Kannada Today

Kannada Today A Fight against injustice and corruption in society, creating the social reform by energetic youth

"ರಾಮ ಸೇನೆ ಕರ್ನಾಟಕ ವತಿಯಿಂದ 'ಧರ್ಮದ ಉಳಿವಿಗಾಗಿ ಧರ್ಮಯುದ್ಧ' — ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ...
25/08/2025

"ರಾಮ ಸೇನೆ ಕರ್ನಾಟಕ ವತಿಯಿಂದ 'ಧರ್ಮದ ಉಳಿವಿಗಾಗಿ ಧರ್ಮಯುದ್ಧ' — ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಖಂಡಿಸಿ ಲಿಂಗಸುಗೂರಿನಲ್ಲಿ ಪ್ರತಿಭಟನೆ" - Kannada Today

ಲಿಂಗಸುಗೂರು : ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿ.....

SIT ನೋಟಿಸ್ ಬಳಿಕ ವರಸೆ ಬದಲಿಸಿದ ಸುಜಾತಾ ಭಟ್ – “ಪ್ರಕರಣ ಬೇಡ” ಎಂದ ವೃದ್ಧೆಯ ಆಡಿಯೋ ವೈರಲ್! - Kannada Today
22/08/2025

SIT ನೋಟಿಸ್ ಬಳಿಕ ವರಸೆ ಬದಲಿಸಿದ ಸುಜಾತಾ ಭಟ್ – “ಪ್ರಕರಣ ಬೇಡ” ಎಂದ ವೃದ್ಧೆಯ ಆಡಿಯೋ ವೈರಲ್! - Kannada Today

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣದ ನಡುವೆಯೇ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣವೂ ದೊಡ್ಡ ಚರ್ಚೆಗೆ ಕಾ....

ಧರ್ಮಸ್ಥಳ ಪ್ರಕರಣ: ಆರೋಪ, ಬಂಧನ, ಜಾಮೀನು – ಬೆಂಗಳೂರಿನಲ್ಲಿ ಸಾಹಿತಿಗಳು, ಚಿಂತಕರ ಸಭೆ
22/08/2025

ಧರ್ಮಸ್ಥಳ ಪ್ರಕರಣ: ಆರೋಪ, ಬಂಧನ, ಜಾಮೀನು – ಬೆಂಗಳೂರಿನಲ್ಲಿ ಸಾಹಿತಿಗಳು, ಚಿಂತಕರ ಸಭೆ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆಗಳು ನಡೆಯುತ್ತಿರುವ ನಡುವೆ, ಬೆಂಗಳೂರಿನ ಅಲುಮ್ನಿ ಹಾಲ್‌ನಲ.....

ರಾಯಚೂರಿನಲ್ಲಿ ಬಡವರಿಗೆ ಮನೆ – ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಯುಕ್ತರ ಕರೆ
22/08/2025

ರಾಯಚೂರಿನಲ್ಲಿ ಬಡವರಿಗೆ ಮನೆ – ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಯುಕ್ತರ ಕರೆ

ರಾಯಚೂರು: ರಾಯಚೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಬಡವರಿಗೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಸುಸಜ್ಜಿತ ಮನೆಗಳನ್ನು ಒದಗಿಸುತ್ತಿದೆ. ಅರ....

ರಾಯಚೂರು: ಕಲ್ಮಲಾ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆ
21/08/2025

ರಾಯಚೂರು: ಕಲ್ಮಲಾ ರಸ್ತೆ ಬದಿಯಲ್ಲಿ ನವಜಾತ ಗಂಡು ಶಿಶು ಪತ್ತೆ

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಕಲ್ಲೂರು ರಸ್ತೆಯ ಬಳಿ ಆಗ ತಾನೇ ಜನಿಸಿದ ನವಜಾತ ಗಂಡು ಶಿಶು ಪತ್ತೆಯಾಗಿದೆ. ಶಿಶುವಿನ ಅಳುವ ಶಬ್ದ ಕ...

ಹಟ್ಟಿ ಗೋಲ್ಡ್ ಮೈನ್ಸ್‌ ‘ಟೌನ್‌ಶಿಪ್’ ಯೋಜನೆ – ಸಿಎಜಿ ವರದಿಯಲ್ಲಿ ಭಾರೀ ಆಕ್ಷೇಪ -
20/08/2025

ಹಟ್ಟಿ ಗೋಲ್ಡ್ ಮೈನ್ಸ್‌ ‘ಟೌನ್‌ಶಿಪ್’ ಯೋಜನೆ – ಸಿಎಜಿ ವರದಿಯಲ್ಲಿ ಭಾರೀ ಆಕ್ಷೇಪ -

ಬೆಂಗಳೂರು, ಆಗಸ್ಟ್ 20, 2025: ಕರ್ನಾಟಕ ಸರ್ಕಾರದ ಸ್ವಾಮ್ಯದ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML) ತನ್ನ ಉಳಿತಾಯ ನಿಧಿಗಳ ದೊಡ್ಡ ಪಾ....

ರಾಯಚೂರು ಬಸ್ ನಿಲ್ದಾಣದಲ್ಲಿ ಕಳಚಿ ಬಿದ್ದ ಮೇಲ್ಚಾವಣಿ ಸಿಮೆಂಟ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ
19/08/2025

ರಾಯಚೂರು ಬಸ್ ನಿಲ್ದಾಣದಲ್ಲಿ ಕಳಚಿ ಬಿದ್ದ ಮೇಲ್ಚಾವಣಿ ಸಿಮೆಂಟ್ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರಯಾಣಿಕರ ಆಕ್ರೋಶ

ರಾಯಚೂರು: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮೇಲ್ಚಾವಣಿಯ ಸಿಮೆಂಟ್ ಕಳಚಿ ಬಿದ್ದ ಘಟನೆ ಸೋಮವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್.....

ಆ ಗುಂಪಿನ ಒತ್ತಡಕ್ಕೆ ಸುಳ್ಳು ಹೇಳಿಕೆ ಕೊಟ್ಟಿದ್ದೇನೆ;ಮುಸುಕುದಾರಿ ಸಾಕ್ಷಿದಾರ–SIT ಮುಂದೆ ಬಯಲು
18/08/2025

ಆ ಗುಂಪಿನ ಒತ್ತಡಕ್ಕೆ ಸುಳ್ಳು ಹೇಳಿಕೆ ಕೊಟ್ಟಿದ್ದೇನೆ;ಮುಸುಕುದಾರಿ ಸಾಕ್ಷಿದಾರ–SIT ಮುಂದೆ ಬಯಲು

ಧರ್ಮಸ್ಥಳ; ನೇತ್ರಾವತಿ ನದಿ ದಡದಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿ ಕಳೆದ 15 ದಿನಗಳಿಂ...

16/08/2025

ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನಡುರಸ್ತೆಯಲ್ಲಿ ಅವಾಚ್ಯ ಶಬ್ದಗಳಿಂದ ಕೂಗಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಉತ್ತರ ಭಾರತದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿ ಟ್ರೊಲ್ ಮಾಡಿ ವಿಡಿಯೋ ಹರಿಬಿಟ್ಟ ಬೆಂಗಳೂರು ಸಿಟಿ ಪೊಲೀಸ್

ಬಿಜೆಪಿ ಶಾಸಕರು ಮಾತನಾಡುವ ಮೊದಲು ನಮ್ಮ ಶಾಸಕರು ಧರ್ಮಸ್ಥಳದ ಪರವಾಗಿ ಧ್ವನಿ ಎತ್ತಿದ್ದರು; ಡಿ.ಕೆ. ಶಿವಕುಮಾರ
16/08/2025

ಬಿಜೆಪಿ ಶಾಸಕರು ಮಾತನಾಡುವ ಮೊದಲು ನಮ್ಮ ಶಾಸಕರು ಧರ್ಮಸ್ಥಳದ ಪರವಾಗಿ ಧ್ವನಿ ಎತ್ತಿದ್ದರು; ಡಿ.ಕೆ. ಶಿವಕುಮಾರ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಧರ್ಮಸ್ಥಳದ ವಿಷಯದಲ್ಲಿ ಸ್ಪಷ್ಟನೆ ನೀಡಿದ್ದು, “ನಾನು ವೈಯಕ್ತಿಕ ಅನುಭವದ ಆಧಾರದ ಮೇಲೆ ಹೇಳಿಕೆ ನ....

The best institute in MysoreISO 9001:2015 certified Autonomous Board Distance and online mode UGC, AICTE, PCI, BCI Appro...
15/05/2025

The best institute in Mysore
ISO 9001:2015 certified Autonomous Board
Distance and online mode UGC, AICTE, PCI, BCI Approved University courses

If you've any quires
Contact: 9902343383

31/01/2025

ಬಳ್ಳಾರಿ :- ಅನಿಲ್ ಕುಮಾರ್ ಮೋಕಾ,ವಿಜಯನಗರ:- ಸಂಜೀವರೆಡ್ಡಿ ಎಸ್,ಚಿಕ್ಕಬಳ್ಳಾಪುರ- ಬಿ.ಸಂದೀಪ್,ಕೋಲಾರ- ಓಂ ಶಂಕ್ತಿ ಛಲಪತಿ,ಬೆಂಗಳೂರು ಗ್.....

Address

Mysore

Alerts

Be the first to know and let us send you an email when Kannada Today posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada Today:

Share