Kodagu Live

Kodagu Live ಕೊಡಗಿನ ತಾಜಾ ಸುದ್ದಿ, ಮಾಹಿತಿಗಳನ್ನು ಜನತೆಗೆ ತಿಳಿಸುವ ಮಾಧ್ಯಮ

24/09/2025

ಮಡಿಕೇರಿಯಲ್ಲಿ ದಸರಾ ಪ್ರಯುಕ್ತ ನಗರದ ಎಲ್ಲೆಡೆ ದೀಪಾಲಂಕಾರ ಮಾಡಿದ್ದು, ಪೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಪ್ರತಿಮೆಗೆ ದೀಪಾಲಂಕಾರ ಮಾಡದೇ ನಗರಸಭೆ ಮತ್ತು ದಸರಾ ಸಮಿತಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ...!!

ಹಿರಿಯ ಸಾಹಿತಿ ಡಾಕ್ಟರ್ ಎಸ್.ಎಲ್. ಭೈರಪ್ಪನವರು ಇಂದು ನಿಧನರಾಗಿದ್ದಾರೆ.
24/09/2025

ಹಿರಿಯ ಸಾಹಿತಿ ಡಾಕ್ಟರ್ ಎಸ್.ಎಲ್. ಭೈರಪ್ಪನವರು ಇಂದು ನಿಧನರಾಗಿದ್ದಾರೆ.

ಗಂಡನಿಂದ ಹೆಂಡತಿಗೆ ಗುಂಡೇಟು..!ಪೊನ್ನಂಪೇಟೆ ತಾಲೂಕಿನ ಕೋಣಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇಚಮ್ಮ(32) ಗಾಯಗೊಂಡು ಹೆಚ್ಚಿನ‌ ಚಿಕಿತ್ಸೆಗಾಗಿ...
23/09/2025

ಗಂಡನಿಂದ ಹೆಂಡತಿಗೆ ಗುಂಡೇಟು..!

ಪೊನ್ನಂಪೇಟೆ ತಾಲೂಕಿನ ಕೋಣಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇಚಮ್ಮ(32) ಗಾಯಗೊಂಡು ಹೆಚ್ಚಿನ‌ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಟುಂಬಿಕ ಕಲಹದಿಂದ ಘಟನೆ ನಡೆದಿದೆ ಎನ್ನಲಾಗಿದೆ.

23/09/2025

ಕುಶಾಲನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಸಮಸ್ಯೆ ಎದುರಿಸಿದರು.

23/09/2025

ಮಡಿಕೇರಿಯ ದಂಡಿನ ಮಾರಿಯಮ್ಮ ದೇವಾಲಯದ ಇಂದಿನ ಅಲಂಕಾರ

ಕೃಪೆ : Coorg BUzz

23/09/2025

ಗೋಣಿಕೊಪ್ಪ 47ನೇ ವರ್ಷದ ದಸರಾ ಜನೋತ್ಸವ ಪ್ರಯುಕ್ತ ಪಟ್ಟಣದಲ್ಲಿ ದೀಪಾಲಂಕಾರ...!!

23/09/2025

ಖಾಸಗಿ ಬಸ್ ಮತ್ತು ಪಿಕ್ಅಪ್ ವಾಹನದ ನಡುವೆ ಅಪಘಾತ..!

ಬಿಟ್ಟಂಗಾಲದ ತಿರುವಿನಲ್ಲಿ ಘಟನೆ ನಡೆದಿದೆ. ಪಿಕ್ಅಪ್ ಜೀಪ್ ನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

22/09/2025

47ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ..

22/09/2025

ಗೋಣಿಕೊಪ್ಪ ದಸರಾಗೆ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆಯೊಂದಿಗೆ ಚಾಲನೆ ಸಿಕ್ಕಿದೆ. ಪೂಜಾ ಕಾರ್ಯದಲ್ಲಿ ಶಾಸಕ ಎ.ಎಸ್.‌ ಪೊನ್ನಣ್ಣ ಮತ್ತಿತರರು ಭಾಗಿಯಾಗಿದ್ದರು.

22/09/2025

ನವರಾತ್ರಿ ಆರಂಭದ ದಿನವೇ
ಮಡಿಕೇರಿಯಲ್ಲಿ ಮಳೆರಾಯನ ದರ್ಶನ

Address

Madikeri

Website

Alerts

Be the first to know and let us send you an email when Kodagu Live posts news and promotions. Your email address will not be used for any other purpose, and you can unsubscribe at any time.

Contact The Business

Send a message to Kodagu Live:

Share