Roovari

Roovari 'Roovari' features a wide array of arts & literature topics. A resource for anyone interested in art/literature culture and artistic expression.

A platform for both emerging and established artists, offering insight into their work and creative processes.

ವಯಸ್ಸಿಗೆ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ ತುಳುಕಿದ ಚೈತನ್ಯದಿಂದ ಪ್ರಸ್ತುತಪಡಿಸಿದ ವರ್ಚಸ್ವೀ ನೃತ್ಯ, ಕಣ್ಣೆವೆ ಮಿಟುಕಿಸದೆ ನೋಡುವಂತೆ ...
28/05/2025

ವಯಸ್ಸಿಗೆ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ ತುಳುಕಿದ ಚೈತನ್ಯದಿಂದ ಪ್ರಸ್ತುತಪಡಿಸಿದ ವರ್ಚಸ್ವೀ ನೃತ್ಯ, ಕಣ್ಣೆವೆ ಮಿಟುಕಿಸದೆ ನೋಡುವಂತೆ ಮಾಡಿತ್ತು, ಆ ಬಾಲ ಕಲಾವಿದೆಯ ಅಸ್ಮಿತೆ. ಅಕ್ಷಯ ತೃತೀಯದ ಪ್ರಶಸ್ತ ಸಂದರ್ಭದಲ್ಲಿ ಸಂವೃತ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ತುಂಬಿದ ಸಭಾಂಗಣದ ಕಲಾರಸಿಕರೆದುರು ನೆರವೇರಿಸಿಕೊಂಡಳು.

ಬೆಂಗಳೂರಿನ ಚೌಡಯ್ಯ ವಿಶಾಲಾಂಗಣದ ದಿವ್ಯವೇದಿಕೆಯ ಮೇಲೆ ಕೋಲ್ಮಿಂಚಿನ ಪುಟ್ಟ ನಾಟ್ಯಪುತ್ಥಳಿಯೊಂದು ಚಿಗರೆಯಂತೆ ಕುಪ್ಪಳಿಸುತ್ತ, ಕಣ....

1923ನೇ ಇಸವಿಯಲ್ಲಿ ಮೈಸೂರಿಗೆ ಬಂದ ಕೇಶವ ಮೂರ್ತಿಯವರು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಮತ್ತು ಚಿಕ್ಕ ರಾಮರಾಯರಲ್ಲಿ ಗಾಯನ ಅಭ್ಯಾಸ ನಡೆಸಿದರು...
27/05/2025

1923ನೇ ಇಸವಿಯಲ್ಲಿ ಮೈಸೂರಿಗೆ ಬಂದ ಕೇಶವ ಮೂರ್ತಿಯವರು ಬಿಡಾರಂ ಕೃಷ್ಣಪ್ಪನವರಲ್ಲಿ ಪಿಟೀಲು ಮತ್ತು ಚಿಕ್ಕ ರಾಮರಾಯರಲ್ಲಿ ಗಾಯನ ಅಭ್ಯಾಸ ನಡೆಸಿದರು. ಅಂದಿನ ಗುರುಗಳು ಕಲಿಸುತ್ತಿದ್ದ ಪಾಠ ಬಹಳ ಕಟ್ಟುನಿಟ್ಟು ಆಗಿದ್ದು ದಿನಕ್ಕೆ ಎಂಟು ಗಂಟೆಗಳ ನಿರಂತರ ಅಭ್ಯಾಸವನ್ನು ಮಾಡಲೇಬೇಕಾಗಿತ್ತು. ಮನಸ್ಸಿನ ನಿಗ್ರಹದೊಂದಿಗೆ ಸಾಧನೆ ಮಾಡಿ ಈ ವಿದ್ಯೆಯನ್ನು ಕರಗತಗೊಳಿಸಬೇಕಾಗಿತ್ತು. ಪಿಟೀಲಿನಲ್ಲಿ ಪರಿಣತಿ ಹೊಂದಿದ ಇವರು ಟಿ. ಚೌಡಯ್ಯನವರಂತೆ ಏಳು ತಂತಿಗಳಲ್ಲಿ ಪಿಟೀಲನ್ನುಅಭ್ಯಾಸ ಮಾಡಿದ್ದರೂ, ವಿದ್ವಾಂಸರ ಕಚೇರಿಗಳಲ್ಲಿ ಹಾಡುಗಾರರ ಮಧ್ಯೆ ನಾಲ್ಕು ತಂತಿ ಇಲ್ಲವೇ ಏಳು ತಂತಿಯ ಪಿಟೀಲನ್ನು ನುಡಿಸುತ್ತಿದ್ದರು.

ಆರ್. ಆರ್. ಕೇಶವ ಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರು. ಸಂಗೀತ ಮನೆತನದಲ್ಲಿ ಮೊಳಕೆಯೊಡೆದ ಕುಡಿ ಇದು. ಇವರ ತಾತ ವೆಂಕಟರಾ...

"ರಾತ್ರಿ ಪೂರ್ತಿ ನಿದ್ದೆಗೆಟ್ಟು ಆಟ ನೋಡಿ ಮರುದಿವಸ ಶಾಲೆಗೆ ಹೋಗಿ ಬೈಗುಳ ತಿಂದದ್ದು ಉಂಟು. ನಮ್ಮ ಶಾಲೆಯಲ್ಲಿ ಯಕ್ಷಗಾನಕ್ಕೆ ಸಿಗುವ ಮನ್ನಣೆ ಬೇರ...
25/05/2025

"ರಾತ್ರಿ ಪೂರ್ತಿ ನಿದ್ದೆಗೆಟ್ಟು ಆಟ ನೋಡಿ ಮರುದಿವಸ ಶಾಲೆಗೆ ಹೋಗಿ ಬೈಗುಳ ತಿಂದದ್ದು ಉಂಟು. ನಮ್ಮ ಶಾಲೆಯಲ್ಲಿ ಯಕ್ಷಗಾನಕ್ಕೆ ಸಿಗುವ ಮನ್ನಣೆ ಬೇರೆಯೇ ಇತ್ತು. ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಮೇಳದ ರಂಗಸ್ಥಳ, ಚೌಕಿಯ ಹಾಗೆ ನಾವೂ ನಿರ್ಮಿಸಿ ವೇಷಭೂಷಣ ಧರಿಸಿ ಆಟವಾಡಿದ್ದು ಮರೆಯಲಾರದ ನೆನಪು." ಎನ್ನುವ ಸುಜನ್ ಕಳೆದ 5 ವರ್ಷಗಳಿಂದ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಾ ಕಲಾಮಾತೆಯ ಸೇವೆ ಮಾಡುತ್ತಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುಟ್ಟಿ ಹಾಗೂ ತಿಮ್ಮಕ್ಕ ಇವರ ಮಗನಾಗಿ 29.03.1996 ರಂದು ಸುಜನ್ ಕುಮಾರ್ ಅಳಿಕೆ ಅ...

ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ...
06/05/2025

ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ ಪರಂಪರೆಯ ಮುಂದುವರೆದ ಭಾಗವಾಗಿ ಕಾಣಿಸಿಕೊಳ್ಳುವ ಉದಯೋನ್ಮುಖ ‌ಯುವ ಕಲಾವಿದ ಸಚಿನ್ ಶೆಟ್ಟಿ ನಾಗರಕೊಡಿಗೆ.
ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಬೇಕೆಂಬ ಆಸೆಯಿಂದ ಪ್ರಸಿದ್ಧ ಹರಕೆ ಮೇಳವಾದ ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳಕ್ಕೆ ಪ್ರಥಮವಾಗಿ ವೃತ್ತಿಕಲಾವಿದನಾಗಿ ಸೇರಿದರು. ಅದೇ ಮೇಳದಲ್ಲಿ ಇದ್ದಂತಹ ಶ್ರೀನಿವಾಸ ಭಟ್ಟರ ಸಂಪೂರ್ಣ ಸಹಕಾರ ಹಾಗು ತಮ್ಮ ಪ್ರತಿಭಾ ಸಾಮರ್ಥ್ಯದ ಮೂಲಕ ಬಹು ಬೇಗ ಒಬ್ಬ ಉತ್ತಮ ಕಲಾವಿದನಾಗಿ ರೂಪುಗೊಂಡರು.

ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾ....

12/04/2025

'Barbareeka' 6:45pm today
by Bhoomika Ranga Thanda Harady
Directed by BS Ram Shetty Harady
at Bhoomika 'Banna Natakothsava'
SMS Makkala Mantapa, Brahmavara
Organized by Bhoomika Harady
Video Courtesy: ಉಡುಪಿಯ ಕಂಡೀರಾ

'Mahila Bharatha' 6:45pm todayby Hongirana Shivamogga  ಹೊಂಗಿರಣ ಶಿವಮೊಗ್ಗDirected by ಸಾಸ್ವೆಹಳ್ಳಿ ಸತೀಶ್at Bhoomika 'Banna N...
11/04/2025

'Mahila Bharatha' 6:45pm today
by Hongirana Shivamogga ಹೊಂಗಿರಣ ಶಿವಮೊಗ್ಗ
Directed by ಸಾಸ್ವೆಹಳ್ಳಿ ಸತೀಶ್
at Bhoomika 'Banna Natakothsava'
SMS Makkala Mantapa, Brahmavara
Organized by Bhoomika Ranga Thanda Harady

10/04/2025

'Rex Hours' 6:45pm today
by Mysuru Rangayana
Directed by Shravan Heggodu
at Bhoomika 'Banna Natakothsava'
SMS Makkala Mantapa, Brahmavara
Organized by BHoomika Harady

09/04/2025

'My Family' 6:45pm today
by Mysuru Rangayana Rangayana
Directed by .shmandarthi
at Bhoomika 'Banna Natakothsava'
SMS Makkala Mantapa, Brahmavara
Organized by Bhoomika Ranga Thanda Harady

06/04/2025

'Bettalata'
by Mandara Baikadi ಮಂದಾರ ಬೈಕಾಡಿ
Directed by
7pm today
at Mandara Rangothsava 2025
Nirmala English Medium School, Brahmavara

Organized by Mandara Baikadi ಮಂದಾರ ಬೈಕಾಡಿ
PC:

ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡುತ್ತಾ ಯಕ್ಷಗಾನದ ಮೇಲೆ ಆಸಕ್ತಿಗೊಂಡು ಯಕ್ಷಗಾನ ಕಲಿಯಲು ಆರಂಭಿಸಿ ಇಂದು ಒಬ್ಬ ಒಳ್ಳೆಯ ಕಲಾವಿದನಾಗಿ ರ...
05/04/2025

ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡುತ್ತಾ ಯಕ್ಷಗಾನದ ಮೇಲೆ ಆಸಕ್ತಿಗೊಂಡು ಯಕ್ಷಗಾನ ಕಲಿಯಲು ಆರಂಭಿಸಿ ಇಂದು ಒಬ್ಬ ಒಳ್ಳೆಯ ಕಲಾವಿದನಾಗಿ ರೂಪುಗೊಳ್ಳುತ್ತಿರುವ ಯುವ ಪ್ರತಿಭೆ ಸನತ್ಕುಮಾರ್ ಆಚಾರ್ಯ

ಬಾಲ್ಯದಲ್ಲಿ ಅಜ್ಜನ ಒಟ್ಟಿಗೆ ಯಕ್ಷಗಾನ ನೋಡಲು ಹೋಗುತ್ತಿದ್ದ ಇವರು ಅಜ್ಜ ತಂದ ಯಕ್ಷಗಾನದ ಸಿಡಿಗಳಲ್ಲಿ ಪ್ರಸಂಗದ ಬಗ್ಗೆ ನೋಡುತ್ತಿದ.....

05/04/2025

Soorya Banda
by Dhamani Trust (R), Thekkatte
Directed by Ranjith Shetty Kukkude
7pm today
at Mandara Rangothsava 2025
Nirmala English Medium School, Brahmavara
Organized by Mandara Baikadi ಮಂದಾರ ಬೈಕಾಡಿ

Today’s performance at 'Shri Ram Navami - Ananda Narthana Utsavam'“Varadarajam Upsamahe” by K*m. Harinie Jeevitha’s Disc...
05/04/2025

Today’s performance at 'Shri Ram Navami - Ananda Narthana Utsavam'
“Varadarajam Upsamahe” by K*m. Harinie Jeevitha’s
Disciple of Dr.Sheela Unnikrishnan Sheela Unni

#

Address

#21, Ground Floor, Ace Mathura, Opp. BEM School, Car Street
Mangalore
575001

Alerts

Be the first to know and let us send you an email when Roovari posts news and promotions. Your email address will not be used for any other purpose, and you can unsubscribe at any time.

Contact The Business

Send a message to Roovari:

Share