GoodNews Kannada

GoodNews Kannada ಮಾನವೀಯ ಸಂದೇಶದ ಜನವಾಹಿನಿ
Kannada News Channel

31/12/2025

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಆರ್. ಅಶೋಕ್ | R Ashok | GoodNewsKannada


31/12/2025

ಕೋಗಿಲು ಲೇಔಟ್​ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣ

ಅನಧಿಕೃತ ಮನೆಗಳ ತೆರವು ಸ್ಥಳಕ್ಕೆ ರಾಜ್ಯ ಬಿಜೆಪಿ ನಾಯಕರ ಭೇಟಿ

ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ

BJP ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಭೇಟಿ ನೀಡಿ ಪರಿಶೀಲನೆ


31/12/2025

ಕೇರಳ ಸಿಎಂ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ

ವೇದಿಕೆಯಲ್ಲಿ ಕುಶಲೋಪರಿ ವಿಚಾರಿಸಿದ ಉಭಯ ನಾಯಕರು

31/12/2025

ಮಾರ್ಕ್​ ಸಿನಿಮಾ ನೋಡಲು ಸಂತೋಷ್ ಥಿಯೇಟರ್​ಗೆ ಬಂದ ಕಿಚ್ಚ ಸುದೀಪ್...

31/12/2025

ಡಾಗ್ ಸತೀಶ್ ಕಾರಿನ ಮೇಲೆ 'ಗಿಲ್ಲಿ‌' ಹೆಸರು ಬರೆದು ಫ್ಯಾನ್ಸ್ | Gilli Nata | Kiccha Sudeep | GoodNewsKannada

31/12/2025

ಹೊಸ ವರ್ಷವನ್ನು ಜವಾಬ್ದಾರಿಯುತವಾಗಿ ಆಚರಿಸಿ ಸಾರ್ವಜನಿಕರಿಗೆ ಸಿಎಂ ಸಿದ್ದರಾಮಯ್ಯ ಮನವಿ

31/12/2025

ಚಾಮರಾಜನಗರದಲ್ಲಿ ಮತ್ತೊಂದು ಹುಲಿ ಸೆರೆ

ಅರವಳಿಕೆ ಕೊಟ್ಟು ಹುಲಿ ಸೆರೆಹಿಡಿದ ಅರಣ್ಯ ಇಲಾಖೆ.

ಚಾಮರಾಜನಗರ ತಾಲೂಕಿನ ಕಲ್ಪುರ ಭಾಗದಲ್ಲಿ ಸಂಚಾರ ಮಾಡ್ತಿದ್ದ ಹುಲಿ ಸೆರೆ

30/12/2025

ಕಿಚ್ಚ ಸುದೀಪ್ ಜೊತೆ ಸಿನಿಮಾ ಮಾಡ್ತೀನಿ | Prem | kiccha Sudeep | GoodNewsKannada

30/12/2025

ವೈಕುಂಠ ಏಕಾದಶಿ ಹಿನ್ನೆಲೆ ವೆಂಕಟೇಶ್ವರ ದರ್ಶನ ಪಡೆದ ದರ್ಶನ್ ಪತ್ನಿ...

ಪುತ್ರ ವಿನೀಶ್ ಜೊತೆಗೆ ತೆರಳಿ ದೇವರ ದರ್ಶನ ಪಡೆದ ವಿಜಯಲಕ್ಷ್ಮೀ...

30/12/2025

ವೈಕುಂಠ ಏಕಾದಶಿಯಂದು ತಿಮ್ಮಪ್ಪನ ದರ್ಶನ ಪಡೆದ ಶ್ರೀಲೀಲಾ | Sreeleela | GoodNewsKannada

30/12/2025

ಅಂಬೆಗಾಲು ಕೃಷ್ಣನಿಗೆ ವೈಕುಂಠ ಏಕಾದಶಿ ಎಂದು ವಿಶೇಷ ಪೂಜೆ

ಸಂತಾನ ಭಾಗ್ಯ ಕರುಣಿಸುವ ಅಂಬೆಗಾಲು ಶ್ರೀ ಕೃಷ್ಣ

ನವನೀತ ಸೇವೆಗೆ ಮಕ್ಕಳ ಭಾಗ್ಯ ಕರುಣಿಸುವ ಅಂಬೆಗಾಲು ಕೃಷ್ಣ

ಅನೇಕ ವರ್ಷ ಮಕ್ಕಳ ದಂಪತಿಗೆ ಮಕ್ಕಳ ಭಾಗ್ಯ ಕರುಣಿಸಿದ ಅಂಬೆಗಾಲು ಕೃಷ್ಣ

30/12/2025

ವೈಕುಂಠ ಏಕಾದಶಿ ಎಂದು ಯಾವ ಮಂತ್ರ ಪಠಣೆ ಒಳ್ಳೆಯದು ಗೊತ್ತಾ

ಈ ದಿನ ಯಾವ ಉಪವಾಸ ಮಾಡೋದು ತುಂಬಾ ಒಳ್ಳೆಯದು ಗೊತ್ತಾ?

ನಿರ್ಜಲ ಉಪವಾಸ ಮಾಡೋದ್ರಿಂದ ಏನೆಲ್ಲಾ ಲಾಭಗಳು ಇಲ್ಲ ಬೀಸುತ್ತವೆ

24 ಏಕಾದಶಿಗಳಿಗೆ ಸಮಾನ ಈ ಒಂದು ಏಕಾದಶಿ

Address

Mysore

Alerts

Be the first to know and let us send you an email when GoodNews Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to GoodNews Kannada:

Share