08/09/2026
ಶಿಕ್ಷಕನ ಥಳಿತಕ್ಕೆ ವಿದ್ಯಾರ್ಥಿ ತತ್ತರ... ಲಷ್ಕರ್ ಠಾಣೆಯಲ್ಲಿ ಪ್ರಕರಣ...
ಮೈಸೂರು
ಆಂಕರ್ : ವಿಧ್ಯಾರ್ಥಿಗೆ ಥಳಿಸಿದ ಶಿಕ್ಷಕನ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸೆಂಟ್ ಫಿಲೋಮಿನಾ ಶಾಲೆ ಶಿಕ್ಷಕ ಸುರೇಶ್ ವಿರುದ್ದ ಪ್ರಕರಣ ದಾಖಲಾಗಿದೆ.ರೆಹಾನ್ ಷರೀಫ್ (16) ಹಲ್ಲೆಗೆ ಒಳಗಾದ ವಿಧ್ಯಾರ್ಥಿ.ಮುಷ್ಠಿಯಿಂದ ಕಣ್ಣಿಗೆ ಗೂಸ ಕೊಟ್ಟ ಪರಿಣಾಮ ರಕ್ತಹೆಪ್ಪುಗಟ್ಟಿದೆ.ಸಧ್ಯ ರೆಹಾನ್ ಷರೀಫ್ ಅಪಾಯದಿಂದ ಪಾರಾಗಿದ್ದಾನೆ.ಯಾರಿಗಾದ್ರೂ ಹೇಳಿದ್ರೆ ಟಿಸಿ ಕೊಟ್ಟು ಕಳುಹಿಸುವುದಾಗಿ ಹೇಳಿ ಜೀವ ಬೆದರಿಕೆ ಹಾಕಿರುವ ಶಿಕ್ಷಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ವಾಸಿಮ್ ಷರೀಫ್ ಪ್ರಕರಣ ದಾಖಲಿಸಿದ್ದಾರೆ.
್ನಡ #ಕನ್ನಡಸುದ್ದಿಗಳು #ಕನ್ನಡವಾರ್ತೆ protest news news elephant 2025Dasara mysuru wildanimals africawildlife Droupadi Murmu Heritage MysuruUpdates ₹IndiaNews Royal karnataka waild elephant waild Umesha Bhatta Chandan Avinash N Damnalli Dr Yathindra Chamaraja ಕರ್ನಾಟಕ ₹ProudMoment PositiveVibes
BusLife
TrendingNews
Kannadiga Mysuru #ಚಿಣ್ಣರಮೇಳ_2026 #ರಂಗಾಯಣ #ಮೈಸೂರು #ಕನ್ನಡಸುದ್ದಿಗಳು #ಕನ್ನಡವಾರ್ತೆ