GoodNews Kannada

GoodNews Kannada ಮಾನವೀಯ ಸಂದೇಶದ ಜನವಾಹಿನಿ
Kannada News Channel

09/08/2026

ರೈತರ ಮೇಲಿನ FIR ನಿಂದ "ಕೈ" ನ ದಮನಕಾರಿ ನೀತಿ ಗೊತ್ತಾಗುತ್ತೆ

ಮುಗ್ಧ ರೈತರ ಕೋಪವನ್ನ ಕುಂಟು ನೆಪ ಮಾಡಿ FIR ಮಾಡಿಸಿದ್ದಾರೆ

ಹೋರಾಟದಲ್ಲಿ MLA, MP ಕೂಡ ಇದ್ದೀವಿ, ನಮ್ಮನ್ನು ಜೈಲಿಗೆ ಹಾಕಿ

ಕೈ ಸರ್ಕಾರಕ್ಕೆ ಮರಣ ಶಾಸನ ಬರೆಯುವ ದಿನ ಹತ್ತಿರ ಇದೆ

K R ಪೇಟೆ MLA ಮಂಜು ಪಾದ ಯಾತ್ರೆಯಲ್ಲಿ ಕೆಂಡ ಮಂಡಲ

09/08/2026

ನಾಳೆ ದೊಡ್ಡಗೌಡ್ರು ಹೋರಾಟಕ್ಕೆ ಎಂಟ್ರಿ ಕೊಡ್ತಾರೆ

2ನೇ ದಿನದ ಪಾದಯಾತ್ರೆಗೆ HD ದೇವೇಗೌಡ್ರ ಎಂಟ್ರಿ

ರೈತರಿಗೆ ನ್ಯಾಯ ಕೊಡಿಸುವುದೇ ನಮ್ಮ ಉದ್ದೇಶ

ಮೊದಲ ದಿನದ ಬಿಡದಿ ಪಾದಯಾತ್ರೆ ಯಶಸ್ವಿ...

ಸಾವಿರಾರು ರೈತರು ಪಾದಯಾತ್ರೆಯಲ್ಲಿ ಭಾಗಿ

ನಾಳೆ ಬಿಡದಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ರಣ ಕಹಳೆ

ನಾಳೆ ಬಿಡದಿಯಿಂದ ನೈಸ್ ರೋಡ್ ಜಂಕ್ಷನ್ ವರೆಗೆ 15 KM ಪಾದಯಾತ್ರೆ

09/08/2026

ಈ ಹೋರಾಟ 2028 ರ ಚುನಾವಣೆಗೆ ದಿಕ್ಸೂಚಿ ಆಗುತ್ತೆ

28 ಕ್ಕೆ ಕೆ.ಮಹದೇವ್ MLA ಆಗ್ತಾರೆ HDK CM ಆಗ್ತಾರೆ

ರೈತರ ಪರ ನಿಂತ ಸರ್ಕಾರ ಮುಂದೆ ಗೆದ್ದೇ ಗೆಲ್ಲುತ್ತೆ

09/08/2026

ರಾಜ್ಯ ಸರ್ಕಾರ ಬಹಿರಂಗವಾಗಿ ಚರ್ಚೆಗೆ ಬಂದ್ರೆ Expose ಆಗ್ತಾರೆ ಏನೋ ಭಯ ಇದೆ

ರೈತರಿನ ಸಂಕಷ್ಟದಿಂದ ಪಾರು ಮಾಡೋಕೆ ನಾವೆಲ್ಲಾ ಸಿದ್ದರಿದ್ದೇವೆ

09/08/2026

ಮಾಗಡಿ MLA ಬಾಲಕೃಷ್ಣ ಮಿತ್ರ ಅಂತಾನೂ ಹೇಳೋಕೆ ಆಗಲ್ಲ

3 ಬಾರಿ ಗೆಲ್ಲಿಸಿದ ಪಕ್ಷವನ್ನು ಯಾಕಪ್ಪ ಬಿಟ್ಟು ಹೋದೆ, ಏನ್ ಅನ್ಯಾಯ ಮಾಡಿದ್ರು

ಮಾಗಡಿ MLA ಬಾಲಕೃಷ್ಣ ವಿರುದ್ಧ ಗುಡಗಿದ ಕೇಂದ್ರ ಸಚಿವ HDK

09/08/2026

ಗುಂಡೂರಾವ್ ಸರ್ಕಾರ ಬಿದ್ದ ಹಾಗೆ ಕೈ ಸರ್ಕಾರವೂ ಬೀಳುತ್ತೆ

ರೈತರೂ ಕೈ ಸರ್ಕಾರವನ್ನ 2028 ಕ್ಕೆ ಸೊನ್ನೆ ಮಾಡ್ತೀವಿ

2000 ಎಕರೆ ಭೂಮಿಯನ್ನ ಯಾರು ಗುಳುಂ ಮಾಡಿದ್ದಾರೆ ಗೊತ್ತಿಲ್ಲ

09/08/2026

ಕೈ ಸರ್ಕಾರ ಮಾಡಿರುವ ದುರಾಡಳಿತವನ್ನ ದೂರ ಮಾಡುವುದೇ ನಮ್ಮ ಉದ್ದೇಶ

ಪಿರಿಯಾಪಟ್ಟಣದ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ರೈತರಿಗೆ ಬೆಂಬಲ ಸೂಚಿಸಲು ಬಂದಿದ್ದೇವೆ

ಕೆ. ಮಹದೇವಣ್ಣನ ನೇತೃತ್ವದಲ್ಲಿ ರೈತರ ಗೆಲುವಿಗೆ ಕೈಜೋಡಿಸಿದ್ದೇವೆ

ರೈತರ ಮೇಲೆ ಗದಾಪ್ರಹಾರ ನಡೆಸಿರುವ ಸರ್ಕಾರ ಮುಂದೆ ಬರಲು ಸಾಧ್ಯವಿಲ್ಲ

09/08/2026

ಯಾವುದೇ ಕಾರಣಕ್ಕೂ ಭೂಮಿ ಬಿಡುವ ಪ್ರಶ್ನೆಯೇ ಇಲ್ಲ

ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ, ನಾವು ಹಾಳಾಗ್ತೀವಿ

ರೈತರು ಉಳಿಬೇಕು ಅಂದ್ರೆ ಕುಮಾರಣ್ಣ ಸಿಎಂ ಆಗಬೇಕು

09/08/2026

"ಕೈ" ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಪ್ರಾಯಶ್ಚಿತ ಪಡೋ ಪರಿಸ್ಥಿತಿ ಬಂದಿದೆ

ರಿಯಲ್ ಎಸ್ಟೇಟ್ ಮಾಡೋಕೆ ಎಲ್ಲ ರೀತಿಯ ಭೂ ಮಾಫಿಯಾ ಶುರುವಾಗಿದೆ

ರೈತರ ಭೂಮಿಯನ್ನು ಕಬಳಿಸೋಕೆ ಹೊಂಚು ಹಾಕಿ ನಿಂತಿದ್ದಾರೆ

DK ಶಿವಕುಮಾರಲ್ಲಿ ತಾಕತ್,ಧಮ್ ಇದ್ರೆ ಸತ್ಯ ಹೇಳ್ತಾ

09/08/2026

ಶಿವಕುಮಾರ್ ಅಂಥವರು ಸಾವಿರ ಜನ ಬಂದ್ರೂ ರೈತರನ್ನ ಅಲ್ಲಾಡಿಸಲು ಆಗಲ್ಲ

ಕಾನೂನು ಬಾಹಿರವಾಗಿ ಅಕ್ರಮ ಭೂಸ್ವಾಧೀನ ಮಾಡ್ಕೊಳ್ತಿದ್ದಾರೆ ಅಷ್ಟೇ

3 ಕೋಟಿ ಅಲ್ಲ ನೂರು ಕೋಟಿ ಕೊಟ್ರು ನಮ್ಮ ಭೂಮಿ ಕೊಡಲ್ಲ

100 ಸುಳ್ಳು FIR ಮಾಡಿದ್ರು ರೈತರು ಪ್ರಾಣ ಬಿಡ್ತೀವಿ ಭೂಮಿ ಬಿಡಲ್ಲ

Address

Mysore

Alerts

Be the first to know and let us send you an email when GoodNews Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to GoodNews Kannada:

Shortcuts

Share