News Box

News Box Contact information, map and directions, contact form, opening hours, services, ratings, photos, videos and announcements from News Box, News & Media Website, mangalore, Mangalore.

ಚರಿತ್ರೆಯ ಮುಂದುವರಿದ ಭಾಗ...ಕನ್ನಡ ಕರಾವಳಿಗೆ ಬಂದಿಳಿದ ನೂತನ ಜನಾಂಗ ಇಲ್ಲಿ ಹೇಗೆ ಬಾಳ್ವೆ ನಡೆಸಿತೆಂಬ ವಿವರದ ಈ ವೀಡಿಯೊ ನೋಡಿ. ಕೊಂಕಣಿ ಕ್ರೈಸ...
21/12/2025

ಚರಿತ್ರೆಯ ಮುಂದುವರಿದ ಭಾಗ...

ಕನ್ನಡ ಕರಾವಳಿಗೆ ಬಂದಿಳಿದ ನೂತನ ಜನಾಂಗ ಇಲ್ಲಿ ಹೇಗೆ ಬಾಳ್ವೆ ನಡೆಸಿತೆಂಬ ವಿವರದ ಈ ವೀಡಿಯೊ ನೋಡಿ. ಕೊಂಕಣಿ ಕ್ರೈಸ್ತರು ಹಿಂದೂ ಸಾಮ್ರಾಜ್ಯದಲ್ಲಿ ಹೇಗೆ ಸಮೃದ್ಧಿಯ ಜೀವನ ನಡೆಸಿದರು, ಅವರಿಂದ ರಾಜ್ಯಕ್ಕೆ ಏನು ದೊರಕಿತು... ಇವೆಲ್ಲಾ ತಿಳಿದುಕೊಳ್ಳಿ... ಇಷ್ಟವಾದರೆ ಲೈಕ್ ಮಾಡಿ, ಕಮೆಂಟ್ ಮೂಲಕ ಅಭಿಪ್ರಾಯ ತಿಳಿಸಿ...

...

ಮೊನ್ನೆ ಮೂಡುಬಿದಿರೆ ಬಳಿಯ ಪಣಪಿಲದಲ್ಲಿ ನಡೆದ ಮತ್ಸ್ಯ ಮೇಳದ ಕಿರು ಮಾಹಿತಿ, ತುಳುವಿನಲ್ಲಿ.Watch this small Tulu video to know how was ...
15/07/2025

ಮೊನ್ನೆ ಮೂಡುಬಿದಿರೆ ಬಳಿಯ ಪಣಪಿಲದಲ್ಲಿ ನಡೆದ ಮತ್ಸ್ಯ ಮೇಳದ ಕಿರು ಮಾಹಿತಿ, ತುಳುವಿನಲ್ಲಿ.

Watch this small Tulu video to know how was the Fish Fest at Panapila.

# Festival was held on 12-13 July, 2025 at Shri Raj Mathsya Farm, Panapila, Near...

♦️ ಅತ್ಯಪರೂಪದ, ನಂಬಲು ಕಷ್ಟಕರವಾದ, ಅವಗಡಕ್ಕೀಡಾದ ವಿಮಾನವು ಕ್ಷೇಮಕರವಾಗಿ ಬಚಾವಾದ ಕಥೆ ಇದು. 2009ರಲ್ಲಿ ನಡೆದ ಈ ಘಟನೆ ಅತ್ಯಂತ ವಿಸ್ಮಯಕರವೂ.....
16/06/2025

♦️ ಅತ್ಯಪರೂಪದ, ನಂಬಲು ಕಷ್ಟಕರವಾದ, ಅವಗಡಕ್ಕೀಡಾದ ವಿಮಾನವು ಕ್ಷೇಮಕರವಾಗಿ ಬಚಾವಾದ ಕಥೆ ಇದು. 2009ರಲ್ಲಿ ನಡೆದ ಈ ಘಟನೆ ಅತ್ಯಂತ ವಿಸ್ಮಯಕರವೂ...

♦️ 3000 ಅಡಿ ತಲುಪುವಾಗ ಹಕ್ಕಿಗಳು ಡಿಕ್ಕಿಯಾಗಿ ಎಂಜಿನ್‍ಗಳಲ್ಲಿ ಬೆಂಕಿ ಕಾಣಿಸಿಕೊಂಡು ಕೂಡಲೇ ಎರಡೂ ಎಂಜಿನ್‍ಗಳು ವಿಫಲವಾದವು...

♦️ “ನನಗೆ ಲಭಿಸಿದ ತರಬೇತಿಯ ಕಾರಣ, ಜನರನ್ನು ಉಳಿಸಲು ಸುಲಭವಾಗುವ ಹಾಗೆ ದೋಣಿಗಳಿದ್ದ ಜಾಗದ ಹತ್ತಿರವೇ ವಿಮಾನವನ್ನು ಇಳಿಸಿದೆ.”

Read Astonishing Escape of US Airbus 👇👇

ವಿಮಾನ ಅಪಘಾತದ ಭೀಕರತೆಯನ್ನು ಮೊನ್ನೆ ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ನಡೆದ ಏರ್ ಇಂಡಿಯಾ ದುರಂತದಲ್ಲಿ ನಾವೆಲ್ಲವೂ ನೋಡಿದ್ದೇವೆ. .....

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ...
25/05/2024

“ಬಿಜೆಪಿಯವರಿಗೆ ಅಭಿವೃದ್ಧಿಯಲ್ಲಿ ಆಸಕ್ತಿ ಇಲ್ಲ. ಧರ್ಮ, ಕೋಮುವಾದ ಬಳಸಿ ಘರ್ಷಣೆ ಹುಟ್ಟು ಹಾಕುತ್ತಾರೆ. ಹಿಂದೂಗಳಿಗೆ ನಾವು ರಕ್ಷಣೆ ಕೊಡುತ್ತೇವೆ ಎನ್ನುವ ಬಿಜೆಪಿಯವರು ನಿಜವಾಗಿ ಹಿಂದೂ ಯುವಕರನ್ನು ಜೈಲಿಗೆ ಅಟ್ಟುತ್ತಾರೆ.” -ವಸಂತ ಬಂಗೇರ

ಕೆಲ ದಿನಗಳ ಹಿಂದಷ್ಟೇ ನಿಧನರಾದ *ವಸಂತ ಬಂಗೇರ* ಅವರ ಜೊತೆಗೆ 2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ನಡೆಸಿದ ಸಂದರ್ಶನವಿದು.

ತನ್ನದೇ ವರ್ಚಸ್ಸು ಹೊಂದಿದ್ದ ಮತ್ತು ನಿರ್ಭಿಡ ಮಾತುಗಾರರಾಗಿದ್ದ ಬಂಗೇರರು ಅಂದು ಏನು ಹೇಳಿದ್ದರೆಂಬುದನ್ನು ಅಪರೂಪದ ಈ ಸಂದರ್ಶನದಲ್ಲಿ ಓದಿ ತಿಳಿದುಕೊಳ್ಳಿ. 👇👇

2018ರಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ಹೊಸ್ತಿಲಲ್ಲಿದ್ದಾಗ ಆಗಿನ ಶಾಸಕರಾಗಿದ್ದ, ಕೆಲ ದಿನಗಳ ಹಿಂದಷ್ಟೇ ನಿಧನರಾದ ವಸಂತ ಬಂಗೇರ ಅವ...

ಮಾಣೆಲ ದುರ್ಘಟನೆ, ಸೈಂಟ್ ಜೆರೊಸಾ ಪ್ರಕರಣ... ಮಂಗಳೂರು ಬಿಶಪರ ಪ್ರತಿನಿಧಿ ಏನಂತಾರೆ..?ಪಾದ್ರಿಗಳಿಂದ ಹೊಡೆತ ತಿಂದ ಹಿರಿಯರನ್ನು ಚರ್ಚಿನಿಂದ ಬಹಿ...
20/03/2024

ಮಾಣೆಲ ದುರ್ಘಟನೆ, ಸೈಂಟ್ ಜೆರೊಸಾ ಪ್ರಕರಣ... ಮಂಗಳೂರು ಬಿಶಪರ ಪ್ರತಿನಿಧಿ ಏನಂತಾರೆ..?

ಪಾದ್ರಿಗಳಿಂದ ಹೊಡೆತ ತಿಂದ ಹಿರಿಯರನ್ನು ಚರ್ಚಿನಿಂದ ಬಹಿಷ್ಕರಿಸಲಾಗಿದೆಯೇ..?

ಕಥೊಲಿಕ್ ಸಭಾ ಪಾದ್ರಿಗಳ ಕಪಿಮುಷ್ಠಿಯೊಳಗೆ ಬಂಧಿಯಾಗಿರುವ ಪಂಜರದ ಗಿಳಿಯೇ..?

ಮತಾಂತರದ ಬಗ್ಗೆ ಮಂಗಳೂರು ಧರ್ಮಪ್ರಾಂತ್ಯ ಏನು ಹೇಳುತ್ತದೆ..?

Exclusive Interview of Fr JB Saldanha, PRO of Mangalore Diocese with Budkulo Media 👇👇

Dony’s Encounter - A Special Face to Face Interview brought to you by Budkulo Media YouTube ChannelEpisode 3 with Fr JB Saldanha, PRO of Mangalore DioceseHos...

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.Interview with M.G. Hegde Watch full vi...
16/03/2024

ಮಂಗಳೂರಿನ ಸಿಡಿಲ ಮಾತಿನ ಹೋರಾಟಗಾರ, ಮುಖಂಡ ಎಂ.ಜಿ. ಹೆಗಡೆ ಮಾತನಾಡಿದ್ದಾರೆ. ವೀಡಿಯೋ ವೀಕ್ಷಿಸಿ.

Interview with M.G. Hegde Watch full video 👇👇

Dony’s Encounter - A Special Face to Face Interview brought to you by Budkulo Media YouTube ChannelHost - Donald Pereira, Editor, Budkulo.com ...

https://budkulo.com/filthy-statements-by-congress-leaders-ruins-party/
24/04/2023

https://budkulo.com/filthy-statements-by-congress-leaders-ruins-party/

ಲೇಖನ: ಡೊನಾಲ್ಡ್ ಪಿರೇರಾ, ಸಂಪಾದಕರು - ಬುಡ್ಕುಲೊ ಇ-ಪತ್ರಿಕೆ ‘ಬರಗೆಟ್ಟ’ ಬಿಜೆಪಿ ಎಂಬ ಮಾತು ಯಾಕೆ ಅಂತೀರಾ? ಇದನ್ನು ಸ್ವತಃ ಹಿರಿಯ ಬಿಜ...

https://youtu.be/XzASTTbVjZMಇರಾಕಿನ ರಾಕ್ಷಸ ಸದ್ದಾಂ ಹುಸೇನ್ ಆಕ್ರಮಿಸಿದ ಕುವೈಟ್‍ನಲ್ಲಿ ಹೊತ್ತಿ ಉರಿಯುತ್ತಿದ್ದ ತೈಲ ಬಾವಿಗಳನ್ನು ನಂದಿಸು...
22/03/2023

https://youtu.be/XzASTTbVjZM

ಇರಾಕಿನ ರಾಕ್ಷಸ ಸದ್ದಾಂ ಹುಸೇನ್ ಆಕ್ರಮಿಸಿದ ಕುವೈಟ್‍ನಲ್ಲಿ ಹೊತ್ತಿ ಉರಿಯುತ್ತಿದ್ದ ತೈಲ ಬಾವಿಗಳನ್ನು ನಂದಿಸುವ ಅಪಾಯಕಾರಿ ಸಾಹಸದಲ್ಲಿ ಕೆಲಸ ಮಾಡಿದ ಸಾಹಸಿ, ಸಾವಿರಾರು ಕಿ.ಮೀ. ಡ್ರೈವಿಂಗ್ ಮಾಡಿ ಭಾರತಕ್ಕೆ ಮರಳಿದ ಧೀರ, ಪತ್ರಿಕೆ/ಮುದ್ರಣ, ಹೋಟೆಲ್, ಕಟ್ಟಡ ನಿರ್ಮಾಣ ಕ್ಷೇತ್ರಗಳಲ್ಲಿ ಅಚ್ಚಳಿಯದ ಕಾರ್ಯ ನಿರ್ವಹಿಸಿದ ತಾಂತ್ರಿಕ ಸಲಹೆಗಾರ, ಎಲೆಕ್ಟ್ರಿಕಲ್ ಎಂಜಿನಿಯರ್ ಫೆಲಿಕ್ಸ್ ಜೆ. ಪಿಂಟೊ ಮಾತನಾಡುತ್ತಾರೆ.

ವೀಕ್ಷಿಸಿ, ಕಮೆಂಟ್ ಮಾಡಿ, ಇತರರಿಗೂ ಕಳಿಸಿ 👍🙏🙏

For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to...

Address

Mangalore
Mangalore
575001

Alerts

Be the first to know and let us send you an email when News Box posts news and promotions. Your email address will not be used for any other purpose, and you can unsubscribe at any time.

Share