Madhugiri JDS Followers

Madhugiri JDS Followers Information Kannada

➡️ ಜನರೊಂದಿಗೆಜನತಾದಳಮಧುಗಿರಿ ವಿಧಾಸಭಾ ಕ್ಷೇತ್ರದಲ್ಲಿ ನಡೆದ "ಜನರೊಂದಿಗೆ ಜನತಾದಳ" ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಕುರ...
19/06/2025

➡️ ಜನರೊಂದಿಗೆಜನತಾದಳ
ಮಧುಗಿರಿ ವಿಧಾಸಭಾ ಕ್ಷೇತ್ರದಲ್ಲಿ ನಡೆದ "ಜನರೊಂದಿಗೆ ಜನತಾದಳ" ಸದಸ್ಯತ್ವ ಅಭಿಯಾನ ಹಾಗೂ ಪಕ್ಷ ಸಂಘಟನಾ ರಾಜ್ಯ ಪ್ರವಾಸ ಕುರಿತು ಇಂದಿನ ಪತ್ರಿಕಾ ವರದಿಗಳು.

#ಜನರೊಂದಿಗೆಜನತಾದಳ
#ಮಧುಗಿರಿವಿಧಾನಸಭಾಕ್ಷೇತ್ರ

19/06/2025

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ "ಜನರೊಂದಿಗೆ ಜನತಾದಳ" ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಕ್ಷಣ.

#ಮಧುಗಿರಿ_ವಿಧಾನಸಭಾಕ್ಷೇತ್ರ
#ಜನರೊಂದಿಗೆಜನತಾದಳ

ಮಧುಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ "ಜನರೊಂದಿಗೆ ಜನತಾದಳ" ಜೆಡಿಎಸ್ ಪಕ್ಷದ ಸದಸ್ಯತ್...
18/06/2025

ಮಧುಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಒಕ್ಕಲಿಗರ ಸಂಘದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ "ಜನರೊಂದಿಗೆ ಜನತಾದಳ" ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಉದ್ಘಾಟಿಸಿ, ಕಾರ್ಯಕರ್ತ ಬಂಧುಗಳನ್ನು ಉದ್ದೇಶಿಸಿ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.

ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲು ಮನವಿ ಮಾಡಿದರು.ಮನವಿಗೆ ಸ್ಪಂದಿಸಿದ ಕಾರ್ಯಕರ್ತ ಬಂಧುಗಳು, ಮುಖಂಡರು ಬೂತ್ ಮಟ್ಟದಲ್ಲಿ ತಂಡಗಳನ್ನು ರಚಿಸಿಕೊಂಡು ಪಕ್ಷ ಸಂಘಟಿಸುವ ಭರವಸೆ ನೀಡಿದರು. ನಾವೆಲ್ಲರೂ ಜೊತೆಯಾಗಿ ಹೆಜ್ಜೆ ಹಾಕುವ ಮೂಲಕ 2028 ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂಬ ಸಂಕಲ್ಪ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿರಿಯರು ಹಾಗೂ ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ತಿಪ್ಪೇಸ್ವಾಮಿ ರವರು, ಮಾಜಿ ಶಾಸಕರಾದ ಶ್ರೀ ವೀರಭದ್ರಪ್ಪ ರವರು, ಶ್ರೀ ತಿಮ್ಮರಾಯಪ್ಪ ರವರು, ಜಿಲ್ಲಾಧ್ಯಕ್ಷರಾದ ಶ್ರೀ ಆರ್.ಸಿ ಆಂಜಿನಪ್ಪ ರವರು, ತಾಲ್ಲೂಕು ಅಧ್ಯಕ್ಷರಾದ ಶ್ರೀ ಬಸವರಾಜ್ ರವರು, ಮುಖಂಡರಾದ ಶ್ರೀ ಗೋವಿಂದರಾಜ್ , ಶ್ರೀ ಕೊಂಡವಾಡಿ ಚಂದ್ರಶೇಖರ್, ಶ್ರೀ ಗಂಗರಾಜು, ಶ್ರೀಮತಿ ಸಿದ್ದಗಂಗಮ್ಮ ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

#ಜನರೊಂದಿಗೆಜನತಾದಳ

18/06/2025
17/06/2025

"ಜನತಾದಳ ಪಕ್ಷ ಸದಾಕಾಲ ಜನರೊಂದಿಗಿದೆ"

#ಜನರೊಂದಿಗೆಜನತಾದಳ

ನಮ್ಮ ಮಧುಗಿರಿಯಲ್ಲಿ ದಿನಾಂಕ 18/06/2025 ರ ಬುಧವಾರ ನಾಳೇ ನಡೆಯಲಿರುವ ಜನರೊಂದಿಗೆ ಜನತಾದಳ - ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿ...
17/06/2025

ನಮ್ಮ ಮಧುಗಿರಿಯಲ್ಲಿ ದಿನಾಂಕ 18/06/2025 ರ ಬುಧವಾರ ನಾಳೇ ನಡೆಯಲಿರುವ ಜನರೊಂದಿಗೆ ಜನತಾದಳ - ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು ಜನರು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ

ಸ್ಥಳ
ಒಕ್ಕಲಿಗರ ಸಂಘದ ಸಮುದಾಯ ಭವನ ಮಧುಗಿರಿ

#ಜನರೊಂದಿಗೆಜನತಾದಳ

" ಜನರೊಂದಿಗೆ ಜನತಾದಳ " " ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಜೆಡಿಎಸ್ ಸೇರಿ "     " 9964002028 ಮಿಸ್ಡ್  ಕಾಲ್ ಕೊಡಿ .'
16/06/2025

" ಜನರೊಂದಿಗೆ ಜನತಾದಳ "
" ಕರ್ನಾಟಕದ ಉತ್ತಮ ಭವಿಷ್ಯಕ್ಕಾಗಿ ಜೆಡಿಎಸ್ ಸೇರಿ "
" 9964002028 ಮಿಸ್ಡ್ ಕಾಲ್ ಕೊಡಿ .'

Address

Madhugiri

Website

Alerts

Be the first to know and let us send you an email when Madhugiri JDS Followers posts news and promotions. Your email address will not be used for any other purpose, and you can unsubscribe at any time.

Share