JBTV News24x7

JBTV News24x7 Contact information, map and directions, contact form, opening hours, services, ratings, photos, videos and announcements from JBTV News24x7, News & Media Website, Ward No. 5, Hanchinal, Mudhol.

ನಿಮ್ಮ ಮೆಚ್ಚಿನ ಚಾನಲ್ “JB TV NEWS24x7” ಗೆ ಹೃತ್ಪೂರ್ವಕ ಸ್ವಾಗತ. ಈ ಚಾನಲ್ ನಿಮ್ಮ ನಡುವೆ ಇರಲು ಇಷ್ಟಪಡುತ್ತದೆ. ರಾಜಕೀಯ ಸೇರಿದಂತೆ ದೇಶದ ದೊಡ್ಡ ಸಮಸ್ಯೆಗಳನ್ನು ಪ್ರಶ್ನಿಸುವುದೇ ನಮ್ಮ ಅಸ್ಮಿತೆ. ನಾವು ದೇಶದ ಮೂಲೆ ಮೂಲೆಗೆ ಜನರ ಧ್ವನಿಯನ್ನು ಕೊಂಡೊಯ್ದಿದ್ದೇವೆ, ಅದೇ ರೀತಿ ನೀವು “JB TV NEWS24x7” ಗೆ ಪ್ರೀತಿಯನ್ನು ನೀಡುತ್ತಿದ್ದೀರಿ. ನಾವೂ ನಿರ್ಭಯವಾಗಿ ಮಾತನಾಡುವುದನ್ನು ಮುಂದುವರಿಸುತ್ತೇವೆ.

• Email: [email protected]
• Phone: +91-9845753564

24/10/2025

ಸಂಸತ್ ಭವನದ ಪ್ರೇರಣಾ ಸ್ಥಳದಲ್ಲಿ ಕನ್ನಡನಾಡಿನ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ 247ನೇ ಜಯಂತ್ಯೋತ್ಸವ ಮತ್ತು 201ನೇ ವಿಜಯೋತ್ಸವನ್ನು ಆಚರಿಸಿದ ಬಳಿಕ ಮಾತನಾಡಿದ ಕ್ಷಣಗಳು.

ವೀರ ರಾಣಿ ಕಿತ್ತೂರು ಚೆನ್ನಮ್ಮರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿ, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲಗಳಲ್ಲಿ ಸಮರ್ಪಕ ನಿರ್ವಹಣೆ ಮಾಡಬೇಕು, ಬೈಲಹೊಂಗಲದಲ್ಲಿರುವ ರಾಣಿ ಚೆನ್ಮಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು ಹಾಗೂ ವೀರ ರಾಣಿ ಚೆನ್ನಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ನಾಡು ನುಡಿಯ ಬಗ್ಗೆ ಅಪಾರ ಗೌರವ ಹೊಂದಿರುವ ಮುಖ್ಯಮಂತ್ರಿಗಳು ಈ ದಿಶೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂಬ ಭರವಸೆಯಿದೆ.

23/10/2025

ಅನೈತಿಕ ಸಂಬಂಧ ಹಿನ್ನೆಲೆ ಹೆಂಡತಿ ಪ್ರಶ್ನಿಸಿದ್ದಕ್ಕೆ ಗಂಡ ಹೆಂಡತಿಯನ್ನು ಕೊಲ್ಲಲು ಯತ್ನ!

21/10/2025

ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ನಂದಿಕಟ್ಟ ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆ.

ಕಾರಣ
ಡಾಕ್ಟರ್ ಬಾಬು ಜಗಜೀವನ ರಾಮ್ ಅವರ ಸಭಾ ಭವನ ಕಟ್ಟಲು ಮಂಜುರಿ ಮಾಡಿದ್ದ ಜಗದ ವಿರುದ್ಧ ಸ್ವತಃ ಅದ್ಧ್ಯ ಕ್ಷರೇ ತಹಶೀಲ್ದಾರ ಮುಂಡಗೋಡ ಅವರಿಗೆ ತಕರಾರು ಮಾಡಿರುವ ಬಗ್ಗೆ ಪ್ರತಿಭಟನೆ ನಡೆಸಲಾಯಿತು.

21/10/2025

https://youtu.be/kyOhjJcgrfU?si=-yEkskCeUcg6VvQiಡಿಸಿಸಿ ಬ್ಯಾಂಕ್ ಚುನಾವಣೆ ರಾಯಬಾಗ ನಿರ್ದೇಶಕ ಹುದ್ದೆಯ ಅಪ್ಪಾಸಾಬ ಕುಲುಗುಡೆ ಲಕ್ಷ್ಮಣ್ ಸವದಿ ರಮೇಶ್ ಕತ್ತಿ ಚುನಾವಣೆ ಸಮಾಚಾರ ಮಾತುಗಳು

20/10/2025

https://youtu.be/RK7sTZ4ey3s?si=fbZMv6pITorHIZ_Jಬೆಳಗಾವಿ ಡಿಸಿಸಿ ಬ್ಯಾಂಕಿನ ಗೆಲುವಿನ ನಂತರ ಸುದ್ದಿಗೋಷ್ಠಿ ನಡೆಸಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಅಧ್ಯಕ್ಷರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಬಾಲಚಂದ್ರ ಅಣ್ಣಾ ಜಾರಕಿಹೊಳಿ ರವರು..

19/10/2025

https://youtu.be/i10I0TjyTqY?si=4DZrloIAbVeRHwx7ನೋಡಿ ಬಂಧುಗಳೇ...
ರಬಕವಿ ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿ ಬನಹಟ್ಟಿಯ ಕುರಿಗಾಹಿ ದುಂಡಪ್ಪ ಹನಮಂತ ಕುಡಚಿ ಇತನ ಮೇಲೆ ಆಸಂಗಿ ಗ್ರಾಮದ ಲಕ್ಷ್ಮಣ ಭಜಂತ್ರಿ ಇವನು ಕುಡಗೋಲಿನಿಂದ ನಾಲ್ಕು ಬೆರಳಿಗೆ ಕಡಿದು ಅಪಾರ ಗಾಯ ಮಾಡಿದ್ದಾನೆ...

ಸಮಾಜ ಬಂಧುಗಳು ಕೊಡಲೇ ಎಚ್ಚತ್ತುಕೊಂಡು ಆತನ ಮೇಲೆ ಎಫ್ ಐ ಆರ್ ದಾಖಲಿಸಬೇಕು....

16/10/2025

ಬ್ಲಾಕ್ ಕಾಂಗ್ರೆಸ್ ಪಕ್ಷದಿಂದ ನ್ಯಾಯಾಧೀಸರ ಗವಾಯಿ ಅವರ ಪರವಾಗಿ ಹೋರಾಟ ಮಾಡಲಾಗಿತ್ತು ಕಿಶೋರ್ ಅವರ್ನ ಅರೆಸ್ಟ್ ಮಾಡಬೇಕು ಇಲ್ಲಾದರೆ ಗಡಿಪಾರು ಮಾಡಬೇಕು

15/10/2025

RSS ಯುವಕರ, ಮಕ್ಕಳ ಮನಸುಗಳಲ್ಲಿ ಕಲ್ಮಶ ತುಂಬುವ ಕೆಲಸ ಮಾಡುತ್ತಿದೆ ಎಂದಿದ್ದೆ, ಅವರು ತುಂಬಿದ ಕಲ್ಮಶವು ಹೇಗಿರುತ್ತದೆ ಎಂಬುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ..

ಕೆಲವು ದಿನಗಳಿಂದ ನನಗೆ ನಿರಂತರವಾಗಿ ಬರುತ್ತಿದ್ದ ಬೆದರಿಕೆ ಮತ್ತು ನಿಂದನೆಯ ಕರೆಗಳಲ್ಲಿ ಇದೊಂದು ಸ್ಯಾಂಪಲ್ ಅಷ್ಟೇ.

ತಾಯಿ, ಸಹೋದರಿಯರ ಹೆಸರು ಹಿಡಿದು ಅತ್ಯಂತ ತುಚ್ಚವಾಗಿ ನಿಂದಿಸುವುದೇ ಶಾಖೆಗಳಲ್ಲಿ ನೀಡುವ ಸಂಸ್ಕಾರವೇ?

ಮೋದಿ ಹಾಗೂ ಮೋಹನ್ ಭಾಗವತ್ ಅವರ ತಾಯಿಯಂದಿರಿಗೆ ಇದೇ ಬಗೆಯಲ್ಲಿ ನಿಂದಿಸುವುದನ್ನು
Vijayendra Yediyurappa , R Ashoka , C T Ravi , Sunil Kumar Karkala , Pratap Simha , Chalavadi T Narayanaswamy ಮುಂತಾದ ಬಿಜೆಪಿ ನಾಯಕರು ಒಪ್ಪುತ್ತಾರೆಯೇ?

ಬಿಜೆಪಿ ನಾಯಕರ ಮಕ್ಕಳು ತಮ್ಮ ಭವ್ಯ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ, ಬಡವರ ಮಕ್ಕಳನ್ನು ಹೀಗೆ ನಿಂದಿಸುವುದಕ್ಕೆ, ಬೆದರಿಸುವುದಕ್ಕೆ ಮತ್ತು ಬಲಿಯಾಗುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾನು ದೂರು ನೀಡಿದರೆ ಆ ವ್ಯಕ್ತಿಯ ಬದುಕಿನಲ್ಲಿ ಹಾನಿಯಾಗುತ್ತದೆಯೇ ಹೊರತು ಆತನನ್ನು ಇಂತಹ ಮನಸ್ಥಿತಿಗೆ ತಳ್ಳಿದವರಿಗೆ ಯಾವ ಹಾನಿಯೂ ಆಗುವುದಿಲ್ಲ.

ನಮ್ಮದು ವ್ಯಕ್ತಿಗಳ ವಿರುದ್ಧದ ಹೋರಾಟವಲ್ಲ, RSS ಪಸರಿಸುತ್ತಿರುವ ಈ ಕೊಳಕು ಮನಸ್ಥಿತಿಯ ವಿರುದ್ಧದ ಹೋರಾಟ, ಮುಗ್ದರನ್ನು ಬ್ರೈನ್ ವಾಶ್ ಮಾಡಿ ಅವರ ಚಿಂತನೆಗಳನ್ನು ಕಲುಷಿತಗೊಳಿಸುತ್ತಿರುವ ಕ್ಷುದ್ರ ಶಕ್ತಿಗಳ ವಿರುದ್ಧದ ಹೋರಾಟ.

RSS ನ ಕಾಲಾಳುಗಳಾಗಿರುವ ಜನರನ್ನು ವಿಕಾರಧಾರೆಯಿಂದ ವಿಚಾರಧಾರೆಯೆಡೆಗೆ ಕರೆತರಬೇಕಿದೆ, ಬುದ್ಧ, ಬಸವ, ಅಂಬೇಡ್ಕರ್ ಅವರ ಮೌಲ್ಯಯುತ ಚಿಂತನೆಗಳನ್ನು ಪರಿಚಯಿಸಬೇಕಿದೆ. ಮುಗ್ದ ಮಕ್ಕಳು, ಯುವ ಸಮುದಾಯವನ್ನು ಇಂತಹ ಕಲುಷಿತ ವ್ಯವಸ್ಥೆಗೆ ಬಲಿಯಾಗದಂತೆ ತಡೆಯುವ ಸಲುವಾಗಿಯೇ ನಾನು ಹೋರಾಡುತ್ತೇನೆ ಮತ್ತು ದೃಢವಾದ ಹೆಜ್ಜೆಗಳನ್ನು ಇಡುತ್ತೇನೆ.

ಈ ಬೆದರಿಕೆಗಳು, ಬೈಗುಳಗಳಿಂದ ನಾನು ವಿಚಲಿತನಾಗುತ್ತೇನೆ ಎಂದು ಭಾವಿಸಿದ್ದರೆ ಅದು ಅವರ ಭ್ರಮೆಯಷ್ಟೇ. ನನ್ನದು ಕೇವಲ ಅಧಿಕಾರ ಕೇಂದ್ರಿತ ರಾಜಕಾರಣವಲ್ಲ, ಸೈದ್ದಾಂತಿಕ ರಾಜಕಾರಣ, ಮುಗ್ದ ಯುವ ಸಮುದಾಯವನ್ನು ವಿಷವರ್ತುಲದಿಂದ ಹೊರತರುವ ಜನಕೇಂದ್ರಿತ ರಾಜಕಾರಣ.

14/10/2025

ಇದರ ಬಗ್ಗೆ ಬೇಗ ತನಿಖೆಯಾಗಲಿ.
ಈ ಪುಡಿ ರೌಡಿಗಳ ತಂದೆ ತಾಯಿಗಳು ಕೂಡ ಸಾಮಾಜಿಕವಾಗಿ ಉತ್ತರಿಸಬೇಕಾಗುತ್ತದೆ.

11/10/2025

ಇವತ್ತು ನಿಪ್ಪಾಣಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರೊ ಬಿ ಕ್ರಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ ಬೆಂಗಳೂರು ಸಂಘಟನೆಯ ರಾಜ್ಯ ಸಂಚಾಲಕರು ಶ್ರೀ ಎಂ ಗುರುಮೂರ್ತಿ ಸರ್ (ಶಿವಮೊಗ್ಗ) ಅವರ ಆದೇಶದಂತೆ ನಮ್ಮ ಮಾರ್ಗದರ್ಶಕರು ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ರಮೇಶ್ ಅಣ್ಣಾ ಮಾದರ ಅವರ ಮಾರ್ಗದರ್ಶನದಂತೆ ಚಿಕ್ಕೋಡಿ ಜಿಲ್ಲಾ ಸಂಚಾಲಕರು ಶ್ರೀ ಸುಭಾಷ ಸನದಿ ಸರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಲಕ್ಷ್ಮಣ ಮಾನೆ ಅವರ ನೇತೃತ್ವದಲ್ಲಿ ನಿಪ್ಪಾಣಿ ತಾಲ್ಲೂಕು ಕಾರ್ಯಕರ್ತರ ಸಂವಾದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ಸಂಘಟನೆಯ ಪದಾಧಿಕಾರಿಗಳ ಮೂಲಕ 15 ನೇ ಹಣಕಾಸಿನ ಯೋಜನೆಯ ಅನುದಾನವನ್ನು ಪರಿಶಿಷ್ಟ ಜಾತಿ ಕೇಲವುಂದು ಸಮುದಾಯಗಳಿಗೆ ಮಾತ್ರ ನೀಡುತ್ತಿದ್ದಾರೆ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇವೆ ಉಳಿದ ಸಮುದಾಯಗಳಿಗೆ ಅವರ ಅವರ ಜಾತಿ ಅನುಗುಣವಾಗಿ ವಿಭಜನೆ ಪ್ರತಿ ಸಮುದಾಯಕ್ಕೆ ಅನುದಾನ ನೀಡಬೇಕೆಂದು ಪ್ರತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ತಾವು ಆದೇಶ ನೀಡಬೇಕು

ನಿಪ್ಪಾಣಿ ತಾಲೂಕಿನ ಪ್ರತಿ ಗ್ರಾಮಗಳ ನೀರಿನ ಕೈ ಮನೆಗಳ ಕರ ಹಾಗೂ ಎಲ್ಲಾ ಕರ ವಸೂಲಿ ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ 25,% ಅನುದಾನವನ್ನು ಸಮುದಾಯದ ಅಭಿವೃದ್ಧಿಯ ಗೋಸ್ಕರ ನೀಡಬೇಕಾದ ಅನುದಾನವನ್ನು ಕೆಲವೊಂದು ಗ್ರಾಮಗಳಿಗೆ ನೀಡತ್ತಾ ಇಲ್ಲ ಈ ಅನುದಾನವನ್ನು ಪ್ರತಿ ಗ್ರಾಮಗಳಿಗೆ ನೀಡಬೇಕೆಂದು ಮನವಿ ನೀಡಲಾಯಿತು
ಜೈ ಭೀಮ್ ವಂದನೆಗಳು 🙏 Part 8

11/10/2025

ಇವತ್ತು ನಿಪ್ಪಾಣಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರೊ ಬಿ ಕ್ರಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ ಬೆಂಗಳೂರು ಸಂಘಟನೆಯ ರಾಜ್ಯ ಸಂಚಾಲಕರು ಶ್ರೀ ಎಂ ಗುರುಮೂರ್ತಿ ಸರ್ (ಶಿವಮೊಗ್ಗ) ಅವರ ಆದೇಶದಂತೆ ನಮ್ಮ ಮಾರ್ಗದರ್ಶಕರು ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ರಮೇಶ್ ಅಣ್ಣಾ ಮಾದರ ಅವರ ಮಾರ್ಗದರ್ಶನದಂತೆ ಚಿಕ್ಕೋಡಿ ಜಿಲ್ಲಾ ಸಂಚಾಲಕರು ಶ್ರೀ ಸುಭಾಷ ಸನದಿ ಸರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಲಕ್ಷ್ಮಣ ಮಾನೆ ಅವರ ನೇತೃತ್ವದಲ್ಲಿ ನಿಪ್ಪಾಣಿ ತಾಲ್ಲೂಕು ಕಾರ್ಯಕರ್ತರ ಸಂವಾದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ಸಂಘಟನೆಯ ಪದಾಧಿಕಾರಿಗಳ ಮೂಲಕ 15 ನೇ ಹಣಕಾಸಿನ ಯೋಜನೆಯ ಅನುದಾನವನ್ನು ಪರಿಶಿಷ್ಟ ಜಾತಿ ಕೇಲವುಂದು ಸಮುದಾಯಗಳಿಗೆ ಮಾತ್ರ ನೀಡುತ್ತಿದ್ದಾರೆ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇವೆ ಉಳಿದ ಸಮುದಾಯಗಳಿಗೆ ಅವರ ಅವರ ಜಾತಿ ಅನುಗುಣವಾಗಿ ವಿಭಜನೆ ಪ್ರತಿ ಸಮುದಾಯಕ್ಕೆ ಅನುದಾನ ನೀಡಬೇಕೆಂದು ಪ್ರತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ತಾವು ಆದೇಶ ನೀಡಬೇಕು

ನಿಪ್ಪಾಣಿ ತಾಲೂಕಿನ ಪ್ರತಿ ಗ್ರಾಮಗಳ ನೀರಿನ ಕೈ ಮನೆಗಳ ಕರ ಹಾಗೂ ಎಲ್ಲಾ ಕರ ವಸೂಲಿ ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ 25,% ಅನುದಾನವನ್ನು ಸಮುದಾಯದ ಅಭಿವೃದ್ಧಿಯ ಗೋಸ್ಕರ ನೀಡಬೇಕಾದ ಅನುದಾನವನ್ನು ಕೆಲವೊಂದು ಗ್ರಾಮಗಳಿಗೆ ನೀಡತ್ತಾ ಇಲ್ಲ ಈ ಅನುದಾನವನ್ನು ಪ್ರತಿ ಗ್ರಾಮಗಳಿಗೆ ನೀಡಬೇಕೆಂದು ಮನವಿ ನೀಡಲಾಯಿತು
ಜೈ ಭೀಮ್ ವಂದನೆಗಳು 🙏 Part 7

11/10/2025

ಇವತ್ತು ನಿಪ್ಪಾಣಿ ನಗರದ ಪ್ರವಾಸಿ ಮಂದಿರದಲ್ಲಿ ಪ್ರೊ ಬಿ ಕ್ರಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ ಬೆಂಗಳೂರು ಸಂಘಟನೆಯ ರಾಜ್ಯ ಸಂಚಾಲಕರು ಶ್ರೀ ಎಂ ಗುರುಮೂರ್ತಿ ಸರ್ (ಶಿವಮೊಗ್ಗ) ಅವರ ಆದೇಶದಂತೆ ನಮ್ಮ ಮಾರ್ಗದರ್ಶಕರು ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ರಮೇಶ್ ಅಣ್ಣಾ ಮಾದರ ಅವರ ಮಾರ್ಗದರ್ಶನದಂತೆ ಚಿಕ್ಕೋಡಿ ಜಿಲ್ಲಾ ಸಂಚಾಲಕರು ಶ್ರೀ ಸುಭಾಷ ಸನದಿ ಸರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಲಕ್ಷ್ಮಣ ಮಾನೆ ಅವರ ನೇತೃತ್ವದಲ್ಲಿ ನಿಪ್ಪಾಣಿ ತಾಲ್ಲೂಕು ಕಾರ್ಯಕರ್ತರ ಸಂವಾದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು

ಸಂಘಟನೆಯ ಪದಾಧಿಕಾರಿಗಳ ಮೂಲಕ 15 ನೇ ಹಣಕಾಸಿನ ಯೋಜನೆಯ ಅನುದಾನವನ್ನು ಪರಿಶಿಷ್ಟ ಜಾತಿ ಕೇಲವುಂದು ಸಮುದಾಯಗಳಿಗೆ ಮಾತ್ರ ನೀಡುತ್ತಿದ್ದಾರೆ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇವೆ ಉಳಿದ ಸಮುದಾಯಗಳಿಗೆ ಅವರ ಅವರ ಜಾತಿ ಅನುಗುಣವಾಗಿ ವಿಭಜನೆ ಪ್ರತಿ ಸಮುದಾಯಕ್ಕೆ ಅನುದಾನ ನೀಡಬೇಕೆಂದು ಪ್ರತಿ ಗ್ರಾಮ ಅಭಿವೃದ್ಧಿ ಅಧಿಕಾರಿಗಳಿಗೆ ತಾವು ಆದೇಶ ನೀಡಬೇಕು

ನಿಪ್ಪಾಣಿ ತಾಲೂಕಿನ ಪ್ರತಿ ಗ್ರಾಮಗಳ ನೀರಿನ ಕೈ ಮನೆಗಳ ಕರ ಹಾಗೂ ಎಲ್ಲಾ ಕರ ವಸೂಲಿ ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ 25,% ಅನುದಾನವನ್ನು ಸಮುದಾಯದ ಅಭಿವೃದ್ಧಿಯ ಗೋಸ್ಕರ ನೀಡಬೇಕಾದ ಅನುದಾನವನ್ನು ಕೆಲವೊಂದು ಗ್ರಾಮಗಳಿಗೆ ನೀಡತ್ತಾ ಇಲ್ಲ ಈ ಅನುದಾನವನ್ನು ಪ್ರತಿ ಗ್ರಾಮಗಳಿಗೆ ನೀಡಬೇಕೆಂದು ಮನವಿ ನೀಡಲಾಯಿತು
ಜೈ ಭೀಮ್ ವಂದನೆಗಳು 🙏 Part 6

Address

Ward No. 5, Hanchinal
Mudhol
587313

Telephone

+919845753564

Website

Alerts

Be the first to know and let us send you an email when JBTV News24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to JBTV News24x7:

Share