದಲ್ಲಿ ಹವಾಮಾನ ಮುನ್ಸೂಚನೆ: ಮುಂದಿನ 7 ದಿನ ರಾಜ್ಯಾದ್ಯಂತ ಭಾರೀ ಮಳೆಯ ಎಚ್ಚರಿಕೆ. ಕರಾವಳಿ, ಮಲೆನಾಡು ಹಾಗೂ ದಕ್ಷಿಣ-ಉತ್ತರ ಒಳನಾ.....

14/09/2025

ಶಿರಸಿಯ ಬನವಾಸಿ ರಸ್ತೆಯ ಕೆರೆಕೊಪ್ಪ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆ.

Karwar Wildlife News: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ! ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ...
13/09/2025

Karwar Wildlife News: ಕೈಗಾ-ಯಲ್ಲಾಪುರ ರಸ್ತೆಯಲ್ಲಿ ಹುಲಿ ಸಂಚಾರ! ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ 22 ಕ್ಕಿಂತ ಹೆಚ್ಚು. 2024ರ ಅರಣ್ಯ ಇಲಾಖೆ ವರದಿ ಪ್ರಕಾರ ಜಿಲ್ಲೆಯಲ್ಲಿ ಹುಲಿಗಳ ಸಂಖ್ಯೆ 30 ಕ್ಕೆ ಏರಿರುವ ಸಾಧ್ಯತೆ. ವಿವರ ನೋಡಿ.

https://kannadavani.news/karwar-kaiga-yellapur-road-tiger-sighting-uttara-kannada-tiger-count-2024/

Karwar Wildlife news:-ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಅರಣ್ಯದಲ್ಲಿ ಹುಲಿ ಪ್ರತ್ಯಕ್ಷವಾಗಿದೆ. ಕಳೆದ ಹಲವು ತಿಂಗಳಲ್ಲಿ

Address

Karwar

Website

http://kannadavani.news/

Alerts

Be the first to know and let us send you an email when Kannadavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadavani:

Share