Kannadavani

Kannadavani ಕನ್ನಡವಾಣಿ ಹೆಸರೇ ಹೇಳುವಂತೆ ಇದು ಕನ್ನಡಿಗರ ದ್ವನಿ, ಕರಾವಳಿಯಿಂದ ಮಲೆನಾಡಿನವರೆಗೆ ಹಬ್ಬಿದೆ ಇದರ ಧ್ವನಿ.

ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿಒಂದು ಸೋಪ ಕೊಂಡರೇ  - 43 ಅಳತೆಯ ಟಿವಿ ಉಚಿತಸಿಕ್ಸ್ ಸೀಟರ್ ಡೈನಿಂಗ್ ಟೇಬಲ್ ಕೊಂಡರೇ - ಕೆನ್ ಸ...
25/08/2025

ಮಿಲನ್ ನಲ್ಲಿ ಫೇಸ್ಟಿವಲ್ ಆಫರ್ |ಇಂದೇ ಭೇಟಿನೀಡಿ

ಒಂದು ಸೋಪ ಕೊಂಡರೇ - 43 ಅಳತೆಯ ಟಿವಿ ಉಚಿತ

ಸಿಕ್ಸ್ ಸೀಟರ್ ಡೈನಿಂಗ್ ಟೇಬಲ್ ಕೊಂಡರೇ - ಕೆನ್ ಸ್ಟಾರ್ ಏರ್ ಫ್ರೇಯರ್, (10999 ವರ್ತ) ಉಜಿತ,ಇನ್ನೂ ಹೆಚ್ಚು ರಿಯಾಯಿತಿ,ಆಫರ್ ಗಳು ಲಭ್ಯ

ನಮ್ಮ ಶಾಖೆಗಳು ಇಲ್ಲಿವೆ ಭೇಟಿ ನೀಡಿ-ಸಾಗರ, ಕಾರವಾರ,ಹೊನ್ನಾವರ,ಭಟ್ಕಳ,ಶಿರಸಿ,ಯಲ್ಲಾಪುರ,ದಾಂಡೇಲಿ,ಹಳಿಯಾಳ,ಸಾಗರ.

*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ರಂಜನ್ ಬ್ರಾಂಚ್ ಮ್ಯಾನೇಜರ್ -8197694978*

https://kannadavani.news/news-karwar-sagar-milanenterprises-festival-offer-visit-today/

#ɢᴀɴᴘᴀᴛɪʙᴀᴘᴘᴀᴍᴏʀʏᴀ Karwar meri jaan Uttara Kannada UK EXPRESS Uttara Kannada Link BJP Karwar + Ankola SIRSI Shri Marikamba Devi Sirsi Info - ಶಿರಸಿ ಇನ್ಫೋ Namma Sirsi - Siddapur Joida 360 Kannadavani ಐ ಲವ್ ನಮ್ಮ ಸಾಗರ

This Ganesh Chaturthi, shop at Milan Enterprises and take home double the blessings & double the offers Special offer, Free gift, 0% finance

Uttarakannada| ಇಂದು ಜಿಲ್ಲೆಯಲ್ಲಿ ಎಲ್ಲಿ ಏನಾಯ್ತು? ವಿವರ ಇಲ್ಲಿದೆ.KSRTC ಉದ್ಯೋಗ ಪಡೆಯಲು ಇಚ್ಚಿಸುವ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಗುಡ್...
23/08/2025

Uttarakannada| ಇಂದು ಜಿಲ್ಲೆಯಲ್ಲಿ ಎಲ್ಲಿ ಏನಾಯ್ತು? ವಿವರ ಇಲ್ಲಿದೆ.

KSRTC ಉದ್ಯೋಗ ಪಡೆಯಲು ಇಚ್ಚಿಸುವ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಗುಡ್ ನ್ಯೂಸ್

ಅಪಘಾತದಲ್ಲಿ ಪ್ರಾಣಕಳೆದುಕೊಂಡ ಶಿರಸಿ ಯುವಕ

ಹಬ್ಬಕ್ಕೆ ಊರಿಗೆ ಮುಖಮಾಡುವ ಪ್ರಯಾಣಿಕರಿಗೆ ರೈಲ್ವೆ ,KSRTC ಇಂದ ಶುಭ ಸುದ್ದಿ.

ಹೆಚ್ಚಿನ ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-uttarakannada-district-news-23-august-2025/

ಕಾರವಾರ:- ಉತ್ತರ ಕನ್ನಡ (uttara kannada) ಜಿಲ್ಲೆಯ ಪ್ರಮುಖ ವಿದ್ಯಮಾನಗಳ ಟಾಪ್ ಸುದ್ದಿಗಳು ಒಂದು ಲಿಂಕ್ ನಲ್ಲಿ ನೀಡಲಾಗಿದೆ. ವಿವರ ಇಲ್ಲಿದೆ.

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್ಸಂದರ್ಶನದ ವಿಡಿಯೋ ಜೊತೆ ಸುದ್ದಿ ಓದಿhttps:...
22/08/2025

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್

ಸಂದರ್ಶನದ ವಿಡಿಯೋ ಜೊತೆ ಸುದ್ದಿ ಓದಿ

https://kannadavani.news/news-dharmasthala-it-is-a-lie-to-say-that-i-had-a-daughter-named-ananya-bhatt-sujatha-bhatt-confesses/

ಬೆಂಗಳೂರು: ಅನನ್ಯ ಭಟ್‌ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್‌ ಮಟ್ಟೆಣ್ಣವರ್‌ (Girish Mattannavar) ನನ್ನನ್ನು

22/08/2025

Dharmasthala Case: ಅನನ್ಯ ಭಟ್‌ ಎಂಬ ಮಗಳೇ ಇರಲಿಲ್ಲ, ನಾನು ಹೇಳಿದ್ದೆಲ್ಲಾ ಸುಳ್ಳು: ಸುಜಾತ ಭಟ್‌
Video credit:-insightrush


Karnataka: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು? ವಿವರ ಇಲ್ಲಿದೆ ನೋಡಿ.
22/08/2025

Karnataka: ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಯಾರಾರಿಗೆ ಎಷ್ಟೆಷ್ಟು ಕೋಟಿ ಕೊಟ್ರು? ವಿವರ ಇಲ್ಲಿದೆ ನೋಡಿ.

ಬೆಂಗಳೂರು :- ಅಭಿವೃದ್ದಿ ಕೆಲಸಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಆದ್ರೆ ಸೋಪುಗಳ ಜಾಹಿರಾತುಗಳಿಗೆ ಮಾತ್ರ ಕೋಟಿ ಕೋಟಿ ಖರ್ಚು ಮಾಡಿದೆ. ಹೌದ.....

ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?ತಮ್ಮ ಪರ ಇರಲು JSW ಕಂಪನಿಯಿಂದ ತಲಾ 500 ರೂ !ಸಭೆಯಲ್ಲಿ ...
22/08/2025

ಕೇಣಿ ಪಬ್ಲಿಕ್ ಹಿಯರಿಂಗ್|ಹಣಪಡೆದು ಬಂದವರಿಗೆ ಮೀನುಗಾರರು ತರಾಟೆ ಸಭೆಯಲ್ಲಿ ಏನಾಯ್ತು?

ತಮ್ಮ ಪರ ಇರಲು JSW ಕಂಪನಿಯಿಂದ ತಲಾ 500 ರೂ !

ಸಭೆಯಲ್ಲಿ ಹಣ ಪಡೆದು ಸಿಕ್ಕಿಬಿದ್ದು ತಪ್ಪುಒಪ್ಪಿಕೊಂಡ ಜನರು

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-uttarakannada-keni-public-hearing-fishermen-argument/

Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಗಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್ ಮಾರುಕಟ್ಟೆ ನಿಗದಿ ದರಕ್ಕಿಂ...
20/08/2025

Karwar: ಹಬ್ಬದ ಖುಷಿಯನ್ನು ಉಡುಗೊರೆ ಜೊತೆ ಉಳಿತಾಯ ಮಾಡಿ ಆನಂದಿಸಿ ಗಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಬಂಪರ್ ಆಫರ್

ಮಾರುಕಟ್ಟೆ ನಿಗದಿ ದರಕ್ಕಿಂತ ಕಡಿಮೆ ದರದಲ್ಲಿ ಉತ್ತಮ ದಿನಬಳಕೆ ವಸ್ತುಗಳು ಲಭ್ಯ

ಪ್ರತಿ ಖರೀದಿಯಲ್ಲೂ ಲಕ್ಕಿ ಡ್ರಾ ಕೂಪನ್

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-karwar-festival-bumper-offer-at-gilani-wholesale-mart/

Karwar meri jaan Karwar ✔️ KARWAR EXPRESS

ನೀವು ಅಗತ್ಯ ವಸ್ತುಗಳ 1500 ರೂ ಖರೀದಿ ಮಾಡಿದರೇ ಇಂದು ಲಕ್ಕಿಡ್ರಾ ಕೂಪನ್ ನಿಮಗೆ ಸಿಗಲಿದೆ. ಇದಲ್ಲದೇ ಸೈಕಲ್ ಬ್ರಾಂಡ್ ಬಾನ್ಸುರಿ ಅಗರಬತ್...

ಉತ್ತರ ಕನ್ನಡ- ಹಲವು ತಾಲೂಕುಗಳ ಶಾಲಾ,ಅಂಗನವಾಡಿಗಳಿಗೆ  ಆ.20 ರಂದು ರಜೆ ಘೋಷಣೆಹಲವು ತಾಲೂಕಿಗೆ ರಜೆ ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾ...
19/08/2025

ಉತ್ತರ ಕನ್ನಡ- ಹಲವು ತಾಲೂಕುಗಳ ಶಾಲಾ,ಅಂಗನವಾಡಿಗಳಿಗೆ ಆ.20 ರಂದು ರಜೆ ಘೋಷಣೆ

ಹಲವು ತಾಲೂಕಿಗೆ ರಜೆ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-uttara-kannada-school-holiday-announce-20-august-2025/

kannada

ಕಾರವಾರ':- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ,ಸಿದ್ದಾಪುರ,ಜೋಯಿಡಾ ,ದಾಂಡೇಲಿ ಶಿರಸಿ ಈ ಭಾಗದ ಅಂಗನವಾಡಿ, ಶಾಲೆಗಳಿಗೆ ಆ.20 ರಂದು ರಜೆ ಘೋಷ.....

19/08/2025

ಜೋಗ ಜಲಪಾತದ ಇಂದಿನ ವಿಹಂಗಮ ನೋಟ

19/08/2025

ಲಿಂಗನಮಕ್ಕಿ ಆಣೆಕಟ್ಟಿನಿಂದ ನೀರು ಬಿಡುಗಡೆ. 11 ಗೇಟ್ ತೆರೆದು 15 ಸಾವಿರ ಕ್ಯೂಸೆಕ್ ನೀರನ್ನು ಆ.19 ರ ಬೆಳಗ್ಗೆ ಬಿಡುಗಡೆಗೊಳಿಸಲಾಯಿತು.

Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ ಹೆಚ್ಚಿನ ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿhttps://kannadavani.news/news...
19/08/2025

Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ

ಹೆಚ್ಚಿನ ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/news-yallapur-landslide-in-beegar-village/

ಕಾರವಾರ:- ಉತ್ತರ ಕನ್ನಡ (uttara kannada) ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತ ಮುಂದುವರೆದಿದೆ. ಜಿಲ್ಲೆಯ ಯಲ್ಲಾಪುರದ ವಜ್ರಳ್ಳಿ ಗ್ರಾಮ ಪಂಚಾಯ್ತಿ ವ...

Address

Karwar

Website

http://kannadavani.news/

Alerts

Be the first to know and let us send you an email when Kannadavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadavani:

Share