Kannadavani

Kannadavani ಕನ್ನಡವಾಣಿ ಹೆಸರೇ ಹೇಳುವಂತೆ ಇದು ಕನ್ನಡಿಗರ ದ್ವನಿ, ಕರಾವಳಿಯಿಂದ ಮಲೆನಾಡಿನವರೆಗೆ ಹಬ್ಬಿದೆ ಇದರ ಧ್ವನಿ.

Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ! ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿಪೊಲೀಸರ ಎದುರೇ ತಪ್ಪಿಸಿಕೊಳ್ಳ...
10/07/2026

Ankola | ಒಂದೇ ಅಂಗಡಿಗೆ 5 ಬಾರಿ ಕಳ್ಳತನ!

ಶಟರ್‌ಗೆ ಕರೆಂಟ್ ಹರಿಸಿ ಪರಾರಿಯಾಗುವ ಖತರ್ನಾಕ್ ಕಳ್ಳ -ವಿಡಿಯೋ ನೋಡಿ

ಪೊಲೀಸರ ಎದುರೇ ತಪ್ಪಿಸಿಕೊಳ್ಳು ಈ ಕಳ್ಳನ ಖಯಾಲಿಯೇ ವಿಚಿತ್ರ

ಸುದ್ದಿ ಜೊತೆ ವಿಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/ankola-serial-shop-theft-electric-shutter-thief-video/

Kannadavani SP Karwar

Ankola:ಅಂಕೋಲದ ಕನಕನಹಳ್ಳಿಯಲ್ಲಿ ಒಂದೇ ಅಂಗಡಿಗೆ ಐದು ಬಾರಿ ಕಳ್ಳತನ ಮಾಡಿದ ಆರೋಪ. ಶಟರ್‌ಗೆ ವಿದ್ಯುತ್ ಹರಿಸಿ ಪರಾರಿಯಾಗುವ ಕಳ್ಳನ ಕೃತ್.....

Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು! ಇಬ್ಬರು ಪೊಲೀಸರ ಮೇಲೆ ದೂರು ದಾಖಲು ದಾಂಡೇಲಿ ಠಾಣೆಯ ಇಬ್ಬರು ಪೊಲೀಸರ ಮೇಲೆ ಆರೋಪ ಮಾಡಿ ದೂರು ದಾ...
09/07/2026

Dandeli |ಯುವತಿಯನ್ನ ರೂಮಿಗೆ ಕರೆದ ಪೊಲೀಸರು!

ಇಬ್ಬರು ಪೊಲೀಸರ ಮೇಲೆ ದೂರು ದಾಖಲು

ದಾಂಡೇಲಿ ಠಾಣೆಯ ಇಬ್ಬರು ಪೊಲೀಸರ ಮೇಲೆ ಆರೋಪ ಮಾಡಿ ದೂರು ದಾಖಲು

ದಾಂಡೇಲಿ ಪಿ.ಎಸ್.ಐ ಗಮನಕ್ಕೆ ತಂದರೂ ನಿರ್ಲಕ್ಷ ಆರೋಪ

ನ್ಯಾಯ ಕೇಳಿ ಎಸ್.ಪಿ ಕಚೇರಿ ಮೆಟ್ಟಿಲೇರಿದ ಯುವತಿ

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/dandeli-police-constables-booked-for-alleged-sexual-harassment-of-18-year-old-woman/

Kannadavani #ಉತ್ತರಕನ್ನಡ

Dandeli:ದಾಂಡೇಲಿ ಪೊಲೀಸ್ ಠಾಣೆಯ ಇಬ್ಬರು ಕಾನಸ್ಟೇಬಲ್‌ಗಳ ವಿರುದ್ಧ 18 ವರ್ಷದ ಯುವತಿಗೆ ವಾಟ್ಸ್ಆಪ್ ಹಾಗೂ ಇನ್‌ಸ್ಟಾಗ್ರಾಂ ಮೂಲಕ ಲೈಂಗಿಕ ...

09/07/2026

Breaking news|ಯಲ್ಲಾಪುರ ಆರತಿಬೈಲ್ ನಲ್ಲಿ ಅಪಘಾತ ಧಾರವಾಡ ಮೂಲದ ಎಂಟು ಜನ ದುರ್ಮರಣ

Kannadavani #ಯಲ್ಲಾಪುರ #ಉತ್ತರಕನ್ನಡ #ಕಾರವಾರ #ಅಪಘಾತ

Yallapur|ಯಲ್ಲಾಪುರ ಭೀಕರ ಅಪಘಾತ -ಏಳಕ್ಕೇರಿದ ಸಾ**ನ ಸಂಖ್ಯೆ.ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿhttps://kannadavani.news/yall...
09/07/2026

Yallapur|ಯಲ್ಲಾಪುರ ಭೀಕರ ಅಪಘಾತ -ಏಳಕ್ಕೇರಿದ ಸಾ**ನ ಸಂಖ್ಯೆ.

ವಿವರ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/yallapur-arebail-ghat-accident-seven-dead-dharwad-tourists-lorry-crash/

ಯಲ್ಲಾಪುರ ಅರೆಬೈಲ್ ಘಟ್ಟದ ಬಳಗಾರ್ ಬಳಿ ಕ್ರೂಸರ್ ಹಾಗೂ ಲಾರಿ ಡಿಕ್ಕಿಯಾಗಿ ಧಾರವಾಡ ಮೂಲದ 7 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಹುಬ್ಬಳ....

Honnavar|ವಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್ ಸ್ವಾಮೀಜಿ ವಿರುದ್ಧ ಅವಹೇಳನ ಹೇಳಿಕೆ |ಹೊಡೆದಾಟರಣರಂಗ...
08/07/2026

Honnavar|ವಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್

ಸ್ವಾಮೀಜಿ ವಿರುದ್ಧ ಅವಹೇಳನ ಹೇಳಿಕೆ |ಹೊಡೆದಾಟ

ರಣರಂಗವಾದ ಹಳದಿಪುರದ ಮಠದ ವಿಡಿಯೋ ವೈರಲ್

ಸುದ್ದಿ ಜೊತೆ ವಿಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ

https://kannadavani.news/karwar-ajit-pokale-assault-after-questioning-vamanashram-swamiji-honnavar-math/

Kannadavani #ವಾಮನಾಶ್ರಮ #ಹಳದಿಪುರಮಠ

Honnavar ತಾಲೂಕಿನ ಹಳದಿಪುರದ ಶ್ರೀಸಂಸ್ಥಾನ ಕೃಷ್ಣಾಶ್ರಮ ಮಠದಲ್ಲಿ ನಡೆದ ಸಭೆಯ ಬಳಿಕ ಕಾರವಾರದ ಅಜಿತ್ ಪೊಕಳೆ ಮೇಲೆ ಹಲ್ಲೆ ವಿಡಿಯೋ ನೋಡಿ

08/07/2026

Honnavar|ಮಾಮನ ಸ್ವಾಮೀಜಿ ವಿರುದ್ಧ ಅಪಸ್ವರ | ಹೊನ್ನಾವರ ಮಠದಲ್ಲಿ ಗಲಾಟೆ ವಿಡಿಯೋ ವೈರಲ್


ಕಾರವಾರ :-ವೈಷ್ಯ ವಾಣಿ ಸಮಾಜದ ಶ್ರೀವಾಮನ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಕಾರವಾರದ ಅಜಿತ್ ಪೊಕಲೆ ಎನ್ನುವವರ ಮೇಲೆ ಸ್ವಾಮೀಜಿ ಪರ ಇರುವ ಗುಂಪು ಹಲ್ಲೆಮಾಡಿದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರ ಗ್ರಾಮದ ಶ್ರೀಸಂಸ್ಥಾನ ಕೃಷ್ಣಾಶ್ರಮ ಮಠದಲ್ಲಿ ನಡೆದಿದೆ.

ಮಠದ‌ ಗುರುಗಳಾದ ಶ್ರೀ ವಾಮನಾಶ್ರಮ‌ ಸ್ವಾಮೀಜಿ ವಿರುದ್ಧ ಹಣ ದುರುಪಯೋಗ ಸೇರಿದಂತೆ ಕೆಲವು ಆರೋಪಗಳು ಇದ್ದು ,ಈ ಕುರಿತು ಪರ ವಿರೋಧಗಳು ಕೇಳಿಬಂದಿದ್ದವು. ಸಭೆಯಲ್ಲಿ ಕಾರವಾರದ ಅಜಿತ್ ಪೊಕಲೆ ಸ್ವಾಮೀಜಿ ವಿರುದ್ಧ ಆರೋಪ ಮಾಡಿದ್ದರು ಎನ್ನಲಾಗಿದ್ದು ಇದರಿಂದ ಸ್ವಾಮೀಜಿಗಳ ಅನುಯಾಯಿಗಳಲ್ಲಿ ಅಸಮದಾನ ಮೂಡಿತ್ತು. ಸಭೆ ಮುಗಿದ ಬಳಿಕ ಸ್ವಾಮೀಜಿಯ ಶಿಷ್ಯರು ಹಲ್ಲೆ ಮಾಡಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.

ಸಭೆ ನಂತರ ಅಜಿತ್ ಪೊಕಳೆ ಮೇಲೆ ಮನಬಂದಂತೆ ಹಲ್ಲೆಮಾಡಿದ ನಂತರ
ಮಠದಿಂದ ಅಜಿತ್ ಪೊಕಲೆ ಯನ್ನು
ಹೊರ ದಬ್ಬಿದ ಸ್ವಾಮೀಜಿ ಅವರ ಕೆಲ ಶಿಷ್ಯರು ದಮ್ಕಿ ಹಾಕಿರುವ ಆರೋಪ ಕೇಳಿಬಂದಿದೆ.

ಘಟನೆ ಬಗ್ಗೆ ದೂರು ಕೊಡಲು ಮುಂದಾದ ಅಜಿತ್ ಪೊಕಳೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

07/07/2026
07/07/2026

ವಯನಾಡು ಭೂಕುಸಿತ ದುರಂತ | ಹಲವರ ಜೀವ ಉಳಿಸಿದ ಟ್ಯಾಂಕರ್! ಭಯಾನಕ CCTV ದೃಶ್ಯ ವೈರಲ್

ವಯನಾಡ್‌ ಜಿಲ್ಲೆಯ ಕಲ್ಲಾಡಿಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಘಡದಲ್ಲಿ ಏಳು ಮಂದಿ ಗಾಯಗೊಂಡಿದ್ದರೆ, ಇತರ ಏಳು ಜನರು ನಾಪತ್ತೆಯಾಗಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.

Kannadavani #ಕೇರಳ

Karwar| ಮಳೆಯ ನಡುವೆಯೂ ದಾಖಲೆ ಬರೆದ ಕೈಗಾ ಅಣುಸ್ಥಾವರ -ವಿವರ ಇಲ್ಲಿದೆ https://kannadavani.news/karwar-kaiga-nuclear-plant-record-...
07/07/2026

Karwar| ಮಳೆಯ ನಡುವೆಯೂ ದಾಖಲೆ ಬರೆದ ಕೈಗಾ ಅಣುಸ್ಥಾವರ -ವಿವರ ಇಲ್ಲಿದೆ

https://kannadavani.news/karwar-kaiga-nuclear-plant-record-heavy-water-reactor-concrete-work/

Karwar:-ಕಾರವಾರದ ಕೈಗಾ ಅಣುಸ್ಥಾವರದಲ್ಲಿ 5 ಮತ್ತು 6ನೇ ಘಟಕದ ಭಾರಜಲ ರಿಯಾಕ್ಟರ್‌ಗೆ ಏಕಶಿಲಾ ಕಾಂಕ್ರೀಟ್ ಅಳವಡಿಕೆ ಕಾಮಗಾರಿ ದಾಖಲೆಯ ವೇಗದ...

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ತೂಗುಸೇತುವೆ ನಿರ್ಮಿಸಿದ ಬ್ರಿಡ್ಜ್ ಮ್ಯಾನ್ ಅಸ್ತಂಗತhttps://kannadavani.news/bridge-man-dr-girish-b...
07/07/2026

ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ತೂಗುಸೇತುವೆ ನಿರ್ಮಿಸಿದ ಬ್ರಿಡ್ಜ್ ಮ್ಯಾನ್ ಅಸ್ತಂಗತ

https://kannadavani.news/bridge-man-dr-girish-bharadwaj-passes-away/

Kannadavani #ಉತ್ತರಕನ್ನಡ

ಉತ್ತರ ಕನ್ನಡ:-ಪದ್ಮಶ್ರೀ ಪುರಸ್ಕೃತ 'ಬ್ರಿಡ್ಜ್ ಮ್ಯಾನ್' ಡಾ. ಗಿರೀಶ್ ಭಾರದ್ವಾಜ್ ನಿಧನ.ಸಂಪೂರ್ಣ ಸುದ್ದಿ ಓದಿ

Address

Karwar

Alerts

Be the first to know and let us send you an email when Kannadavani posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannadavani:

Shortcuts

Share