Janaravani.com

Janaravani.com public voice

ನೋ ಮೊಬೈಲ್ ಡೇ !ಹೀಗೆ ಒಂದು ದಿನಕ್ಕೆ ಮಹತ್ವ ಸಿಕ್ಕರೆಒಂದು ದಿನಕ್ಕೆ  ' No Mobile Day' ಅನ್ನುವ ದಿನದ ಆಚರಣೆ ಘೋಷಣೆ ಮಾಡಿದಲ್ಲಿ ಹೇಗಾಗಬಹುದು...
22/12/2023

ನೋ ಮೊಬೈಲ್ ಡೇ !
ಹೀಗೆ ಒಂದು ದಿನಕ್ಕೆ ಮಹತ್ವ ಸಿಕ್ಕರೆ

ಒಂದು ದಿನಕ್ಕೆ ' No Mobile Day' ಅನ್ನುವ ದಿನದ ಆಚರಣೆ ಘೋಷಣೆ ಮಾಡಿದಲ್ಲಿ ಹೇಗಾಗಬಹುದು? ಅವರವರ ಕೆಲಸಗಳ ಜಾಗೃತಿ, ಮನೆಮಂದಿಯ ಸಂಗಮ, ಹೆಚ್ಚು ಮಾತುಗಳು, ಚರ್ಚೆಗಳು, ಗದ್ದಲಗಳು, ಇನ್ನೊಬ್ಬರ ನೋವಿಗೆ ಕಿವಿಗೊಡುವ ತಾಳ್ಮೆ..... ಹೀಗೆ ಅನೇಕ ಚಟುವಟಿಕೆಗಳು ವೇಗ ಪಡೆಯುವುದು. ಕಳೆದ 10-15 ವರ್ಷಗಳ ಹಿಂದಿನ ವ್ಯವಸ್ಥೆ ಆ ಒಂದು ದಿನಕ್ಕಾದರೂ ಸೀಮಿತವಾಗಬಹುದು.
ಚಾರಣ ಹೋದ ಘಳಿಗೆಯೊಂದು ಈ ದಿನವನ್ನು ನೆನಪಿಸಿತು. ಬೆಟ್ಟಗಳ ನಡುವೆ ಎಲ್ಲಿಯೂ ನೆಟ್ವರ್ಕ್ಕೇ ಇರಲಿಲ್ಲ. ಮೊಬೈಲನ್ನು ತಿರುಗಿಸಿ , ಎತ್ತಿಹಿಡಿದರೂ ಇಂಟರ್ನೆಟ್ಟೂ ಸಿಗಲ್ಲ, ಕಾಲ್ ಕೂಡ ಹೋಗುವುದಿಲ್ಲ. ದಿನವಿಡೀ ನೆಟ್ವರ್ಕೇ ಇಲ್ಲದ ಮನುಷ್ಯ ಶಾಂತಚಿತ್ತನಾಗಿ, ಮನಸ್ಸು ಒತ್ತಡಗಳಿಲ್ಲದೆ ಆರಾಮವಾಗಿ , ಬಾಯಿ ತುಂಬಾ ಮಾತುಗಳನ್ನಾಡಲು ಅವಕಾಶ ಕಲ್ಪಿಸಿದ ವಾತಾವರಣ ತುಂಬಿ ತುಳುಕುತ್ತದೆ.

ನೋವಾದ ನೆಟ್ವಕ್೯
ಬೆಟ್ಟಗಳ ನಡುವೆ ಎಲ್ಲಿಯೂ ಸಿಗದಿದ್ದರೆ ಏನು,, ದಟ್ಟ ಕಾನನದೊಳಕ್ಕೆ ಒಂದು ಮರದ ಬುಡದಲ್ಲಿ ಫುಲ್ ನೆಟ್ವಕ್೯. ಆ ತಾಣವೇ ಅದ್ಭುತ. ಹಲವು ವರ್ಷಗಳ ಹಳೆಯ ಮರ . ಸುತ್ತ ಹುಲ್ಲುಗಳು, ಗಿಡಗಂಟೆಗಳೇ ಇಲ್ಲ, ಮರದ ಸಿಪ್ಪೆಯೂ ಸವೆದು ಹೋಗಿ, ಮರ ನೋವುಂಡ ದಿನಗಳೆಷ್ಟೋ??? ನೆಟ್ವಕ್೯ ಸಿಗದ ಇಡೀ ಊರೇ ಮೊಬೈಲ್ ನೆಟ್ವರ್ಕಿಗಾಗಿ ಮರದ ಬುಡದತ್ತ ಬರಲೇಬೇಕಿದೆ. ಒಂದು ಮರದ ಬುಡದಲ್ಲಿ ಊರಿಗೂರೇ ನಿಂತು ಗಂಟೆಗಳ ಕಾಲ ಮಾತನಾಡಿದ ಪರಿಣಾಮ ಮರದ ಸಿಪ್ಪೆಯೇ ಸವೆದು ಹೋಗಿದೆ. ಊರವರಿಗೆ One day with mobile ಅನ್ನುವುದಕ್ಕೆ ಮರದ ಬುಡವೇ ಆಶ್ರಯ. ಊರಿನ ಪ್ರತಿಯೊಬ್ಬರ ಕತೆಗಳನ್ನು ಇಡೀ ಮರವೇ ಹೇಳಬಲ್ಲದು. ನೆಟ್ವಕ್೯ ಇಲ್ಲದ ಊರಿನಲ್ಲಿ ಪ್ರೀತಿಯಿದೆ, ಬಾಂಧವ್ಯವಿದೆ, ನೋವಿಗೆ ಸ್ಪಂಧಿಸುವ ಮನೋಭಾವವಿದೆ, ಮಾತುಗಳಿವೆ, ಹರಟೆಗಳಿವೆ, ಎಲ್ಲದಕ್ಕೂ ಮಿಗಿಲಾದ ಮಕ್ಕಳ ಆಟದ ಸೊಬಗಿದೆ.

*ಬಿಕ್ಷುಕರ ಬಗ್ಗೆ ಕನಿಕರ ಇದೆಯೇ ? ಹಣ ನೀಡಬೇಡಿ . ಒಂದು ಕರೆ ಮಾಡಿ 🇮🇳🙏*Begger rehabilitation & Beggers act 1975 ಕಾನೂನು ಸರಕಾರ ಮಾಡಿರ...
20/07/2022

*ಬಿಕ್ಷುಕರ ಬಗ್ಗೆ ಕನಿಕರ ಇದೆಯೇ ? ಹಣ ನೀಡಬೇಡಿ . ಒಂದು ಕರೆ ಮಾಡಿ 🇮🇳🙏*

Begger rehabilitation & Beggers act 1975 ಕಾನೂನು ಸರಕಾರ ಮಾಡಿರುತ್ತದೆ.
ಬಿಕ್ಷುಕರ ಊಟ ಪುನರ್ವಸತಿ ,ಅವರ ಅರೋಗ್ಯ ಸೇವೆಗಾಗಿ, ಪ್ರತಿ ಒಬ್ಬ ನಾಗರೀಕರು ಭಿಕ್ಷುಕರ ಕರ ಸರಕಾರಕ್ಕೆ ನೀಡುತ್ತೇವೆ.

ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರಕಾರ ಭಿಕ್ಷಾಟನೆ ನಿಷೇಧ ಕಾಯ್ದೆ ಸಂಪೂರ್ಣ ಜಾರಿ ಮಾಡಿದೆ. ಸಮಾಜ ಕಲ್ಯಾಣ ಸಚಿವರು ಸಮಾಜ ಕಲ್ಯಾಣ ಇಲಾಖೆಗೆ ಭಿಕ್ಷುಕರನ್ನು ಕಂಡರೆ ಸಾರ್ವಜನಿಕರು ದೂರು ಕೊಟ್ಡರೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿರುತ್ತಾರೆ.

ಭಿಕ್ಷುಕರಿಗೆ ಹಣ ನೀಡಬೇಡಿ.
ಬಿಕ್ಷುಕರನ್ನು ಕಂಡರೆ ಗೂಗಲ್ ಸರ್ಚ್ ಮಾಡಿ ಸಮಾಜ ಕಲ್ಯಾಣ ನಂಬರ್ ಪಡೆದು ಕರೆ ಮಾಡಿ, ಇಲ್ಲವೇ ಈ ಲಿಂಕ್ ಒತ್ತಿ.

ನಿಮ್ಮ ಜಿಲ್ಲೆಯ ಉಪ ನಿರ್ದೇಶಕರಿಗೆ ಕರೆ ಮಾಡಿ ಲೋಕೆಶನ್ ತಿಳಿಸಿ. ಅವರು ಇಲಾಖಾ ವತಿಯಿಂದ ಪುನರ್ವಸತಿ ಅರೋಗ್ಯ ನೋಡುತ್ತಾರೆ . ನಮ್ಮ ನಮ್ಮ ಊರು ,ನಗರವನ್ನು ಭಿಕ್ಷುಕ ಮುಕ್ತ ನಗರವನ್ನಾಗಿರಿಸೋಣ .

ನಿಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರನ್ನು ಸಂಪರ್ಕ ಮಾಡಿ .ಅವರು ನಿಮ್ಮ ದೂರಿಗೆ ಸ್ವಂದನೆ ನೀಡದಿದ್ದರೆ ನೇರ ಸಚಿವರಿಗೆ , ಸರಕಾರದ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆ ನಿರ್ದೇಶರು ಸಮಾಜ‌ ಕಲ್ಯಾಣ ಇಲಾಖೆ , ಕರೆ ಅಥಾವ ಇಮೈಲ್ ಮಾಡಿ ದೂರು ಕೊಡಿ ,

https://sw.kar.nic.in/swd_new/WebpagesKan/ContactKan.aspx

*ದಾರಿ ಮಂಗಳೂರು*

Scholarship Related Queries 24/7 HelplineNo:08022634300 Department No:080-22340956,9480843005 email: [email protected] Contents maintained and updated by Department of Social Welfare, Government of Karnataka.

20/07/2022

🇮🇳🤔
ಚುನಾವಣೆಯಲ್ಲಿ ಗೆದ್ದ ಮೇಲೆ ತಮ್ಮ ಮನೆಯ ಸಂಕಷ್ಟ ಕೇಳಲು ಎಷ್ಟು ಮಂದಿ ಜನಸೇವಕ ನಿಮ್ಮ ಮನೆಗೆ ಬಂದಿದ್ದಾರೆ ?

ಕಳಪೆ ಕಾಮಗಾರಿ ಮಾಡಿದ ಇಂಜಿನಿಯರ್ ಗಳಿಗೆ ಶಿಕ್ಷೆ ಅಗುತ್ತಿಲ್ಲ .ಅವರ ಕರ್ತವ್ಯ ಲೋಪಗಳಿಗೆ ಸ್ಪಷ್ಟ ಕಾನೂನು ಮಂಡಿಸುವ ಶಾಸಕರ ಯಾರಿದ್ದಾರೆ ಹೆಸರು ...
20/07/2022

ಕಳಪೆ ಕಾಮಗಾರಿ ಮಾಡಿದ
ಇಂಜಿನಿಯರ್ ಗಳಿಗೆ ಶಿಕ್ಷೆ ಅಗುತ್ತಿಲ್ಲ .

ಅವರ ಕರ್ತವ್ಯ ಲೋಪಗಳಿಗೆ ಸ್ಪಷ್ಟ ಕಾನೂನು ಮಂಡಿಸುವ ಶಾಸಕರ ಯಾರಿದ್ದಾರೆ ಹೆಸರು ಹೇಳಿ 🇮🇳🙏

ಅಸ್ಪತ್ರೆಗಳು ವ್ಯಾಪಾರ ಕೇಂದ್ರವೇ ?ಅಲ್ಲ ಜೀವ ಉಳಿಸುವ ಕೇಂದ್ರವೇ ?🇮🇳🤔
19/07/2022

ಅಸ್ಪತ್ರೆಗಳು ವ್ಯಾಪಾರ ಕೇಂದ್ರವೇ ?

ಅಲ್ಲ ಜೀವ ಉಳಿಸುವ ಕೇಂದ್ರವೇ ?🇮🇳🤔

19/07/2022

ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರಕಾರಗಳು ಅಡಳಿತ ವ್ಯವಸ್ಥೆ ಗಳು ಜನರ ಮೂಲಭೂತ ಕರ್ತವ್ಯ ಬಗ್ಗೆ ಕ್ರಮ ಕೈಗೊಳ್ಳದೊದ್ದರೆ

ವಿರೋಧ ಮಾಡುವ ಪಕ್ಷಗಳು/ ಕಾರ್ಯಕರ್ತರು /ಸಾರ್ವಜನಿಕರು ಪರಿಚ್ಛೇದ 19 ರಂತೆ ಪ್ರಶ್ನೆ ಮಾಡುವುದು ಅವರ ಸಂವಿಧಾನಿಕ ಹಕ್ಕು ಮತ್ತು ಕರ್ತವ್ಯವಾಗಿದೆ ..🇮🇳🙏

19/07/2022

ಮಾನಸಿಕ ರೋಗಿಗಳು ದೇಶದಲ್ಲಿ ಜಾಸ್ತಿ ಅಗುತ್ತಿರುವ ಕಾರಣ ಕೇಂದ್ರ ಸರಕಾರ MENTEL HEALTH CARE ACT ಜ್ಯಾರಿಗೆ ತಂದಿದೆ ..ಜೊತೆಗೆ ಪ್ರತಿ ರಾಜ್ಯದಲ್ಲಿ MENTEL HEALTH AUTHORITY ಕೂಡ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದೆ

19/07/2022

Divorce Case: ಹೆಂಡತಿ ಹಣ ನೀಡೋ ATM ಅಲ್ಲ; ಗಂಡನಿಗೆ ಛೀಮಾರಿ ಹಾಕಿದ ಕರ್ನಾಟಕ ಹೈಕೋರ್ಟ್

19/07/2022
19/07/2022

ಅವಹೇಳನ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ: ಅಲಹಾಬಾದ್‌ ಹೈಕೋರ್ಟ್

19/07/2022

ದೇಶ ಪ್ರೇಮಿಗಳೇ
🇮🇳🤔

ಮಕ್ಕಳ ಅಯೋಗದ ಏನೂ ಕೆಲಸ ?

ಅದರ ಆದ್ಯಕ್ಷ ಕಾರ್ಯದರ್ಶಿ ಯಾರೂ ?
ಅವರ ಸಂಬಳ ಎಷ್ಟು ?

19/07/2022

ಭಾರತ ರೂಪಾಯಿ ಮೌಲ್ಯ ಮತ್ತೊಮ್ಮೆ ದಾಖಲೆಯ ಕುಸಿತ!

ದಯವಿಟ್ಟು ನಮ್ಮ ಅರ್ಥಿಕ ಇಲಾಖೆ ಮತ್ತು ಅರ್.ಬಿ.ಐ ಗೆ ಸಲಹೆ ನೀಡುವಿರಾ ?

ರಾಜ್ಯದ ಜನತೆ "ಕಠಿಣಕ್ರಮ" ಕೈಗೊಂಡ ಹಿನ್ನಲೆಜುಲೈ 15 ಆದೇಶ (ಫೋಟೋ-ವಿಡಿಯೋ) ಅದೇ ದಿನ ರಾತ್ರಿ ವಾಪಾಸ್..*ಜನರವಾಣಿ*Speak today for a better...
16/07/2022

ರಾಜ್ಯದ ಜನತೆ "ಕಠಿಣಕ್ರಮ" ಕೈಗೊಂಡ ಹಿನ್ನಲೆ
ಜುಲೈ 15 ಆದೇಶ (ಫೋಟೋ-ವಿಡಿಯೋ)
ಅದೇ ದಿನ ರಾತ್ರಿ ವಾಪಾಸ್..

*ಜನರವಾಣಿ*

Speak today for a better tomorrow .

www.janaravani.com

🇮🇳🙏

Janarinda

10/07/2022

🇮🇳🙏

ನೀವು ದೇಶಪ್ರೇಮಿಗಳೇ, ಹಾಗದರೆ ಮಾದ್ಯಮದಲ್ಲಿ ಬರುವ ಯಾವುದೇ ವರದಿಗಳನ್ನು ಉಲ್ಲೇಖವಾಗಿಟ್ಟು ನೇರ ಸರಕಾರ ಅಥಾವ ಜಿಲ್ಲಾಡಳಿತ ,ಶಾಸಕ,ಸಂಸದರ ಇಮೈಲ್ ಮುಖಾಂತರ ಗಮನಕ್ಕೆ ತಂದು ಪ್ರತಿ ಒಬ್ಬ ನಾಗರೀಕನು ಸಂವಿಧಾನ ನೀಡಿದ Article 19 ಹಕ್ಕನ್ನು ಬಳಸಿ ಪ್ರಶ್ನೆ ಮಾಡಬಹುದು.
🇮🇳🙏
article 19

*ಮದ್ಯ ಪ್ರೀಯರ ಇಲಾಖೆ ಅಬಕಾರಿ ಇಲಾಖೆಯ Policy (ನೀತಿ)*https://stateexcise.karnataka.gov.in/page/About+Us/Excise+Revenue/kn*ಜನಾಭ...
23/06/2022

*ಮದ್ಯ ಪ್ರೀಯರ ಇಲಾಖೆ ಅಬಕಾರಿ ಇಲಾಖೆಯ Policy (ನೀತಿ)*

https://stateexcise.karnataka.gov.in/page/About+Us/Excise+Revenue/kn

*ಜನಾಭಿಪ್ರಾಯ👇*

*ರಾಜ್ಯ ಸರಕಾರಕ್ಕೆ ಮದ್ಯ ಪ್ರೀಯರ ಕೊಡುಗೆ, ₹3,000 ಕೋಟಿ ಹೆಚ್ಚುವರಿ ಅಬಕಾರಿ ಆದಾಯ ಸುಂಕ ಸಂಗ್ರಹ. ಅಗಿದೆ ಎಂದು ಸರಕಾರದ ಮದ್ಯಪ್ರೀಯ ಇಲಾಖೆ ಆದ ಅಬಕಾರಿ ಇಲಾಖೆ ಮತ್ತು ಅರ್ಥಿಕ ಇಲಾಖೆ ಅಧಿಕೃತ ವೆಬ್ ಸೈಟ್ ನಲ್ಲಿ ಮತ್ತು ಜವಾಬ್ದಾರಿಯುತ ಮಾದ್ಯಮಗಳು ಹೇಳಿಕೊಂಡಿದೆ*.

*ಸರಕಾರ ಎನ್ನುವುದು ವ್ಯಾಪರಿ ವ್ಯವಸ್ಥೆ ಅಲ್ಕ. ಜನರ ಸೇವೆಗೆ ಇರುವ ಜನರಿಂದ ಜನರಿಗಾಗಿ ಜನರಿಗೋಸ್ಕರ ಇರುವ ವ್ಯವಸ್ಥೆ* .

ಮದ್ಯಪಾನ ಇಲಾಖೆಯ (ಅಬಕಾರಿ ಇಲಾಖೆ) ಸದ್ಯ ಇರುವ ಕಾನೂನಿನಲ್ಲಿ ಸಣ್ಣ ಬದಲಾವಣೆ ತಂದು ಈ ತೆರಿಗೆ ಸಂಗ್ರಹವನ್ನು *ಸರಕಾರಿ ಶಾಲೆ ಮತ್ತು ಸರಕಾರಿ ಮಹಿಳೆಯರ ಹೆರಿಗೆ ಅಸ್ಪತ್ರೆ ಯನ್ನು ಅಧುನಿಕರಗೊಳಿಸಲು ವಿನಿಯೋಗಿಸಬೇಕು* ...

ಈ ಬಗ್ಗೆ ಮದ್ಯಪ್ರೀಯರು ಡಾಕ್ಟರ್ ಗಳು, ನ್ಯಾಯಂಗ ವ್ಯವಸ್ಥೆ ಲ್ಲಿ ಕಾರ್ಯನಿರ್ವಹಿಸುರು, ಶಾಸಕಸಂಗ ವ್ಯವಸ್ಥೆಯಲ್ಲಿ ಇರುವ ರಾಜಕೀಯ ವ್ಯಕ್ತಿಗಳು, ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು, ಮಹಿಳಾ ಮಕ್ಕಳ ಉನ್ನತಿಕರಣಕ್ಕೆ ,ಸಬಲಿಕರಣಕ್ಕೆ ವೇದಿಕೆಯಲ್ಲಿ ಭಾಷಣ ಮಾಡುವವರು ಈ ಬಗ್ಗೆ ಚಿಂತನೆ ನಡೆಸಬೇಕು.
🙏🙏🙏🙏🙏🙏🙏

ಮದ್ಯ ಬಿಯರ್‌ ಮತ್ತು ವೈನ್‌ ಮಾರಾಟದಿಂದ ಸಂಗ್ರಹವಾಗುವ ಅಬಕಾರಿ ಸುಂಕ ಮತ್ತು ಹೆಚ್ಚುವರಿ ಅಬಕಾರಿ ಸುಂಕ.

*ಖಜಕಿಸ್ತಾನೊಡು ನಡತಿನ ವಲ್ಡ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ : ಕಾರ್ಲದ ಬೋಳ ಅಕ್ಷತಾ ಪೂಜಾರಿಗ್ ಬೊಳ್ಳಿದ ಪದಕ* *ಜಾಸ್ತಿ ಮಾಹಿತಿಗಾದ್ ಮೂಲು...
27/05/2022

*ಖಜಕಿಸ್ತಾನೊಡು ನಡತಿನ ವಲ್ಡ್ ಪವರ್ ಲಿಪ್ಟಿಂಗ್ ಚಾಂಪಿಯನ್ ಶಿಪ್ : ಕಾರ್ಲದ ಬೋಳ ಅಕ್ಷತಾ ಪೂಜಾರಿಗ್ ಬೊಳ್ಳಿದ ಪದಕ*

*ಜಾಸ್ತಿ ಮಾಹಿತಿಗಾದ್ ಮೂಲು ಕ್ಲಿಕ್ ಮಲ್ಪುಲೆ👇*

https://wp.me/pdXXbA-3j

Janaravani tulu news -may 26, 2022MANGALURU- JN News Networks ವರದಿ : ಶ್ರೀಕಾಂತ್ ಶೆಟ್ಟಿ ಕಾರ್ಲ ಕಾರ್ಲ: ಖಜಕಿಸ್ತಾನೊಡು ನಡತಿನ ಜಗತ್ತ್ ದ ಸುಮಾರ್ ದೇಶಲು ಪಾಲ್ ಪಡೆಯಿನ ...

Address

D. No. 1-3(8A), " Appachi Complex, Ground Floor Near Yenepoya Medical College & Hospital, Someshwar Village, Munnur Post
Mangalore
575017

Alerts

Be the first to know and let us send you an email when Janaravani.com posts news and promotions. Your email address will not be used for any other purpose, and you can unsubscribe at any time.

Contact The Business

Send a message to Janaravani.com:

Videos

Share