23/01/2026
ಹಿಪ್ಪರಗಿ ಜಲಾಶಯ ವಿಷಯದಲ್ಲಿ ಶಾಸಕರಾದ ಸಿದ್ದು ಸವದಿ ರಾಜಕೀಯ ಮಾಡುತ್ತಿದ್ದಾರೆ ಈ ವಿಷಯದ ಕುರಿತು ಇಂದು ರಬಕವಿ ಪ್ರವಾಸ ಮಂದಿರದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಪತ್ರಿಕಾಗೋಷ್ಠಿಯನ್ನು ಮಾಡಲಾಯಿತು . ಈ ಸಂದರ್ಭದಲ್ಲಿ ರಬಕವಿ ಬನಹಟ್ಟಿ ಮಹಾಲಿಂಗಪುರ್ ಬ್ಲಾಕ್ ಅಧ್ಯಕ್ಷರಾದ ಮಲ್ಲಪ್ಪ ಸಿಂಗಾಡಿ ತೇರದಾಳ ಗ್ರಾಮೀಣ ಬ್ಲಾಕ್ ಅಧ್ಯಕ್ಷರಾದ ಲಕ್ಷ್ಮಣ್ ದೇಸಾರಟ್ಟಿ ಮುಖಂಡರಾದ ನೀಲಕಂಠ ಮುತ್ತೂರು, ರಬಕವಿ ನಗರ ಘಟಕ ಅಧ್ಯಕ್ಷರಾದ ಸಂಗಪ್ಪ ಮಡಿವಾಳ ಬನಹಟ್ಟಿ ನಗರ ಘಟಕ ಅಧ್ಯಕ್ಷರಾದ ಶೇಖರ ಹಕ್ಕಲದಟ್ಟಿ, ರಬಕವಿ ಬನಹಟ್ಟಿ ಮಾಲಿಂಗಪುರ್ ಬ್ಲಾಕ್ ಓಬಿಸಿ ಘಟಕ ಭಿಮಸಿ ಪಾಟೀಲ,ಬಾಗಲಕೋಟ ಜಿಲ್ಲಾ ಯೂತ್ ಕಾಂಗ್ರೆಸ ಉಪಾಧ್ಯಕ್ಷರಾದ ಸುನಿಲ ಬನಹಟ್ಟಿ ಬಾಗಲಕೋಟ ಜಿಲ್ಲಾ ಯೂಥ ಕಾಂಗ್ರೆಸ ಪ್ರಧಾನ ಕಾರ್ಯದರ್ಶಿಯಾದ ಗೋಕಾಕ, ಸಂಜೀವ ಜೊತಾವರ, ಪರಪ್ಪ ಉರಬಿನವರ,ಬಾಲು ಹೂಗಾರ, ಮಲ್ಲೆಷಪ್ಪ ತುಂಗಳ ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು. Part 27