09/08/2026
ರೈತರ ಮೇಲಿನ FIR ನಿಂದ "ಕೈ" ನ ದಮನಕಾರಿ ನೀತಿ ಗೊತ್ತಾಗುತ್ತೆ
ಮುಗ್ಧ ರೈತರ ಕೋಪವನ್ನ ಕುಂಟು ನೆಪ ಮಾಡಿ FIR ಮಾಡಿಸಿದ್ದಾರೆ
ಹೋರಾಟದಲ್ಲಿ MLA, MP ಕೂಡ ಇದ್ದೀವಿ, ನಮ್ಮನ್ನು ಜೈಲಿಗೆ ಹಾಕಿ
ಕೈ ಸರ್ಕಾರಕ್ಕೆ ಮರಣ ಶಾಸನ ಬರೆಯುವ ದಿನ ಹತ್ತಿರ ಇದೆ
K R ಪೇಟೆ MLA ಮಂಜು ಪಾದ ಯಾತ್ರೆಯಲ್ಲಿ ಕೆಂಡ ಮಂಡಲ