Kannadavani

Kannadavani ಕನ್ನಡವಾಣಿ ಹೆಸರೇ ಹೇಳುವಂತೆ ಇದು ಕನ್ನಡಿಗರ ದ್ವನಿ, ಕರಾವಳಿಯಿಂದ ಮಲೆನಾಡಿನವರೆಗೆ ಹಬ್ಬಿದೆ ಇದರ ಧ್ವನಿ.

09/06/2026

Dandeli | ಬೇಟೆಯಾಡಿ ಮನೆಯಂಗಳಕ್ಕೆ ಬಂದ 12 ಅಡಿ ಉದ್ದದ ಹೆಬ್ಬಾವು ರಕ್ಷಣೆ.

Kannadavani #ದಾಂಡೇಲಿ #ಹೆಬ್ಬಾವು

09/06/2026

Bhatkal| ಸರ್ಕಾರಿ ಆಸ್ಪತ್ರೆ ನುಗ್ಗಿದ ನೀರು‌

Kannadavani Deputy Commissioner Uttara Kannada #ಭಟ್ಕಳ

09/06/2026

Gokarna|ಗೋಕರ್ಣದ ಮಹಾಬಲೇಶ್ವರ ನ ಗರ್ಭಗುಡಿ ತುಂಬಿದ ಕೊಳಚೆ ನೀರು!
Kannadavani Deputy Commissioner Uttara Kannada

ಕಾರವಾರದಿಂದ ತೆರಳುತ್ತಿದ್ದ ತೈಲ ಟ್ಯಾಂಕರ್ ಗೆ ಒಮಾನ್ ಕರಾವಳಿ ಬಳಿಬೆಂಕಿಡ್ರೋನ್ ಕ್ಷಿಪಣಿ ದಾಳಿ ಮಾಡಿರುವ ಶಂಕೆವಿವರ ನೋಡಲು ಕೆಳಗಿನ ಲಿಂಕ್ ಗೆ ...
08/06/2026

ಕಾರವಾರದಿಂದ ತೆರಳುತ್ತಿದ್ದ ತೈಲ ಟ್ಯಾಂಕರ್ ಗೆ ಒಮಾನ್ ಕರಾವಳಿ ಬಳಿ
ಬೆಂಕಿ

ಡ್ರೋನ್ ಕ್ಷಿಪಣಿ ದಾಳಿ ಮಾಡಿರುವ ಶಂಕೆ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/karwar-oil-tanker-fire-near-oman-coast-indian-crew-safe/

ಕಾರವಾರ ಬಂದರಿನಿಂದ ಒಮಾನ್‌ಗೆ ತೆರಳುತ್ತಿದ್ದ MT Marivex ತೈಲ ಟ್ಯಾಂಕರ್‌ಗೆ ಒಮಾನ್ ಕರಾವಳಿ ಸಮೀಪ ಅನುಮಾನಾಸ್ಪದ ಪ್ರೊಜೆಕ್ಟೈಲ್ ಅಪ್ಪಳ.....

Gokarna|ಗೋಕರ್ಣದ ಮಹಾಬಲೇಶ್ವರ ನ ಗರ್ಭಗುಡಿ ತುಂಬಿದ ಕೊಳಚೆ ನೀರು!ಆಡಳಿತ,ಉಸ್ತುವಾರಿ ನಿರ್ಲಕ್ಷ ,ಅಪವಿತ್ರವಾದ ಆತ್ಮಲಿಂಗಮಳೆ ಅಬ್ಬರಕ್ಕೆ ರಸ್ತೆ...
08/06/2026

Gokarna|ಗೋಕರ್ಣದ ಮಹಾಬಲೇಶ್ವರ ನ ಗರ್ಭಗುಡಿ ತುಂಬಿದ ಕೊಳಚೆ ನೀರು!

ಆಡಳಿತ,ಉಸ್ತುವಾರಿ ನಿರ್ಲಕ್ಷ ,ಅಪವಿತ್ರವಾದ ಆತ್ಮಲಿಂಗ

ಮಳೆ ಅಬ್ಬರಕ್ಕೆ ರಸ್ತೆ ತುಂಬಿದ ನೀರು

ಆತ್ಮಲಿಂಗ ಸ್ಪರ್ಷ ದರ್ಶನಕ್ಕೆ ಭಕ್ತರಿಗಿಲ್ಲ ಅವಕಾಶ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/gokarna-mahabaleshwar-temple-sanctum-flooded-sewage-water/

Gokarna:ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಅಲ್ಪ ಮಳೆಗೆ ಕೊಳಚೆ ನೀರು ನುಗ್ಗಿ ಭಕ್ತರು ಪೂಜೆ ಸಲ್ಲಿಸಲು ತೊಂದರೆ ಅನ.....

08/06/2026

ಅಬ್ಬರದ Rain|ಮೈತುಂಬಿಕೊಂಡ ಮಾಗೋಡು ಜಲಪಾತ.

ಧಾರವಾಡ ,ಹುಬ್ಬಳ್ಳಿ ಭಾಗದಲ್ಲಿ ಉತ್ತಮ ಮಳೆ ಸುರಿಯುತಿದ್ದು ಬೇಡ್ತಿ (ಗಂಗಾವಳಿ ನದಿ) ಗೆ ಹೆಚ್ಚಿನ ನೀರು ಹರಿದುಬರುತಿದ್ದು ಇದೀಗ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತಕ್ಕೆ ಜೀವಕಳೆ ಬಂದಿದೆ.

07/06/2026

Bhatkal | ಬಾವಿಗೆ ಬಿದ್ದ ಚಿರತೆ ರಕ್ಷಣೆ; ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಕರ ತಂಡ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದೆ. ಈ ರೋಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ನೋಡಿ.

06/06/2026

🚌🌧️ ಮಳೆ ಬಂದರೆ KSRTC ಬಸ್‌ನಲ್ಲೇ ಕಾರಂಜಿ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಕೆಲವು ಹಳೆಯ ಬಸ್‌ಗಳ ಸ್ಥಿತಿ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುತ್ತಿದೆ. ಕಾರವಾರ–ಕದ್ರಾ–ಮಲ್ಲಾಪುರ ಮಾರ್ಗದ KSRTC ಬಸ್‌ನಲ್ಲಿ ಮಳೆಯ ವೇಳೆ ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು, ಪ್ರಯಾಣಿಕರು ಸೀಟು ಖಾಲಿ ಮಾಡಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ಮಳೆನೀರು ಕಾರಂಜಿಯಂತೆ ಜಿನುಗುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಯಾಣಿಕರು ತಕ್ಷಣ ದುರಸ್ತಿ ಹಾಗೂ ಹೊಸ ಬಸ್‌ಗಳ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ.
🎥 ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

05/06/2026
Karnataka|ರಾಮಲಿಂಗಾರೆಡ್ಡಿ ರಾಜೀನಾಮೆ ಪತ್ರದಲ್ಲೇನಿದೆ? ಡಿಕೆ ಏನಂದ್ರು?ವಿವರ ನೀಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿhttps://kannadavani....
05/06/2026

Karnataka|ರಾಮಲಿಂಗಾರೆಡ್ಡಿ ರಾಜೀನಾಮೆ ಪತ್ರದಲ್ಲೇನಿದೆ? ಡಿಕೆ ಏನಂದ್ರು?

ವಿವರ ನೀಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/karnataka-ramalinga-reddy-resignation-letter-dk-shivakumar-response/

Kannadavani DK Shivakumar

Karnataka':-ಕರ್ನಾಟಕ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ....

Address

Karwar

Alerts

Be the first to know and let us send you an email when Kannadavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadavani:

Share