JBTV News24x7

JBTV News24x7 Contact information, map and directions, contact form, opening hours, services, ratings, photos, videos and announcements from JBTV News24x7, News & Media Website, Ward No. 5, Hanchinal, Mudhol.

ನಿಮ್ಮ ಮೆಚ್ಚಿನ ಚಾನಲ್ “JB TV NEWS24x7” ಗೆ ಹೃತ್ಪೂರ್ವಕ ಸ್ವಾಗತ. ಈ ಚಾನಲ್ ನಿಮ್ಮ ನಡುವೆ ಇರಲು ಇಷ್ಟಪಡುತ್ತದೆ. ರಾಜಕೀಯ ಸೇರಿದಂತೆ ದೇಶದ ದೊಡ್ಡ ಸಮಸ್ಯೆಗಳನ್ನು ಪ್ರಶ್ನಿಸುವುದೇ ನಮ್ಮ ಅಸ್ಮಿತೆ. ನಾವು ದೇಶದ ಮೂಲೆ ಮೂಲೆಗೆ ಜನರ ಧ್ವನಿಯನ್ನು ಕೊಂಡೊಯ್ದಿದ್ದೇವೆ, ಅದೇ ರೀತಿ ನೀವು “JB TV NEWS24x7” ಗೆ ಪ್ರೀತಿಯನ್ನು ನೀಡುತ್ತಿದ್ದೀರಿ. ನಾವೂ ನಿರ್ಭಯವಾಗಿ ಮಾತನಾಡುವುದನ್ನು ಮುಂದುವರಿಸುತ್ತೇವೆ.

• Email: [email protected]
• Phone: +91-9845753564

08/07/2025

*ಶಿರಸಿ ನಗರಸಭೆ ಪೈಪ್ ಕಳ್ಳತನಕ್ಕೆ ಮಹತ್ವದ ತಿರುವು....ಪೋಲಿಸ್ ತನಿಖೆಯಲ್ಲಿ ಆರೋಪ ಸಾಬಿತಾದ ಪೈಪ್ ಕಳ್ಳತನ ಪ್ರಕರಣ....ಈ ಕಳ್ಳತನದಲ್ಲಿ ಮೂರು ಅದಿಕಾರಿಗಳು ಹಾಗು ಮೂವರು ನಗರಸಭೆ ಸದಸ್ಯರು ಬಾಗಿಯಾಗಿದ್ದಾರೆಂದ ಎಸ್ಪಿ ಎಂ ನಾರಾಯಣ!

ಹಾಗಾದರೆ ಆರೋಪಿತರು ಯಾರು? ಎಸ್ಪಿಯವರೇ ಉಲ್ಲೇಖಿಸಿದ್ದಾರೆ ಇಲ್ಲಿದೆ ನೋಡಿ.

07/07/2025

ಬಾಗಲಕೋಟ್ ಜಿಲ್ಲೆಯ ಬೀಳಗಿ ತಾಲೂಕಿನ ರೋಳ್ಳಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಹಬ್ಬದ ಮೊಹರಂ ಇದು ಐತಿಹಾಸಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ. ಕತಾಲ್ ರಾತ್ರಿ ದಿನ ಗ್ರಾಮದ ಯುವಕರು, ಹಿರಿಯರು ಹಲಗಿ ಸೌಂಡ್ಗೆ ಹೆಜ್ಜೆ ಹಾಕುತ್ತಾ ಹರ್ಷವನ್ನು ವ್ಯಕ್ತಪಡಿಸುತ್ತಾರೆ ಜೊತೆಗೆ ಕಲರ್ ಕಲರ್ ಪಟಾಕ್ಷಿಗಳನ್ನು ಹಾರಿಸುವ ಮೂಲಕ ಮಕ್ಕಳು ಮತ್ತು ಮಹಿಳೆಯರು ಇದನ್ನು ನೋಡಿ ಸಂತೋಷದಿಂದ ಕಣ್ತುಂಬಿಸಿಕೊಳ್ಳುತ್ತಾರೆ ಈ ಮೊಹರಂ ಹಬ್ಬಕ್ಕೆ ಬೀಳಗಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಮೊಹರಂ ನೋಡಲು ಕುಟುಂಬ ಸಮೇತ ಆಗಮಿಸಿ ಮೊಹರಂ ದಲ್ಲಿ ಭಾಗವಹಿಸುತ್ತಾರೆ ವಿಶೇಷವೆಂದರೆ ಈ ಮೊಹರಂ ದಲ್ಲಿ ಹಲಗಿ ಕುಣಿತ, ಗೊಂಬೆ ಕುಣಿತ, ಡಂಬಲ್ಸ್, ವಿಶೇಷವಾಗಿ ಹಲಗೆ ಬಾರಿಸುವುದು ಹೀಗೆ ಹಲವಾರು ಸಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ ಈ ಮೊಹರಂ ಹಬ್ಬದಲ್ಲಿ ಹಿಂದೂ ಮುಸ್ಲಿಂ ಯಾವುದೇ ಭೇದಭಾವವಿಲ್ಲದೆ ಮೊಹರಂ ದಲ್ಲಿ ಸಾರ್ವಜನಿಕರು ಭಾಗವಹಿಸುತ್ತಾರೆ

07/07/2025

ಬೆಳಗಾಂ ಜಿಲ್ಲಾ ಮೂಡಲಗಿ ತಾಲೂಕ ಸುಣದೋಳಿ ಗ್ರಾಮ ಒಳಿಬಂದು ಫುಲ್ ಮುನುಗಡೆ ಆಗಿದೆ

07/07/2025

ತಜ್ಞ ವೈದ್ಯರು ನೀ* ಸೇವೆಗಳನ್ನು ಇಂದು BAMS ವೈದ್ಯರು ನೀ* ಇದರಿಂದ ಹಾರ್ಟ್ ಅಟ್ಯಾಕ್ ಕಿಡ್ನಿ ವೈಫಲ್ಯ ಇ* ಸ

07/07/2025

ಸಿದ್ದರಾಮಯ್ಯ ಸರ್ಕಾರದ ಪೋಲೀಸು ಸಂಘಪರಿವಾರ ಸಮಾಜದ ಸ್ವಾಸ್ತ್ಯ ಕೆಡಿಸುವ ಹುನ್ನಾರ ಮಾಡುತ್ತಿದೆ ಎಂದ ಕಾರಣಕ್ಕೆ ನನ್ನ ಮೇಲೆ ಕೇಸು ದಾಖಲಿಸಿದೆ. ನಿನ್ನೆ ಹೇಳಿಕೆ ನೀಡಿದ ನಂತರ ಬಿಜೆಪಿ ಶರಣ್ ಪಂಪ್ವೇಲ್ ವಿರುದ್ಧ ಕೇಸು ದಾಖಲಿಸಿದಕ್ಕೆ ರಿಯಾಝ್ ಕಡಂಬು ಮೇಲೆಯೂ ಕೇಸು ದಾಖಲಿಸಬೇಕು ಒತ್ತಡ ಹೇರಿದ್ರು. ಆ ಒತ್ತಡಕ್ಕೆ ಮಣಿದು ಉಡುಪಿಯ ಪೋಲೀಸು ಕೇಸು ದಾಖಲಿಸಿದೆ. ಸಂವಿಧಾನಾತ್ಮಕವಾಗಿ ಮಾತನಾಡುವವರ ಮೇಲೆ ಕೇಸು ದಾಖಲಿಸಲು ಸಂಘ ಪರಿವಾರದ ಗೂಂಡಾ ನಾಯಕರ ಮೇಲೆ ದಾಖಲಿಸಿದ ಕೇಸುಗಳೇ ಮಾನದಂಡವಾಗಿಸುವ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಾವಿದ್ದೇವೆ! ಕೇಸು ದಾಖಲಿಸಲು ಕಾರಣವಾದ ಮಾಧ್ಯಮ ಹೇಳಿಕೆಯ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದೇನೆ. ಸಂವಿಧಾನಾತ್ಮಕ ಪ್ರಚೋಧನೆಯನ್ನು ವೀಕ್ಷಿಸಿ..
✍️ರಿಯಾಝ್ ಕಡಂಬು

06/07/2025

ಇಂದು ಸಂಜೆ ಲಿಂಗಸೂರ್ ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು ಮೊಹರಂ ಹಬ್ಬ ಆಚರಣೆ ವೇಳೆ ಜಾಗೃತ ವಹಿಸಿ ಇಂತಹ ಐತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಶಾಂತ ರೀತಿಯಿಂದ ಹಬ್ಬವನ್ನು ಆಚರಣೆ ಮಾಡಿ ದಯವಿಟ್ಟು ವಿನಂತಿ

06/07/2025

ಶ್ರೀರಾಮ್ ಶೇನೆ ಕಾರ್ಯಕರ್ತರ ಗುಂಡಾ ವರ್ತನೆ ಲಂಛಕಾಗಿ ಬೇಡಿಕೆ

05/07/2025

ಥು ಇವಳ ಜನ್ಮಕ್ಕೆ ಬೆಂಕಿ ಹಾಕಾ ಇವಳು ಮನುಷ್ಯನೇ ಅಲ್ಲಾ ರಾಕ್ಷಸಿ. ಲಂಚದ ಹೇಸಿಗೆ ತಿನ್ನೋ ಬದಲು ಭಿಕ್ಷೆ ಬೇಡಿ ತಿನ್ನು ನಾಚಿಕೆಗೇಡಿ ಜೀವನಾ ನಿಂದು.ನಿಂದು ಒಂದು ಜನ್ಮನಾ..
ಸಂಬಂಧಪಟ್ಟ ಅಧಿಕಾರಿಗಳು ಇಂತಹವರನ್ನ ನೇಮಕ ಮಾಡಿದ್ರೆ ಅಷ್ಟೇ ನಮ್ಮ ಕರ್ನಾಟಕ ಪೊಲೀಸ್ ಮಾನ ಮರಿಯಾದೆ 3ಕಾಸಿಗೆ ಹರಾಜು ಹಾಕ್ತಾರೆ..
ಎಲ್ಲಿ ಇದ್ದೀರಾ ನಿದ್ದೆ ಮಾಡ್ತಿದೀರಾ ಬೇಗನೆ ಎದ್ದು ಮುಖ ತೂಳಕೊಂಡು ಏನು ನಡೀತಿದೆ ಎಂದು ಗಮನ ಹರಿಸಿ... ಇಲ್ಲಾಂದ್ರೆ ಅಷ್ಟೇ...........!

05/07/2025

ಬನಹಟ್ಟಿ ನಗರದಲ್ಲಿ ಮುಸ್ಲಿಂ ಮತ್ತು ಹಿಂದೂ ಭಾವೈಕ್ಯತೆಯ ಮೊರಂ ಹಬ್ಬ ಶಾಸಕ ಸಿದ್ದು ಸವದಿ

04/07/2025

ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ ಅಪಘಾತ ಪ್ರಕರಣದಲ್ಲಿ ಮೃತ ಪಟ್ಟ ಮೋಟಾರ್ ಸೈಕಲ್ ಸವಾರನು ಹೆಲ್ಮೆಟ್ ಧರಿಸಿದ್ದರೆ ಪ್ರಾಣಾಪಾಯದಿಂದ ಪಾರಾಗಬಹುದಿತ್ತು.
ನಿಮ್ಮ ಸುರಕ್ಷತೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ.

Address

Ward No. 5, Hanchinal
Mudhol
587313

Telephone

+919845753564

Website

Alerts

Be the first to know and let us send you an email when JBTV News24x7 posts news and promotions. Your email address will not be used for any other purpose, and you can unsubscribe at any time.

Contact The Business

Send a message to JBTV News24x7:

Share