GoodNews Kannada

GoodNews Kannada ಮಾನವೀಯ ಸಂದೇಶದ ಜನವಾಹಿನಿ
Kannada News Channel

08/06/2026

ಅಮ್ಮ ಬೇಕು ನನಗೆ, ಅಮ್ಮ ಇಲ್ಲ ಅಂದ್ರೆ ನಾನು ಹೋಗ್ತೀನಿ ಅಮ್ಮನ ಹತ್ತಿರ

ನಮ್ಮ ಅಮ್ಮನನ್ನು ಬದುಕಿಸಿಕೊಡಿ...

ತಾಯಿಯನ್ನ ಕಳೆದುಕೊಂಡ ಮಗಳ ರೋದನೆ ಮುಗಿಲು ಮುಟ್ಟಿತ್ತು

08/06/2026

ಚೆಸ್ ಚಾಂಪಿಯನ್ ಪ್ರಜ್ಞಾನಂದ ಜೊತೆ ಚೆಸ್ ಆಡಿ 50 ಲಕ್ಷ ರೂ. ಕೊಟ್ಟ ತಮಿಳುನಾಡು ಸಿಎಂ ವಿಜಯ್

ತಮಿಳುನಾಡು ಸಿಎಂ ದಳಪತಿ ವಿಜಯ್ ಅವರು ಭಾರತದ ಚೆಸ್ ಮಾಸ್ಟರ್ ಆರ್​. ಪ್ರಜ್ಞಾನಂದ ಅವರನ್ನು ಸನ್ಮಾನಿಸಿ, ನಾರ್ವೆ ಚೆಸ್ 2026 ಚಾಂಪಿಯನ್ ಆದ ಗೌರವಾರ್ಥವಾಗಿ 50 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ. ಈ ವೇಳೆ ವಿಜಯ್ ಅವರು ಪ್ರಜ್ಞಾನಂದ ಜೊತೆ ಚೆಸ್ ಆಡಿದ್ದು, ಪ್ರಜ್ಞಾನಂದ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಪ್ರಜ್ಞಾನಂದ ಅವರ ಸಾಧನೆಗೆ ದೊರೆತ ದೊಡ್ಡ ಪ್ರೋತ್ಸಾಹವಾಗಿದೆ.

08/06/2026

ಮೂರು ಬಾರಿ ಕೈ ತಪ್ಪಿದ ಸಿಎಂ ಸ್ಥಾನ ಭಾವುಕರಾದ ಡಿಸಿಎಂ ಜಿ.‍ ಪರಮೇಶ್ವರ್ | Dr G Parameshwar | GoodNewsKannada

08/06/2026

ಹೆಣ್ಣು ಮಕ್ಕಳನ್ನು ಸಿಟಿ ಅವರಿಗೆ ಕೊಡಬೇಡಿ ರೈತ ಆದ್ರೂ ಪರವಾಗಿಲ್ಲ ಹಳ್ಳಿಗೆ ಕೊಡಿ

08/06/2026

ಸೊಂಟ ಮುಟ್ಟಿದ ಯುವಕ ಕಪಾಳಮೋಕ್ಷ ಮಾಡಿದ ಡ್ಯಾನ್ಸರ್ | Dancer | GoodNewsKannada

08/06/2026

ಸುದೀಪ್‌ ನೆಪೋಟಿಸಂ ಹೇಳಿಕೆಗೆ ಶಿವಣ್ಣ ರಿಯಾಕ್ಷನ್‌ | Shivanna | Sudeep | GoodNewsKannada

08/06/2026

ಡಿಬಾಸ್ ಬಿಡುಗಡೆ ಮಾಡಿಸಿ ಎಂದ ಫ್ಯಾನ್ಸ್ ಗೆ ಗದರಿದ ಸಿಎಂ ಡಿಕೆಶಿ

ಪೊಲೀಸರ ಲಾಠಿಯೇಟು ಬೇಕಾ ಎಂದ ಸಿಎಂ ಡಿ.ಕೆ ಶಿವಕುಮಾರ್

08/06/2026

ನನ್ನ ಮಗಳು ಆ*ತ್ಮಹ*ತ್ಯೆ ಮಾಡಿಕೊಂಡಿಲ್ಲ, ಇದು ಕೊ*ಲೆ

ನನ್ನ ಮಗಳ ತರ ಬೇರೆ ಹೆಣ್ಣು ಮಕ್ಕಳಿಗೆ ಆಗ್ಬಾರ್ದು

08/06/2026

ಅವಧೂತ ಅರ್ಜುನ್ ಗುರೂಜಿ ಆಶೀರ್ವಾದ ಪಡೆದ ಆಯುಷ್ ಮಾತ್ರೆ | Ayush Mhatre | GoodNewsKannada

08/06/2026

ಹುಣಸೂರು ಪುರಸಭೆ ಮಾಜಿ ಅಧ್ಯಕ್ಷೆ ಗೀತಾ ನಿಂಗರಾಜು ಪುತ್ರಿ ಆ*ತ್ಮಹ*ತ್ಯೆಗೆ ಶರಣು

ಸಂಧ್ಯಾ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ GD ಹರೀಶ್ ಗೌಡ ಪತ್ನಿ ವರ್ಷ ಹರೀಶ್ ಗೌಡ

ನಮಗೆ ನ್ಯಾಯ ಕೊಡಿಸಿ ಎಂದು ಅಳಲು ತೋಡಿಕೊಂಡ ಸಂಧ್ಯಾ ಕುಟುಂಬಸ್ಥರು

Address

Mysore

Alerts

Be the first to know and let us send you an email when GoodNews Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to GoodNews Kannada:

Share